ತಾತ್ವಿಕ ವಿಮರ್ಷೆ
ಹಿಂದು ಧರ್ಮ ರಕ್ಷಣೆಯಹೋರಾಟದಲ್ಲಿ ಭಗವದ್ಗೀತೆ ಏಕೆ ಪ್ರಸ್ತುತ ? ಗೀತೆಯ ಸಂಕ್ಷಿಪ್ತ ಸಾರಾಂಶ ಹಾಗೂ ಲೌಕಿಕ ವಿಮರ್ಷೆ.
ಹಿಂದು ಧರ್ಮ ರಕ್ಷಣೆಯಹೋರಾಟದಲ್ಲಿ ಭಗವದ್ಗೀತೆ ಏಕೆ ಪ್ರಸ್ತುತ ? ಗೀತೆಯ ಸಂಕ್ಷಿಪ್ತ ಸಾರಾಂಶ ಹಾಗೂ ಲೌಕಿಕ ವಿಮರ್ಷೆ.
ಪೀಠಿಕೆ :
ಭಗವದ್ಗೀತಾ ಸಾರಾಂಶ ವಿಭಾಗದಲ್ಲಿ ಸಂಕ್ಷಿಪ್ತವಾಗಿ ಭಗವದ್ಗೀತೆಯ ಸಾರಾಂಶವನ್ನು ನೀಡಲಾಗಿದೆ ಆದರೆ ಈ ಲೇಖನವನ್ನು ವಿಶೇಷವಾಗಿ ಪ್ರಸಕ್ತ ಸನ್ನಿವೇಶದಲ್ಲಿ ಧರ್ಮರಕ್ಷಣೆಯ ವಿಷಯದಲ್ಲಿ ಚಿಂತಿನೆಮಾಡಬೇಕಾದ ಆಯಾಮದಲ್ಲಿ ವಿಮರ್ಷಿಸಲಾಗಿದೆ. ಭಗವದ್ಗೀತೆಯಲ್ಲಿ ಕೃಷ್ಣ ಸಂಪೂರ್ಣ ಮನುಷ್ಯನ ಜೀವನಕ್ಕೆ ಬೇಕಾದ ವಿಚಾರಗಳನ್ನೆಲ್ಲಾ ಸೂಕ್ಷ್ಮವಾಗಿ ಸಮಗ್ರವಾಗಿ ಹೇಳಿದ್ದಾನೆ. ಅದನ್ನು ನಾವು ಸಮಯ ಸಂದರ್ಭ ಹಾಗೂ ಕಾಲದ ಅಗತ್ಯಕ್ಕೆ ತಕ್ಕಂತೆ ಅರ್ಥೈಸಿಕೊಂಡು ಅಳವಡಿಸಿಕೊಂಡು ಧರ್ಮ ರಕ್ಷಣೆ ಹಾಗೂ ಆತ್ಮೋದ್ಧಾರವನ್ನು ಮಾಡಿಕೊಳ್ಳಬೇಕಿದೆ.
ಇಂದಿನ ಕಾಲಘಟ್ಟದ ಸಂಕ್ರಮಣಕಾಲದಲ್ಲಿ ಹಿಂದೂ ಧರ್ಮ ಹಾಗೂ ಹಿಂದೂ ರಾಷ್ಟ್ರದ ರಕ್ಷಣೆಗೆ ನಾವೇನುಮಾಡಬೇಕು? ಹಾಗೂ ಯಾವ ದೃಷ್ಟಿಕೋನದಲ್ಲಿ ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಬೇಕು ಅಳವಡಿಸಿಕೊಳ್ಳಬೇಕೆನ್ನುವುದು ಮುಖ್ಯ. ಭಗವದ್ಗೀತೆಯಲ್ಲಿ ಹೋರಾಟವಿದೆ, ಜ್ಞಾನವಿದೆ, ಕರ್ಮವಿದೆ, ಆತ್ಮವಿದೆ, ಆಧ್ಯಾತ್ಮವಿದೆ, ಭಕ್ತಿಇದೆ, ಯೋಗವಿದೆ, ವೈರಾಗ್ಯವಿದೆ, ಮುಕ್ತಿಮಾರ್ಗವಿದೆ, ಸೃಷ್ಠಿ ರಹಸ್ಯವಿದೆ, ವಿಶ್ವರೂಪವೂ ಇದೆ. ಇವೆಲ್ಲವೂ ನಾವುತಿಳಿದಿರಬೇಕಾದ ವಿಷಯಗಳೇ ಆದರೂ ಸಮಯದ ಅಗತ್ಯಕ್ಕನುಗುಣವಾಗಿ ನಾವು ಕೃಷ್ಣನ ಉಪದೇಶವನ್ನು ಯೋಗ್ಯರೀತಿಯಲ್ಲಿ ಪಾಲಿಸಬೇಕು. ಧರ್ಮ ರಕ್ಷಣೆಗೆ ಮುಂದಾಗಬೇಕು. ಒಂದು ಚೂರಿ(ಕತ್ತಿ) ಅಡಿಗೆಯ ಸಮಯದಲ್ಲಿ ಮಹಿಳೆಯರು ತರಕಾರಿ ಕತ್ತರಿಸುವುದಕ್ಕೆ ಬಳಸುತ್ತಾರೆ, ರೈತ ಕಟ್ಟಿಗೆ ಕಡಿಯಲು ಬಳಸುತ್ತಾನೆ, ವೈದ್ಯ ಶಸ್ತ್ರ ಕ್ರಿಯೆಗೆ ಬಳಸುತ್ತಾನೆ, ದುಷ್ಟ ಕೊಲೆಮಾಡಲು ಬಳಸುತ್ತಾನೆ, ಯೋಧ ಹೋರಾಡಲು ಬಳಸುತ್ತಾನೆ, ಹೀಗೆ ಕತ್ತಿಯು ಹಲವು ವಿಧದಲ್ಲಿ ವಿವಿದ ಸಮಯದಲ್ಲಿ ವಿವಿದ ಜನರಿಂದ ವಿವಿಧ ರೂಪದಲ್ಲಿ ಉಪಯೋಗಿಸಲ್ಪಡುತ್ತದೆ. ಹಾಗೆಯೇ ಭಗವದ್ಗೀತೆಯೂಇದೆ. ಇಂದು ಧರ್ಮ ರಕ್ಷಣೆಗೆ ಹೋರಾಟದ ಅಗತ್ಯವಿದೆ. ಸಮಾಜದಲ್ಲಿ ಕ್ಷಾತ್ರ ಕ್ಷೀಣಿಸಿದೆ ನಾವು ಈ ದಿಸೆಯಲ್ಲಿ ಇಂದಿನ ಕಾಲದ ಅಗತ್ಯಕ್ಕನುಗುಣವಾಗಿ ಕ್ಷಾತ್ರಭಾವದಿಂದ ಭಗವದ್ಗೀತೆಯನ್ನು ಅರ್ಥೈಸಿಕೊಂಡು ಆಚರಣೆಯಲ್ಲಿ ರೂಢಿಸಿಕೊಂಡು ಧರ್ಮ ರಕ್ಷಣೆ ಮಾಡುವುದು ಇಂದಿನ ಸಮಾಜಕ್ಕೆ ಅಗತ್ಯವಾಗಿದೆ. ಭವದ್ಗೀತೆಯನ್ನು ಭಕ್ತಿಯಿಂದ ನೋಡುವ, ಜಿಜ್ಞಾಸೆಯಿಂದ ನೋಡುವ, ಆಧ್ಯಾತ್ಮ ದಿಂದ ನೋಡುವ, ಹಾಗು ಇದರಿಂದ ಮೋಕ್ಷಮಾರ್ಗದ ಪ್ರೇರಣೆ ಪಡೆಯುವ ಜನರು ನಮ್ಮ ಮಧ್ಯೆ ಸಾಕಷ್ಟುಜನರು ಇದ್ದಾರೆ ಆದರೆ ನಾವಿಂದು ನೋಡಬೇಕಿರುವುದು ಕ್ಷಾತ್ರದೃಷ್ಟಿಯಿಂದ ಏಕೆಂದರೆ ಹಿಂದೂಗಳಲ್ಲಿ ಸಹಜವಾಗಿ ಇರಬೇಕಿದ್ದ ಕ್ಷಾತ್ರ ಇಂದುಕ್ಷೀಣಿಸಿದೆ. ಭಾರತದಲ್ಲಿ ನಾವು ಬಹುಸಂಖ್ಯಾತರಾಗಿದ್ದೂ ಏನೂಮಾಡಲಾಗದ ಸ್ಥಿತಿಯಲ್ಲಿದ್ದೇವೆ. ಆ ದೃಷ್ಟಿಕೋನದಲ್ಲಿ ನಾವು ಭಗವದ್ಗೀತೆಯನ್ನು ನೋಡೋಣ ಕೃಷ್ಣನ ಉಪದೇಶದಿಂದ ಪ್ರೇರಣೆಯನ್ನು ಪಡೆಯೋಣ ದುರ್ಮತಿಗಳ ವಿರುದ್ಧ ಹೋರಾಡೋಣ ಹಿಂದೂ ರಾಷ್ಟ್ರವನ್ನು ಕಟ್ಟೊಣ.
ಭಾರತ ದೇಶವನ್ನು ಆಳಿದ ಎರಡು ಪ್ರಮುಖ ರಾಜವಂಶಗಳಲ್ಲಿ ಒಂದು ಚಂದ್ರವಂಶ. ಇನ್ನೋಂದು ಸೂರ್ಯವಂಶ ಚಂದ್ರ ವಂಶದ ಪ್ರಸಿಧ್ಧರಾಜರಲ್ಲಿ ಕುರುಕೂಡಾ ಒಬ್ಬ ಅವನ ನಂತರ ಈ ವಂಶವನ್ನು ಕುರುವಂಶವೆಂದು ಕರೆಯತೊಡಗಿದರು. ಈ ವಂಶದಲ್ಲಿ ರಾಜ್ಯದ ಅಧಿಕಾರ ಕ್ಕಾಗಿ ದಾಯಾದಿಗಳಾದ ಪಾಂಡವರು ಹಾಗೂ ಕೌರವರ ನಡುವೆ ಯುದ್ಧನಡೆಯುತ್ತದೆ. ಇದು ಧರ್ಮವಂತರಾದ ಪಾಂಡವರು ಹಾಗೂ ಧರ್ಮ ದ್ರೋಹಿಗಳಾದ ಕೌರವರ ನಡುವಿನ ಯುದ್ಧ. ಇಂದೂ ಭಾರತ ದೇಶ ಕೌರವರಂತಹ ಅಧಿಕಾರದಾಹದಿಂದ ಏನೂಮಾಡಲು ಹೇಸದ ಧರ್ಮದ್ರೋಹಿಗಳಿಂದಲೇ ತುಂಬಿಕೊಂಡಿರುವ ಕಾಂಗ್ರೇಸಿಗರಿಂದ ಅಪಾಯದಲ್ಲಿದೆ. ಧರ್ಮದ ಹಾದಿಯಲ್ಲಿ ಬದುಕುವ ಪಾಂಡವರು ಹಾಗೂ ಅಧಿಕಾರ ಹಾಗೂ ಹಠಸಾಧನೆಯೇ ಮುಖ್ಯಗುಣವಾಗುಳ್ಳ ಕೌರವರ ಮಧ್ಯೆ ಯುದ್ಧ ಅನಿವಾರ್ಯವಾದಾಗುತ್ತದೆ. ಇಂದು ಈ ದೇಶದ ಸಂಸ್ಕೃತಿಯನ್ನು ಉಳಿಸಬೇಕೆನ್ನುವ ಹಿಂದುಗಳು ಹಾಗೂ ಈ ದೇಶದ ಸಂಸ್ಕೃತಿಯನ್ನು ನಾಶಮಾಡಿ ವಿದೇಶೀ ಮತವನ್ನು ಬೆಳೆಸಬೇಕೆನ್ನುವ ಹಿಂದೂ ವಿರೋಧಿಗಳು ಹೀಗೆ ಎರಡು ಬಣಗಳು ದೇಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಎರಡು ಪಕ್ಷಗಳನ್ನು ನಾವು ಕೃಷ್ಣಪಕ್ಷ ಹಾಗೂ ಶುಕ್ಲಪಕ್ಷ ಎಂಬುದಾಗಿ ಪರಿಗಣಿಸೋಣ. ಹಿಂದೂಗಳಿಗೆ ಸರಿಯಾಗಿ ಬೆಂಬಲಿಸುವ, ಮಾರ್ಗದರ್ಷನ ನೀಡುವ, ಆರ್ಥಿಕ ಹಾಗೂ ರಾಜಕೀಯವಾಗಿ ಸಹಕರಿಸುವ ರಾಜಕೀಯ ವ್ಯವಸ್ಥೆ ಭಾರತದಲ್ಲಿ ಇಂದು ಇಲ್ಲವಾಗಿದೆ. ಅನೇಕ ಸಂಘಟನೆಗಳು ಬಿಡಿ ಬಿಡಿ ಯಾಗಿ ಹೋರಾಡುತ್ತಿವೆ. ಆದರೆ ಹಿಂದೂ ಧರ್ಮ ನಾಶಮಾಡುವ ಉದ್ದೇಶ ಇಟ್ಟುಕೊಂಡವರಿಗೆ ಹಿಂದೂ ವಿರೋಧಿ ಕಾಂಗ್ರೇಸ್ ಪಕ್ಷ ಸ್ಪಷ್ಟವಾಗಿ ಬೆಂಬಲಕ್ಕೆ ನಿಂತಿದೆ. ವಿದೇಶಿ ಆಕ್ರಮಣಕಾರರಾದ ಭಯೋತ್ಪಾದಕ ಮನಸ್ಥಿತಿಯ ಮುಸ್ಲಿಮರು ಹಾಗೂ ಮತಾಂತರದ ಮೂಲಕ ಹಿಂದೂ ಸಂಸ್ಕೃತಿಯನ್ನು ನಾಶಮಾಡಲು ಹೊರಟಿರುವ ಕ್ರಿಶ್ಚಿಯನ್ ಮಿಷನರಿಗಳಿಗೆ ಕಾಂಗ್ರೇಸ್ ಬೆಂಬಲಿಸುತ್ತಿದೆ. ಮತಾಂತರಕ್ಕೆ ಪ್ರಚೋದಿಸುತ್ತಿದೆ. ಉಗ್ರಗಾಮಿ ಮನಸ್ಥಿತಿಯ ದೇಶವಿರೋಧಿಗಳನ್ನು ಬೆಂಬಲಿಸುತ್ತಿದೆ. ಸಮಾಜ ಒಡೆಯುವ ತುಕ್ಡೆ ತುಕ್ಡೆ ಗ್ಯಾಂಗನ್ನು ಬೆಂಬಲಿಸುತ್ತಿದೆ. NRC, CAA ಇಂತಹ ಕಾನೂನುಗಳನ್ನು ವಿರೋಧಿಸುತ್ತಿದೆ. ದೇಶಕ್ಕೆ ಒಳ್ಳೆಯದಾಗುವ ಎಲ್ಲಾ ವಿಚಾರವನ್ನು ಕಾಂಗ್ರೇಸ್ ವಿರೋಧಿಸುತ್ತ. ಹಿಂದೂಗಳಿಗೆ ಅನ್ಯಾಯ ವಾಗುವ ಎಲ್ಲಾ ಕೆಲಸಗಳನ್ನೂ ಯಾವುದೇ ಅಂಜಿಕೆ, ನಾಚಿಕೆ ಇಲ್ಲದೆ ಮಾಡುತ್ತಿದೆ. ಕಮ್ಯುನಿಷ್ಟರು ಹಾಗೂ ಜಾತ್ಯಾತೀತರು ಕಾಂಗ್ರೇಸಿನ ಇನ್ನೊಂದು ಮುಖವಾಗಿದೆ. ಮಹಾಭಾರತ ಯುದ್ಧದ ಸಮಯದಲ್ಲಿ ವಿಶ್ವದ ನಾನಾ ಅರಸರು ಧರ್ಮದ ಪರ ಹಾಗೂ ಅಧರ್ಮದ ಪರ ಹೀಗೆ ಎರಡೂ ಸೇನೆಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಇಂದು ಕೂಡಾ ಸಮಾಜದಲ್ಲಿ ಜನರು ಧರ್ಮದ ಪರ ಹಾಗೂ ಧರ್ಮ ವಿರೋಧಿ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಧರ್ಮ ದ್ರೋಹಿಗಳ ನೇತೃತ್ವವನ್ನು ಕಾಂಗ್ರೇಸ್ ಪಕ್ಷ ವಹಿಸಿಕೊಂಡಿದೆ. ಕ್ರೈಸ್ತ ಮತದ ಆರಾಧಕಿ ವಿದೇಶಿ ಮಹಿಳೆ ಸೋನಿಯಾ ಆಂಟೋನಿಯಾ ಮೈನೋ ಹಿಂದೂ ವಿರೋಧೀ ಪಾಳಯವನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೂ ವಿರೋಧಿಗಳ ಒಕ್ಕೂಟವೇ UPA. ಹಲವು ಹಿಂದೂ ವಿರೋಧಿ ಪಾರ್ಟಿಗಳು ಇವರೊಂದಿಗೆ ಕೈಜೋಡಿಸಿವೆ. ಹಿಂದೂ ಸಂಸ್ಕೃತಿಯನ್ನು ಮೂಲದಿಂದಲೇ ನಾಶಮಾಡಬೇಕೆನ್ನುವ ಉದ್ದೇಶಹೊಂದಿದ ವಿದೇಶೀ ಆಕ್ರಮಣ ಕಾರರಾದ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಇವರ ಮುಖ್ಯವಾದ ಬಲವಾಗಿದೆ. ಇವರ ಮೊದಲ ಗುರಿ ದೇವಸ್ಥಾನಗಳು ಹಾಗೂ ಬ್ರಾಹ್ಮಣರು ಇವೆರಡು ಸ್ಥಳ ನಾಶವಾದರೆ ಸಂಸ್ಕೃತಿಯ ಮೂಲ ಬೇರು ನಾಶವಾದಂತೆ. ಆದುದರಿಂದ ಇವೆರಡು ಸ್ಥಳಗಳನ್ನು ದುರ್ಬಲಗೊಳಿಸಲು ಕಾಂಗ್ರೇಸ್ ಕಳೆದ 70 ವರ್ಷಗಳಿಂದ ಶ್ರಮಿಸುತ್ತಿದೆ. ದೇವಾಲಯಗಳ ಸರಕಾರೀಕರಣ ಹಾಗೂ ಎಲ್ಲಸೌಲಭ್ಯಗಳಿಂದ ಬ್ರಾಹ್ಮಣರನ್ನು ಹೊರಗಿಟ್ಟು ಹಿಂಸಿಸುತ್ತಿದೆ. ಮೀಸಲಾತಿಯು ದುರ್ಬಲ ದಲಿತರಿಗೆ ಸಿಗುತ್ತಿಲ್ಲ ಇದೆಲ್ಲಾ ಕೇವಲ ನಾಟಕದಂತಿದೆ. 50 ಸಾವಿರ ಕೋಟಿ ಆಸ್ಥಿಮಾಡಿದ್ದಾರೆನ್ನಲಾಗುವ ಖರ್ಗೆಯಂತಹವರು ಮೀಸಲಾತಿಯ ಲಾಭ ಪಡೆದು ಚುನಾವಣೆಗೆ ಸ್ಪರ್ಧಿಸುತ್ತಾರೆಂದರೆ ಇದು ದಲಿತರಿಗೆ ಎಷ್ಟು ಸಹಕಾರಿಯಾಗಿದೆ ನೀವೇ ಚಿಂತಿಸಿ. ಮುಸಲ್ಮಾನರು ದೇಶದಲ್ಲಿ ಗಲಾಟೆ ದೊಂಬಿ ನಡೆಸುವುದು. ಭಯೋತ್ಪಾದನೆಯನ್ನುಂಟುಮಾಡುವುದು. ಮತಾಂತರ, ಲೌಜಿಹಾದ್, ಲ್ಯಾಂಡ್ ಜಿಹಾದ್, ಫುಡ್ ಜಿಹಾದ್, ಮೀಡಿಯಾ ಜಿಹಾದ್, ಮುಂತಾಗಿ ಅನೇಕ ರೀತಿಯಲ್ಲಿ, ವ್ಯವಸ್ಥಿತವಾಗಿ ಇವರು ಹಿಂದುಸಂಸ್ಕೃತಿಯನ್ನು ನಾಶಮಾಡಲು ಹೊಂಚುಹಾಕುತ್ತಾ ದೇಶದೆಲ್ಲೆಡೆ ಅರಾಜಕತೆಯನ್ನುಂಟು ಮಾಡುತ್ತಿದ್ದಾರೆ. ಕಾಂಗ್ರೇಸ್ ನೇತೃತ್ವದ UPA ಇವರನ್ನು ಬೆಂಬಲಿಸುತ್ತಿದೆ. ಹಿಂದೂ ಸಂಸ್ಕೃತಿಯನ್ನು ವಿರೋಧಿಸುವವರನ್ನು ರಾಮಾಯಣ ಕಾಲದಲ್ಲಿ ರಾಕ್ಷಸರೆಂದು ಕರೆಯುತ್ತಿದ್ದರು. ಇಂದು ಭಾರತದಲ್ಲಿ ಇವರು ಜಾತ್ಯಾತೀತರೆಂದು ಗುರುತಿಸಿಕೊಳ್ಳುತ್ತಿದ್ದಾರೆ. ವಿಚಾರವಾದಿಗಳೆಂದು ಕರೆದುಕೊಳ್ಳುವ ವಿಕೃತವಾದಿಗಳು, ಎಡಬಡಂಗಿ ಸಾಹಿತಿಗಳು, ತಲೆಕೆಟ್ಟ ಸಿನಿಮಾನಟರು, ಹಾಗೂ ಅರೆಹುಚ್ಚಿನ ಜಾತ್ಯಾತೀತರು, ಹಣಕ್ಕೆ ಹಲ್ಲುಬಿಡುವ ಬಿಕರಿಆಗಿರುವ ಮಾಧ್ಯಮಗಳು. ಕುಟುಂಬ ಹಾಗೂ ಸ್ವಹಿತಾಸಕ್ತಿ ಮಾತ್ರ ಹೊಂದಿರುವ ರಾಜಕೀಯ ಪಕ್ಷಗಳು ಹೀಗೆ ಹಿಂದೂ ವಿರೋಧಿಗಳಿಂದ ಕೂಡಿರುವ ಅನೇಕ ಜಾತ್ಯಾತೀತ ಪಕ್ಷಗಳು ಇಂದು UPA ನ ಭಾಗವಾಗಿವೆ. ಕರ್ನಾಟಕದಲ್ಲಿ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕೆಂಬ ಆಸೆ ಹೊಂದಿರುವ ದೇವೇಗೌಡರ JDS, ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ರಕ್ಷಣೆ ಕೊಡದ ಮಮತಾ ಬ್ಯಾನರ್ಜಿಯ TMC. ಮಹಾರಾಷ್ಟ್ರದಲ್ಲಿ ವೈಯುಕ್ತಿಕ ಅಧಿಕಾರ ದಾಹದಿಂದ ಹಿಂದೂ ಮತದಾರರನ್ನು ವಂಚಿಸಿ ಚುನಾವಣೆಯ ನಂತರ ಕಾಂಗ್ರೇಸ್ ಸಖ್ಯ ಮಾಡಿದ ಶಿವಸೇನೆ, ಬಿಹಾರದಲ್ಲಿ ಮೇವುಹಗರಣ ಹಾಗೂ ಭ್ರಷ್ಟಾಚಾರದಿಂದ ಜೈಲುವಾಸಿಯಾಗಿರುವ ಲಾಲೂಪ್ರಸಾದರ RJD, ಉತ್ತರ ಪ್ರದೇಶದಲ್ಲಿ ರಾಮ ಮಂದಿರ ಹೋರಾಟದಲ್ಲಿ ಕರಸೇವಕರಮೇಲೆ ಗೋಲೀಬಾರ್ ನಡೆಸಿ ರಾಮಭಕ್ತರನ್ನು ಕೊಲ್ಲಿಸಿದ ಮುಲಾಯಂಸಿಂಗರ SP & ಸ್ವಪ್ರಚಾರಕ್ಕಾಗಿ ಉತ್ತರ ಪ್ರದೇಶದಲ್ಲಿ ಸಾವಿರಾರುಕೋಟಿ ಸರಕಾರದ ಹಣದಲ್ಲಿ ಆನೆಗಳ ಪ್ರತಿಮೆ ಮಾಡಿಸಿದ ಮಾಯಾವತಿಯವರ BSP. ಆಂದ್ರ ಪ್ರದೇಶದಲ್ಲಿ TDP ಹಾಗೂ ಆಂದ್ರವನ್ನು ಕ್ರಿಶ್ಚನೀಕರಣ ಮಾಡುತ್ತಿರುವ ಜಗಮೋಹ ನರ YSR ಕಾಂಗ್ರೇಸ್ ಹೀಗೆ ಅನೇಕ ಸ್ವಹಿತಾಸಕ್ತಿಯ ಪಾರ್ಟಿಗಳು ಹಾಗೂ ಇದರ ನಾಯಕರು ಹಿಂದೂ ವಿರೋಧಿಗಳಾಗಿ ಗುರುತಿಸಿಕೊಂಡಿದ್ದಾರೆ ಇಲ್ಲವೇ ಇಂದೂವಿರೋಧಿ ಕಾಂಗ್ರೇಸ್ ಬಣದಲ್ಲಿ ಗುರುತಿಸಿ ಕೊಂಡಿದ್ದಾರೆ.
