Zakłady Bukmacherskie Legalny Polski Bukmacher Online

Bukmacherskie Zakłady Sportowe Wybrani BukmacherzyContentDlaczego Warto Obstawiać Zakłady Bukmacherskie Online? Resmi Web Site Sinden Pin-up Poultry Online Casino Uygulamasını ️ IndirinBukmacher Betcris – RejestracjaJak Wykorzystać Bonus Powitalny Betcris? Polityka Zakłady Bukmacherskie – StsNewsy BukmacherskieEt Magyarország Online Sportfogadás És Kaszinó Élő Fogadás Legjobb OddsTwoje Ulubione Dyscypliny W Ofercie StsZakłady Em ŻywoJak…

0 Comments

How To Play In Addition To Win More At Online Casinos: Leading 10 Tips

Introduction To Be Able To Online Casinos Intended For BeginnersContentJoin Our NewsletterHow In Order To Play Slots OnlineDevelop And Stay With Some Sort Of StrategyWhat Android Users State About The Caesars Palace Online Online Casino Mobile AppBettingImpressive Movie Poker CollectionCaesars Palace Online On Line Casino Responsible GamingFeatured ArticlesHow In Order…

0 Comments

Pin-up 306 Casino ᐉ Rəsmi Kazino Saytı Pinup Onlayn

Kazino Online Azerbaycan 2024 Ən Yaxşı Gambling Establishment Oyunlari"ContentHesabın Artırılması Və Müştəri Dəstəyi Ilə ƏlaqəTəyin Edilən Qiymət Və Tövsiyə Edilən Kazino SaytıSizə Ən Uyğun Onlayn Kazinonu Necə Seçmək Olar? Onlayn Kazino Azerbaycan SaytlarıPin-up 306 Rəsmi Sayt Kazino ᐉ Pin-up Onlayn OynamaqBalzac CasinoBonuslarAzərbaycanın Ən Yaxşı Casino On The Internet Populyar BonuslarOyunlar…

0 Comments

ಹಿಂದು ದೇವಾಲಯಗಳು ಮತ್ತು ಸಾಮಾಜಿಕ ಜವಾಬ್ಧಾರಿ.

ಭಾರತದಲ್ಲಿ ಲಕ್ಷಾಂತರ ದೇವಾಲಯಗಳಿವೆ. ಆದರೂ ಭಾರತದಲ್ಲಿ ಮತಾಂತರ ಏಕೆ ನಡೆಯುತ್ತಿದೆ. ಹಿಂದುಗಳೇಕೆ ಜಾತಿಗಳಲ್ಲಿ ವಿಭಜಿತರಾಗಿದ್ದಾರೆ? ಧರ್ಮ ರಕ್ಷಣೆಯಲ್ಲಿ ದೇವಾಲಯಗಳ ಪಾತ್ರವೇನು? ಸಮಾಜಕ್ಕೆ ಮಾರ್ಗದರ್ಶನ ಕೊಡುವಲ್ಲಿ ದೇವಾಲಯಗಳು ಎಡವುತ್ತಿವೆಯೇ?  ಈ ಎಲ್ಲಾ ಪ್ರಶ್ನೆಗಳೂ ನಮ್ಮನ್ನು ಬಹುವಾಗಿ ಕಾಡುತ್ತವೆ. ಇದಕ್ಕೆ ನಾವು ಉತ್ತರವನ್ನು ಕಂಡುಕೊಳ್ಳಲೇಬೇಕು. ದೇವಾಲಯಗಳನ್ನು ಹಿಂದೂ ವಿರೋಧೀ ಕಾಂಗ್ರೇಸಿಗರು ಅವರ ಎಪ್ಪತ್ತು ವರ್ಷಗಳ ದೀರ್ಘಾವಧಿ ಆಡಳಿತದಲ್ಲಿ ಸರಕಾರದ ನಿಯಂತ್ರಣಕ್ಕೆ ತಂದರು. ಇದರಿಂದ ಹಿಂದೂ ಧರ್ಮಪ್ರಚಾರವನ್ನು ದೇವಾಲಯಗಳಲ್ಲಿ ತಡೆಯುವ ಪ್ರಯತ್ನವನ್ನು ಮಾಡಿದರು ಮತ್ತು…

0 Comments

ಕರ್ನಾಟಕ ಬಿಜೆಪಿಗೆ ಕಾರ್ಯಕರ್ತನ ಧ್ವನಿ ಕೇಳಿಸುವುದೇ?

