“ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ”

  “ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ” ಭಾರತ ಹಿಂದೂ ರಾಷ್ಟ್ರ ಹೀಗೆ ನಾವು ಹಿಂದುಗಳು ಹೇಳುತ್ತೇವೆ. ಭಾರತ ಸೆಕ್ಯುಲರ್ ರಾಷ್ಟ್ರ ಎಂಬುದಾಗಿ ರಾಜಕೀಯ ಪಕ್ಷಗಳು ಹೇಳುತ್ತವೆ. ಇದನ್ನು ಇಸ್ಲಾಮಿಕ್ ರಾಷ್ಟ್ರ ಮಾಡುತ್ತೇವೆ ಎಂಬುದಾಗಿ ಜಿಹಾದಿಗಳು ಹೇಳುತ್ತಾರೆ. ಇದನ್ನು ಕ್ರಿಶ್ಚಿಯನ್ ರಾಷ್ಟ್ರ ಮಾಡಬೇಕು ಎನ್ನುವ ಪ್ರಯತ್ನದಲ್ಲಿ ಮಿಷನರಿಗಳು ತೊಡಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ. ಮರುಭೂಮಿಯಲ್ಲಿನ ಓಯಸಿಸ್ ಗಳಂತೆ ಹಿಂದುಗಳಿಗೆ ಮೋದಿಜಿ, ಯೋಗಿಜಿ ಕತ್ತಲೆಯಲ್ಲಿನ ಬೆಳಕಾಗಿ ಕಾಣುತ್ತಿದ್ದಾರೆ.…

0 Comments

ಕೃಷ್ಣಪಕ್ಷದ ಚಂದ್ರನಂತೆ ಕತ್ತಲೆಯಲ್ಲಿನ ಹಿಂದೂ ಸಮಾಜ

“ ಅಗೋಚರ ಅಪಾಯದಲ್ಲಿ ಹಿಂದೂ ಸಂಸ್ಕೃತಿ  ಹಾಗೂ ಸ್ವಾಭಿಮಾನ ಮರೆತಿರುವ ಹಿಂದುಗಳು” ನಾವು ಈ ಮೇಲಿನ ತಲೆಬರಹದಡಿಯಲ್ಲಿ ಯೋಚಿಸಿದಾಗ ನಮ್ಮ ಮುಂದೆ ಅನೇಕ ಬಿಂದುಗಳು ಸುಳಿಯುತ್ತವೆ. ಭಾರತದ ಸಂಸ್ಕೃತಿಯು ವಿದೇಶೀ ದುಷ್ಟಶಕ್ತಿಗಳ ಶಡ್ಯಂತ್ರದಲ್ಲಿ ಸಿಲುಕಿ ಇದರ ಸುಳಿಯಲ್ಲಿ ಮುಂದಿನ ಅಪಾಯವನ್ನೇ ಅರಿಯದೆ  ಅಧಃಪತನಕ್ಕೆ ಜಾರುತ್ತಿರುವುದನ್ನು ನಾವು ನಮ್ಮ ಸುತ್ತಮುತ್ತ ನೋಡುತ್ತಿದ್ದೇವೆ. ಹಿಂದು ಯುವಜನತೆ ಕೌಟುಂಬಿಕ ಪರಂಪರೆಯಿಂದ ಬಂದ ಸಂಸ್ಕೃತಿಯಿಂದ ವಿಮುಖರಾಗುತ್ತಾ ಉತ್ತಮವಾದ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣಗಳನ್ನು ಒಂದೊಂದಾಗಿ ಪಟ್ಟಿಮಾಡುತ್ತಾ ಹೋದರೆ ಅನೇಕ…

0 Comments

ಶುಕ್ಲ ಪಕ್ಷದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಹಿಂದುತ್ವ

“ವಿಶ್ವಾದ್ಯಂತ ಜಾಗ್ರತರಾಗುತ್ತಿರುವ ಹಿಂದುಗಳು”   ನಾವು ಈ ಮೇಲಿನ ತಲೆಬರಹದಲ್ಲಿ ಸಕಾರಾತ್ಮಕವಾಗಿ ಚಿಂತಿಸಿದಾಗ ನಮ್ಮ ಮುಂದೆ ಅನೇಕ ಸಕಾರಾತ್ಮಕ ಬಿಂದುಗಳು ಸುಳಿಯುತ್ತವೆ. ಭಾರತದ ಸಂಸ್ಕೃತಿಯು ವಿದೇಶೀಯರನ್ನು ಸೆಳೆಯುತ್ತಿದ್ದು ವಿಶ್ವಾದ್ಯಂತ ಇಂದು ಹಿಂದೂ ಸಂಸ್ಕೃತಿಯನ್ನು ಅನುಸರಿಸುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದನ್ನು ನಾವು ಕಾಣಬಹುದಾಗಿದೆ. ಯುಜನತೆ ಇಂದು ಸಾಮಾಜಿಕ ಜಾಲತಾಣಗಳ ಮುಖಾಂತರ ಸತ್ಯವನ್ನು ತಿಳಿಯುತ್ತಿರುವುದನ್ನು ನೋಡುತ್ತಿದ್ದೇವೆ. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕೃತಿಯಬಗ್ಗೆ ಪರಿಚಯಿಸಲು ಉತ್ಸಾಹ ತೋರುತ್ತಿರುವುದನ್ನು ನೋಡುತ್ತಿದ್ದೇವೆ.  ಜಗತ್ತಿಗೆ ಶಾಂತಿದೂತರು ಯಾರು ಭಯೋತ್ಪಾದನೆಯ…

0 Comments