ಆದರೆ ಧರ್ಮ ರಕ್ಷಕರ ಬಣದಲ್ಲಿ ಸರಿಯಾದ ನೇತೃತ್ವ ಹಾಗೂ ರಾಜಕೀಯ ಶಕ್ತಿ ಇಲ್ಲವಾಗಿದೆ. ಬಿಜೆಪಿ ಸಬ್ಕಾಸಾಥ್ ಸಬ್ಕಾವಿಕಾಸ್ ಎನ್ನುತ್ತ ಮಧ್ಯಮ ಮಾರ್ಗವನ್ನು ಅನುಸರಿಸುತ್ತಿದೆ. ನಮಗೆ ಹಿಂದುಗಳ ಹಿತ ಕಾಯುವ ಬಲಿಷ್ಟ ಹೀಂದೂ ರಾಜಕೀಯ ನೇತಾರರು ಬೇಕಾಗಿದ್ದಾರೆ. ಯಾವುದೇ ಮುಲಾಜಿಗೆ ಒಳಗಾಗದೆ ಮತಾಂತರವನ್ನು ಹತ್ತಿಕ್ಕುವ ಕಾನೂನು, ಜನಸಂಖ್ಯಾ ನಿಯಂತ್ರಣ ಕಾನೂನು, ಸಮಾನ ನಾಗರಿಕ ಸಂಹಿತೆ, ಭಾರತದ ಪರಂಪರೆಯನ್ನು ಪರಿಚಯಿಸುವ ಶಿಕ್ಷಣ ಮುಂತಾದುವನ್ನು ತಂದು ಧರ್ಮದ ಮೇಲಾಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕಿದೆ. ಹಿಂದೂ ದೇವಾಲಯಗಳನ್ನು ಸರಕಾರದಿಂದ ಮುಕ್ತ ಗೊಳಿಸಬೇಕಿದೆ. ಇದಕ್ಕಾಗಿ ನಾವು ಒಗ್ಗಟ್ಟಾಗಬೇಕಿದೆ ಹೋರಾಡಬೇಕಿದೆ. ಸಂಘಟಿತರು ಸ್ವಾಭಿಮಾನಿಗಳು ಆಗಬೇಕಿದೆ.
ಮಹಾಭಾರತದ ಧರ್ಮಯುದ್ಧದ ಸಮಯದಲ್ಲಿ ಶ್ರೀಕೃಷ್ಣನು ಧರ್ಮರಕ್ಷಣೆಗಾಗಿ ಪಾಂಡವರಪರವಹಿಸಿ ಅವರಿಗೆ ಯುದ್ಧದ ಮಾರ್ಗದರ್ಷನ ಕೊಟ್ಟು ಭಗವದ್ಗೀತೆಯನ್ನು ಬೋಧಿಸಿ ಧರ್ಮರಕ್ಷಣೆ ಮಾಡಿದನು. ಆಸಮಯದಲ್ಲಿಯೂ ಪಾಂಡವರು ಆರ್ಥಿಕವಾಗಿ ದುರ್ಬಲರಾಗಿದ್ದರು. ಅವರಲ್ಲಿ ರಾಜ್ಯ ಇರಲಿಲ್ಲ,ಸೈನ್ಯಗಳು ಇರಲಿಲ್ಲ. ಬೆಂಬಲಿಸಿದ ರಾಜರ ಸಂಖ್ಯೆಯೂ, ವೀರೋಧಿ ವೀರರ ಸಂಖ್ಯೆಯೂ, ಅಕ್ಷೋಹಿಣಿ ಸೈನ್ಯದ ಸಂಖ್ಯಯೂ ಕಡಿಮೆ ಇತ್ತು ಆದರೂ ಪಾಂಡವರು ಯುದ್ಧವನ್ನು ಗೆದ್ದರು ಯಾಕೆಂದರೆ ಅವರ ಯುದ್ಧ ಧರ್ಮದ ರಕ್ಷಣೆಗಾಗಿತ್ತು. ಚಾಣಾಕ್ಷ ಕೃಷ್ಣನ ಯುದ್ಧತಂತ್ರ ಹಾಗೂ ಮಾರ್ಗದರ್ಷನ ಪಾಂಡವರಜೊತೆ ಇತ್ತು. ಇಂದೂ ಹಿಂದೂಗಳ ಮನಸ್ಥಿತಿ ಹಾಗೂ ಪರಿಸ್ಥಿತಿ ಅಂದಿನ ಪಾಂಡವರ ಪರಿಸ್ಥಿತಿಗಿಂತ ಭಿನ್ನವಾಗಿಲ್ಲ. ಆದರೂ ನಾವಿಂದು ಜಾಗ್ರತರಾಗಬೇಕು ಧರ್ಮರಕ್ಷಣೆಗಾಗಿ ಹೋರಾಡಬೇಕು.
ಸಮಾಜದಲ್ಲಿ ಹಿಂದುಗಳ ವಿರುದ್ಧ ಏನೇನು ಷಡ್ಯಂತ್ರ ನಡೆಯುತ್ತಿದೆ ಎಂಬುದನ್ನು ಸ್ವಲ್ಪನೋಡೋಣ. ಧರ್ಮ ದ್ರೋಹಿ ಮತಾಂಧ ಮುಸಲ್ಮಾನರು ಇಂದು ಮದರಸಗಳಲ್ಲಿ ದೇಶವಿರೋಧಿ ಹಿಂದೂವಿರೋಧಿ ಮನವತಾವಿರೋಧಿ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಾ ಅವರುಗಳನ್ನುದೇಶದ್ರೋಹಿಗಳನ್ನಾಗಿಸುತ್ತಿರುವುದು ಇಂದು ಗುಟ್ಟಾಗಿ ಉಳಿದಿಲ್ಲ. ಇಂತಹ ಮತಾಂಧರನ್ನು ಗಲಭೆಕೋರರನ್ನು ಸೃಷ್ಟಿಸುತ್ತಾ ಇವರನ್ನು ಬಳಸಿಕೊಂಡು ಸಾರ್ವಜನಿಕರ ಆಸ್ಥಿಪಾಸ್ಥಿಗೆ ಬೆಂಕಿ ಹಚ್ಚುವುದನ್ನು ನಾವು ನೋಡುತ್ತಿದ್ದೇವೆ. ಮುಸಲ್ಮಾನ ವ್ಯಾಪಾರಿಗಳು ಹಿಂದೂಗಳಿಂದ ಲಾಭಗಳಿಸಿ ಹಿಂದೂ ವಿರೋಧಿ ಕೃತ್ಯಗಳಿಗೆ ಹಣ ಒದಗಿಸುವುದು ದೆಹಲಿಯ ಶಹೀನ್ ಭಾಗ್ ನಂತಹ ಘಟನೆಗಳಿಂದ ನಮಗೆ ತಿಳಿಯುತ್ತಿದೆ. ಭಾರತದ ಶತೃದೇಶಗಳಾದ ಪಾಕಿಸ್ಥಾನದಂತಹ ದೇಶಗಳು ಹಾಗೂ ಅನೇಕ ಇಸ್ಲಾಮ್ ದೇಶಗಳು ಗಲಭೆಕೋರರಿಗೆ ಹಾಗೂ ಭಯೋತ್ಪಾದಕರಿಗೆ ಹಿಂದೂಗಳನ್ನು ನಾಶಮಾಡಲು ಧನಸಹಾಯವನ್ನು ಮಾಡುತ್ತಿವೆ. ಕಾಂಗ್ರೇಸ್ ಪಕ್ಷದ ಮುಖಂಡರು ಇವರಿಗೆ ರಾಜಕೀಯ ಬೆಂಬಲ ಹಾಗೂ ನೈತಿಕ ಬೆಂಬಲ ಕೊಟ್ಟು ಅನೇಕ ಬಿಟ್ಟಿ ಭಾಗ್ಯಗಳನ್ನು ಕೊಟ್ಟು ಬೆಳೆಸುತ್ತಿದ್ದಾರೆ. ಇದರ ಪರಿಣಾಮವಾಗಿಯೇ ದೆಹಲಿಯಲ್ಲಿ 50 ಹಿಂದೂಗಳನ್ನು ಈ ಮತಾಂಧ ಮುಸ್ಲಿಮರು CAA ಪ್ರತಿಭಟನೆ ನೆಪದಲ್ಲಿ ಕೊಂದರು. ದೇಶದ್ರೋಹಿಗಳ ಎಂಜಲು ತಿನ್ನುವ NDTV ಯಂತಹ ಅನೇಕೆ ಹಿಂದೂ ವಿರೋಧಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾಧ್ಯಗಳು ಈ ಗಳಭೆಯನ್ನು ಮುಸಲ್ಮಾನ ವಿರುದ್ಧದ ಗಲಭೆ ಎಂಬುದಾಗಿ ಬಿಂಬಿಸುತ್ತಿವೆ. 2002 ರಲ್ಲಿ ಗೋದ್ರಾದಲ್ಲಿ 80 ಜನ ರಾಮ ಭಕ್ತರನ್ನು ರೈಲಿನ ಭೋಗಿಯಲ್ಲಿ ಕೂಡಿಹಾಕಿ ಮುಸ್ಲಿಮರು ಬೆಂಕಿ ಹಚ್ಚಿ ಕೊಂದರು. ಇದನ್ನು ಹೇಳದ ಮಾಧ್ಯಮಗಳು ಗುಜರಾತ್ ಗಲಭೆಗೆ ಮೋದಿ ಕಾರಣ ಎಂದು ಪ್ರಚಾರ ಮಾಡುತ್ತಿದ್ದವು. ಹಿಂದೀಚಿತ್ರರಂಗ ಹಿಂದೂಸಂಸ್ಕೃತಿಯ ನಾಶಕ್ಕಾಗಿ ವ್ಯವಸ್ತಿತವಾಗಿ ಷಡ್ಯಂತ್ರ ಮಾಡುತ್ತಿದೆ. ಹಿಂದೂ ಆಚಾರ ವಿಚಾರಗಳ ಅವಹೇಳನ ಮಾಡುವುದು. ಮುಸಲ್ಮಾನರನ್ನು ಹೀರೋಗಳಾಗಿಯೂ ಹಿಂದುಗಳನ್ನು ರೌಡಿಗಳಾಗಿಯೂ ತೋರಿಸುವುದು. ಹಿಂದೂ ನಟಿಯರು ಮುಸಲ್ಮಾನ ನಟರನ್ನು ಪ್ರೀತಿಸುವುದು ಹೀಗೆ ಲೌಜಿಹಾದಿಗೆ ಪ್ರೇರಣೆ ಕೊಡುವುದು ಇವೆಲ್ಲಾ ಧರ್ಮದ್ರೋಹಿಗಳ ವ್ಯವಸ್ಥಿತ ಜಾಲವಾಗಿದೆ. ಕ್ರಿಶ್ಚಿಯನ್ನರು ನಿರಂತರ ಹಳ್ಳಿಗಳಲ್ಲಿ ಅಮಾಯಕರನ್ನು ಮತಾಂತರ ಮಾಡುತ್ತಿದ್ದಾರೆ. ಮತಾಂತರಗೊಂಡರೂ ಇವರು ಹಿಂದುಗಳನ್ನು ವಂಚಿಸಲು. ಹೆಸರು ಬದಲಾಯಿಸಿಕೊಳ್ಳದೆ. ಹಿಂದೂಧರ್ಮವನ್ನು ದೂರುವುದರಲ್ಲಿ ನಿರತರಾಗುತ್ತಾರೆ. ಕಾಂಗ್ರೇಸ್ ಪಕ್ಷದಲ್ಲಿ ಮತಾಂತರ ಗೊಂಡವರಿಗೆ ವಿಶೇಷವಾಗಿ ಶೀಘ್ರವಾಗಿ ಉನ್ನತ ಹುದ್ದೆ ಸಿಗುತ್ತದೆ. ಡಿಕೆ ಶಿವಕುಮಾರ್ ಏಸು ಪ್ರತಿಮೆ ಮಾಡಲು ಹೊರಟಿದ್ದು. ಇವರು ಜೈಲಿಗೆ ಹೋಗಿದ್ದರೂ ಅಧ್ಯಕ್ಷ ಪಟ್ಟ ಸಿಕ್ಕಿತ್ತು. ಇದು ಇದೇಕಾರಣಕ್ಕೆ. ಆಂದ್ರದ ರಾಜಶೇಖರ ರೆಡ್ಡಿ ಮತಾಂತರಗೊಂಡು ಮುಖ್ಯಮಂತ್ರಿಯಾಗಿ ತಿರುಪತಿ ಲಡ್ಡು ತಯಾರಿಕೆಗೆ ಗುತ್ತಿಗೆಯನ್ನು ಕ್ರಿಶ್ಚಿಯನ್ ಕಂಪನಿಗೆ ನೀಡಿದ್ದರು. ಆಸ್ಕರ್ ಫರ್ನಾಂಡಿಸ್, ಅಂಬಿಕಾ ಸೋನಿ,ಎಲ್ಲರೂ ಕ್ರಿಶ್ಚಿಯನ್ನರೆಂಬಕಾರಣಕ್ಕೆ ಉನ್ನತ ಹುದ್ದೆ ಅಲಂಕರಿಸಿದ್ದರು. ದಿನೇಶ್ ಗುಂಡೂರಾವ್ ಮುಸ್ಲಿಮ್ ಮಹಿಳೆಯನ್ನು ಮದುವೆ ಯಾಗಿದ್ದಾರೆ. ಹೀಗೆ ಹಲವು ಜನರ ಹೆಸರು ಹೇಳ ಬಹುದು. ಕ್ರಿಶ್ಚಿಯನ್ನರು ಶಾಲೆಗಳಲ್ಲಿ ಹಿಂದೂ ಸಂಸ್ಕೃತಿಯನ್ನು ಮಕ್ಕಳಿರುವಾಗಲೇ ನಾಶಮಾಡುವ ಷಡ್ಯಂತ್ರ ರೂಪಿಸಿರುತ್ತಾರೆ. ತಿಲಕ ಇಡುವಂತಿಲ್ಲ. ಹೂ ಮುಡಿಯುವಂತಿಲ್ಲ. ಬಳೆ ತೊಡುವಂತಿಲ್ಲ ಎಂದೆಲ್ಲಾ ನಿರ್ಭಂಧ ಹೇರುತ್ತಾರೆ. ಇವೆಲ್ಲವೂ ಧರ್ಮದ್ರೋಹಿಗಳ ವ್ಯವಸ್ಥಿತ ಷಡ್ಯಂತ್ರವಾಗಿವೆ. ಇವಲ್ಲದೆ ಹಿಂದೂ ವಿರೋಧಿ ಸಾಹಿತಿಗಳನ್ನು ಹಣಕೊಟ್ಟು ಪ್ರಶಸ್ತಿಕೊಟ್ಟು, ನಿವೇಶನ ಕೊಟ್ಟು ತಮ್ಮ ವಕ್ತಾರರನ್ನಾಗಿ ಮಾಡಿಕೊಂಡು ಅವರಿಂದ ಹಿಂದೂ ವಿರೋಧಿ ಹೇಳಿಕೆ ಕೊಡಿಸುವುದು ಪ್ರತಿಭಟನೆ ಮಾಡಿಸುವುದು ಮಾಡಿಸುತ್ತಾರೆ. ಹೀಗೆ ತಮ್ಮನ್ನು ದುಡ್ಡಿಗೆ ಮಾರಿಕೊಂಡ ಪತ್ರಕರ್ತರು, ಸಾಹಿತಿಗಳು ಕೆಲವು ಕಾವಿಧಾರಿ ಸ್ವಾಮಿಗಳು ಈ ಧರ್ಮದ್ರೋಹಿಗಳ ವಕ್ತಾರರಂತೆ ಗುರುತಿಸಿಕೊಳ್ಳುತ್ತಾರೆ. ಭಾರತದಲ್ಲಿ ಹಿಂದೂವಿರೋಧಿ ಹೇಳಿಕೆ ಕೊಡುವ ಭಾಷಣ ಮಾಡುವ ಬುದ್ದಿಇಲ್ಲದ ಜನರನ್ನು ಬುದ್ದಿಜೀವಿಗಳು, ವಿಚಾರವಾದಿಗಳು ಎಂದು ಕರೆಯಲಾಗುತ್ತದೆ. ಹೀಗೆ ಅನೇಕ ಬುದ್ದಿಜೀವಿಗಳನ್ನು ನಾವುನೋಡಬಹುದು. ದೇವರ ಕಲ್ಲಿನ ಮೇಲೆ ಉಚ್ಚೆ ಹೊಯ್ಯುತ್ತೇನೆಂದ ಅನಂತಮೂರ್ತಿಗೆ ಜ್ಞಾನಪೀಠ ಪ್ರಶಸ್ತಿಕೊಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಗೋಮಾಂಸ ತಿನ್ನುತ್ತೇನೆನ್ನುವ ಗಿರೀಶ್ ಕಾರ್ನಾಡರಿಗೆ ಜ್ಞಾನ ಪೀಠ ಕೊಡಲಾಗಿದೆ. ಹಿಂದೂನಂಬಿಕೆಗಳ ವಿರುದ್ಧ ಬಾಯಿಗೆ ಬಂದದ್ದನ್ನು ಮಾತಾಡುವ ಹುಚ್ಚ ಭಗವಾನನನಿಗೆ ಬಸವಪ್ರಶಸ್ತಿ ಕೊಡಲಾಗಿದೆ. ಇದೆಲ್ಲಾ ಕಾಂಗ್ರೇಸು ಹೇಗೆ ಹಿಂದೂ ವಿರೋಧೀಗಳನ್ನು ಸಾಕಿಬೆಳೆಸುತ್ತದೆನ್ನುವ ಕೆಲವು ಮಾದರಿಗಳು.
ಇನ್ನು ಏಕಪಕ್ಷ ಚಳವಳಿಗಾರ ವಾಟಾಳನಾಗರಾಜರು, ಕನ್ನಡಸಂಘದ ರೋಲ್ಕಾಲ್ ನಾರಾಯಣಗೌಡರು ನಕಲಿ ಸ್ವತಂತ್ರ ಹೋರಾಟಗಾರ ದೊರೆಸ್ವಾಮಿ, ರೈತಸಂಘದ ಕೊಡೊಹಳ್ಳಿ ಚಂದ್ರಶೇಖರ್ ಇವರೆಲ್ಲರೂ ಹಣ ಸಿಕ್ಕಾಗ ಮಾತ್ರ ಒಂದು ಪಕ್ಷದ ಪರವಾಗಿ ಪ್ರತಿಭಟಿಸುವವರು ಹಾಗೂ ಮಾತಾಡುವವರು ಎನ್ನುವುದು ಅನೇಕಬಾರಿ ಸಾಬೀತಾಗಿದೆ. ಇವರುಗಳದ್ದೂ ಕೂಡಾ ಹಿಂದೂ ವಿರೋಧಿ ಒಕ್ಕೂಟ ವ್ಯವಸ್ಥೆ. ಹಿಂದುಗಳಿಗೆ ಅನ್ಯಾಯವಾದಾಗ ಇವರೆಂದೂ ಪ್ರತಿಭಟಿಸುವುದಿಲ್ಲ ಎನ್ನುವುದನ್ನು ನೆನಪಿಡಬೇಕು. ಕನ್ನಡದ ಬೋರ್ಡಿಲ್ಲ ಎನ್ನುತ್ತ ಉತ್ತರಭಾರತದ ಮಾರ್ವಾಡಿ ಅಂಗಡಿಯಲ್ಲಿ ಗಲಾಟೆ ಮಾಡುತ್ತ ಹಿಂದಿಯನ್ನು ವಿರೋಧಿಸುವ ಇವರು ಉರ್ದು ಹಾಗೂ ಆಂಗ್ಲ ಭಾಷಾ ಬೋರ್ಡಿನ ವಿಷಯ ಬಂದಾಗ ಮೌನಕ್ಕೆ ಶರಣಾಗುತ್ತರೆ. ಆಗ ಇವರಿಗೆ ಭಾಷಾಭಿಮಾನ ತೊಂದರೆ ಆಗುವುದಿಲ್ಲ. ಅರೇಬಿ ಭಾಷೆಯಲ್ಲಿ ಕೂಗುವ ಆಜಾನ್ ತೊಂದರೆ ಇಲ್ಲ ಇವೆಲ್ಲಾ ಇವರ ಬೂಟಾಟಿಕೆ ಯಾಗಿದೆ. ಇದೆಲ್ಲಾ ಹಿಂದೂ ಧರ್ಮ ನಾಶಕ್ಕಾಗಿ ದ್ರೋಹಿಗಳು ಹೆಣೆದಿರುವ ವ್ಯವಸ್ಥಿತಜಾಲದ ಭಾಗವಾಗಿದೆ.
ಆದರೆ ಹಿಂದುಗಳಾದ ನಾವು ಇದಾವುದರ ಪರಿವೆಯೇ ಇಲ್ಲದೆ, ಇತಿಹಾಸದ ಅರಿವಿಲ್ಲದೆ ಕುರಿಗಳಂತೆ ಬದುಕುತ್ತಿದ್ದೇವೆ. ನಮಗೆ ನಾವೇನು ಮಾಡಬೇಕೆನ್ನುವ ಸ್ಪಷ್ಟತೆ ಇಲ್ಲ. ವಿರೋಧಿಗಳಿಗೆ ಹಿಂದುಗಳನ್ನು ನಾಶಮಾಡಬೇಕುನ್ನುವ ಸ್ಪಷ್ಟಗುರಿ ಹಾಗೂ ನಿಖರವಾದಕಾರ್ಯ ಯೋಜನೆ ಇದೆ. ಇದರ ಭಾಗವಾಗಿಯೇ ಹಿಂದುಸ್ಥಾನ ಒಡೆದು ಅಫಗಾನಿಸ್ಥಾನ, ಪಾಕಿಸ್ಥಾನ, ಬಾಂಗ್ಲಾ, ದೇಶಗಳಾಗಿವೆ, ಕಾಶ್ಮೀರಿ ಹಿಂದುಗಳನ್ನು ಅಲ್ಲಿಂದ ಓಡಿಸಲಾಗಿದೆ ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಬದುಕು ನರಕವಾಗಿದೆ. CAA/NRC ಗಳನ್ನು ಮುಸ್ಲಿಮರು ವಿರೋಧಿಸುತ್ತಿದ್ದಾರೆ. ಸಮಾನ ನಾಗರಿಕ ಸಂಹಿತೆಯನ್ನು ಅವರು ವಿರೋಧಿಸುತ್ತಾರೆ. ಆದರೆ ಹಿಂದುಗಳು ಜಾತ್ಯಾತೀತರೋಗದಿಂದ ಬಳಲುತ್ತಿದ್ದಾರೆ. ಮೂರೂಬಿಟ್ಟ ಅನೇಕರು ಈ ಜಾತ್ಯಾತೀತರ ಚೇಲಗಳಾಗಿದ್ದಾರೆ. ಕೆಲವರು ಜಾತಿಸಂಘ ಕಟ್ಟಿಕೊಂಡು ಸಮಾಜದೊಳಗೇ ಹೊಡೆದಾಡುವುದರಲ್ಲಿ ಜನ್ಮ ಸಾರ್ಥಕ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲಾ ಇಂದಿನ ಸಮಾಜದ ಸಂಕ್ಷಿಪ್ತಚಿತ್ರಣವಾಗಿದೆ.
ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಏನುಮಾಡಬೇಕೆನ್ನುವ ಸ್ಪಷ್ಟತೆ ಇರಲಿಲ್ಲ. ಆಗ ಶ್ರೀಕೃಷ್ಣನು ಭಗವದ್ಗೀತೆಯನ್ನು ಬೋಧಿಸಿ ಅರ್ಜುನನ ಗೊಂದಲವನ್ನು ನಿವಾರಿಸುತ್ತಾನೆ. ಅವನನ್ನು ಸ್ಪಷ್ಟಗುರಿಯೆಡೆಗೆ ಕಾರ್ಯೋನ್ಮುಖನಾಗಲು ಪ್ರೇರೇಪಿಸುತ್ತಾನೆ. ಹೀಗೆ ಗುರಿಯಲ್ಲಿ ಸ್ಪಷ್ಟತೆ ಹಾಗೂ ಉದ್ದೇಶದಲ್ಲಿ ಶ್ರೇಷ್ಟತೆ ಇದ್ದಲ್ಲಿ ಎಂದಿಗೂ ಸೋಲಿಲ್ಲ. ಆದುದರಿಂದಲೇ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಪಾಂಡವರು ಯುದ್ಧವನ್ನು ಗೆಲ್ಲುತ್ತಾರೆ. ಇಂದು ವಿಶ್ವದಲ್ಲಿ 152 ಕ್ರಿಶ್ಚಿಯನ್ನರ ದೇಶಗಳು, 57 ಮುಸ್ಲಿಮರ ದೇಶಗಳೂ ಇವೆ ಹಿಂದುಗಳಿಗೆ ಯಾವುದೇ ಬೇರೆದೇಶ ಇಲ್ಲ. ಈ ದೇಶವನ್ನು ಕಾಂಗ್ರೇಸಿಗರು ಜಾತ್ಯಾತೀತ ದೇಶಮಾಡಿದ್ದರೆ. ನಾವೀಗ ಅತಂತ್ರರಾಗಿದ್ದೇವೆ ಈದೇಶವನ್ನು ನಾವು ಇನ್ನು ಒಡೆಯಲು ಬಿಟ್ಟರೆ ಹಿಂದುಗಳ ಸಂಸ್ಕೃತಿ ಹಾಗೂ ಬದುಕೇ ನಾಶವಾಗುವುದು. ಮುಸಲ್ಮಾನರಿಗೆ ಪಾಕಿಸ್ಥಾನವನ್ನು ಕೊಟ್ಟಮೇಲೆ ಭಾರತವು ಹಿಂದೂರಾಷ್ಟ್ರ ಆಗಬೇಕಿತ್ತು ಕಾಂಗ್ರೇಸ್ ಹಾಗೂ ನೆಹರೂ ಹಿಂದುಗಳಿಗೆ ಅನ್ಯಾಯ ಮಾಡಿದ್ದಾರೆ. ನಾವಿದನ್ನು ಸರಿಪಡಿಸಬೇಕಿದೆ. ಭಾರತದಲ್ಲಿರಲು ಬಯಸಿದ ಮುಸ್ಲಿಮರು ಈ ದೇಶಕ್ಕೆ ಇಲ್ಲಿರಲು ಅವಕಾಶ ಕೊಟ್ಟ ಹಿಂದುಗಳಿಗೆ ಕೃತಜ್ಞರಾಗಿರಬೇಕಿತ್ತು. ಆದರೆ! ಅವರಿಂದು ಏನು ಮಾಡುತ್ತಿದ್ದಾರೆ? ಹಿಂದೂಸಂಸ್ಕೃತಿಯನ್ನು ನಾಶಮಾಡಬೇಕೆನ್ನುವ ಕ್ರಿಶ್ಚಿಯನ್ನರ ಲಾಭಿಯಲ್ಲಿರುವ ಕಾಂಗ್ರೇಸನ್ನು ಬೆಂಬಲಿಸುತ್ತಾ ಈ ದೇಶದ ಕಾನೂನನ್ನು ಧಿಕ್ಕರಿಸುತ್ತಿದ್ದಾರೆ. ಲೌ ಜಿಹಾದ್, ಲ್ಯಾಂಡ್ ಜಿಹಾದ್, ಭಯೋತ್ಪಾದನೆ, ಗೋಹತ್ಯೆ ಮಾಡುತ್ತಿದ್ದಾರೆ, ಕಂಡ ಕಂಡಲ್ಲಿ ಮಸೀದಿಕಟ್ಟಿ ಕಾನೂನಿಗೆ ವಿರುದ್ಧವಾಗಿ ಧ್ವನಿ ವರ್ಧಕದಲ್ಲಿ ಕಿರುಚುತ್ತಾ ಸಮಾಜದ ನೆಮ್ಮದಿಯನ್ನು ಕೆಡಿಸುತ್ತಿದ್ದಾರೆ. ವಿದೇಶೀ ನುಸುಳುಕೋರರನ್ನು ಬೆಂಬಲಿಸುತ್ತಾ ಹಿಂದುಗಳನ್ನು ಕೊಲ್ಲುತ್ತಾ. ಬಸ್ಸು ರೈಲುಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ. ಕಾಶ್ಮೀರದ ಪಂಡಿತರನ್ನು ಕೊಂದು, ಅತ್ಯಾಚಾರಮಾಡಿ ತಮ್ಮ ದೇಶದಲ್ಲಿಯೇ ಅವರನ್ನು ನಿರಾಶ್ರಿತರನ್ನಾಗಿಸಿದ್ದಾರೆ. ಕಾಲೇಜುಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಜಿನ್ನಾವಾಲಿ ಆಜಾದಿ ಎನ್ನುತ್ತಾ ಪುನಃ ದೇಶವನ್ನು ತುಂಡರಿಸಲು ಸಿದ್ಧರಾಗಿದ್ದಾರೆ. ಹಿಂದೂ ನಾಯಕರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದ್ದಾರೆ. ಕರ್ನಾಟಕದಲ್ಲಿ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೇಸ್ ಸರಕಾರ ವಿದ್ದಾಗೆ 24 ಜನ ಹಿಂದೂ ಕಾರ್ಯಕರ್ತರ ಕೊಲೆಮಾಡಿದ್ದಾರೆ. ಹಿಂದುಗಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ, ನಾಲ್ಕು ಹೆಂಡತಿ ನಲ್ವತ್ತು ಮಕ್ಕಳು ಎನ್ನುತ್ತಾ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಮುಂದೊಂದು ದಿನ ಹಿಂದುಗಳನ್ನು ನಾಶಮಾಡುವುದೇ ಇವರ ಅಜೆಂಡಾ. ಅಸುರ ಪ್ರವೃತ್ತಿಯ ಇವರು ಭಾರತದ ಸಂಪತ್ತನ್ನು ದೋಚಿದರು ಲಕ್ಷಾಂತರ ಜನರನ್ನು ಕೊಂದರು 50000 ಕ್ಕೂ ಹೆಚ್ಚು ದೇವಾಲಯಗಳನ್ನು ನಾಶಮಾಡಿದ್ದಾರೆ, ಕೇವಲ ರಾಮ ಮಂದಿರ ಬಿಟ್ಟುಕೊಡಲು ಸಿದ್ಧರಿಲ್ಲದೆ ಇಷ್ಟು ವರ್ಷ ಪ್ರತಿರೋದ ಒಡ್ಡಿದ್ದಾರೆ. ಇವರು ಒಳ್ಳೆಯವರಾ? ವಳ್ಳೆಯವರಾದರೆ ನಮ್ಮ ಮಥುರಾ, ಕಾಶಿಯನ್ನು ನಮಗೆ ಒಪ್ಪಿಸಲಿ. ಹಿಂದೂ ಮಂದಿರ ಕೆಡವಿ ಕಟ್ಟಿದ ಎಲ್ಲಾ ಮಂದಿರಗಳನ್ನು ಹಿಂದುಗಳಿಗೊಪ್ಪಿಸಲಿ. ಇಲ್ಲಿನ ಕಾನೂನು ಸಂಸ್ಕೃತಿ ಗೌರವಿಸಿ ಬದುಕಲಿ. ಅದಕ್ಕೆ ಅವರು ಸಿದ್ಧರಿಲ್ಲವೆಂದಾದರೆ ಹಿಂದುಗಳೂ ಇಂದು ಧರ್ಮ ರಕ್ಷಣೆಗಾಗಿ ಧರ್ಮ ಯುದ್ಧಮಾಡಬೇಕಿದೆ. ಮುಸ್ಲಿಮರ ಜಿಹಾದ್ ಎಂದರೆ ಮುಸ್ಲಿಮರಲ್ಲದವರನ್ನು ಕೊಲ್ಲುವುದು. ನಾವು ನಮ್ಮ ಧರ್ಮ ಉಳಿಸಲು ಸಿದ್ಧರಾಗಬೇಕಿದೆ. ಸಂಘಟಿತರಾಗಬೇಕಿದೆ. ಕ್ಷತ್ರಿಯರಾಗಬೇಕಿದೆ. ಒಳಜಗಳ ತೊರೆಯಬೇಕಿದೆ. ಮೇಲು, ಕೀಳು, ಜಾತೀಯತೆ ತೊಲಗಬೇಕಿದೆ. ಅರ್ಹತೆಗೆ ಗೌರವ ಸಿಗಬೇಕಿದೆ. ನಮ್ಮ ಇತಿಹಾಸ ಸಂಸ್ಕೃತಿಯನ್ನು ನಾವು ಅರಿಯ ಬೇಕಿದೆ ಸ್ವಾಭಿಮಾನಿಗಳಾಗಬೇಕಿದೆ. ಸ್ವದೇಶಿ ನಮ್ಮ ಜೀವನದ ಮೂಲ ಮಂತ್ರವಾಗಬೇಕಿದೆ. ಹಾಗೂ ಭಾರತ ವಿಶ್ವಗುರುವಾಗಬೇಕಿದೆ. ಲೂಟಿಮಾಡಲು ಬಂದವರು ಈ ದೇಶವನ್ನು ಆಳಿದ್ದು ನೋಡಿದ್ದೇವೆ. ವ್ಯಾಪಾರ ಮಾಡಲು ಬಂದವರು ಈ ದೇಶ ಆಳಿದ್ದು ನೋಡದ್ದೇವೆ. ನಮ್ಮ ಭಿಕ್ಷೆಬೇಡಿಕೊಂಡು ಬಂದವರು ನಮ್ಮನ್ನೇ ಆಳುವಷ್ಟು ಬೆಳೆದರು. ದೆಶವನ್ನು ಒಡದರು. ಇದು ನಮ್ಮ ಮಕ್ಕಳ ಬದುಕಿನಲ್ಲಿ ಆಗಬಾರದೆಂದಿದ್ದರೆ ಮುಂದೆ ನಿಮ್ಮ ಮಕ್ಕಳು ಹಿಂದುಗಳಾಗಿಯೇ ಉಳಿಯಬೇಕೆಂದರೆ ಇಂದು ನಾವು ಎಚರಾಗಬೇಕಿದೆ. ಭಗವದ್ಗೀತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಕೃಷ್ಣನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಮಾಜದಲ್ಲಿ ಕ್ಷಾತ್ರ ಜಾಗ್ರತವಾಗಬೇಕಿದೆ. ಇಂದು ಬದುಕಿಗಾಗಿ ಹೋರಾಡುವ ಅಗತ್ಯವಿದೆ. ಭಕ್ತಿ ಮುಕ್ತಿ ಎಲ್ಲವೂ ಜಿವಇದ್ದರೆ ಮಾತ್ರ ಧರ್ಮ ಅರ್ಥ ಕಾಮದ ನಂತರ ಮೋಕ್ಷ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ ನಮ್ಮ ಪ್ರಥಮ ಕರ್ತವ್ಯ ಧರ್ಮರಕ್ಷಣೆಯ ಕಾರ್ಯ. ಅದಕ್ಕೆ ನಾವು ಹೆಚ್ಚು ಸಮಯವನ್ನು ಕೊಡಬೇಕಿದೆ.
ಇಂತಹುದೇ ಸಂಧಿಗ್ಧ ಪರಿಸ್ಥಿತಿಯಲ್ಲಿ ಮಾನಸಿಕ ಗೊಂದಲದಲ್ಲಿದ್ದ ಪಾಂಡವರನ್ನು, ಗೊಂದಲದಲ್ಲಿದ್ದ ಅರ್ಜುನನನ್ನು ಮಹಾಭಾರತ ಕಥೆಯ ಯುದ್ಧದ ಸನ್ನಿವೇಷದಲ್ಲಿ ಶ್ರೀ ಕೃಷ್ಣನು ಸಾರಥಿಯಾಗಿ ಮಾರ್ಗದರ್ಷಕನಾಗಿ ಮುನ್ನಡೆಸಿ ಉದ್ದರಿಸುವನು, ಆ ಸಮಯದಲ್ಲಿ ಅರ್ಜುನನಿಗೆ ನೀಡುವ ಗೊಂದಲಪರಿಹಾರಾತ್ಮಕವಾದ ಜ್ಞಾನದ ಉಪದೇಶವೇ ಅತಿ ಶ್ರೇಷ್ಠಗ್ರಂಥವಾದ ಭಗವದ್ಗೀತೆಯಾಗಿದೆ.
ಭವದ್ಗೀತೆಯು ಕೃಷ್ಣಾರ್ಜುರಮಧ್ಯೆ ಪ್ರಶ್ನೋತ್ತರ ರೂಪದಲ್ಲಿ ರಚಿತವಾಗಿದೆ. ಕುರುಕ್ಷೇತ್ರ ಯುದ್ಧದ ಆರಂಭದಲ್ಲಿ ಪಾಂಡವರ ಹಾಗೂ ಕೌರವರ ಸೇನೆ ಮುಖಾಮುಖಿಯಾಗಿ ನಿಂತಿರುವಾಗ ಅರ್ಜುನನಿಗೆ ತನ್ನ ಗುರುಹಿರಿಯರನ್ನು ರಾಜ್ಯಕ್ಕಾಗಿ ಕೊಲ್ಲುವುದು ಪಾಪವೆಂಬ ಭ್ರಾಂತಿ ಉಂಟಾಗುತ್ತದೆ. ಆಗ ಕೃಷ್ಣನಲ್ಲಿ ತಾನು ಯುದ್ಧಮಾಡುವುದಿಲ್ಲ ನನಗೆ ರಾಜ್ಯ ಬೇಡ ಎನ್ನುತ್ತಾನೆ. ಇಂದೂ ಕೂಡಾ ಎಷ್ಟೋ ಹಿಂದುಗಳು ಅನ್ಯಾಯವನ್ನು ಪ್ರಿಭಟಿಸಲು ಹಿಂಜರಿಯುತ್ತಾರೆ. ಕುಮಾರ ಸ್ವಾಮಿಯಂತಹವರು ಉಗ್ರಗಾಮಿಗಳನ್ನು ಶಿಕ್ಷಿಸಿದರೂ ಮುಸಲ್ಮಾನರಿಗೆ ನೋವಾಗುತ್ತದೆನ್ನಲು ಹೇಸುವುದಿಲ್ಲ. ಎಲ್ಲರೂಕೆಟ್ಟವರಲ್ಲ ಎನ್ನುವ ಒಂದು ಸಾಮಾನ್ಯ ಡೈಲಾಗ್ ಹೊಡೆಯುವ ಅನೇಕ ಜಾತ್ಯಾತೀತರನಿಸಿಕೊಂಡ ನಪುಂಸಕರಾದ ಅನೇಕಹಿಂದುಗಳು ನಮ್ಮ ಸುತ್ತಮುತ್ತಲೇ ಇದ್ದಾರೆ. ಆದರೆ ಅನ್ಯಮತದಲ್ಲಿರುವ ಇಂತಹ ಒಳ್ಳೆಯವರು ಎಂದೂ ತಮ್ಮ ಮತದವರು ಮಾಡುವ ಅನ್ಯಾಯವನ್ನು ಪ್ರತಿಭಟಿಸಿಲ್ಲ. ಗೋಮಾಂಸ ತಿನ್ನುವುದನ್ನು ನಿಲ್ಲಿಸಿಲ್ಲ. ಮಸೀದಿಯಲ್ಲಿ ಕಿರುಚುವುದರಿಂದ ಪರಿಸರದ ಇತರರಿಗೆ ತೊಂದರೆ ಯಾಗುವುದೆಂದು ಹೇಳಿಲ್ಲ. ಮತಾಂಧತೆಯನ್ನು ಬೋಧಿಸುವ ಮುಲ್ಲಾಗಳನ್ನು ತಡೆದಿಲ್ಲ. ಹಿಂದೂಸಂಸ್ಕೃತಿಯ ನಾಶವೇ ಧ್ಯೇಯವಾಗುಳ್ಳ ಕಾಂಗ್ರೇಸನ್ನು ಬೆಂಬಲಿಸುವುದನ್ನು ಬಿಟ್ಟಿಲ್ಲ. ಬೇರೆಮತದವರನ್ನು ಗೌರವಿಸಿದ ಉದಾಹರಣೆಯೇ ಇವರ ಇತಿಹಾಸದಲ್ಲಿ ಇಲ್ಲ ಇವರು ಬಹುಸಂಖ್ಯಾತರಾದಲ್ಲೆಲ್ಲಾ ಅಲ್ಪ ಸಂಖ್ಯಾತರನ್ನು ಅವರ ಸಂಸ್ಕೃತಿಯನ್ನು ನಾಶಮಾಡಿದ್ದಾರೆ. ಪಾಕಿಸ್ಥಾನ, ಅಫಘಾನಿಸ್ಥಾನ, ಇರಾನ್, ಟರ್ಕಿ, ಇವೆಲ್ಲಾ ಇಂದು ಉದಾಹರಣೆಯಾಗಿವೆ. ಇಂದು ಹಿಂದುಸ್ಥಾನವನ್ನು ಇಸ್ಲಾಮೀಕರಣ ಮಾಡಲು ಜನಸಂಖ್ಯಾಸ್ಪೋಟ, ಲೌ ಜಿಹಾದ್, ಭಯೋತ್ಪಾದನೆ ಮಾಡುತ್ತಿದ್ದಾರೆ. ಹಿಂದುಗಳು ಇಂದು ಮನಸ್ಸಿನ ಜಾಡ್ಯದಿಂದ ಹೊರಬಂದು ಧರ್ಮ ರಕ್ಷಣೆಗಾಗಿ ಸಂಘಟಿತರಾಗಿ ಕೆಲಸಮಾಡಬೇಕಿದೆ. ಜಾತ್ಯಾತೀತರನ್ನು ಮೊದಲು ರಿಪೇರಿಮಾಡಬೇಕಿದೆ. ಹಿಂದೂಧರ್ಮದೊಳಗಿದ್ದು ಹಿಂದೂಗಳಿಗೇ ದ್ರೋಹಮಾಡುವ ಹಿಂದುಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕಿದೆ. ಕಾಯಾ, ಮನಸಾ, ವಾಚ ನಾವು ಸ್ವಾಭಿಮಾನಿಗಳೂ, ಸ್ವದೇಶೀ ಆಚಾರವಂತರೂ ಆಗುವುದರ ಮೂಲಕ ಭಾರತವನ್ನು ವಿಶ್ವಗುರುವಾಗಿಸಬೇಕಿದೆ. ಮತಾಂತರವನ್ನು ಭಯೋತ್ಪಾದನೆಯನ್ನು ತಡೆಯ ಬೇಕಿದೆ. ಮತಾಂತರವಾದವರನ್ನು ಮರಳಿ ಮಾತೃಧರ್ಮಕ್ಕೆ ತರಬೇಕಿದೆ. ಹಿಂದೂ ದೇವಾಲಯಗಳನ್ನುಸರಕಾರೀ ಹಿಡಿತದಿಂದ ಬಿಡಿಸಬೇಕಿದೆ. ಸಮಾನ ನಾಗರಿಕ ಸಂಹಿತೆ, ಜನಸಂಖ್ಯಾ ನಿಯಂತ್ರಣ, ಮತಾಂತರ ನಿಶೇಧ ಕಾನೂನು ಜಾರಿಗೆತರಬೇಕಿದೆ. ಸರಕಾರೀ ರಿಯಾಯಿತಿಗಳು ಅರ್ಹತೆಯಮೇಲೆ ದೊರೆಯುವಂತಾಗಬೇಕು ಇಲ್ಲಿ ಜಾತಿ ಮಾನದಂಡವಾಗಬಾರದು. ಅಸ್ಪೃಷ್ಯತೆ ತೊಲಗಬೇಕು. ಸದಾಚಾರ ಮೆರೆಯಬೇಕು. ಮದ್ಯಪಾನಮುಕ್ತ ಸಮಾಜ ನಿರ್ಮಾಣವಾಗಬೇಕು ಈ ಎಲ್ಲಾ ಅಧರ್ಮದ ವಿರುದ್ಧ ಹಿಂದುಗಳು ಒಂದಾಗಿ ಹೋರಾಡಬೇಕು. ಇದೊಂದು ಆಧುನಿಕ ಕುರುಕ್ಷೇತ್ರ ಇಲ್ಲಿ ನಾವೇ ಪಾಂಡವರು. ನಾವೇ ಅರ್ಜುನರು ಶ್ರೀಕೃಷ್ಣನ ಭಗವದ್ಗೀತೆಯೇ ನಮಗೆ ಹೋರಾಟದ ಪ್ರೇರಣಾಗೀತೆ ಯಾಗಿದೆ ರಣಗೀತೆಯಾಗಿದೆ.
ಅಧರ್ಮ ಮಿತಿಮೀರಿದಾಗ ಕೃಷ್ಣನು ಯುದ್ಧದ ಮಹತ್ವ, ದುರ್ಜನರ ನಾಶದ ಅಗತ್ಯ, ಮೋಹದ ಮೌಢ್ಯ ಇವುಗಳ ಬಗ್ಗೆ ತಿಳಿಸಿ ಧರ್ಮರಕ್ಷಣೆಗಾಗಿ ದುಷ್ಟರ ವಿರುದ್ಧ ಯುದ್ಧ ಮಾಡುವುದೇ ಸೂಕ್ತವೆಂದೂ, ದುರ್ಜನರನ್ನು ಬೆಂಬಲಿಸಿದವರು ಬಂಧುಗಳಾದರೂ ವಧಿಸಿದರೆ ತಪ್ಪಿಲ್ಲವೆಂದೂ ಅಧರ್ಮದ ಪರ ವಹಿಸಿದವರನ್ನು ಉಳಿಸುವುದೇ ಪಾಪವೆಂದೂ ಬೋಧಿಸಿ ಅರ್ಜುನನನ್ನು ಯುದ್ಧಮಾಡುವಂತೆ ಪ್ರೇರೇಪಿಸುತ್ತಾನೆ. ಇದು ಆ ಸಮಯದಲ್ಲಿ ಕೃಷ್ಣನು ಧರ್ಮದ ಬಗ್ಗೆ ಅರ್ಜುನನಿಗೆ ಮಾಡಿದ ಸಮಯೋಚಿತ ನೀತಿ ಬೋಧನೆಯಾಗಿತ್ತು. ಭಗವದ್ಗೀತೆ ಕಾಲಾತೀತವಾಗಿದೆ. ಇಂದೂ ಕೂಡಾ ಇದು ಪ್ರಸ್ತುತವಾಗಿದೆ. ಹಿಂದೆ ಶಸ್ತ್ರಗಳಲ್ಲಿ ಯುದ್ಧವಾದರೆ ಇಂದು ಮತದಾನವೇ ಯುದ್ಧವಾಗಿದೆ. ಇದರಲ್ಲಿ ಧರ್ಮದ ಪರನಿಂತು ನಾವು ಧರ್ಮ ದ್ರೋಹಿಗಳನ್ನು ಅವರ ಬೆಂಬಲಿಗರನ್ನು ಹಿಮ್ಮೆಟ್ಟಿಸಬೇಕಿದೆ. ಹಿಂದುಗಳಾದ ನಮ್ಮಲ್ಲಿ ಕ್ಷಾತ್ರ ಮತ್ತು ಸ್ವಾಭಿಮಾನ ಜಾಗ್ರತವಾಗಬೇಕಿದೆ. ಭಗವದ್ಗೀತೆಯನ್ನು ವ್ಯಾಸರು ಮಹಾಭಾರತದಲ್ಲಿ ಹದಿನೆಂಟು ಅಧ್ಯಾಯಗಳಲ್ಲಿ ವಿಸ್ಥಾರವಾಗಿ ಚಿತ್ರಿಸಿ ಮನುಕುಲಕ್ಕೆ ಧರ್ಮಸೂಕ್ಷ್ಮದ ಮಾರ್ಗದರ್ಷನ ನೀಡಿದ್ದಾರೆ. ಹಾಗೂ ಕೃಷ್ಣನು ಸಂಕ್ಷಿಪ್ತವಾಗಿ ಅರ್ಜುನನಿಗೆ ವಿವರಿಸಿದ ವಿಷಯವನ್ನು ಇಲ್ಲಿ ವಿಸ್ತಾರವಾಗಿ ಅವನ ಬಾಯಿಯಿಂದಲೇ ಹೇಳಿಸಿದ್ದಾರೆ. ಇಂತಹ ಭಗವದ್ಗೀತೆ ಹಿಂದುಗಳೆಲ್ಲರೂ ಅಧ್ಯಯನ ಮಾಡಬೇಕಾದ ಪವಿತ್ರ ಧರ್ಮ ಗ್ರಂಥವಾಗಿದೆ. ಭಗವದ್ಗೀತೆಯು ಯಾವುದೇ ಒಂದು ಮತಕ್ಕೆ ಸೀಮಿತವಾಗದೆ ಮತಾಂಧವಾಗದೆ ಇಡೀಮನುಕುಲದ ಉದ್ಧಾರಕ್ಕಾಗಿ ವ್ಯಾಸರು ನೀಡಿದ ಕೊಡುಗೆಯಾಗಿದೆ. ಕೃಷ್ಣನು ಹೀಗೆಯೇ ಯತಾವತ್ತಾಗಿ ಇಷ್ಟುವಿಸ್ಥಾರವಾಗಿ ಯುದ್ಧಭೂಮಿಯಲ್ಲಿ ಗೀತೆಯನ್ನು ಉಪದೇಶಮಾಡಿದ್ದಾನೆ ಎಂದು ಭಾವಿಸಿದರೆ ಅದು ಯಥೋಚಿತವಾಗಲಾರದು. ಆತನು ತಿಳಿಸಿದ ಧರ್ಮಸೂಕ್ಷ್ಮವನ್ನು ವ್ಯಾಸರು ವಿಸ್ತಾರವಾಗಿ ನೀಡಿದ್ದಾರೆ. ಎನ್ನುವುದೇ ಸತ್ಯ. ಆದುದರಿಂದಲೇ ಭಗವದ್ಗೀತೆಯು ಧೃತರಾಷ್ಟ್ರನು ಸಂಜಯನಲ್ಲಿ ಯುದ್ಧದ ವಿಷಯವನ್ನು ಕೇಳುವಲ್ಲಿಂದ ಆರಂಭವಾಗಿ ಅರ್ಜುನನು ಕೃಷ್ಣನಲ್ಲಿ ವಿಷಣ್ಣನಾಗಿ ಹೇಡಿಯಂತೆ ಯುದ್ಧತ್ಯಜಿಸುವುದಾಗಿ ಹೇಳಿದಾಗ ಕೃಷ್ಣನ ಮಾತು ಆರಂಭವಾಗುತ್ತದೆ. ಎರಡನೆಯ ಅಧ್ಯಾಯದ ಎರಡನೆಯ ಶ್ಲೋಕದಿಂದ ಭಗವಾನ್ ಉವಾಚದ ಆರಂಭ ವಾಗುತ್ತದೆ. ಭಗವದ್ಗೀತೆಯ ಒಟ್ಟು ಶ್ಲೋಕ 700. ಭಗವಾನ್ ಕೃಷ್ಣನ 574, ಅರ್ಜುನನ 84, ಸಂಜಯನ 41, ದೃತರಾಷ್ಟ್ರನ 1 ಶ್ಲೋಕ. ಹೀಗೆ 18 ಅಧ್ಯಾಯಗಳಲ್ಲಿ ಇದು ಪೂರ್ಣ ಗೊಳ್ಳುತ್ತದೆ. ಮಹಾಭಾರತವು ಕೃಷ್ಣದ್ವೈಪಾಯನ ವ್ಯಾಸರ ರಚನೆ ಇದು ಒಂದು ಲಕ್ಷ ಶ್ಲೋಕಗಳಿಂದ ಕೂಡಿದ ಮಹಾಗ್ರಂಥವಾಗಿದೆ ಈ ಮಹಾಗ್ರಂಥದ ಹೃದಯ ಸ್ಥಾನದಲ್ಲಿರುವ 700 ಶ್ಲೋಕದ ಭಗವದ್ಗೀತೆ ಈ ಗ್ರಂಥದ ಪ್ರಾಣವಾಗಿದೆ. ವ್ಯಾಸರು ಮಹಾಭಾರತದಲ್ಲಿ ಹದಿನೆಂಟು ಸಂಖ್ಯೆಗೆ ವಿಶೇಷ ಮಹತ್ವ ನೀಡಿದ್ದಾರೆ. ಮಹಾಭಾರತದಲ್ಲಿ ಪರ್ವಗಳು 18, ಯುದ್ಧನಡೆಯುವ ದಿನ 18, ಭಗವದ್ಗೀತೆಯ ಅಧ್ಯಾಯ 18, ಅಕ್ಷೋಹಿಣಿ ಸೈನ್ಯ 18, ಯುದ್ಧದಲ್ಲಿ ಭಾಗವಹಿಸಿದ ಮಹಾರಥಿಕರು 18, ವ್ಯಾಸರು ರಚಿಸಿದ್ದಾರೆನ್ನುವ ಪುರಾಣಗಳೂ 18, ಆಗಿದೆ. ಹದಿನೆಂಟರಲ್ಲಿ 1 ಹಾಗೂ ಎಂಟನ್ನು ಸೇರಿಸಿದರೆ ಸಂಖ್ಯೆ 9 ಆಗುತ್ತದೆ ಸಂಖ್ಯೆಗಳಲ್ಲಿ 9 ಮಹಾಸಂಖ್ಯೆಯಾಗಿದೆ. ಮಹಾಭಾರತಕ್ಕೆ “ಜಯ” ಇನ್ನುವ ಹೆಸರೂ ಇದೆ ಏಕೆಂದರೆ ವರ್ಣಮಾಲೆಯಲ್ಲಿ ವರ್ಗೀಯ ವ್ಯಂಜನ ಕ ದಿಂದ ಆರಂಭಿಸಿದರೆ “ಜ” ಎಂಟನೇ ಅಕ್ಷರ ಅವರ್ಗೀಯ ವ್ಯಂಜನಗಳಲ್ಲಿ “ಯ” ಮೊದಲ ಅಕ್ಷರ. ಸಂಸ್ಕೃತದಲ್ಲಿ ಸಂಖ್ಯಗಳನ್ನುಳನ್ನು ಓದುವಾಗ ಕೊನೆಯದನ್ನು ಮೊದಲು ಹೇಳುವ ಕ್ರಮವಿದೆ. ಹದಿನೆಂಟನ್ನು ಅಷ್ಟಾದಶ ಎನ್ನುತ್ತೇವೆ. ಹೀಗೆ ಎಂಟನೆಯ ಅಕ್ಷರ “ಜ” ಹಾಗೂ ಮೊದಲ ಅಕ್ಷರ “ಯ” ದಿಂದಾಗಿ ಮಹಾಭಾರತವನ್ನು “ಜಯ” ಎಂದು ಕರೆಯಲಾಗಿದೆ. ಮಹಾಭಾರತಯುದ್ಧವು ಧರ್ಮದ ಜಯದೊಂದಿಗೆ ಸಮಾಪ್ತವಾಗುವುದು. ಮಹಾಭಾರತದ ಮೊದಲ ಅಕ್ಷರ “ಧರ್” ಹಾಗೂ ಕೊನೆಯ ಅಕ್ಷರ “ಮ” ಅಂದರೆ ಭಗವದ್ಗೀತೆ ಅಂತರ್ಯದಲ್ಲಿಯೇ ಧರ್ಮವಿದೆ. ನಾವು ಧರ್ಮದಿಂದಿರಬೇಕಿದ್ದರೆ ಭಗವದ್ಗೀತೆಯ ಸಂದೇಶವನ್ನು ಯತಾರ್ಥವಾಗಿ ಅನುಸರಿಸಬೇಕು. ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳೆಂದರೆ , 1. ಅರ್ಜುನವಿಶಾದಯೋಗ 2. ಸಾಂಖ್ಯಯೋಗ. 3. ಕರ್ಮಯೋಗ. 4. ಜ್ಞಾನಕರ್ಮಸಂನ್ಯಾಸಯೋಗ 5. ಕರ್ಮಸಂನ್ಯಾಸಯೋಗ 6. ಆತ್ಮಸಂಯಮಯೋಗ 7. ಜ್ಞಾನವಿಜ್ಞಾನಯೋಗ 8. ಅಕ್ಷರಬ್ರಹ್ಮಯೋಗ 9. ರಾಜವಿದ್ಯಾರಾಜಗುಹ್ಯಯೋಗ, 10. ವಿಭೂತಿಯೋಗ 11. ವಿಶ್ವರೂಪದರ್ಷನಯೋಗ 12. ಭಕ್ತಿಯೋಗ 13. ಕ್ಷೇತ್ರಕ್ಷೇತ್ರಜ್ಞವಿಭಾಗಯೋಗ 14. ಗುಣತ್ರಯವಿಭಾಗಯೋಗ 15. ಪುರುಷೋತ್ತಮಯೋಗ 16. ದೈವಾಸುರಸಂಪದ್ವಿಭಾಗಯೋಗ 17. ಶ್ರದ್ಧಾತ್ರಯವಿಭಾಗಯೋಗ 18. ಮೋಕ್ಷಸಂನ್ಯಾಸಯೋಗ. ಹೀಗೆ ವಿವರಿಸಲಾಗಿದೆ.