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ 2023 ಮುಗಿದು ಒಂದು ವರ್ಷ ಕಳೆದಿದೆ ಈ ಲೇಖನ ಒಂದು ವರ್ಷದ ಹಿಂದೆಯೇ ಬರೆದಿದ್ದಾಗಿದೆ. ಈ ಚುನಾವಣಾಫಲಿತಾಂಶದಲ್ಲಿ ಆತ್ಮಾವಲೋಕನ ಮಾಡಬೇಕಾದ ಅನೇಕ ವಿಚಾರಗಳಿವೆ. ಮುಖ್ಯವಾಗಿ ಬಿಜೆಪಿ ನಾಯಕರು ಹಾಗೂ ಚುನಾಯಿತ ಶಾಸಕರು. ಚಿಂತಿಸಬೇಕಿದೆ. ಈಗ ನಡೆದ ಚುನಾವಣೆ ಇಂದು ಸಂಘಟಿತರಾಗಿರುವ ಅಲ್ಪಸಂಖ್ಯಾತರು ಹಾಗೂ ಅಸಂಘಟಿತ ರಾಗಿರುವ ಬಹುಸಂಖ್ಯಾತರ ನಡುವಿನ ಮತದಾನದ ಯುದ್ಧವಾಗಿದೆ. ಇಲ್ಲಿ ಸೋತವರು ಬಹುಸಂಖ್ಯಾತರು ಗೆದ್ದವರು ಅಲ್ಪಸಂಖ್ಯಾತರು. ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಕಾಂಗ್ರೇಸ್ ರಣನೀತಿ…

0 Comments

ಮುಂದಿನ ಮತಭಾರತದಲ್ಲಿ ನಮ್ಮಪಾತ್ರವೇನು?

“ಲೋಕಕ್ಷೇತ್ರೇ ಮತಕ್ಷೇತ್ರೇ”       ನಾನೂ ರಾಷ್ಟ್ರವಾದಿ ಎನ್ನುವವರು ಚಿಂತಿಸಬೇಕು. ನಮ್ಮ ದೇಶವು ಜ್ಞಾನ ಹಾಗೂ ಸಂಸ್ಕೃತಿಯಲ್ಲಿ ವಿಶ್ವದಲ್ಲಿಯೇ ಅಗ್ರಗಣ್ಯವಾಗಿತ್ತು. ಪ್ರಚೀನ ಭಾರತವು ವಿಶ್ವಕ್ಕೇ ಗುರುವಿನ ಸ್ಥಾನದಲ್ಲಿತ್ತು. ಪ್ರಪಂಚಕ್ಕೇ ಜ್ಞಾನದಾನವನ್ನುಮಾಡುತ್ತಾ ಜಗತ್ತಿಗೇ ಮಾದರಿಯಾಗಿತ್ತು. ಮುಂದೆ ದುರ್ಜನರ ಆಕ್ರಮಣದಿಂದ ನಮ್ಮ ದೇಶದ ಲೂಟಿಯಾಯಿತು. ನಮ್ಮ ಸಂಸ್ಕೃತಿಯ ಮೇಲೆ ಅನೇಕರೀತಿಯ ದಾಳಿಗಳು ನಡೆದವು. ನಮ್ಮ ದೇವಾಲಯಗಳನ್ನು ನಾಶಮಾಡಲಾಯಿತು. ಈಗಲೂ ಹಿಂದೂಸಂಸ್ಕೃತಿಯನ್ನು ತುಳಿಯಲು, ನಾಶಮಾಡಲು ದೇಶದೊಳಗಿನ ಹಾಗೂ ಹೊರಗಿನ ದುರ್ಜಜನರು ಮತ್ತು ಮಿಶ್ರತಳಿಯ ವಿಶೇಷ…

0 Comments

ಸ್ವಯಂದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ.