ಮೊದಲ ಅಧ್ಯಾಯ “ಅರ್ಜುನವಿಶಾದಯೋಗ”
ಧುರ್ಯೋಧನನ ಹಠದಿಂದ ಕುರುಕ್ಷೇತ್ರ ಯುದ್ಧ ಅನಿವಾರ್ಯವಾಗಿ ಪಾಂಡವರ ಹಾಗೂ ಕೌರವರ ಸೈನ್ಯಗಳು ರಣರಂಗದಲ್ಲಿ ಮುಖಾಮುಖಿಯಾಗಿ ಯುದ್ಧಕ್ಕೆ ಸಿದ್ಧವಾಗಿ ನಿಂತಿರುತ್ತವೆ. ಆಗ ಕುರುಡನಾದ ಧೃತರಾಷ್ಟ್ರನು ಯುದ್ದಭೂಮಿಯಲ್ಲಿ ಏನು ನಡೆಯುತ್ತಿದೆ ಎಂಬುದಾಗಿ ಅರಮನೆಯಲ್ಲಿ ಸಂಜಯನನ್ನು ಕೇಳುತ್ತಾನೆ. ಸಂಜಯನು ವೇದವ್ಯಾಸರ ಅನುಗ್ರಹದಿಂದ ದಿವ್ಯ ದೃಷ್ಟಿ ಹೊಂದಿರುವವನಾಗಿದ್ದು ಅರಮನೆಯಿಂದಲೇ ಯುದ್ಧಭೂಮಿಯನ್ನು ನೋಡುವ ಸಾಮರ್ಥ್ಯವಂತನಾಗಿದ್ದನು. ಅಂದೇ ದೂರದರ್ಷನ ವಿದ್ಯೆಯನ್ನು ಯಾವುದೇ ಉಪಕರಣವಿಲ್ಲದೆ ಅಂತಃಚಕ್ಷುವಿನಿಂದ ನೋಡಬಲ್ಲ ಸಾಧಕನಾಗಿದ್ದನು. ಪ್ರಾಚಿನ ಭಾರತೀಯರು ತಮ್ಮ ತಪಸ್ಸು ಯೋಗ ಹಾಗೂ ವಿದ್ಯೆಯಿಂದಾಗಿ ತ್ರಿಕಾಲ ಜ್ಞಾನವನ್ನು ಪಡೆಯುವಂಥ ಸಾಮರ್ಥ್ಯವನ್ನು ಹೊಂದಿದ್ದರು, ಅಂದರೆ ಭೂತ, ವರ್ತಮಾನ, ಭವಿಷತ್ತನ್ನು ನೋಡುವಷ್ಟು ಸಮರ್ಥರಿದ್ದರು, ದೂರದರ್ಷನ, ದೂರಶ್ರವಣ, ದೂರಗಮನದ ವಿದ್ಯೆಯನ್ನು ಅರಿತಿದ್ದರು. ಸಂಜಯ ದೂರದರ್ಷಕನಾದ ಉದಾಹರಣೆಯಾದರೆ, ಅಶರೀರ ವಾಣಿಗಳು ದೂರಶ್ರವಣದ ಉದಾಹರಣೆಗಳಾಗಿವೆ ಹಾಗೆಯೇ ಪ್ರತ್ಯಕ್ಷರಾಗುವುದು ಮಾಯವಾಗುವುದು ಇವು ದೂರಗಮನ ಅಥವಾ ಸೂಕ್ಷ್ಮಗಮನದ ವಿದ್ಯೆಯಾಗಿದೆ. ನಳನ ಕಥೆಯಲ್ಲಿ ಮನೋವೇಗದಲ್ಲಿ ಬಯಸಿದಲ್ಲಿ ತಲುಪುವ ವಿದ್ಯೆಯ ಉಲ್ಲೇಖವಿದೆ. ಇವೆಲ್ಲವೂ ಸಾಧ್ಯವಿದೆ ಎನ್ನುವುದು ನಮ್ಮ ಪರಂಪರೆ ಇತಿಹಾಸ ಸಾರುತ್ತದೆ. ಹಿಂದೂ ಧರ್ಮ ಶಾಸ್ತ್ರದಲ್ಲಿ 64 ವಿದ್ಯೆಗಳನ್ನು ಹೇಳಲಾಗಿದೆ. ಇಂದು ದುಷ್ಟರ ಆಕ್ರಮಣದಿಂದ ಕಾಲದ ಪ್ರಭಾದಿಂದ ಜನರ ನಿರಾಸಕ್ತಿಯಿಂದ ಇಂತಹ ವಿದ್ಯೆ ನಾಶವಾಗಿದೆ ಇಲ್ಲವೇ ಇಂತಹ ಸಾಧಕರು ಇಲ್ಲವಾಗಿದ್ದಾರೆ ಎನ್ನಬಹುದು. ಆಧುನಿಕ ಕಾಲದಲ್ಲಿ ಕಂಡು ಹಿಡಿದಿರುವ ಎಲ್ಲಾ ಸಾಧನಗಳ ಶಕ್ತಿಯನ್ನೂ ಭಾರತೀಯ ಪ್ರಾಚೀನ ಸನಾತನ ಧರ್ಮದ ಸಂತರು ಸಾಧಕರು ಅಂದೇ ಕಂಡುಕೊಂಡು ಬಳಸಿದ್ದರು ಎನ್ನುವುದು ಅವರು ರಚಿಸಿದ ಕೃತಿಗಳಲ್ಲಿರುವ ಉಲ್ಲೇಖಗಳಿಂದ ತಿಳಿಯುತ್ತದೆ. ಹಲವು ದೇವಾಲಯಗಳ ಶಿಲ್ಪಗಳಿಂದ ತಿಳಿಯಬಹುದು. ವಿಮಾನ, ವಿದ್ಯುತ್, ಲೋಹ, ನೌಕೆ, ಗಣಿತ,ಅಂಗಾಗಜೋಡಣೆ, ಪ್ರಣಾಳಶಿಶುಗಳು ಹೀಗೆ ಹಿಂದೂ ಸಾಹಿತ್ಯದಲ್ಲಿ ಹಲವು ವಿಚಾರಗಳಿವೆ ಅದು ವಿಮಾನ ವಾಗಿರಬಹುದು (ಪುಷ್ಪಕ ವಿಮಾನ) ಜಲಯಾನ ವಾಗಿರಬಹುದು, ಮನೋವೇಗ ವಾಗಿರಬಹುದು (ನಳದಮಯಂತಿ ಕಥೆ), ಸೂಕ್ಷ್ಮರೂಪ ಹಾಗೂ ಬೃಹತ್ ರೂಪ ತಾಳಬಲ್ಲ ಹನುಮಂತನ ಸಾಮರ್ಥ್ಯ, ಪ್ರಣಾಳ ಶಿಶುವಾಗಿರಬಹುದು. (ವ್ಯಾಸರಿಂದ ಮಡಿಕೆಯಲ್ಲಿ ಬದುಕಿಸಿದ ನೂರುಜನ ಕೌರವರು) ಸಗರನ ಐವತ್ತು ಸಾವಿರ ಮಕ್ಕಳ ಕಥೆ. ಅಥವಾ ಶಸ್ತ್ರಚಿಕಿತ್ಸೆಯಿಂದ ವಿವಿಧ ಅಂಗಗಳ ಜೋಡಣೆ. ಗಣಪತಿಗೆ ಆನೆಯ ತಲೆಜೋಡಿಸಿರುವ ಕಥೆ. ಬಹ್ಯಾಕಾಶ ಶೋಧನೆ. ಸೃಷ್ಟಿಯ ರಹಸ್ಯ. ಭೂಮಿಯಕಾಲಮಾನ, ಪಂಚಾಂಗ ರಚನೆ, ಗ್ರಹಣ ನಿರ್ಣಯ, ಯೋಗದಿಂದ ಆರೋಗ್ಯ, ಆಯುರ್ವೇದದ ಮಹತ್ವ ಇತ್ಯಾದಿ ಎಲ್ಲದರಲ್ಲಿಯೂ ಅಗಾಧ ಸಂಶೋಧನೆ ಹಾಗೂ ಜ್ಞಾನವನ್ನು ಋಷಿಗಳು ಸಂಪಾದಿಸಿದ್ದರು. ಹಿಂದಿನ ಋಷಿಗಳೇ ಆ ಕಾಲದ ವಿಜ್ಞಾನಿಗಳಾಗಿದ್ದರು. ಇಂದಿನ ವಿಜ್ಞಾನಿಗಳು ಭೌತಿಕ ವಾಗಿ ಅನುಭವಕ್ಕೆ ಬರುವ ವಸ್ತುಗಳನ್ನು ಮಾತ್ರ ಸಂಶೋಧಿಸಿ ಭೌತಿಕ ಉಪಕರಣಗಳನ್ನು ಕಂಡು ಹಿಡಿದರೆ! ನಮ್ಮ ಋಷಿಮುನಿಗಳು ತಪ್ಪಸ್ಸಿನ ಸಾಧನೆಯಿಂದ ಕಣ್ಣಿಗೆ ಕಾಣದ ಸೂಕ್ಷ್ಮ ವಿಷಯಗಳಲ್ಲಿಯೂ ಸಾಕಷ್ಟು ಸಂಶೋಧನೆ ಮಾಡಿ ಕೃತಿರಚಿಸಿದ್ದಾರೆ. ನಮ್ಮ ಹಿರಿಯರು ಸಂಗೀತ, ಆಯುರ್ವೇದ, ಶಿಲ್ಪಕಲೆ, ವಾಸ್ತು, ಜ್ಯೋತಿಶ್ಯ, ಯುಧ್ಧಕಲೆ, ಅರ್ಥಶಾಸ್ತ್ರ, ಮುಂತಾಗಿ ಎಲ್ಲಾರಂಗದಲ್ಲಿ ಅಪ್ರತಿಮ ಸಾಧಕರಾಗಿದ್ದರು. ನಮ್ಮ ಶಾಸ್ತ್ರಗ್ರಂಥಗಳನ್ನು ಅಪಹರಿಸಿದ ಪಾಶ್ಚಾತ್ಯರು ಅಲ್ಲಿ ಅಧ್ಯಯನ ಮಾಡಿ, ಅದರಲ್ಲಿರುವ ಅನೇಕ ವಿಚಾರಗಳನ್ನು ಬೆಳಕಿಗೆ ತಂದು ತಾವು ಸಂಶೋಧನೆ ಮಾಡಿದ್ದೆಂದು ಹೇಳಿಕೊಂಡರು. ದರ್ಮಾಭಿಮಾನ, ದೇಶಾಭಿಮಾನ ಇಲ್ಲದ ಸಮಯ ಸಾಧಕ ಭ್ರಷ್ಟ ರಾಜಕೀಯ ಕುಟುಂಬದ ನೇತಾರರು ತಮ್ಮ ಧೀರ್ಘಕಾಲದ ರಾಜಕೀಯ ಹಿಡಿತದಲ್ಲಿ ನಮ್ಮ ಇತಿಹಾಸದಿಂದ ನಮ್ಮ ಹಿಂದಿನವರ ಸಾಧನೆಗಳೆಲ್ಲವನ್ನೂ ಮರೆಮಾಚಿದರು. ವಿದೆಶೀವ್ಯಾಮೋಹವನ್ನು ಬಿತ್ತಿ ಪಾಶ್ಚಾತ್ಯರೇ ಬುದ್ದಿವಂತರು ಹಿಂದುಗಳು ಮೂಢನಂಬೆಕೆಯವರೆಂದು ಶಾಲೆಗಳಲ್ಲಿ ಕಾಂಗ್ರೇಸಿಗರು ಕಲಿಸತೊಡಗಿ ನಮ್ಮ ಸಮಾಜದಲ್ಲಿ ಹೆಚ್ಚು ಓದಿದವರು ದೇಶವಿರೋಧೀಗಳಾಗುವಂತೆ ಅಭಿಮಾನ ಶೂನ್ಯರಾಗುವಂತೆ ವಿದೇಶೀ ಪ್ರೇಮಿಗಳಾಗುವಂತೆ ಮಾಡಿದರು. ವಿದೇಶಿಯರು ತಾವು ಕಂಡುಹಿಡಿದಿದ್ದನ್ನು ರಿಸರ್ಚ್ ಎಂದು ಕರೆದರು. ಅಂದರೆ ಹಿಂದೆ ಇದ್ದುದನ್ನೇ ಇನ್ನೊಮ್ಮೆ ಹುಡುಕಿತೆಗೆದದ್ದು ಎನ್ನುವ ಅರ್ಥವೇ ಹೊರತು ತಾವೇ ಹೊಸತನ್ನು ಶೋಧಿಸಿದ್ದು ಎನ್ನುವುದು ಸತ್ಯವಲ್ಲ. ನಾವು ನಮ್ಮ ಪ್ರಾಚೀನರ ಸಾಧನೆಯಬಗ್ಗೆ ಅಜ್ಞಾನಿಗಳಾಗಿದ್ದು ನಿರಭಿಮಾನಿಗಳಾಗಿದ್ದೇವೆ. ಇದುವೇ ಹಿಂದುಸಮಾಜದ ದುರಂತವಾಗಿದೆ. ನಮ್ಮ ಮುಂದಿನ ಜನಾಂಗ ಸತ್ಯ ಅರಿತು ಹಿಂದೂ ಪರಂಪರೆಯಬಗ್ಗೆ ಹೆಮ್ಮೆ ಪಡಲಿ ಎನ್ನುವುದೇ ನಮ್ಮ ಅಪೇಕ್ಷೆಯಾಗಿದೆ. ಹೀಗೆ ಅಂತಃಚಕ್ಷುವಿನ ವಿಶೇಷ ಜ್ಞಾನದಿಂದ ಸಂಜಯನು ಕುರುಡರಾಜನಾದ ಧೃತರಾಷ್ಟ್ರನಿಗೆ ಅರಮನೆಯಲ್ಲಿ ಯುಧ್ಧಭೂಮಿಯ ಘಟನೆಗಳನ್ನು ಯತಾವತ್ತಾಗಿ ಹೇಳುತ್ತಾನೆ.
ಅಧ್ಯಾಯ 1 ಅರ್ಜುನ ವಿಷಾದಯೋಗ: ಮೊದಲ ಅಧ್ಯಾಯದಲ್ಲಿ 47 ಶ್ಲೋಕಗಳಿವೆ. ಇದರಲ್ಲಿ ಕೃಷ್ಣನ ಮಾತು ಒಂದೂ ಇಲ್ಲ ವಾಗಿದೆ.
ಮೊದಲ ಅಧ್ಯಾಯದಲ್ಲಿ ಅರಮನೆಯಲ್ಲಿ ಕುರುಡು ರಾಜ ಧೃತರಾಷ್ಟ್ರನು ಸಂಜಯನಲ್ಲಿ ಯುದ್ಧಭೂಮಿಯಲ್ಲಿ ಏನುನಡೆಯುತ್ತಿದೆ? ಎಂದುಕೇಳುತ್ತಾನೆ. ಆಗ ಸಂಜಯನು ಯುದ್ಧಭೂಮಿಯ ಘಟನೆಯನ್ನು ರಾಜನಿಗೆ ಹೇಳುವಲ್ಲಿಂದ ಭಗವದ್ಗೀತೆ ಆರಂಭವಾಗುತ್ತದೆ. ಧುರ್ಯೋಧನನನು ತನ್ನಗುರುಗಳಾದ ದ್ರೋಣಾಚಾರ್ಯರಲ್ಲಿಗೆ ಬಂದು ಪಾಂಡವರ ಸೈನ್ಯವನ್ನು ನೋಡಿ ಅಲ್ಲಿರುವ ವೀರರು ಹಾಗೂ ತನ್ನ ಸೇನೆಯಲ್ಲಿರುವವ ವೀರರ ವಿವರಣೆಯನ್ನು ನೀಡುತ್ತಾನೆ. ಆಗ ಶಂಖ ನಾದದೊಂದಿಗೆ ಯುದ್ಧ ಆರಂಭದ ಸೂಚನೆ ದೊರೆಯುತ್ತದೆ. ಆಗ ಅರ್ಜುನನು ಸಾರಥಿಯಾದ ಕೃಷ್ಣನಲ್ಲಿ ವಿರೋಧಿಪಾಳಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ಎರಡುಸೈನ್ಯದ ಮಧ್ಯ ರಥವನ್ನು ನಿಲ್ಲಿಸಲು ಕೃಷ್ಣನಿಗೆ ಹೇಳುತ್ತಾನೆ. ಶತೃಪಾಳಯದಲ್ಲಿರುವ ಬಂಧುಗಳನ್ನು ಗುರುಗಳನನ್ನೂ ನೋಡಿ ಇವರನ್ನು ಕೊಲ್ಲುವುದರಿಂದ ತನಗೆ ಪಾಪ ಬರುವುದಾಗಿಯೂ, ಹಿಂಸೆಯಿಂದ ಪಡೆಯುವ ರಾಜ್ಯಬೇಡವೆಂಬುದಾಗಿಯೂ ಹೇಳುತ್ತಾ ವೈರಾಗ್ಯ ಭಾವದಿಂದ ಗಾಂಡೀವ(ಅರ್ಜುನನ ಬಿಲ್ಲಿನ ಹೆಸರು ) ವನ್ನು ಕೆಳಗಿಡುತ್ತಾನೆ. ಇಂದಿನ ಹಿಂದುಗಳ ಮನಸ್ಥಿತಿಯೇ ಅಂದು ಅರ್ಜುನನಿಗೆ ಇತ್ತು. ಯುದ್ಧದಿಂದ ಅಮಾಯಕರು ಸಾಯುತ್ತಾರೆ ಎನ್ನುವುದು ಅರ್ಜುನನ ಭ್ರಮೆಯಾದರೆ. ಇಂದು ಹಿಂದುಗಳು ಅಧರ್ಮದ ವಿರುದ್ಧ ಹೋರಾಡಲು ಎಲ್ಲಿ ಅಮಾಯಕರಿಗೆ ತೊಂದರೆ ಯಾಗುವುದೋ ಶತೃಗಳಲ್ಲಿ ಎಲ್ಲರೂ ಕೆಟ್ಟವರಲ್ಲ ಎನ್ನುತ್ತಾ ತಾವೇ ನಾಶವಾಗುತ್ತಿದ್ದಾರೆ. ಇಂದಿನ ಹಿಂದುಗಳ ಮನಸ್ಥಿತಿ ಅಂದಿನ ಅರ್ಜುನನ ಮನಸ್ಥಿತಿಗೆ ಸಮಾನವಾಗಿಯೇ ಹೋಲುತ್ತದೆ. ಒಬ್ಬ ಮನುಷ್ಯನು ಎಷ್ಟೇ ಸಮರ್ಥನಾಗಿದ್ದರೂ ಮನಸ್ಸಿನ ಗೊಂದಲದಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೇಗೆ ಎಡವುತ್ತಾನೆ ಎನ್ನುವುದು ನಮಗೆ ಈ ಘಟನೆಯಲ್ಲಿ ಅರಿವಾಗುವುದು. ಇದು ದೇಶವಿಭಜನೆಯ ಸಮಯದಲ್ಲಿ ಅಹಿಂಸಾವಾದವೆಂದು ಕುಳಿತ ಗಾಂಧಿಜಿಯ ಮನಸ್ಥಿತಿಗೆ ಹೋಲಿಕೆ ಯಾಗುತ್ತದೆ. ಆಗ ಕೃಷ್ಣ ಇರಲಿಲ್ಲ ಎನ್ನುವುದೇ ನಮ್ಮ ದೌರ್ಭಾಗ್ಯ. ಇಂದೂ ಬಹುಸಂಖ್ಯಾತ ಹಿಂದುಗಳಲ್ಲಿ ಅರ್ಜುನನ ಮನಸ್ಥಿತಿಯೇ ಇದೆ. ಇವರಿಗೆ ಧರ್ಮರಕ್ಷಣೆಗಾಗಿ ಹೋರಾಡಲು ಎಚ್ಚರಿಸಬೇಕಿದೆ. ಇಂದು ಹಿಂದುಸ್ಥಾನವನ್ನು ಉಳಿಸಬೇಕಿದ್ದರೆ ಅಸುರ ಮನಸ್ಥಿತಿಯ ಭಯೋತ್ಪಾದಕ ಮುಸಲ್ಮಾನರು ಹಾಗೂ ಒಳಗಿಂದಲೇ ಮತಾಂತರ ಮಾಡುತ್ತಾ ಹಿಂದೂ ಧರ್ಮವನ್ನು ನಾಶಮಾಡುತ್ತಿರುವ ವಂಚಕ ಕ್ರಿಶ್ಚಿಯನ್ನರು, ಹಾಗೂ ಇವರನ್ನು ಬೆಂಬಲಿಸುತ್ತಾ ಭಾರತೀಯ ಸಂಸ್ಕೃತಿಯನ್ನು ಅಪಹಾಸ್ಯಮಾಡುತ್ತಾ ದೇಶವನ್ನು ನೈತಿಕ ಅಧಃಪತನಕ್ಕೆ ದೂಡುತ್ತಿರುವ ಬುದ್ಧಿಹೀನ ಜಾತ್ಯಾತೀತರು, ಚೈನಾ ಪ್ರೇಮಿ ಕಮ್ಯುನಿಷ್ಟರು, ಗಂಜಿಗಾಗಿ ನಾಲಿಗೆ ಚಾಚುವ ಬುದ್ದಿಜೀವಿಗಳು, ಸಾಹಿತಿಗಳು,ಹಾಗೂ ದೋಶದ್ರೋಹಿ ಮಾಧ್ಯಮಗಳು, ಹಿಂದೂ ವಿರೋಧಿಗಳಾದ ಧರ್ಮದ್ರೋಹಿಗಳೇ ಅಧಿಕವಾಗಿರುವ ಹಿಂದೀ ಚಿತ್ರರಂಗ ಇವೆಲ್ಲವೂ ನಾವಿಂದು ಎದುರಿಸಬೇಕಿರುವ ಶತೃಗಳು. ನಮ್ಮ ಶತೃಗಳಲ್ಲಿ ಹಿಂದುಗಳನ್ನು ನಾಶಮಾಡಲು ಸ್ಪಷ್ಟಯೋಜನೆ, ಅಪಾರ ಹಣ, ಒಗ್ಗಟ್ಟು ಹಾಗೂ ಕ್ರೌರ್ಯ,ವಂಚನೆ, ರಾಜಕೀಯ ಪಕ್ಷಗಳ ಬೆಂಬಲ, ಇವೆಲ್ಲದರಲ್ಲಿಯೂ ಬಲಿಷ್ಟವಾಗಿದ್ದಾರೆ. ಅದಕ್ಕೆ ವಿರುದ್ಧವಾಗಿ ನಿಲ್ಲುವ ಹಿಂದುಗಳಲ್ಲಿ ಸ್ಪಷ್ಟಯೋಜನೆ ಇಲ್ಲ ಒಗ್ಗಟ್ಟಿಲ್ಲ, ಸರಿಯಾದ ನೇತೃತ್ವ ಇಲ್ಲ, ಅನೇಕ ಜಾತಿಗಳು, ಅನೇಕ ಸಿದ್ಧಾಂತಗಳು ಇವುಗಳಲ್ಲಿಯ ಗೊಂದಲ, ಅನೇಕ ದೇವರುಗಳಲ್ಲಿಯ ಗೊಂದಲ, ಆರ್ಥಿಕ ಬಲವಿಲ್ಲ, ಧರ್ಮಾಭಿಮಾನವಿಲ್ಲ, ಸಂಸ್ಕೃತಿಯ ತಿಳುವಳಿಕೆ ಇಲ್ಲ, ರಾಜಕೀಯ ಬೆಂಬಲವಿಲ್ಲ, ದೇವಾಲಯಗಳೂ ಹಿಂದುಗಳ ಕೈಯಲ್ಲಿಲ್ಲ. ಧರ್ಮ ಶಿಕ್ಷಣ ಕೊಡಬೇಕಾದ ಜಾಗದಲ್ಲಿ ವ್ಯಾಪಾರ ವಿಜೃಂಬಿಯುತ್ತಿದೆ, ಜ್ಞಾನ ಪ್ರಸಾರದ ತಾಣಗಳು ಹಣಗಳಿಸುವ ತಾಣಗಳಾಗಿವೆ ಅಲ್ಲಿಯೂ ರಾಜಕೀಯ ನಡೆಯುತ್ತದೆ. ಇದಕ್ಕೆಲ್ಲಾ ಅಂತ್ಯ ಹಾಡಬೇಕಿದೆ. ಹಿಂದು ಒಂದೆಂಬ ಏಕಭಾವದಿಂದ ಸಂಘಟಿತರಾಗಿ ಧರ್ಮಯುದ್ಧದಲ್ಲಿ ಧರ್ಮ ರಕ್ಷಣೆಗಾಗಿ ಹೋರಾಡಬೇಕಿದೆ.
ಹಿಂದೂ ಏಕತೆಯ ಹೋರಾಟದಲ್ಲಿ ಒಂದಾಗಲು ಪ್ರಾಥಮಿಕವಾಗಿ ನಾವೇನು ಮಾಡಬಹುದು?
ನಾವು ಮೊದಲು ಮಾಡಬೇಕಾದ ಕೆಲಸ ಎಲ್ಲರನ್ನೂ ಒಂದುಗೂಡಿಸಿ ಮಾರ್ಗದರ್ಷನ ನೀಡುವುದು. ಎಲ್ಲರನ್ನೂ ಬಲಗೊಳಿಸುವುದು.
- ಪರಿಚಯಮಾಡಿಕೊಳ್ಳುವಾಗ ನಮ್ಮ ಜಾತಿಯ ಬಹಿರಂಗ ಪ್ರದರ್ಷನವನ್ನು ನಿಲ್ಲಿಸುವುದು. ಹೆಸರಿನ ಉಪನಾಮವನ್ನು ಮನೆಗಷ್ಟೇ ಸೀಮಿತಗೊಳಿಸಿಕೊಳ್ಳಬೇಕು. ಮಕ್ಕಳನ್ನು ಶಾಲೆಗೆ ಸೇರಿಸುವಾಗ ಮೂರು ಹೆಸರನ್ನು ನೀಡಿ ಎಂದಾಗ ಮಗುವಿನ ಹೆಸರು ತಂದೆಯ ಹೆಸರು ಊರಿನ ಹೆಸರು ಹೀಗೆ ನೀಡಬಹುದು.ಜಾತಿಯ ಹೆಸರು ನೀಡುವಲ್ಲಿ ಕುಮಾರನೋ, ಪ್ರಾಸಾದನೋ, ದಾಸನೋ ಅಥವಾ ಊರಿನ ಹೆಸರೋ ಕೊಟ್ಟಾಗ ಮುಂದೆ ಜೀವನದಲ್ಲಿ ಹೆಸರಿನೊಂದಿಗೆ ಜಾತಿಪ್ರದರ್ಷನ ವಾಗುವುದಿಲ್ಲ. ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನವರು ಜಾತಿ ಪ್ರದರ್ಷಿಸುತ್ತಿಲ್ಲ. ಇದೊಂದು ಮಾದರಿಯಾನಾಗಿದೆ. ಇದು ರಾಜಕೀಯದಲ್ಲಿಯೂ ಸಾಮಾನ್ಯರ ಜೀವನದಲ್ಲಿಯೂ ನಡೆಸುವ ಉದ್ದಿಮೆಯಲ್ಲಿಯೂ ಅಳವಡಿಸಿಕೊಳ್ಳಬೇಕು. ಧರ್ಮಕ್ಕೆ ಪ್ರಾಧಾನ್ಯತೆಕೊಡಬೇಕೇ ಹೊರತು ಜಾತಿಗೆ ಅಲ್ಲ.ನಮ್ಮ ಇನ್ನೀಶಿಯಲ್ ರೂಪದಲ್ಲಿಯೂ ಉಪನಾಮವನ್ನು ಬಳಸಬಹುದು. ಇಲ್ಲಿಯೂ ಜಾತಿಯ ಪರಿಚಯವಾಗುವುದಿಲ್ಲ.
2. ದೇವರೊಬ್ಬ ನಾಮ ಹಲವು ಎನ್ನುವ ಸೂತ್ರವನ್ನು ಮನಸ್ಸಿನಲ್ಲಿ ಗಟ್ಟಿಗೊಳಿಸಿಕೊಳ್ಳಬೇಕು.
“ಆಕಾಶಾತ್ ಪತಿತಮ್ ತೋಯಂ ಯಥಾಗಚ್ಚತಿ ಸಾಗರಮ್
ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಚತಿ || ಎನ್ನುವ ಸುಭಾಷಿತದಂತೆ ಹೇಗೆ ಮಳೆಯಿಂದ ಬಿದ್ದನೀರು ಅನೇಕ ಕಡೆಗಳಿಂದ ಅನೇಕ ವಿಧದಿಂದ ಅಂತಿಮವಾಗಿ ಸಮುದ್ರವನ್ನು ಸೇರುವುದೋ ಹಾಗೆಯೇ ವಿವಿಧ ನಾಮಗಳಿಂದ ವಿವಿಧ ವಿಧಾನಗಳಿಂದ ಜನರು ಸಲ್ಲಿಸುವ ಪೂಜೆ ಪ್ರಾರ್ಥನೆಗಳು ಅಂತಿಮವಾಗಿ ಒಬ್ಬನೇ ಪರಮಾತ್ಮನನ್ನು ಸೇರುತ್ತದೆನ್ನುವ ಭಾವವನ್ನು ಬೆಳೆಸಿಕೊಳ್ಳಬೇಕು. ಸಮಾಜವನ್ನು ಒಡೆಯುವ ಪರಸ್ಪರ ದ್ವೇಷ ಬಿತ್ತುವ ತಾರತಮ್ಯವಿಚಾರಧಾರೆಯಲ್ಲಿ ನಾವು ಸಿಕ್ಕಿಕೊಂಡು ಬಳಲಬಾರದು. ಗುಣ ಸ್ವಭಾವದಲ್ಲಿ ಎಲ್ಲರಲ್ಲಿಯೂ ಭಿನ್ನತೆ ಇರುತ್ತದೆ ಆದರೆ ಸಾತ್ವಿಕ ಗುಣದೆಡೆಗೆ ಒಂದಾಗಿ ಚಲಿಸುವ ಗುರಿ ಇರಬೇಕು ಪ್ರತಿಜೀವನೂ ಧರ್ಮರಕ್ಷಣೆಗಾಗಿ ಉತ್ತಮನೂ ಸಂಘಟಿತನೂ ಆಗಬೇಕು. ಹಿಂದುಗಳೇಲ್ಲರೂ ಸಮಾಜದಲ್ಲಿ ಪರಸ್ಪರ ಹತ್ತಿರವಾಗಬೇಕು. ಸಂಪ್ರದಾಯ ಪದ್ದತಿ ಭಿನ್ನತೆಗಳು ಕೇವಲ ಮನೆಯ ಬಾಗಿಲಿನ ಒಳಗೆ ಮಾತ್ರ ಭಿನ್ನವಾಗಿರಲಿ ಸಮಾಜದಲ್ಲಿ ಬಹುಜನರ ಮಧ್ಯೆ ಹಿಂದು ಎನ್ನುವ ಏಕ ಭಾವದಿಂದ ಒಂದಾಗಿ ಬದುಕೋಣ.
3. ಯೋಗ್ಯತೆಯೇ ಗೌರವಕ್ಕೆ ಮಾನದಂಡವಾಗಬೇಕೇ ಹೊರತು ಹುಟ್ಟಿದ ಜಾತಿ, ಗಳಿಸಿದ ಸಂಪತ್ತು, ದೊರಕಿದ ಅಧಿಕಾರ ಇವುಗಳನ್ನು ನೋಡಿ ಕೈ ಮುಗಿಯುವ ಕಾಲ ಹೋಗಬೇಕು. ಶ್ರೀಮಂತಿಕೆಯನ್ನು ಎಂದೂ ಪ್ರದರ್ಶನದ ವಸ್ತುವಾಗಿಸಬಾರದು ಸುಧಾಮೂರ್ತಿಯವರ ಸರಳತೆ ನಮಗೆ ಮಾದರಿಯಾಗಬೇಕು.
4. ಜಾತಿ ಸಂಘಗಳು ತಮ್ಮ ಸಮಾಜವನ್ನು ಧರ್ಮ ರಕ್ಷಣೆಗಾಗಿ ಸಂಘಟಿಸಬೇಕೇ ಹೊರತು ಬೇರೆ ಜಾತಿಗಳಿಗಿಂತ ತಾವು ಹೆಚ್ಚು ಬಲಿಷ್ಟರೆಂದು, ಉತ್ತಮರೆಂದೂ, ತೋರಿಸುವ ಉದ್ದೆಶಕ್ಕಾಗಿಯೋ, ರಾಜಕೀಯ ಲಾಭಕ್ಕಾಗಿಯೋ, ವ್ಯವಹಾರಿಕ ಲಾಭಕ್ಕಾಗಿಯೋ ಹುಟ್ಟಿಕೊಂಡಿರಬಾರದು. ಇನ್ನೊಂದು ಜಾತಿಯನ್ನು ಯಾವಾಗಲೂ ಅಗೌರವದಿಂದ ನೋಡಬಾರದು. ದ್ವೇಷಿಸಬಾರದು ಹಾಗೂ ಅಪಹಾಸ್ಯ ಮಾಡಬಾರದು.ಧರ್ಮದ ವಿಚಾರಬಂದಾಗ ಜಾತಿಯಿಂದ ಹೊರಬಂದು ರಾಷ್ಟವಾದದೊಂದಿಗೆ ನಿಲ್ಲಬೇಕು.
5. ಸಮಾಜದ ನಾಲ್ಕುವರ್ಣಗಳ ಲಕ್ಷಣಗಳನ್ನು ಪ್ರತಿಯೊಬ್ಬನೂ ಅಳವಡಿಸಿಕೊಂಡು ಸಮಯಬಂದಾಗ ಅದನ್ನು ಪ್ರಕಟಿಸಬೇಕು, ಜ್ಞಾನ ಶೌರ್ಯ ವ್ಯಾವಹಾರಿಕ ಕೌಶಲ್ಯ ಹಾಗೂ ಪರಿಶ್ರಮ ಇವು ನಾಲ್ಕು ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ವರ್ಣಗಳ ಲಕ್ಷಣಗಳು ಇವೆಲ್ಲವನ್ನೂ ಸಮಾನವಾಗಿ ಹೊಂದಿದವನೇ ಶ್ರೇಷ್ಟಹಿಂದೂ ಇಲ್ಲಿ ಯಾವುದು ಲೋಪವಾದರೂ ಆತನ ವ್ಯಕ್ತಿತ್ವ ಅಪೂರ್ಣ ವಾಗುವುದು. ಇಂದಿನ ಸಮಾಜದಲ್ಲಿ ಆತನು ಜೀವನನಿರ್ವಹಣೆಯಲ್ಲಿ ದುರ್ಬಲನಾಗುವನು. ಈ ಗುಣಗಳಲ್ಲಿ ಮೇಲು ಕೀಳೆಂಬುದಿಲ್ಲ. ನಾಲ್ಕು ವರ್ಣಗಳು ಹಿಂದೂ ಧರ್ಮರಥದ ನಾಲ್ಕು ಚಕ್ರಗಳಿದ್ದಂತೆ ಯಾವುದು ಶೀಥಿಲವಾದರೂ ರಥದಲ್ಲಿರುವ ಭಾರತಾಂಬೆ ದುರ್ಬಲಳಾಗುವಳು ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಸಮಯ ಬಂದಾಗ ಅಗತ್ಯಕ್ಕೆ ತಕ್ಕಂತೆ ನಮ್ಮ ಗುಣಗಳು ಪ್ರದರ್ಷಿತವಾಗಬೇಕು. ಧರ್ಮಕ್ಕೆ ಅಪಾಯಬಂದಾಗ ಎಲ್ಲರೂ ಕ್ಷತ್ರಿಯರಾಗಬೇಕು. ಪ್ರತಿಯೊಬ್ಬ ಹಿಂದುವೂ ಸೈನಿಕನಾಗಬೇಕು. ಯುದ್ಧದಲ್ಲಿ ಹೋರಾಡುವವನು ಮಾತ್ರ ಸೈನಿಕನಲ್ಲ ಸಮಾಜದಲ್ಲಿಯೂ ದುಷ್ಟರನ್ನು ನೈತಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಧಾರ್ಮಿಕವಾಗಿ ಸೋಲಿಸಬೇಕು. ಇದನ್ನು ನೆರೆಕೆರೆಯವರೇ ಮಾಡಬೇಕು. ಹಿಂದುಗಳನ್ನು ಬಲಿಷ್ಟಗೊಳಿಸಬೇಕು.
ಇದುವೇ ಆಧುನಿಕ ಹಿಂದುಸ್ಥಾನದ ರಕ್ಷಣೆಗೆ ಧರ್ಮಯುದ್ಧದ ಆರಂಭ. ಅಂದಿನ ಯುದ್ಧಭೂಮಿಯಲ್ಲಿನ ಅರ್ಜುನನ ಸಂಶಯವೇ ಇಂದು ನಮ್ಮಲ್ಲಿಯೂ ಇದೆ. ನಾವು ಧರ್ಮಶೀಲರಾದರೆ ಬೇರೆಯವರಿಗೆ ಅನ್ಯಾಯವಾಗುತ್ತದೆ. ಎಲ್ಲರೂ ಮನುಷ್ಯರು ಎನ್ನುವುದು ಹಿಂದುಗಳ ದೌರ್ಬಲ್ಯ. ಈ ಗುಣ ಮುಸ್ಲಿಮರಲ್ಲಿ ಕ್ರಿಶ್ಚಿಯನ್ನರಲ್ಲಿ ಇಲ್ಲ. ನಮ್ಮ ದೇವಾಲಯಗಳನ್ನು ಕೆಡಗುವುದು, ಹಿಂದುಗಳನ್ನು ಮತಾಂತರಿಸುವುದು, ಕೊಲ್ಲವುವುದು, ಇವೆಲ್ಲವೂ ಅವರಿಗೆ ಮಾನವೀಯ ನೆಲೆಯಲ್ಲಿ ತಪ್ಪೆಂದು ಕಾಣುವುದಿಲ್ಲ ಏಕೆಂದರೆ ಇವರಿಗೆ ಇದೆಲ್ಲವೂ ಧರ್ಮದ ಕಾರ್ಯಎಂದು ಬೋಧಿಸಲಾಗುತ್ತದೆ. ಬೇರೆಯವರನ್ನು ಮತಾಂತರಿಸಿದಷ್ಟೂ ಪುಣ್ಯ ಜಾಸ್ತಿ ಎಂದು ಬೋಧಿಸಲಾಗುತ್ತದೆ. ತಮ್ಮ ಮತ ಒಪ್ಪದವರನ್ನು ಏನು ಮಾಡಿದರೂ ಕೊಂದರೂ ಅತ್ಯಾಚಾರಮಾಡಿದರೂ ಪಾಪಬರುವುದಿಲ್ಲ ಅದು ದೇವರಿಗೆ ಪ್ರೀತಿ ಎಂಬುದು ಅವರಲ್ಲಿನ ಮತಾಂಧ ಮುಲ್ಲಗಳು ಬೋಧಿಸುತ್ತಾರೆ. ಆದ್ದರಿಂದಲೇ ಮಸೀದಿಯಿಂದ ಪ್ರಾರ್ಥನೆ ಮುಗಿಸಿ ಹೊರಬಂದವರು ಹಿಂದುಗಳ ಮನೆಗೆ ಕಲ್ಲು ಹೊಟೆಯುವುದು ಬೆಂಕಿ ಹಚ್ಚುವುದು. ಪಾಕಿಸ್ತಾನ ಪರವಾಗಿ ಘೋಷಣೆ ಕೂಗುವುದು. ಭಾರತ ಮಾತೆಗೆ ಅಗೌರವತೋರುವುದು, ಗೋವುಗಳನ್ನು ತಿನ್ನುವುದು, ಮೈಕುಗಳಲ್ಲಿ ಕಿರುಚಿ ಪರಿಸರದ ನೆಮ್ಮದಿಯನ್ನು ಕೆಡಿಸುವುದು. ಹಿಂದುಗಳಿಗೆ ಸದಾಅನ್ಯಾಯ ಮಾಡುವ ಕಾಂಗ್ರೇಸನ್ನು ಬೆಂಬಲಿಸುವುದು ಹೀಗೆ ಎಲ್ಲಿಯೂ ಇವರಿಗೆ ಮಾನವೀಯತೆ ಕಾಣುವುದಿಲ್ಲ. ಹಿಂದುಗಳಿಗೆ ಮಾತ್ರ ಮಾನವೀಯತೆಯೇ? ಪಾಂಡವ ಕೌರವ ಮಧ್ಯೆಯೂ ಇದೇ ನಡೆದಿದ್ದು ಆದುದರಿಂದಲೇ ಕೃಷ್ಣ ಭಗವದ್ಗೀತೆಯಲ್ಲಿ ಈ ರೀತಿಯ ಗೊಂದಲ ನಿವಾರಿಸಿದ್ದಾನೆ. ಹಿಂದುಗಳೇ ಮನಸ್ಸಿನ ಗೊಂದಲದಿಂದ ಹೊರಬನ್ನಿ ಧರ್ಮರಕ್ಷಣೆಗಾಗಿ ಹೋರಾಟಕ್ಕೆ ಸಿದ್ಧರಾಗಿ. ನಮಗೆ ರಾಜಕೀಯವಾಗಲೀ ವಿದೆಶಿ ಹಣವಾಗಲೀ ಬೆಂಬಲಕ್ಕಿಲ್ಲ. ನೀವು ನೀವೇ ಒಟ್ಟಾಗಿ. ಜಾತಿಹೆಸರಿನಲ್ಲಿ ಕಚ್ಚಾಡದಿರಿ, ಹಿಂದುಗಳೆಲ್ಲರನ್ನೂ ಪ್ರೀತಿಸಿ ಪರಸ್ಪರ ಬೆಳೆಸಿ. ಹಿಂದುಸ್ಥಾನದ ಕಂಪೆನಿಗಳ ಉತ್ಪನ್ನಗಳನ್ನೇ ಖರೀದಿಸುವುದನ್ನು ಆರಂಭಸಿ, ಹಿಂದುಸ್ಥಾನದ ಮತ ಸಂಸ್ಕೃತಿಯನ್ನೇ ಅನುಸರಿಸಿ ಅಂತಹವರನ್ನೇ ಸದಾ ಸರ್ವದಾ ಬೆಂಬಲಿಸಿ. ಹಿಂದುಗಳೇ ಜಾಗ್ರತರಾಗಿ ಸಂಘಟಿತರಾಗಿ ಭಗವದ್ ವಾಣಿಯನ್ನು ಅನುಸರಿಸಿ. ಧರ್ಮ ದ್ರೋಹಿಗಳಾಗದಿರಿ ಧರ್ಮದ್ರೋಹಿಗಳನ್ನು ಬೆಂಬಲಿಸದಿರಿ. ಉತ್ತಮರು ಕಾಂಗ್ರೇಸಿನಂತ ಹಿಂದೂ ವಿರೋಧಿ ಜಾತ್ಯಾತೀತರನ್ನು ಬೆಂಬಲಿಸುವುದೆಂದರೆ, ಭೀಷ್ಮ ದ್ರೋಣರಂಥವರು ಕೌರವನನ್ನು ಬೆಂಬಲಿಸಿದಂತೆಯೇ ಅಲ್ಲಿ ಭಗವಂತನ ಆಶೀರ್ವಾದ ಎಂದಿಗೂ ಇರುವುದಿಲ್ಲ. ನೀವು ದೇವಶಾಪಕ್ಕೊಳಗಾಗಿ ನಾಶವಾಗುವಿರಿ ಎಚ್ಚರ ವಹಿಸಿ. ವೈಯುಕ್ತಿಕ ಲಾಭಕ್ಕಾಗಿ ಯಾವುದೋ ಕ್ಷುಲ್ಲಕ ಆಮಿಶಕ್ಕಾಗಿ ಧರ್ಮದ್ರೋಹಿಗಳನ್ನು ಎಂದೂ ಬೆಂಬಲಿಸದಿರಿ. ಮತದಾನಮಾಡುವಾಗ ಎಚ್ಚರವಹಿಸಿ. ಗೋಹಂತಕರನ್ನು ಸೋಲಿಸಿ. ಬಿಜೆಪಿಯಿಂದ ಉಪಕಾರ ಪಡೆದ ಯಾವುದೇ ಮುಸಲ್ಮಾನ ಅಥವಾ ಕ್ರಿಶ್ಚಿಯನ್ ವ್ಯಕ್ತಿ ಎಂದೂ ಬಿಜೆಪಿಗೆ ಓಟು ನೀಡಲಾರ ಎಂಬುದನ್ನು ನೆನಪಿಡಿ. ವೈಯುಕ್ತಿಕ ಲಾಭವನ್ನುಪಡೆದು ದುಷ್ಟರನ್ನು ಬೆಂಬಲಿಸುವುದೆಂದರೆ ಹಣ ಪಡೆದು ಮೈ ಮಾರಿಕೊಂಡ ವೇಶ್ಯೆಯಂತೆಯೇ ಎಂಬುದು ನಿಮ್ಮ ಅರಿವಿನಲ್ಲಿರಲಿ. ಅಗತ್ಯವಿರುವಲ್ಲಿ ಉಪಕಾರವನ್ನು ಪಡೆಯಿರಿ ಆದರೆ ವ್ಯಕ್ತಿತ್ವವನ್ನು ಮಾರಿಕೊಳ್ಳದಿರಿ. ಧರ್ಮದ್ರೋಹವನ್ನುಅದಕ್ಕಾಗಿ ಮಾಡದಿರಿ. ದೇಶದ ಹಿತವನ್ನು ವೈಯುಕ್ತಿಕ ಲಾಭದ ಹಂಗಿಗೆ ಬಲಿಕೊಡದಿರಿ. ಹಿಂದುಗಳೇ ಧರ್ಮಯುದ್ಧಕ್ಕೆ ಸಿದ್ಧರಾಗೋಣ. ಎಚ್ಚರವಾಗಿ, ಒಗ್ಗಟ್ಟಾಗಿ. ಭಗವದ್ಗೀತೆಯ ಮೊದಲ ಅಧ್ಯಾಯದಲ್ಲಿ 47 ಶ್ಲೋಕಗಳಿದ್ದು ಇದರಲ್ಲಿ ಒಂದೂ ಕೃಷ್ಣನ ಮಾತು ಇಲ್ಲವಾಗಿದೆ. ಕೇವಲ ಯುದ್ಧದ ಮುನ್ನೋಟ ಇದರಲ್ಲಿದೆ. ಭಗವದ್ಗೀತೆಯ ಮೊದಲ ಅಧ್ಯಾಯದ ಎಲ್ಲಾ 47 ಶ್ಲೋಕಗಳನ್ನು ಅರ್ಥಸಹಿತ ಓದಿರಿ.