ಸ್ವಯಂ ದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ. ಇದಾಗಲೇ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋತಿದೆ. ಚುನಾವಣಾ ಚಾಣಕ್ಯರೆಲ್ಲಾ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಮೋದಿಜಿ, ಯೋಗಿಜಿಯಂತಹ ತಾರಾಪ್ರಚಾರಕರು ಶ್ರಮಿಸಿದರೂ ಏನೂ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೇಸ್ ಕಳೆದ ಸಿದ್ಧರಾಮಯ್ಯರ ಸರಕಾರ. ಅಧಿಕಾರದ ಅವಧಿಯಲ್ಲಿ ಹಾಗೂ ಆನಂತರದಲ್ಲಿ ಮಾಡಿದ ಅನಾಚಾರ ಅತ್ಯಾಚಾರಗಳ ಹೊರತಾಗಿಯೂ ಪುನಃ ಪೂರ್ಣ ಬಹುಮತ ಪಡೆದಿದೆ. ಫಲಿತಾಂಶವನ್ನು ನೋಡಿದಾಗ ಬಿಜೆಪಿಯ ಆಡಳಿತ, ನಾಯಕತ್ವ, ಹಾಗೂ…

0 Comments

“ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ”

  “ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ” ಭಾರತ ಹಿಂದೂ ರಾಷ್ಟ್ರ ಹೀಗೆ ನಾವು ಹಿಂದುಗಳು ಹೇಳುತ್ತೇವೆ. ಭಾರತ ಸೆಕ್ಯುಲರ್ ರಾಷ್ಟ್ರ ಎಂಬುದಾಗಿ ರಾಜಕೀಯ ಪಕ್ಷಗಳು ಹೇಳುತ್ತವೆ. ಇದನ್ನು ಇಸ್ಲಾಮಿಕ್ ರಾಷ್ಟ್ರ ಮಾಡುತ್ತೇವೆ ಎಂಬುದಾಗಿ ಜಿಹಾದಿಗಳು ಹೇಳುತ್ತಾರೆ. ಇದನ್ನು ಕ್ರಿಶ್ಚಿಯನ್ ರಾಷ್ಟ್ರ ಮಾಡಬೇಕು ಎನ್ನುವ ಪ್ರಯತ್ನದಲ್ಲಿ ಮಿಷನರಿಗಳು ತೊಡಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ. ಮರುಭೂಮಿಯಲ್ಲಿನ ಓಯಸಿಸ್ ಗಳಂತೆ ಹಿಂದುಗಳಿಗೆ ಮೋದಿಜಿ, ಯೋಗಿಜಿ ಕತ್ತಲೆಯಲ್ಲಿನ ಬೆಳಕಾಗಿ ಕಾಣುತ್ತಿದ್ದಾರೆ.…

0 Comments

ಕೃಷ್ಣಪಕ್ಷದ ಚಂದ್ರನಂತೆ ಕತ್ತಲೆಯಲ್ಲಿನ ಹಿಂದೂ ಸಮಾಜ

“ ಅಗೋಚರ ಅಪಾಯದಲ್ಲಿ ಹಿಂದೂ ಸಂಸ್ಕೃತಿ  ಹಾಗೂ ಸ್ವಾಭಿಮಾನ ಮರೆತಿರುವ ಹಿಂದುಗಳು” ನಾವು ಈ ಮೇಲಿನ ತಲೆಬರಹದಡಿಯಲ್ಲಿ ಯೋಚಿಸಿದಾಗ ನಮ್ಮ ಮುಂದೆ ಅನೇಕ ಬಿಂದುಗಳು ಸುಳಿಯುತ್ತವೆ. ಭಾರತದ ಸಂಸ್ಕೃತಿಯು ವಿದೇಶೀ ದುಷ್ಟಶಕ್ತಿಗಳ ಶಡ್ಯಂತ್ರದಲ್ಲಿ ಸಿಲುಕಿ ಇದರ ಸುಳಿಯಲ್ಲಿ ಮುಂದಿನ ಅಪಾಯವನ್ನೇ ಅರಿಯದೆ  ಅಧಃಪತನಕ್ಕೆ ಜಾರುತ್ತಿರುವುದನ್ನು ನಾವು ನಮ್ಮ ಸುತ್ತಮುತ್ತ ನೋಡುತ್ತಿದ್ದೇವೆ. ಹಿಂದು ಯುವಜನತೆ ಕೌಟುಂಬಿಕ ಪರಂಪರೆಯಿಂದ ಬಂದ ಸಂಸ್ಕೃತಿಯಿಂದ ವಿಮುಖರಾಗುತ್ತಾ ಉತ್ತಮವಾದ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣಗಳನ್ನು ಒಂದೊಂದಾಗಿ ಪಟ್ಟಿಮಾಡುತ್ತಾ ಹೋದರೆ ಅನೇಕ…

0 Comments