ಒಂದನೇ ಅಧ್ಯಾಯದ 31ನೇ ಶ್ಲೋಕದಲ್ಲಿ ಅರ್ಜುನನು ಹೀಗೆನ್ನುತ್ತಾನೆ. “ನ ಚ ಶ್ರೇಯೋSನುಪಶ್ಯಾಮಿ ಹತ್ವಾಸ್ವಜನ ಮಾಹವೇ” ಧರ್ಮದ ರಕ್ಷಣೆಗಾಗಿನ ಯುದ್ಧಭೂಮಿಯಲ್ಲಿ ಅಧರ್ಮದ ಪರಇರುವವರ ಎದುರಾಗಿ ಅರ್ಜುನನಿದ್ದಾನೆ ಇಂದು ಜಾತ್ಯಾತೀತ ಸಮಾಜದಲ್ಲಿ ನಾವು ಹಿಂದುಗಳು ಇದ್ದಂತೆ! ಅರ್ಜುನನಿಗಾದರೋ ವಿರೋಧಿಗಳು ತನ್ನ ಬಂದು-ಬಾಂಧವರೇ ಆಗಿದ್ದರು ತನ್ನ ರಾಜ್ಯದ ಪ್ರಜೆಗಳೇ ಆಗಿದ್ದರು. ಪಾಂಡವರಿಗೆ ತೊಂದರೆ ಮಾಡಿದವನು ಧುರ್ಯೋಧನ ಮಾತ್ರನಾಗಿದ್ದ ಉಳಿದವರಾರೂ ಪಾಂಡವರಿಗೆ ತೊಂದರೆ ಮಾಡಿರಲಿಲ್ಲ ಕೇಡು ಬಯಸಿರಲಿಲ್ಲ ಎನ್ನುವಭಾವನೆ ಕಾಡುತ್ತದೆ. ಆದರೆ ಇತರರೆಲ್ಲರೂ ಅಲ್ಲಿ ಅಧರ್ಮವನ್ನು ಮೌನವಾಗಿ ಒಪ್ಪಿಕೊಂಡ ಸಜ್ಜನರಾಗಿದ್ದರು. ಅನ್ನದಋಣ, ಉಪ್ಪಿನಋಣ, ಆಶ್ರಯದಋಣ, ಮುಂತಾದ ಹಂಗಿನಿಂದ ಅನೇಕ ಋಣಗಳಿಗೆ ಕಟ್ಟು ಬಿದ್ದು ಅನೇಕರು ಧುರ್ಯೋಧನನನ್ನು ಬಿಡಲಾಗದೆ ವಿರೋಧಿ ಪಾಳಯದಲ್ಲಿಸಾಯಲು ಸಿದ್ಧರಾಗಿದ್ದರು. ಕರ್ಣನಾದರೋ ಮಿತ್ರತ್ವದ ಋಣ ಹೊಂದಿದ್ದ, ಭೀಷ್ಮ ಸಿಂಹಾಸನಕ್ಕೆ ಬದ್ಧನಾಗಿರುತ್ತೇನೆಂದಿದ್ದ, ಶಲ್ಯ ಧುರ್ಯೋಧನನ ಉಪಚಾರದಿಂದ ಸಂತುಷ್ಟನಾಗಿ ಮಾತು ಕೊಟ್ಟಿದ್ದ. ಹೀಗೆ ಹೆಚ್ಚಿನವರು ದಾಕ್ಷಿಣ್ಯದಿಂದ ಅನಿವಾರ್ಯತೆಯಿಂದ ಅಧರ್ಮದ ಪರ ಯುದ್ಧ ರಂಗದಲ್ಲಿ ನಿಂತಿದ್ದರು. ಧುರ್ಯೋಧನನೂ ಪ್ರಜಾಪೀಡಕನಾಗಿರಲ್ಲಿಲ್ಲ. ಉದಾರಿಯಾಗಿದ್ದ ಅಪರಿಚಿತನಾದ ಕರ್ಣನಿಗೆ ಅಂಗರಾಜ್ಯ ಅರೆಕ್ಷಣದಲ್ಲಿ ನೀಡಿದ್ದ. ಗಧಾಯುದ್ಧದ ಆಯ್ಕೆ ಬಂದಾಗ ಸಮಭಲನಾದ ಭೀಮನನ್ನೇ ಆಯ್ಕೆ ಮಾಡಿಕೊಂಡಿದ್ದ. ಶೂರನಾಗಿದ್ದ ನೇರ ನುಡಿಯವನಾಗಿದ್ದ. ಪ್ರಜೆಗಳನ್ನು ಚೆನ್ನಾಗಿಯೇ ನೋಡಿಕೊಂಡಿದ್ದ ಧುರ್ಯೋಧನನು ಅನ್ಯಾಯ ಮಾಡಿದ್ದು ಕೆಟ್ಟವನಾಗಿದ್ದು ಕೇವಲ ಪಾಂಡವರಿಗೆ ಮಾತ್ರ. ಹೀಗಿದ್ದರೂ ಅಧರ್ಮದ ಪರನಿಂತವರೆಲ್ಲರೂ ಯುದ್ಧದಲ್ಲಿ ನಾಶವಾದರು ಅಧರ್ಮದಿಂದ ಸದಾ ದೂರ ಉಳಿದು ನಿಷ್ಪಕ್ಷವಾಗಿ ನಡೆದುಕೊಂಡವನೆಂದರೆ ವಿವೇಕಿಯಾದ ವಿದುರಮಾತ್ರ ಆತ ಯುದ್ಧಭೂಮಿಗೆ ಬರಲಿಲ್ಲ. ರಾಮಾಯಣದಲ್ಲಿ ವಿಭೀಷಣ ಸತ್ಯದಪರನಿಂತಿದ್ದ.
ಇಂತಹ ಸನ್ನಿವೇಶದಲ್ಲಿ ಅರ್ಜುನನು ಹೀಗೆನ್ನುತ್ತಾನೆ “ನ ಚ ಶ್ರೇಯೋSನುಪಶ್ಯಾಮಿ ಹತ್ವಾಸ್ವಜನ ಮಾಹವೇ” ಯುದ್ಧದಲ್ಲಿ ಸ್ವಜನರನ್ನು ಕೊಂದು ನಾನು ಯಾವ ಶ್ರೇಯಸ್ಸನ್ನೂ ಹೊಂದುವುದಿಲ್ಲ. ಎದುರಿಗಿರುವವರು ಯಾವತಪ್ಪೂ ಮಾಡದ ಬಂದುಗಳು ಧುರ್ಯೋದನನ ತಪ್ಪಿನಿಂದಾಗಿ ಎದುರು ನಿಂತಿದ್ದಾರೆ ಇವರೆಲ್ಲಾ ಅಮಾಯಕರು ಇವರನ್ನು ಕೊಲ್ಲುವುದು ಪಾಪ ಇದರಿಂದ ಸಿಗುವ ರಾಜ್ಯ ನನಗೇಕೆ ಎನ್ನುವುದು ಅರ್ಜುನನ ಮನಸ್ಥಿತಿ. ಅಂದು ಅವನು ಮನುಷ್ಯ ಸಹಜವಾಗಿ ಯೋಚಿಸುತ್ತಾನೆ. ಮತ್ತು ಹಾಗೆ ಯೋಚಿಸಲು ಧುರ್ಯೋಧನನನ್ನು ಬಿಟ್ಟು ಹೆಚ್ಚಿನವರು ದುಷ್ಟರಾಗಿರಲಿಲ್ಲ. ವಳ್ಳೆಯವರೇ ಆಗಿದ್ದರು. ಅಂತಹ ಸಮಯದಲ್ಲಿ ಕೃಷ್ಣ ಗೀತೆಯನ್ನು ಬೋಧಿಸಿದ ದುಷ್ಟರವಿರುದ್ಧ ಸುಮ್ಮನಿರುವುದು ಧರ್ಮವಲ್ಲ. ಯುದ್ಧವನ್ನು ಮಾಡುವುದೇ ಯೋಗ್ಯ. ಮನಸ್ಸಿನಲ್ಲಿ ದುರ್ಭಲನಾಗಬೇಡ ದುಷ್ಟರ ಪರವಹಿಸಿದವರಲ್ಲಿ ಕನಿಕರ ಬೇಡ ಸ್ವಬಂಧು ಗಳಾಗಿದ್ದರೂ ಅವರು ಶಿಕ್ಷಾರ್ಹರು ಮಮಕಾರವನ್ನು ಹೊಂದ ಬೇಡ ಯುದ್ಧ ಮಾಡು ಎನ್ನುವುದಾಗಿ ಭಗವದ್ಗೀತೆಯನ್ನು ಬೋಧಿಸಿದ್ದಾನೆ. ಆನಂತರ ಧರ್ಮರಕ್ಷಣೆಗಾಗಿ ಯುದ್ಧ ನಡೆದು ಧರ್ಮದ ಪರ ಇದ್ದಪಾಂಡವರು ಗೆಲ್ಲುತ್ತಾರೆ ಅಧರ್ಮದ ಪರ ಇದ್ದ ಕೌರವರು ಸಾಯುತ್ತಾರೆ. ಇದು ಕೃಷ್ಣನ ಸಂಕಲ್ಪ ಕೃಷ್ಣನನ್ನು ದೇವರೆಂದು ಪೂಜಿಸುವ ನಾವು ಇಂದು ಯಾವ ಮನಸ್ಥಿತಿಯಲ್ಲಿದ್ದೇವೆ? ಕೃಷ್ಣನನ್ನು ಅನುಸರಿಸುತ್ತಿದ್ದೇವೆಯಾ?
ಇಂದು ದೇಶದಲ್ಲಿ ಎಂತಹ ಪರಿಸ್ಥಿತಿ ಇದೆ ನೋಡೋಣ. ಹಿಂದು ವಿರೋಧಿಗಳು ಅತಿ ದುಷ್ಠರಾಗಿದ್ದಾರೆ ಜಾತ್ಯಾತೀತ ಸೋಗಿನಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ನಾಶಮಾಡಲು ಹೊಂಚುಹಾಕಿ ಕೆಲಸಮಾಡುತ್ತಿದ್ದಾರೆ, ಭಯೋತ್ಪಾದಕರು, ನಕ್ಸಲರು, ಜನರ, ಸೈನಿಕರ, ಪೋಲಿಸರ ಪ್ರಾಣ ತೆಗೆಯುತ್ತಿದ್ದಾರೆ, ಬುದ್ಧಿಜೀವಿಗಳು, ಗಂಜಿಗಿರಾಕಿಗಳು, ಮತಾಂತರಿಗಳು, ಬಹಿರಂಗವಾಗಿ ಹಿಂದುಗಳ ಆಚಾರ ವಿಚಾರಗಳನ್ನು ನಂಬಿಕೆಗಳನ್ನು ಅಪಹಾಸ್ಯಮಾಡುತ್ತಿದ್ದಾರೆ, ಚಲನ ಚಿತ್ರ ಮಾಧ್ಯಮ, ದೂರದರ್ಷನ, ಪತ್ರಿಕಾ ಮಾಧ್ಯಮಗಳು ಹಿಂದೂ ವಿರೋಧಿಗಳಾಗಿವೆ, ಮದರಸಗಳು, ಕಾನ್ವೆಂಟ್ ಶಾಲೆಗಳು, ಮತಾಂತರದಲ್ಲಿ ಮತಾಂಧತೆಯಲ್ಲಿ ತೊಡಗಿವೆ. ಇವರೆಲ್ಲರೂ ನಮ್ಮ ಸಂಸ್ಕೃತಿಯ ವಿರುದ್ಧದ ಶತೃಗಳು. ಇವರ ಮಧ್ಯೆ ಒಳ್ಳೆಯವರಿದ್ದರೆ ಅವರು ಈ ದುರ್ಜನರೊಂದಿಗೆ ಗುರುತಿಸಿಕೊಳ್ಳದೆ ಹೊರಬರಬೇಕು, ಓಟಿನ ಸಮಯದಲ್ಲಿ ಹಿಂದೂ ವಿರೋಧೀ ಕಾಂಗ್ರೇಸನ್ನು ಜಾತ್ಯಾತೀತರನ್ನು ಬೆಂಬಿಲಿಸದೆ ಎಲ್ಲರನ್ನು ಸಮಾನವಾಗಿ ನೋಡುವವರನ್ನು ಬೆಂಬಲಿಸ ಬೇಕು. ಎಷ್ಟುಜನ ಇದನ್ನು ಪಾಲಿಸುತ್ತಾರೆ. ಯಾರೂ ಇಲ್ಲ ಒಳ್ಳೆಯವರೆಂದು ನಾವು ತಿಳಿದಿರುವವರೆಲ್ಲರೂ ಹಿಂದೂ ವಿರೋಧಿಗಳಿಗೇ ಮತದಾನ ಮಾಡುತ್ತಾರೆ. ಇಂದು ಕತ್ತಿಯಿಂದ ಯುದ್ಧ ಮಾಡುವ ಕಾಲವಲ್ಲ. ಇದು ಮತದಾನದ ಯುದ್ಧ ಇಲ್ಲಿ ನಾವು ದುಷ್ಟ ಪಕ್ಷದ ಅಭ್ಯರ್ಥಿಗಳು ಉತ್ತಮನಾದರೂ ಸೋಲಿಸಬೇಕು. ಅಧರ್ಮಿಗಳ ಪಕ್ಷ ಈ ದೇಶವನ್ನು ತುಂಡರಿಸಿತು ಹಿಂದುಗಳನ್ನು ವಂಚಿಸಿ ಹಿಂದೂ ರಾಷ್ಟ್ರವಾಗ ಬೇಕಿದ್ದ ಭಾರತ ದಾಳಿಕೋರರ ಮತಾಂತರಿಗಳ ಧರ್ಮ ಛತ್ರವಾಯಿತು. ಹಿಂದೂ ದೇವಾಲಯಗಳನ್ನು ಕಾಂಗ್ರೇಸಿನಂತ ಜಾತ್ಯಾತೀತ ರಾಕ್ಷಸರು ಸರಕಾರೀಕರಣ ಗೊಳಿಸಿ ಹಿಂದುಗಳ ಹಣವನ್ನು ದೋಚ ತೊಡಗಿದರು. ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರಿಗೆ ಮತಾಂತರ ಮಾಡಲು ಎಗ್ಗಿಲ್ಲದೆ ಸಹಕಾರಕೊಟ್ಟು ಹಿಂದೂ ಸಮಾಜವನ್ನು ದುರ್ಬಲ ಗೊಳಿಸಿದರು. ಅಲ್ಪ ಸಂಖ್ಯಾತರೆಂದು ತುಷ್ಟೀಕರಣ ಮಾಡಿ ಹಚ್ ಯಾತ್ರೆಗೆ ಹಿಂದುಗಳ ಹಣವನ್ನು ಹಂಚ ತೊಡಗಿದರು, ಹಿಂದೂ ವಿರೋಧಿಗಳಾದ ಕಾಂಗ್ರೇಸಿಗರು ರಾಮ ಮಂದಿರಕ್ಕೆ ವಿರೋಧಿಸಿದರು, ರಾಮಸೇತುವನ್ನು ನಾಶಮಾಡಲು ನೋಡಿದರು. ಲಕ್ಷಗಟ್ಟಲೆ ದೇವಾಲಯ ಒಡೆದ ಮುಸ್ಲಿಮ್ ದಂಗೆಕೋರರನ್ನು ಇತಿಹಾಸ ಪುಸ್ತಕಗಳಲ್ಲಿ ಸೇರಿಸಿ ವೈಭವೀಕರಿಸಿದರು. ಹಿಂದುಸ್ಥಾನದಲ್ಲಿ ಆಶ್ರಯಪಡೆದ ಮುಸ್ಲಿಮರು ರಾಮ ಮಂದಿರ ಕಟ್ಟಲು ಅವಕಾಶಕೊಡದೆ ತಡೆ ತಂದರು. ಮಥುರಾ, ಕಾಶಿ, ಇಂದು ಮಸೀದಿಗಳಿಂದ ಆವರಿಸಲ್ಪಟ್ಟಿದೆ, ಕಾಶ್ಮೀರದ ಹಿಂದುಗಳನ್ನು ಕೊಲೆ ಅತ್ಯಾಚಾರ ಹಾಗೂ ಲೂಟಿಯಿಂದ ಹೊರದಬ್ಬಿ ಭಯೋತ್ಪಾದನೆಯನ್ನು ಉದ್ಯಮ ಮಾಡಿಕೊಂಡರು, ಮತಾಂತರ ಲೌಜಿಹಾದ್, ಲ್ಯಾಂಡ್ ಜಿಹಾದ್, ಫುಡ್ ಜಿಹಾದ್ ಮುಂತಾಗಿ ಅನೇಕ ವಿಧದಿಂದ ಈದೇಶವನ್ನು ದುಷ್ಟರು ನಾಶಮಾಡುತ್ತಿದ್ದಾರೆ, ಮನುಕುಲಕ್ಕೆ ಮುಸ್ಲಿಮರ ಕೊಡುಗೆ ಕೇವಲ ಹಿಂಸೆ ಮತ್ತೇನೂ ಇಲ್ಲ. ಹಿಂದೂಗಳ ಪವಿತ್ರ ಪ್ರಾಣಿ ಹಸುವನ್ನು ಮುಸ್ಲಿಮರು ಕ್ರಿಶ್ಚಿಯನ್ನರು ಕಡಿದು ತಿನ್ನುತ್ತಿದ್ದಾರೆ ಜಾತ್ಯಾತೀತ ರಾಕ್ಷಸರು ಇವರನ್ನು ಬೆಂಬಲಿಸುತ್ತಿದ್ದಾರೆ, ಕಾಂಗ್ರೇಸ್ ಹಾಗೂ ಕಮ್ಯುನಿಸ್ಟ್ ರಾಜ್ಯಗಳಲ್ಲಿ ಹಿಂದೂಗಳ ಆಚಾರ ವಿಚಾರಗಳನ್ನು ನಿರ್ಭಂಧಿಸುತ್ತಿದ್ದಾರೆ. ಮುಸ್ಲಿಮರು ಗಲಾಟೆ ದೊಂಬಿಗಳಲ್ಲಿ ಹಿಂದುಗಳ ಮಾರಣ ಹೋಮ ಮಾಡುತ್ತಿದ್ದಾರೆ NRC, CAA ಗಳನ್ನು ವಿರೋಧಿಸುತ್ತಾ ರೊಹಿಂಗ್ಯಾ ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ, ದೇಶದ್ರೋಹೀ ರಾಜಕೀಯ ನಾಯಕರು ಬಾಂಗ್ಲಾದೇಶೀ ಮುಸ್ಲಿಮರಿಗೆ ಆಧಾರ್ ಕಾರ್ಡು ಓಟರ್ ಐಡಿ ನೀಡುತ್ತಿದ್ದಾರೆ, ಮುಸ್ಲಿಮರು ಜನಸಂಖ್ಯಾ ನಿಯಂತ್ರಣವಿಲ್ಲದೆ ದೇಶದ ಸಂಪತ್ತನ್ನು ದುರ್ಬಲಗೊಳಿಸುತ್ತಿದ್ದಾರೆ, ಸಾರ್ವಜನಿಕ ಸ್ಥಳಗಳಲ್ಲಿ ನ್ಯಾಯಾಲಯದ ಆದೇಶ ಧಿಕ್ಕರಿಸಿ ಧ್ವನಿವರ್ಧಕಗಳಲ್ಲಿ ಮಸೀದಿಗಳಿಂದ ಪ್ರಾರ್ಥನೆಯ ನೆಪದಲ್ಲಿ ಕಿರುಚುತ್ತಾ ಸಮಾಜದ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಮದರಸಗಳಲ್ಲಿ ಹಿಂದೂವಿರೋಧಿ ವಿಷವನ್ನು ಮಕ್ಕಳ ತಲೆಗೆ ತುಂಬುತ್ತಿದ್ದಾರೆ. ಕ್ರಿಶ್ಚಿಯಯನ್ನರ ಶಾಲೆಗಳಲ್ಲಿ ಹಿಂದುಗಳ ಸಂಸ್ಕೃತಿಯನ್ನು ಆಚಾರ ವಿಚಾರಗಳನ್ನು ನಾಶಮಾಡುತ್ತಿದ್ದಾರೆ, ಬಳೆ, ತಿಲಕ, ಹೂವು ಮುಡಿಯುವುದು ಮುಂತಾಗಿ ನಿಷೇಧ ಹೇರುತ್ತಿದ್ದಾರೆ. ಚಲನ ಚಿತ್ರಗಳಲ್ಲಿ ಹಿಂದುಗಳನ್ನು ಹೀಯಾಳಿಸುತ್ತಿದ್ದಾರೆ. ರಾಷ್ಟ್ರಗೀತೆಗೆ ಗೌರವಕೊಡಲು ಸಿದ್ಧರಿಲ್ಲ, ಶತೃದೇಶಕ್ಕೆ ಜೈ ಕೂಗುತ್ತಿದ್ದಾರೆ, ಬ್ರಷ್ಟಾಚಾರದಲ್ಲಿ ಜಾತ್ಯಾತೀತ ಪಕ್ಷಗಳು ಮುಳುಗಿ ಹೋಗಿವೆ, ಎಲ್ಲರೂ ಸೇರಿ ಈ ದೇಶವನ್ನು ತುಂಡರಿಸಲು ಹಿಂದುಗಳನ್ನು ಹಿಂದೂ ಸಂಪ್ರದಾಯವನ್ನು ನಾಶ ಮಾಡಲು ಒಟ್ಟಾಗಿ ಕೆಲಸಮಾಡುತ್ತಿದ್ದಾರೆ, ಉಂಡ ಮನೆಗೇ ದ್ರೋಹ ಬಗೆಯುತ್ತಿದ್ದಾರೆ. ಯಾವುದೇ ದೃಷ್ಟಿಯಿಂದ ನೋಡಿದರೂ ಹಿಂದುಗಳ ವಿರುದ್ಧವಿರುವ ಅಧರ್ಮಿಗಳ ಪಾಳಯದಲ್ಲಿ ಉತ್ತಮವೆನ್ನುವುದು. ಉತ್ತಮ ರೆನ್ನುವುದು ಎಲ್ಲಿಯೂ ಗೋಚರಿಸುತ್ತಿಲ್ಲ. ಬೇವಿನಮರದಲ್ಲಿ ಎಂದೂ ಸಿಹಿ ಹಣ್ಣು ಬರುವುದಿಲ್ಲ. ಕೆಲವು ಹಣ್ಣು ಬಿಡದಿರಬಹುದು ಅವು ನಮಗೆ ಉತ್ತಮರಂತೆ ಕಾಣಬಹುದು. ಸಮಯ ಸಂದರ್ಭ ಎದುರಾದಾಗ ಅವು ತಮ್ಮ ನೈಜ ಗುಣವನ್ನು ಪ್ರದರ್ಷಿಸುತ್ತವೆ. ಹಾವಿಗೆ ಹಾಲೆರದರೇನು ಫಲ ಅದು ವಿಷವನ್ನೇ ಕಕ್ಕುತ್ತದೆ. ಕಾಶ್ಮೀರದ ಪಂಡಿತರನ್ನು ಅವರ ನೆರೆಮನೆಯವರೇ ಕೊಂದಿದ್ದು. ನೋಡಿಲ್ಲವೇ? ಅಲ್ಲಿಯವರೆಗೆ ಒಳ್ಳೆಯವರೆಂದುಕೊಂಡವರೇ ನೆರೆಕೆರೆಯವರೇ ಮಹಿಳೆಯರನ್ನು ಅತ್ಯಾಚಾರ ಮಾಡಿದರು, ಶಿಶುಗಳಲ್ಲು ಕತ್ತಿಯ ತುದಿಯಲ್ಲಿ ಚುಚ್ಚಿ ಎತ್ತಿ ಹಿಡಿದಿದ್ದು. ಇಂದಿಗೂ ದೇವಾಲಯವನ್ನು ಒಡೆದು ಕಟ್ಟಿದ ಮಸೀದಿಯಲ್ಲಿ ಈದೇಶ ನಾಶದ ಬೋಧನೆ ಮಾಡುತ್ತಿರುವುದು. ಹಾಗೂ ಕಂಡ ಕಂಡಲ್ಲಿ ದಂಗೆ ಎಬ್ಬಿಸುತ್ತಾ ರೈಲು ಬಸ್ಸುಗಳಿಗೆ ಬೆಂಕಿಹಚ್ಚುತ್ತಿರುವುದು. ಇಂತಹ ವಿಧ್ವಂಸಕ ಕೃತ್ಯಗಳಲ್ಲಿ ನಾಚಿಕೆ ಇಲ್ಲದೆ ತೊಡಗಿರುವ ವಿಧರ್ಮಗಳಿಗೆ ಹಾಗೂ ಗೋಸುಂಬೆ ಜಾತಿಯ ಸಮಯಕ್ಕೆ ತಕ್ಕಂತೆ ಬಣ್ಣ ಬಿಚ್ಚುವ ಜಾತ್ಯಾತೀತರ ಬಗ್ಗೆ ಕರುಣೆ ತೋರದೆ ಹಿಂದುಗಳು ಒಗ್ಗಟ್ಟಾಗಿ ಧರ್ಮ ರಕ್ಷಣೆಗೆ ಹೋರಾಡಬೇಕು. ದುಷ್ಟರೊಂದಿಗೆ ಅಸಹಕಾರ ಚಳುವಳಿ ಮಾಡಬೇಕು. ಸ್ವದೇಶೀಯತೆಯನ್ನು ಪ್ರಖರವಾಗಿ ಮೈಗೂಡಿಸಿಕೊಳ್ಳಬೇಕು. ಇಲ್ಲಿ ಹೊರಾಟಮುಖ್ಯವೇ ಹೊರತು ಮೋಹ, ಅಂಜಿಕೆ, ಕೀರ್ತಿ, ಇದಾವುದೂ ಮುಖ್ಯವಲ್ಲ. ಕೃಷ್ಣನೇ ಧರ್ಮ ರಕ್ಷಣೆಗಾಗಿ ಫಲಾಪೇಕ್ಷೆ ಇಲ್ಲದೆ ಕೆಲಸಮಾಡು ಎಂದಿದ್ದಾನೆ. ಇದುವೇ ಶ್ರೀಕೃಷ್ಣನ ಗೀತಾಸಂದೇಶದ ಸಾರಾಂಶ. ಬನ್ನಿ ಎಲ್ಲರೂ ಕೃಷ್ಣನ ಸಂದೆಶವನ್ನು ಅರಿತು ಹಿಂದೂರಾಷ್ಟ್ರ ಸಾಧನೆಗೆ ಕೈಜೋಡಿಸೋಣ.
ಅಧ್ಯಾಯ 2. ಸಾಂಖ್ಯ ಯೋಗ. ಎರಡನೆ ಅಧ್ಯಾಯದಲ್ಲಿ 72 ಶ್ಲೋಕ ಗಳಿವೆ.
ಯುದ್ಧ ಭೂಮಿಯಲ್ಲಿ ಮಂಕುಕವಿದ ಅರ್ಜುನನಿಗೆ ಭಗವಂತನಾದ ಶ್ರೀ ಕೃಷ್ಣನು ಧರ್ಮಬೋಧನೆ ಆರಂಭಿಸುತ್ತಾನೆ. ಅರ್ಜುನನ ಸಂಶಯಗಳನ್ನು ನಿವಾರಿಸುತ್ತಾನೆ. ಮನುಷ್ಯನ ಮನಸ್ಸು, ಭಾವನೆಗಳು, ಮಾಡುವಕೆಲಸ, ಸಾಧಿಸಬೇಕಾದಗುರಿ ಮುಂತಾಗಿ ಅನೇಕ ವಿಷಯದಲ್ಲಿ ಸ್ಪಷ್ಟತೆಯನ್ನು ನೀಡುತ್ತಾನೆ. ಶ್ಲೋಕಗಳ ಮುಂದೆ ಕಂಡುಬರುವ ಸಂಖ್ಯೆಗಳು ಮೊದಲನೆಯದ್ದು ಅಧ್ಯಾಯವನ್ನೂ ಎರಡನೆಯದ್ದು ಶ್ಲೋಕ ಸಂಖ್ಯೆಯನ್ನೂ ಸೂಚಿಸತ್ತದೆ. ದುಷ್ಟ ಪಾಳೆಯದಲ್ಲಿರುವವರನ್ನು ಅಮಾಯಕರೆಂದು ಅವರೊಂದಿಗೆ ಸೇಡಿನ ಯುದ್ಧ ಬೇಡವೆನ್ನುವ ಅರ್ಜುನನಿಗೆ ಕೃಷ್ಣನು ಹೀಗೆನ್ನುತ್ತಾನೆ.
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ |
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ || 2-2 ||
ಕ್ಲೈಬ್ಯಂ ಮಾ ಸ್ಮಗಮಃ ಪಾರ್ಥ ನೈತತ್ತತ್ವಯ್ಯುಪಪದ್ಯತೇ |
ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ ||2-3||
ಅರ್ಜುನ! ಈ ಮೋಹವು ನಿನಗೆ ಎಲ್ಲಿಂದ ಬಂತು. ಇದು ಶ್ರೇಷ್ಟಪುರುಷರು ಆಚರಿಸುವ ಪ್ರಕ್ರಿಯೆಅಲ್ಲ. ಹೋರಾಟದಿಂದ ಹಿಂದೆಸರಿಯುವುದರಿಂದ ನಿನಗೆ ಕೀರ್ತಿ ಹಾಗೂ ಸ್ವರ್ಗ ಎರಡೂ ಸಿಗಲಾರದು ಎನ್ನುತ್ತಾನೆ. ಅರ್ಜುನನು ಯುದ್ಧದಿಂದ ಹಿಂದೆಸರಿಯುವುದು ಆತನ ಮನಸ್ಸಿನ ಕಲ್ಮಶ ಎನ್ನುತ್ತಾನೆ. ಇದರಿಂದ ಅಪಕೀರ್ತಿ ಬರುವುದೆನ್ನುವನು. ಹೀಗೆ ಮಾತನಾಡುವುದು ನಪುಂಸಕತ್ವ ಇದು ವೀರರಾದ ಧರ್ಮರಕ್ಷಕನಿಗೆ ಉಚಿತವಲ್ಲ ಹೃದಯದ ತುಚ್ಛವಾದ ಈ ದೌರ್ಬಲ್ಯವನ್ನು ತ್ಯಜಿಸಿ ಯುದ್ಧಕ್ಕಾಗಿ ಎದ್ದು ನಿಲ್ಲು. (ಕ್ಲೈಬ್ಯಂ ಮಾ = ನಪುಂಸಕನಾಗಬೇಡ, ಕ್ಷುದ್ರಂ ಹೃದಯದೌರ್ಬಲ್ಯಂ. ತ್ಯಕ್ತ್ವಾ= ತ್ಯಜಿಸಿ. ಉತ್ತಿಷ್ಠ = ಎದ್ದುನಿಲ್ಲು) ಇದು ಗೀತಯಲ್ಲಿ ಕೃಷ್ಣನ ಪ್ರೇರಣೆ. ಇಂದು ಹಿಂದೂ ಸಮಾಜದಲ್ಲಿಯೂ ಇಂತಹುದೇ ಕಲ್ಮಷ ಮನಸ್ಸಿನವರಾದ ನಪುಂಸಕರು ತುಂಬಿ ಹೋಗಿದ್ದಾರೆ. ತಮ್ಮ ಅಜ್ಞಾನದಿಂದದಾಗಿ ಇಂದು ಹಿಂದೂ ಧರ್ಮದಮೇಲಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಸಿದ್ಧರಿಲ್ಲ. ತಾವು ಷಂಡರಾಗಿದ್ದು ಸಮಾಜದಲ್ಲಿ ಹೋರಾಡುತ್ತಿರುವವರಿಗೂ ಬೆಂಬಲಿಸದೆ ಹಂಗಿಸುವವರು ಹೆಚ್ಚಾಗಿದ್ದಾರೆ. ಇವರಿಗೆ ಇದೆಲ್ಲಾ ಯಾಕೆ ಬೇಕಿತ್ತು? ಅವರಲ್ಲಿ (ದುಷ್ಟರ ಪಾಳೆಯದಲ್ಲಿ) ಒಳ್ಳೆಯವರಿಲ್ಲವಾ? ಎಲ್ಲರೂ ಕೆಟ್ಟವರಾ? ಎನ್ನುವ ಬಾಲಿಷವಾದ ಮಾತನಾಡುತ್ತಾ ತಾವು ಮಹಾ ಮಾನವ ಪ್ರೇಮಿಗಳೆಂದು ಭಾವಿಸುತ್ತಾ ಹಿಂದೂ ಧರ್ಮಕ್ಕೂ ಹುಟ್ಟಿದ ದೇಶಕ್ಕೂ ತಮಗರಿವಿಲ್ಲದೆಯೇ ದ್ರೋಹ ಮಾಡುತ್ತಿದ್ದಾರೆ. ತಮಗೆ ತಾವೇ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ನಪುಂಸಕ ಜನರೂ ನಮ್ಮ ಸಮಾಜದಲ್ಲಿ ನಮ್ಮದೇ ಅಕ್ಕಪಕ್ಕ ಇರುತ್ತಾರೆ. ನಮ್ಮ ಬಂಧುಗಳೂ ಮಿತ್ರರೂ ಆಗಿರಬಹುದು. ಇಂತಹ ಹಿಂದುಗಳನ್ನೂ ನಾವು ಎಚ್ಚರಿಕೆಯಿಂದ ಎದುರಿಸಬೇಕು. ಹೊರಗಿನ ಶತೃಗಳನ್ನು ಎದುರಿಸುವುದು ಸುಲಭ ಒಳಗಿನ ಶತೃಗಳನ್ನೆದುರಿಸುವುದು ಕಷ್ಟ ಇಂತಹವರಮೇಲಿನ ಮೋಹವನ್ನು ಮಮತೆಯನ್ನು ಭಗವದ್ಗೀತೆಯ ಉಪದೇಶದಿಂದಾಗಿ ಕಳೆಯಬೇಕು. ಇಂತಹವರನ್ನು ಧರ್ಮದ್ರೋಹಿಗಳೆಂದೇ ತಿಳಿಯಬೇಕು. ನಮ್ಮವರೆಂದು ಮೃದುಮನಸ್ಸನ್ನು ಹೊಂದಬಾರದು. ಹಾಗೆ ಮಾಡಿದರೆ ದೇವದ್ರೋಹವಾಗುವುದು. ಅರ್ಜುನನು ಮಾಡಹೊರಟಂತೆಯೇ ನಮ್ಮ ನಡೆಯೂ ಆಗುವುದು. ಅಧರ್ಮದ ವಿರುದ್ಧ ಹೋರಾಡದಿರುವುದು ಕೃಷ್ಣನವಿಚಾರಗಳಿಗೆ ವಿರುದ್ಧವಾಗಿ ಹೋದಂತೆಯೇ ಸರಿ. ಆಗ ಧರ್ಮದ್ರೋಹಿಗಳಿಗೂ ನಮಗೂ ವ್ಯತ್ಯಾಸವಿರುವುದಿಲ್ಲ.
ಮುಂದಿನ ಶ್ಲೋಕಗಳಲ್ಲಿ ಅರ್ಜುನನು ಕೇಳುತ್ತಾನೆ ನನ್ನ ಬಂಧುಗಳನ್ನು ನನಗೆ ಪೂಜನೀಯರಾದವರನ್ನು ನಾನು ಹೇಗೆ ಕೊಲ್ಲಲಿ ನನಗೆ ಯುದ್ಧಮಾಡಬೇಕೋ ಬೇಡವೋ ಎನ್ನುವುದು ಅರಿಯದಾಗಿದೆ. ನಾನು ಹೇಡಿಯಂತೆ ಯೋಚಿಸುತ್ತಿದ್ದೇನೆ. ಧರ್ಮದ ವಿಷಯದಲ್ಲಿ ಮೋಹಿತ ಮನಸ್ಸಿನವನಾಗಿದ್ದೇನೆ. ನನಗೆ ಸರಿಯಾದುದನ್ನು ಉಪದೇಶಮಾಡು ಎಂದು ಗೊಂದಲ ಮನದವನಾಗಿ ಅರ್ಜುನನು ಕೃಷ್ಣನಲ್ಲಿ ಕೇಳುತ್ತಾನೆ.
ಹೋರಾಟಮಾಡುವ ಸಮಯದಲ್ಲಿ ತಾನು ಮಾಡುವುದು ಸರಿಯೋ ತಪ್ಪೋ? ಹೋರಾಡಬೇಕೋ ಬೇಡವೋ? ಈ ಗೊಂದಲ ದುರ್ಬಲ ಮನಸ್ಸಿನವರಿಗೆಲ್ಲರಿಗೂ ಬರುತ್ತದೆ. ತ್ರಿಲೋಕ ವೀರ ಅರ್ಜುನನಿಗೇ ಇಂತಹ ಸಂಶಯ ಕಾಡಿರುವಾಗ. ಶಾಸ್ತ್ರಾಧ್ಯಯನ ಹಾಗೂ ಶಸ್ತ್ರಾಧ್ಯಯನಗಳನ್ನೇ ಮಾಡಿರದ ಇಂದಿನ ಹಿಂದೂ ಸಮಾಜದ ಸಾಮಾನ್ಯಜನರಾದ ನಮಗೆ, ನಮ್ಮ ನೆರೆಕೆರೆಯವರಿಗೆ ಇಂತಹ ಸಂಶಯ ಬರುವುದು ಸಹಜವೇ ಆಗಿದೆ. ಇಂದೂ ಅನೇಕ ಮೂರ್ಖ ಹಿಂದುಗಳು ಇದೇ ಗೊಂದಲದ ರೋಗದಿಂದ ಬಳಲುತ್ತಿದ್ದಾರೆ. ಶತೃಗಳು ಪಕ್ಕದಮನೆಯ ಅಂಗಳದಲ್ಲಿಯೇ ಬಾಂಬ್ ಸ್ಪೋಟಿಸುತ್ತಿದ್ದರೂ ಇವರಿನ್ನೂ ಎಚ್ಚರ ವಾಗಿಲ್ಲ. ಪ್ರತಿ ಊರುಗಳಲ್ಲಿಯೂ ಮುರಿದ ದೇವಾಲಯಗಳಿಂದ ಮಸೀದಿಕಟ್ಟಿದ್ದರೂ ಇದನ್ನು ತಪ್ಪು ಎನ್ನುವವರಿಲ್ಲ. ಕಾನೂನು ವಿರುದ್ಧವಾಗಿ ಧ್ವನಿವರ್ಧಕದಿಂದ ಉಳಿದವರ ದೇವರು ದೇವರಲ್ಲ ಎಂದು ಕಿರುಚುತ್ತಿದ್ದರೂ ಇಂತಹ ನಪುಂಸಕರಿಗೆ ಎನೂ ಅನ್ನಿಸುತ್ತಿಲ್ಲ. ತಾವೂ ತಮ್ಮ ಮಕ್ಕಳೂ ಸುರಕ್ಷಿತರಾಗಿದ್ದೇವೆಂದೇ ಇವರು ಭ್ರಮೆಯಿಂದ ತಿಳಿದಿದ್ದಾರೆ. ನಾಸ್ತಿಕಮೂರ್ಖರ ಕಥೆ ಹೀಗಾದರೆ, ಇನ್ನು ಉಳಿದ ಹೆಚ್ಚಿನ ಸಾತ್ವಿಕ ಮೂರ್ಖರು ತಾವು ಸಜ್ಜನರು ದೇವರನ್ನು ಪೂಜಿಸುತ್ತಿದ್ದೇವೆ. ಅರ್ಚಿಸುತ್ತಿದ್ದೇವೆ ದೇವರು ಬಂದು ನಮ್ಮನ್ನು ಕಾಪಾಡುತ್ತಾನೆ ಎನ್ನುವ ಭ್ರಮೆಯಲ್ಲಿ ದೇವಾಲಯ ಸುತ್ತುತ್ತಾ ಜಪಮಾಡುತ್ತಾ ತಾವು ಮೋಕ್ಷದ ದಾರಿಯಲ್ಲಿ ವೇಗವಾಗಿ ಸಾಗುತ್ತಿದ್ದೇವೆ ತಮಗೆ ಮೋಕ್ಷ ನಿಶ್ಚಯ ಧರ್ಮ ರಕ್ಷಣೆಗಾಗಿ ಹೋರಾಡುವವರು ಮೂರ್ಖರು ಅವರಿಗೆ ಮಾಡಲು ಕೆಲಸವಿಲ್ಲ. ಇನ್ನೊಬ್ಬರೊಂದಿಗೆ ಹೋರಾಡುವುದು ಅನ್ಯಾಯ ಎಲ್ಲರೂ ಮನುಷ್ಯರೆ ಎನ್ನುವ ಭ್ರಮೆಯಲ್ಲಿದ್ದಾರೆ. ಜಿಹಾದಿಗಳು ಎಂಜಲು ಉಗುಳಿಮಾರಿದ ಹೂವು ಹಣ್ಣುಗಳನ್ನು ತಂದು ಪೂಜಿಸುತ್ತಾರೆ. ಗೋಭಕ್ಷಕರು ಎಂಜಲು ಉಗುಳಿದ ತರಕಾರಿಗಳಿಂದ ಅಡಿಗೆ ಮಾಡಿ ದೇವರಿಗೆ ಸಮರ್ಪಿಸುತ್ತಾರೆ. ಇವರಿಗೆಲ್ಲಾ ಎಂತಹ ಘೋರನರಕ ಕಾದಿರಬಹುದು? ದೇವರೇ ನಮ್ಮನ್ನು ಕಾಪಾಡುತ್ತಾನೆ ಎಂದು ಕರ್ತವ್ಯಶೂನ್ಯರಾಗಿ ಕೇವಲ ಪೂಜಾಕೊಠಡಿಗೆ ನಾವು ಸೀಮಿತರಾಗಿದ್ದರಿಂದಾಗಿಯೇ ಇಂದು ಬಾಂಗ್ಲಾ ಹಾಗೂ ಪಾಕಿಸ್ಥಾನದ ಭೂಭಾಗ ನಾವು ಕಳೆದುಕೊಂಡಿದ್ದೇವೆ. ಅಲ್ಲಿರುವ ಹಿಂದುಗಳು ನಾಶವಾಗಿದ್ದಾರೆ. ಕಾಶ್ಮೀರ ಪಂಡಿತರು ನಿರಾಶ್ರಿತರಾಗಿದ್ದಾರೆ. ಕೇರಳ, ದೆಹಲಿ, ಪಶ್ಚಿಮ ಬಂಗಾಳಗಳಲ್ಲಿ ಹಿಂದುಗಳು ಸಾಯುತ್ತಿದ್ದಾರೆ. ಎಲ್ಲದನ್ನೂ ದೇವರೇ ಮಾಡುವುದಾಗಿದ್ದರೆ ಮಹಾಭಾರತ ಯುದ್ಧವನ್ನು ಪಾಂಡವರು ಮಾಡಬೇಕಿರಲಿಲ್ಲ. ರಾಮಾಯಣದಲ್ಲಿ ಯುದ್ಧಮಾಡಲು ವಾನರರ ಸಹಾಯ ರಾಮನಿಗೆ ಬೇಕಿರಲಿಲ್ಲ. ಅವರಾರೂ ಜಯಸಿಗಲೆಂದು ದೇವಾಲಯಕಟ್ಟಿ ಪೂಜೆ ಮಾಡುತ್ತಾ ಕೂರಲಿಲ್ಲ ಹೋರಾಡಿ ಯಶಸ್ಸನ್ನು ಮಡೆದರು. ಧರ್ಮ ಮಾರ್ಗದಲ್ಲಿ ಹೋರಾಡುವವರಿಗೆ ದೈವಾನುಗ್ರಹವಿರುತ್ತದೆಯೇ ಹೊರತು ಪೂಜೆಮಾಡುತ್ತಾ ಕೂರುವ ಭಕ್ತರಿಗಾಗಲೀ ಹೇಡಿಗಳಿಗಾಗಲೀ ದೇವರು ಅನುಗ್ರಹಿಸುವುದಿಲ್ಲ. ಕರ್ತವ್ಯ ಶೀಲರಿಗೇ ಮಾಡುವ ಕೆಲಸದಲ್ಲಿ ವಿಜಯ ದೊರೆಯುತ್ತದೆ. ಎನ್ನುವುದು ಈ ಕಥೆಗಳ ಸಾರವೇಹೊರತು ನಾವು ದೇವಾಲಯ ಕಟ್ಟುವುದು, ಪೂಜೆ, ಭಜನೆ, ಉತ್ಸವ, ಜಪ, ಧ್ಯಾನ, ಮಾಡುತ್ತಾ ಕುಳಿತು ಕೊಳ್ಳುತ್ತೇವೆ ದೇವರು ನಮ್ಮನ್ನು ಕಾಪಾಡುತ್ತಾನೆ ಕೈ ಬಿಡುವುದಿಲ್ಲ ನಾವು ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎನ್ನುವುದು ಹೇಡಿಗಳ ಮನಸ್ಥಿತಿ. ಇಂತಹ ಹೇಡಿಗಳನ್ನು ಎಂದೂ ಭಗವಂತ ಕೈ ಹಿಡಿಯುವುದಿಲ್ಲ. ಇದರ ಅರ್ಥನಾವು ಪೂಜೆಮಾಡಬಾರದೆಂಬುದಲ್ಲ ಪೂಜೆಯನ್ನು ದೇವರಿಗೆ ಕೃತಜ್ಞತೆ ಸಲ್ಲಿಸಲು ಮಾಡಬೇಕು ಮಾಡಬೇಕಾದ ಕೆಲಸವನ್ನು ನಾವೇ ಮಾಡಬೇಕು. ಅದಕ್ಕೆ ಆತನ ಕೃಪೆಯನ್ನು ಬಯಸಬೇಕು. ನಾವು ವಾಸ್ತವಿಕವಾಗಿ ಚಿಂತಿಸಬೇಕು ಭಾವನಾತ್ಮಕವಾಗಿ ಅಲ್ಲ. ಎಷ್ಟೋಜನ ನಾವು ಇಷ್ಟೆಲ್ಲಾ ದೇವರ ಆರಾಧನೆ ಮಾಡುತ್ತೇವೆ ನಮಗೇಕೆ ಈ ವಿಧದ ಕಷ್ಟ ಎನ್ನುವುದನ್ನು ನೋಡುತ್ತೇವೆ. ಕೇವಲ ದೈವಾರಾಧನೆಯಿಂದ ಕಷ್ಟ ಕಳೆಯುವುದಿಲ್ಲ ಮಾನವಪ್ರಯತ್ನವೂ ಅಷ್ಟೇ ಮುಖ್ಯವಾಗಿದೆ. ದೇವರು ಯಾವತ್ತೂ ಕ್ರಿಯಾಶೀಲರನ್ನೇ ಆಶೀರ್ವದಿಸುತ್ತಾನೆ. ಸದಾ ತನ್ನನ್ನು ಭಜನೆಮಾಡುತ್ತಾ ಕರ್ತವ್ಯವಿಮುಖರಾಗಿರುವ ಸೋಮಾರಿಗಳನ್ನು ಖಂಡಿತಾ ಆಶೀರ್ವದಿಸಲಾರ. ಭಾರತದ ಲಕ್ಷಾಂತರ ದೇವಾಲಯಗಳು ಮುಸಲ್ಮಾನ ಆಕ್ರಮಣಕಾರರಿಂದ ನಾಶವಾಗಲು ಹಿಂದುಗಳಲ್ಲಿದ್ದ ವೈಚರಿಕಗೊಂದಲ, ಅತಿಬಾವುಕತೆ. ಅಂಧವಿಶ್ವಾಸ, ದೇವರ ಬದುಕಿನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆ ನಿತ್ಯಜೀವನದಲ್ಲಿ ಆಚರಿಸದೆ ಆತನ ರೂಪಬವನ್ನು ಪೂಜಿಸಹೊರಟಿದ್ದು. ಏಕತೆಯ ಕೊರತೆ ಹಾಗೂ ಹೇಡಿತನವೇ ಕಾರಣ. ಹಿಂದುಗಳ ಕ್ಷಾತ್ರ ಕ್ಷೀಣಿಸುವುದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ವೈದಿಕ ಕ್ಷಾತ್ರ ಧರ್ಮವನ್ನು ತಿರಸ್ಕರಿಸಿ ಅತಿಯಾದ ಅಹಿಂಸೆ ಬೋಧಿಸಿದ ಬೌದ್ಧ ಹಾಗೂ ಜೈನ ಮತದ ಪ್ರಭಾವ. ಹಾಗೂ ಅಶೋಕನಂಥ ಚಕ್ರವರ್ತಿಗಳು ಇವರ ಪ್ರಭಾವದಿಂದ ಶಸ್ತ್ರವನ್ನು ಕೆಳಗಿಟ್ಟು ಬೌದ್ಧ ಮತಪ್ರಚಾರಕರಾಗಿದ್ದೂ ಒಂದುಕಾರಣ ಕಾರಣ. ಹೇಡಿತನದಿಂದ ಹೋರಾಟಕ್ಕೆ ಹೆದರಿ ಮಾಡುವ ಯಾವುದೇ ಪೂಜೆ ಜಪ ಭಜನೆ ಗಳಿಂದ ನಮಗೆ ಎಂದಿಗೂ ಮೋಕ್ಷ ಇಲ್ಲ. ಕಾಲದ ಅಗತ್ಯಕ್ಕನುಗುಣವಾಗಿ ಧರ್ಮ ರಕ್ಷಣೆಗೆ ಹೋರಾಡಬೇಕು. ಹಾಗೂ ಸಮಾಜವನ್ನು ಪ್ರೇರೇಪಿಸಬೇಕು, ಮಾತೆ ಜೀಜಾಬಾಯಿಯ ಪ್ರೇರಣೆಯಿಂದಲೇ ಶಿವಾಜಿ ಮಹಾರಾಜರು ಹಿಂದವೀ ಸಾಮ್ರಾಜ್ಯ ಕಟ್ಟಿದರು, ಅದು ಹೋರಾಟದಿಂದಲೇ ಹೊರತು ಪೂಜೆ, ಭಜನೆ, ಜಪ, ನೃತ್ಯ ಕುಣಿತ, ಗಳಿಂದ ಸಾಧ್ಯವಾಗಿಲ್ಲ. ಇದನ್ನೇ ಕೃಷ್ಣ ಅರ್ಜುನನಿಗೆ ಹೇಳಿದ್ದು. ನಪುಂಸಕನಾಗಬೇಡ ಎಂಬುದಾಗಿ. ನಾವು ದೈವ ಭಕ್ತರಾಗಿರಬೇಕು ಅದಕ್ಕೆ ಸಮನಾದ ಹೋರಾಟಗಾರರೂ ಆಗಿರಬೇಕು. ಅನ್ಯಾಯಗಳು ಕಂಡಲ್ಲಿ ಧ್ವನಿಎತ್ತಬೇಕು. ದೇವಾಲಯದಲ್ಲಿನ ಅನ್ಯಾಯಗಳನ್ನೂ ಪ್ರಶ್ನಿಸಬೇಕು. ಹಾದಿತಪ್ಪಿದ ಸನ್ಯಾಸಿಗಳನ್ನೂ ಪ್ರಶ್ನಿಸಬೇಕು. ಹೋಗೂ ಹೋರಾಟಕ್ಕೆ ಸಿದ್ಧರಾಗಬೇಕು. ಆಗ ಮಾತ್ರ ವಿಜಯಲಕ್ಷ್ಮಿ ಹಿಂದುಗಳಿಗೆ ಮಾಲೆ ಹಾಕುತ್ತಾಳೆ. ಕಾಶಿ, ಮಥುರಾ, ಅಯೋಧ್ಯಾ ಮಂದಿರಗಳು ನಾಶವಾಗಲು ಹಿಂದುಗಳಲ್ಲಿರುವ ದೈವ ಭಕ್ತಿಯ ಕೊರತೆ ಕಾರಣವಲ್ಲ. ಇಂದಿಗಿಂತ ಹೆಚ್ಚು ದೈವ ಭಕ್ತರು ಅಂದು ಇದ್ದರು. ಆದರೆ ಜನರು ಸಂಘಟಿತ ಹೋರಾಟವನ್ನು ಮರೆತು ದೇವರೇಕಾಪಾಡು ಎಂದು ದೇವಾಲಯದಲ್ಲಿ ಪ್ರಾರ್ಥಿಸುತ್ತಾ ಭಜನೆ ಮಾಡುತ್ತಾ ಕುಳಿತರು ಹೀಗೆ ಪ್ರಾರ್ಥಿಸುತ್ತಾ ಕುಳಿತ ದೇವಭಕ್ತರ ತಲೆಗಳನ್ನು ದೇವರ ಎದುರೇ ಮುಸಲ್ಮಾನ ದಾಳಿಕೋರರು ಕಡಿದರು. ಹಿಂದುಗಳು ಭಕ್ತಿಯ ಅಮಲಿನಲ್ಲಿ ಹೇಡಿಗಳಾಗಿದ್ದರಿಂದ ದೇವರು ಇವರ ಕೈ ಹಿಡಿಯಲಿಲ್ಲ ನಮ್ಮ ಲಕ್ಷ ಲಕ್ಷ ದೇವಾಲಯಗಳು ನಾಶವಾದವು. ಇಂದು ಹಿಂದಿನ ತಪ್ಪುಗಳನ್ನು ಸರಿಪಡಿಸುವ ಕಾಲ ಬಂದಿದೆ. ಹೋರಾಟಕ್ಕೆ ಹಿಂದುಗಳು ಸಿದ್ಧರಾಗಬೇಕಿದೆ. ದುಷ್ಟ ಶಕ್ತಿಗಳನ್ನು ಕರುಣೆ ಕನಿಕರವಿಲ್ಲದೆ ದುರ್ಬಲಗೊಳಿಸಬೇಕಿದೆ. ಕಾಲದ ಅವಶ್ಯಕತೆಗನುಗುಣವಾಗಿ ಹೋರಾಡಬೇಕಿದೆ. ದೇಶದಿಂದ ಜಾತ್ಯಾತೀತ ರೋಗವನ್ನು ಅಮೂಲಾಗ್ರವಾಗಿ ನಾಶಮಾಡಬೇಕಿದೆ. ಇವನ್ನೆಲ್ಲಾಬಿಟ್ಟು ದೇವರು ಕಾಪಾಡುತ್ತಾನೆಂದು ಭಜನೆ ಪೂಜೆ ಪ್ರವಚನ ಜಪಗಳನ್ನು ಮಾತ್ರ ಮಾಡುತ್ತಾ ನಮ್ಮ ಜೀವನ ಸಾರ್ಥಕವಾಯಿತೆಂದು ಸತ್ತರೆ ಅಂತಹ ಹೇಡಿಗಳು ಎಂದೂ ಸ್ವರ್ಗಕ್ಕೆ ಹೋಗುವುದಿಲ್ಲ. ಅವರಿಗೆ ಮೋಕ್ಷವೂ ಇಲ್ಲ. ಘೋರ ನರಕಕ್ಕೇ ಹೋಗುತ್ತಾರೆ. ಇದನ್ನೇ ಕೃಷ್ಣ ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ. ಅತಿಯಾದ ಆಧ್ಯಾತ್ಮದ ಭೂತ ತಲೆಗೆ ಹೊದವರು ಅರ್ಜುನನಂತೆವೇ ಮಾತನಾಡುತ್ತಾರೆ. ಅವನಂತೆಯೇ ವರ್ತಿಸುತ್ತಾರೆ ಇವರು ಹೇಡಿಗಳಾಗಿ ರಣರಂಗದಿಂದ ದೂರವಿದ್ದು ಕೃಷ್ಣನ ಮಾತನ್ನು ಧಿಕ್ಕರಿಸಿ ತಾವು ಮಹಾನ್ ಧಾರ್ಮಿಕರೆಂದೂ ತಮಗೆ ಮೋಕ್ಷ ನಿಶ್ಚಿತವೆಂದೂ ಭ್ರಮೆಯಲ್ಲಿ ಬದುಕುತ್ತಾ ದೇವರಿಗೆ ದ್ರೋಹಮಾಡುತ್ತಿರುತ್ತಾರೆ. ಹಾಗೂ ದೈವ ಶಾಪಕ್ಕೊಳಗಾಗಿ ತಮಗರಿವಿಲ್ಲದಂತೆಯೇ ಪಾಪಿಗಳಾಗುತ್ತಿರುತ್ತಾರೆ. ಹೇಡಿಗಳಿಗೆ ಮೋಕ್ಷವಿಲ್ಲ. ಹೋರಾಟದಲ್ಲಿ ಸತ್ತರೆ ಅವನು ಶತೃವಾಗಿದ್ದರೂ ಅವನಿಗೆ ಸ್ವರ್ಗವಿದೆ. ಇದರಿಂದಾಗಿಯೇ ದ್ರೋಣಚಾರ್ಯ, ಕೃಪಾಚಾರ್ಯ ಇವರು ಬ್ರಾಹ್ಮಣರಾಗಿದ್ದೂ ಯುದ್ಧರಂಗದಲ್ಲಿ ಹೋರಾಡಿದ್ದು. ನೇತಾಜಿ, ಬಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹವರು ಬ್ರಿಟಿಶರ ವಿರುದ್ಧ ಹೋರಾಡಿ. ವೀರ ಸ್ವರ್ಗ ಸೇರಿದರು. ಗಾಂಧಿ ನೆಹರೂ ಮುಂತಾದವರು ಹೇಡಿತನದಿಂದ ದೇಶವನ್ನು ವಿಭಜಿಸಲು ಕಾರಣರಾದರು.ಕೊಟ್ಯಾಂತರ ಭಾರತೀಯಹಿಂದುಗಳ ರಕ್ತ ಹಾಗೂ ಕಣ್ಣೀರಿನಶಾಪದಿಂದ ದೇಹತ್ಯಜಿಸಿದ್ದಾರೆ. ಹೋರಾಟವು ನ್ಯಾಯದ ಪರವೂ ಅನ್ಯಾಯದ ವಿರುದ್ಧವೂ ಆಗಿದ್ದರೆ ಅಲ್ಲಿ ಪಾಪಕರ್ಮಗಳ ಲೇಪ ವಿರುವುದಿಲ್ಲ. ಇದು ಕೃಷ್ಣನ ಸಂದೇಶ.
ಅರ್ಜುನನ ಗೊಂದಲಕ್ಕೆ 2 ರಿಂದ 11 ರ ವರೆಗಿನ ಶ್ಲೋಕಗಳಲ್ಲಿ ಕೃಷ್ಣನು ಹೀಗೆನ್ನುತ್ತಾನೆ. ಅಧ್ಯಾಯ 2 ಶ್ಲೋಕ 11.
“ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ”
ಅರ್ಜುನ ನೀನು ಶೋಕಿಸಬಾರದವರಿಗಾಗಿ ಶೋಕಿಸುತ್ತಿರುವೆ ಪಂಡಿತರಂತೆ ಮಾತಾಡುತ್ತಿರುವೆ. (ಅಧರ್ಮಿಗಳ ಪರವಹಿಸಿದವರು ಬಂಧುಗಳಾದರೂ ಪಾಪಿಗಳಾದ ಅವರ ಬಗ್ಗೆ ಕನಿಕರವಿರಬಾರದೆಂಬುದು ಅರ್ಥ ಹಾಗೆಯೇ ಪಂಡಿತರು ವಾಸ್ತವದ ಅರಿವಿರದೆ ಬೋಧಿಸುವುದೇ ಹೆಚ್ಚು ಎನ್ನುವುದನ್ನೂ ಕೃಷ್ಣ ಸ್ಪಷ್ಟವಾಗಿ ಹೇಳಿದ್ದಾನೆ. ಇಂದುಕೂಡಾ ಪಂಡಿತರೆಂದು ಕರೆದುಕೊಳ್ಳುವವರ ವೈರಾಗ್ಯಬೋಧಿಸುವವರ ಪ್ರವಚನ ಹಾಗೂ ಮಾತುಕೇಳುತ್ತಾ ಮೂರ್ಖರಾಗಿ ದಾರಿತಪ್ಪುವವರೇ ಹೆಚ್ಚಿದ್ದಾರೆ. ಇಂದಿನ ಪಂಡಿತರು ಪ್ರವಚನ ಕಾರರೂ ಹೀಗೆಯೇ ವಾಸ್ತವಕ್ಕೆ ವಿರುದ್ಧವಾಗಿ ಭಕ್ತಿ ಮುಕ್ತಿ ಪಾಪ ಪುಣ್ಯಗಳನ್ನು ಬೋಧಿಸುತ್ತಾ ಜನರನ್ನು ಸೋಮಾರಿಗಳನ್ನಾಗಿಸುತ್ತಾ ಕ್ಷಾತ್ರ ಹೀನರನ್ನಾಗಿಸುತ್ತಾ ಕೃಷ್ಣನ ಸಂದೇಶದ ವಿರುದ್ಧವಾಗಿ ಪ್ರಚಾರ ಮಾಡುತ್ತಾ ಹಿಂದು ಸಮಾಜದ ದಿಕ್ಕು ತಪ್ಪಿಸುವುದರಲ್ಲೇ ನಿರತರಾಗಿರುವುದನ್ನು ನಾವು ಕಾಣಬಹುದು. ಇದರಿಂದಾಗಿಯೇ ಪ್ರಪಂಚದ ವಾಸ್ತವಿಕತೆ ತಿಳಿದ ಯುವಜನತೆ ಇವರ ಮಾತುಕೇಳಲು ಬರುತ್ತಿಲ್ಲ. ಕೃಷ್ಣನ ಚಿಂತನೆಯಿಂದ ಎಷ್ಟುಜನ ಪಂಡಿತರು ಜನರನ್ನು ಅನ್ಯಾಯದ ವಿರುದ್ಧ ಹೋರಾಟಮಾಡಲು ಪ್ರೇರೇಪಿಸುತ್ತಿದ್ದಾರೆ ಎಂದು ಅವಲೋಕಿಸಿದಾಗ ಉತ್ತರ ಬಹು ವಿರಳವಾಗಿದೆ. ಶೂನ್ಯ ಎನ್ನಬಹುದು. ಇಂದು ಇಷ್ಟೋಂದು ಅನ್ಯಾಯ ಎದುರಿಸುತ್ತಿರುವ ಹಿಂದುಗಳು ದುಷ್ಟರಾದ ಜಾತ್ಯಾತೀತರ ಹಾಗೂ ಕ್ರೂರಿಗಳಾದ ಭಯೋತ್ಪಾದಕರ ಹಾಗೂ ವಂಚಕರಾದ ಮತಾಂತರಿಗಳ ಬಗ್ಗೆ ಯಾಕೆ ಮಮಕಾರ ತೋರಬೇಕು? ಏಕೆ ಅವರನ್ನು ಬೆಳೆಸಿ ಅವರಿಂದ ಬಡಿಗೆ ತಿನ್ನಬೇಕು? ಹಿಂದುಗಳು ಮೋಹದ ಭ್ರಮೆಯಿಂದ ಹೊರಬರಬೇಕು ) ಇದನ್ನು ಎಷ್ಟು ಸಂತರು ಪಂಡಿತರು ಜನರನ್ನು ಎಚ್ಚರಿಸುತ್ತಿದ್ದಾರೆ. ತಾವು ಸತ್ಯ ಹೇಳಿದರೆ ಎಲ್ಲಿ ತಾವು ದುಷ್ಟರ ಕಣ್ಣಿಗೆ ಗುರಿಯಾಗುತ್ತೇವೋ ಎನ್ನುವ ಹೇಡಿತನದಲ್ಲಿ ಇವರು ಬದುಕುತ್ತಿದ್ದಾರೆ. ಹಾಗೂ ತಮಗೆ ಸಿಗುವ ಗೌರವಧನದಬಗ್ಗೆ ಮಾತ್ರ ಶ್ರದ್ಧೆಹೊಂದಿದವರಾಗಿದ್ದಾರೆ. ಕೃಷ್ಣನು ಹೇಳುತ್ತಾನೆ
ದೇಹಿನೋSಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ|
ತಥಾ ದೇಹಾಂತರಪ್ರಾಪ್ತಿರ್ಧೀರಸ್ತತ್ರ ನ ಮುಹ್ಯತಿ ||2-13||
ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣ ಸುಖದುಃಖದಾಃ|
ಆಗಮಾಪಾಯಿನೋSನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ ||2-14||
ಈ ದೇಹದ ಬಗ್ಗೆ ಈ ಬದುಕಿನ ಬಗ್ಗೆ ಧೀರರು ಮೋಹಹೊಂದುವುದಿಲ್ಲ. ಜೀವನಿಗೆ ಈ ಶರೀರದಲ್ಲಿ ಬಾಲ್ಯ, ಯೌವನ, ವೃದ್ದಾಪ್ಯ ಬರುತ್ತದೆ ನಂತರ ಮರಣಹೊಂದುತ್ತದೆ. ಹೀಗೆ ಒಂದು ಶರೀರವನ್ನು ಕಳೆದುಕೊಂಡಮೇಲೆ ಜೀವವು ಇನ್ನೊಂದು ಶರೀರವನ್ನು ಪಡೆಯುತ್ತದೆ. ಶೀತ-ಉಷ್ಣ. ಸುಖ- ದುಃಖ ಮುಂತಾದ ವಿಷಯಗಳು ಶಾಶ್ವತವಲ್ಲ ಅವುಗಳನ್ನು ಸಹಿಸು ಎನ್ನುತ್ತಾನೆ. ಇವುಗಳನ್ನು ಸಹಿಸುವುದೆಂದರೆ ಅನ್ಯಾಯ ದೌರ್ಜನ್ಯವನ್ನು ಅಧರ್ಮವನ್ನು ಸಹಿಸಿಕೊಳ್ಳಬೇಕೆಂಬ ಅರ್ಥವಲ್ಲ ಹೀಗೆ ಅಪಾರ್ಥಮಾಡಿಕೊಂಡ ಗಾಂಧೀಜಿ ಲಕ್ಷಾಂತರ ಸ್ವತಂತ್ರ ಹೋರಾಟಗಾರರ ಬದುಕನ್ನು ನರಕವಾಗಿಸಿದ್ದನ್ನು ನಾವು ನೋಡಿದ್ದೇವೆ. ಅನೇಕ ಕ್ರಾಂತಿಕಾರಿಗಳು ಸ್ವತಂತ್ರ ಹೋರಾಟಗಾರರು ಬ್ರಿಟಿಷರಿಂದ ಪೆಟ್ಟು ತಿಂದು ನೇಣುಗಂಬಕ್ಕೆ ಪ್ರತಿಭಟನೆ ಇಲ್ಲದೆ ನಗು ನಗುತ್ತಾ ಏರಿದರೆನ್ನುವುದನ್ನು ನಮ್ಮ ಇತಿಹಾಸ ಹೇಳುತ್ತಾ ಗಾಂಧಿಜಿಯನ್ನು ಮಹಾತ್ಮ ಎನ್ನುತ್ತದೆ. ಇದು ಪುನಃ ವಿಮರ್ಷಿಸಬೇಕಾದ ವಿಷಯ. ಸುಖ – ದುಃಖ. ಕಷ್ಟ – ನಷ್ಟ. ನೋವು – ನಿರಾಶೆಗಳನ್ನು ಸಹಿಸುವುದೆಂದರೆ ಧರ್ಮ ಯುದ್ಧದ ಹೋರಾಟದಲ್ಲಿ ಇವುಗಳನ್ನು ಸಹಿಸಿಕೊಂಡು ವಿಚಲಿತನಾಗದೆ ಹೋರಾಡಬೇಕೆನ್ನುವುದು ಕೃಷ್ಣನ ಮಾತಿನ ಉದ್ದೆಶವೇ ಹೊರತು ಬದುಕಿನಲ್ಲಿ ಅನ್ಯಾವನ್ನು ಸಹಿಸಿಕೊಂಡಿರಬೇಕೆನ್ನುವುದಲ್ಲ. ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದವನಿಗೆ ಸಹಜವಾಗಿ ತೊಂದರೆಗಳು ಬರುತ್ತವೆ ಹೋರಾಟದ ಹಾದಿ ಸುಖಕರವಲ್ಲ ಇದನ್ನು ಸಹಿಸಿಕೊಂಡು ಮುನ್ನಡೆಯಬೇಕು. ಕಷ್ಟ ನಷ್ಟ ಮಾನಾಪಮಾನಗಳಿಗೆ ವಿಚಲಿತರಾಗಬಾರದು ಎಂಬುದು ನೀತಿ. ಹೋರಾಟದ ಹಾದಿಯಲ್ಲಿ ಕಠಿಣ ಸವಾಲುಗಳು ಎದುರಾಗುವ ಸಮಯದಲ್ಲಿ ಹೋರಾಟಗಾರನ ಗುರಿ ವಿಜಯದತ್ತ ಕೇಂದ್ರಿತವಾಗಿರಬೇಕೇ ಹೊರತು. ಮನೆ, ಕುಟುಂಬ, ಸಂಸಾರ, ವ್ಯವಹಾರ, ಕಷ್ಟ, ನಷ್ಟ, ಪಾಪ, ಪುಣ್ಯ ಇವುಗಳ ಲೆಕ್ಕಾಚಾರದಲ್ಲಿ ದುರ್ಬಲವಾಗಬಾರದೆಂಬುದು ನೀತಿ. “ಆರಬ್ಧಮ್ ಉತ್ತಮ ಜನಾಃ ನ ಪರಿತ್ಯಜಂತಿ” ಎನ್ನುವ ಮಾತಿದೆ. ಉತ್ತಮರು ಆರಂಭಿಸಿದ ಉತ್ತಮ ಕೆಲಸವನ್ನು ಎಂದಿಗೂ ಅರ್ಧದಲ್ಲಿ ಕೈಬಿಡುವುದಿಲ್ಲ ಎನ್ನುವುದು ಈ ಮಾತಿನ ಅರ್ಥ. ನಾವೂ ಉತ್ತಮರಾಗೋಣ. ಧರ್ಮಯೋಧರಾಗೋಣ.
ಯಂ ಹಿ ನ ವ್ಯಥಯಂತ್ಯೇತೇ ಪುರುಷಂ ಪುರುಷರ್ಷಭ |
ಸಮ ದುಃಖ ಸುಖಂ ಧೀರಂ ಸೋSಅಮೃತತ್ವಾಯ ಕಲ್ಪತೇ ||2-15||
ಸುಖ ದುಃಖ ಗಳಿಂದ ವಿಚಲಿತನಾಗದೆ ಉಭಯಸ್ಥಿತಿಯಲ್ಲಿಯೂ ಧೃಢನಾಗಿರುವ ಮನುಷ್ಯನು ಮೋಕ್ಷಕ್ಕೆ ಅರ್ಹನಾಗುವನು.
ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್ |
ಉಭೌ ತೌ ನ ವಿಜಾನೀತೋ ನಾಯಂ ಹಂತಿ ನ ಹನ್ಯತೇ ||2-19||
ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋSಪರಾಣಿ |
ತಥಾ ಶರೀರಾಣಿ ವಿಹಾಯ ಜೀರ್ಣಾ ನೃನ್ಯಾನಿ ಸಂಯಾತಿ ನವಾನಿ ದೇಹೀ ||22||
ದೇಹ ನಾಶವಾಗುವಂತಹುದೇ ಆಗಿದೆ ಆಥ್ಮಕ್ಕೆ ಸಾವಿಲ್ಲ ಅವಿನಾಶಿ ನಾವು ಅಂಗಿ ಬದಲಿಸಿದಂತೆ ಆತ್ಮವು ಒಂದು ದೇಹವನ್ನು ತ್ಯಜಿಸಿ ಇನ್ನೊಂದು ದೇಹವನ್ನು ಪಡೆಯುವುದು. ಇಲ್ಲಿ ಕೃಷ್ಣನು ಪುನರ್ಜನ್ಮವನ್ನು ಹೇಳಿ ದೇಹದ ಮೋಹಕ್ಕಾಗಿ ಬದುಕುವುದು ಉಚಿತವಲ್ಲ ಎಂದಿದ್ದಾನೆ. ಇಂದಿನ ಸಮಾಜ ಕೇವಲ ದೇಹದ ಮೇಲಿನ ಮೋಹದಿಂದ ಬದುಕುತ್ತಿದೆ. ಜನರ ಗುರಿ ಕೇವಲ ಹಣಗಳಿಸುವುದು ಸಮಾಜದಲ್ಲಿ ಅದನ್ನು ಪ್ರದರ್ಷಿಸುವುದು ಹಾಗೂ ಸಾಧ್ಯವಾದಷ್ಟು ಈ ಜಗತ್ತನ್ನು ಭೋಗಿಸುವುದು. ಇದನ್ನೇ ಸುಖವೆಂದು ಬಗೆದು ಜೀವನವು ಸಾರ್ಥಕವಾಯಿತೆಂದು ಚಿಂತಿಸುವುದು. ಇದಕ್ಕಾಗಿಯೇ ಬದುಕುತ್ತಿದ್ದಾರೆ.
ಜಾತಸ್ಯ ಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯಚ|
ತಸ್ಮಾದಪರಿಹಾರ್ಯೇSರ್ಥೇ ನ ತ್ವಂ ಶೋಚಿತು ಮರ್ಹಸಿ ||2-27||
ಹುಟ್ಟು ಸಾವುಗಳಿಗೆ ಶೋಕಿಸುವುದು ತರವಲ್ಲ ಏಕೆಂದರೆ ಲೋಕದಲ್ಲಿ ಹುಟ್ಟಿದವನ ಸಾವು ಹಾಗೂ ಸತ್ತವನ ಹುಟ್ಟು ನಿಶ್ಚಿತವಾಗಿದೆ.
ಮುಂದಿನ ಶ್ಲೋಕಗಳಲ್ಲಿ ಶ್ರೀ ಕೃಷ್ಣನು ಕ್ಷತ್ರಿಯನ ಕರ್ತವ್ಯಗಳನ್ನು ಹೇಳುತ್ತಾನೆ. ಅಂದಿನ ಸಮಾಜದಲ್ಲಿ ನಾಲ್ಕುರ್ಣಗಳು ರಾಷ್ಟ್ರ ರಕ್ಷಣೆಯ ಜವಾಬ್ದಾರಿಯನ್ನು ಸಮಾನವಾಗಿ ನಿರ್ವಹಿಸುತ್ತಿದ್ದರು. ಇವರಲ್ಲಿ ಮೇಲೆ ಕೀಳೆಂಬುದಿರಲಿಲ್ಲ ಇವು ರಾಷ್ಟ್ರವೆಂಬ ಧರ್ಮ ರಥದ ನಾಲ್ಕು ಚಕ್ರಗಳಾಗಿದ್ದವು. ಯಾವುದು ದುರ್ಬಲವಾದರೂ ರಾಷ್ಟ್ರ ನಾಶವಾಗುತ್ತಿತ್ತು. ಸರ್ವರೂ ತಮ್ಮ ಜವಾಬ್ದಾರಿಯನ್ನರಿತು ಧರ್ಮದಿಂದ ಬದುಕುತ್ತಿದ್ದರು. ವಿದ್ಯೆಯು ದಾನಮಾಡುವ ವಸ್ತುವಾಗಿತ್ತೇ ಹೊರತು ಕ್ರಿಶ್ಚಿಯನ್ನರ ಸಂಪ್ರದಾಯದಂತೆ ವಿದ್ಯೆಯು ಮಾರಾಟದ ಸರಕಾಗಿರಲಿಲ್ಲ. ವಿದ್ಯಾದಾನ ಮಾಡುವ ಬ್ರಾಹ್ಮಣರು, ಆಚಾರ್ಯರು, ಋಷಿಗಳು ಎಂದೂ ಶ್ರೀಮಂತರಾಗಿರಲಿಲ್ಲ. ವಿದ್ಯಾರ್ಥಿಗಳು ಗುರುಕುಲಕ್ಕೆ ಸೇರಿಸುವಾಗ ಹಣಕೊಡಬೇಕಿರಲಿಲ್ಲ. 14 ವರ್ಷಗಳ ಕಾಲ ಶಿಷ್ಯರ ಉಟೋಪಚಾರವನ್ನು ಗುರುಕುಲಗಳೇ ನೋಡುತ್ತಿದ್ದುವು. ವೈಶ್ಯ ಮಾಜವು ಅನ್ನದಾನವನ್ನು ಮಾಡುತ್ತಿತ್ತು ಗುರುಕುಲಕ್ಕೆ ಎಂದೂ ಧವಸ ದಾನ್ಯಗಳು ಕಡಿಮೆ ಯಾಗುತ್ತಿರಲಿಲ್ಲ. ವಿದ್ಯಾದಾನದಂತೆಯೇ ಅನ್ನವನ್ನೂ ಮಾರುತ್ತಿರಲಿಲ್ಲ ಸಮಾಜವೇ ಅನ್ನದಾನವನ್ನೂ ಮಾಡುತ್ತಿತ್ತು. ಮ ನೆಗೆಬಂದವರಿಗೆ ಊಟವಿಲ್ಲವೆಂದು ಯಾರೂ ಹೇಳುತ್ತಿರಲಿಲ್ಲ. ಅತಿಥಿ ದೇವೋಭವ ಎಂದು ಕರೆದ ಸಂಸ್ಕೃತಿ ನಮ್ಮದು. ವಿದ್ಯಾರ್ಥಿಗಳು ಭಿಕ್ಷಾಟನೆ ಮಾಡಿ ವಿದ್ಯೆಕಲಿಯುತ್ತಿದ್ದರು. ವಿದ್ಯೆಕಲಿತನಂತರ ಗುರುದಕ್ಷಿಣೆ ಕೊಡುತ್ತಿದ್ದರು. ಗುರುಗಳು ಗುರುದಕ್ಷಣೆಯನ್ನು ಶಿಷ್ಯರಕಲ್ಯಾಣಕ್ಕಾಗಿಯೇ ವಿನಿಯೋಗಿಸುತ್ತಿದ್ದರು. ತಾವು ಅತ್ಯಂತ ಕಠಿಣವಾದ ವ್ರತನಿಯಮಗಳನ್ನು ಅನುಸರಿಸುತ್ತಾ ತ್ಯಾಗಮಯ ಜೀವನವನ್ನು ನಡೆಸುತ್ತಿದ್ದರು. ಎಲ್ಲಾ ವರ್ಣದವರೂ ಒಟ್ಟಿಗೆ ವಿದ್ಯಾಭ್ಯಾಸ ಮಾಡುವ ವ್ಯವಸ್ಥೆ ಇತ್ತು. ಜಾತಿ ಬೇಧ ಇರಲಿಲ್ಲ. ಅಂತಸ್ತಿನ ಬೇಧ ಇರಲಿಲ್ಲ. ಕೃಷ್ಣನೊಂದಿಗೆ ಸುಧಾಮನೂ, ಧೃಪದನೊಂದಿಗೆ ದ್ರೋಣನೂ ಒಟ್ಟಾಗಿಯೇ ಮಿತ್ರರಾಗಿ ವಿದ್ಯೆಯನ್ನುಕಲಿತಿರುವುದನ್ನು ನಾವು ನೋಡುತ್ತೇವೆ. ಇಲ್ಲಿ ದ್ರೋಣರು ಏಕಲವ್ಯನನ್ನು ತಿರಸ್ಕರಿಸಿದರೆಂಬುದಾಗಿ ಆಕ್ಷೇಪಿಸುವವರಿದ್ದಾರೆ. ಹಾಗೂ ಈವಿಷಯವನ್ನು ಬ್ರಾಹ್ಮಣರು ಶೂದ್ರರಿಗೆ ವಿದ್ಯೆಕಲಿಸದೆ ವಂಚಿಸಿದರೆಂದು ಪ್ರಚಾರಮಾಡಿ ಸಮಾಜ ಒಡೆಯಲ್ಲು ದೇಶದ್ರೋಹಿಗಳು ಬಳಸಿಕೊಳ್ಳುತ್ತಾರೆ. ಇಲ್ಲಿ ದ್ರೋಣರು ರಾಜಕುಮಾರರಿಗೆ ವಿದ್ಯೆ ಹೇಳಿಕೊಡುವ ಜವಾಬ್ದಾರಿಯನ್ನು ಹೊಂದಿ ಭೀಷ್ಮರಿಗೆ ಮಾತುಕೊಟ್ಟು ದೃತರಾಷ್ಟ್ರನ ಹಂಗಿನಲ್ಲಿದ್ದುದರಿಂದ ಏಕಲವ್ಯನನ್ನು ತಿರಸ್ಕರಿಸಿದರು.ತಾನುರಾಜಕುಮಾರರಿಗೆ ಮಾತ್ರ ವಿದ್ಯೆಹೇಳಿಕೊಡಲು ನಿಯೋಜಿಸಲ್ಪಟ್ಟಿದ್ದೇನೆ ಎಂಬುದಾಗಿ ಅವರು ಹೇಳುತ್ತಾರೆ. ಹಾಗೂ ಅವರು ಅರಮನೆಯಲ್ಲಿ ಸ್ವತಂತ್ರ ನಿರ್ಣಯ ತೆಗೆದುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಇನ್ನು ಆತನ ಹೆಬ್ಬೆರಳನ್ನು ಪಡೆದರು ಎನ್ನುವಅಪವಾದವಿದೆ. ಏಕಲವ್ಯನು ತಾನುಕಲಿಯಬೇಕೆನ್ನುವ ಉತ್ಕಟವಾದ ಇಚ್ಛೆಯಿಂದ ಧನುರ್ವುದ್ಯಾಪಾಠವನ್ನು ಮರೆಯಲ್ಲಿನಿಂತು ಅಡ್ಡಮಾರ್ಗದಿಂದ ಕಲಿಯುತ್ತಾನೆ ಕದ್ದು. ಅನುಮತಿ ಇಲ್ಲದೆ ಕಳ್ಳಮಾರ್ಗದಿಂದ ಕದ್ದು ಕಲಿತಿದ್ದು ಅವನ ಅಪರಾಧ. ಏಕಲವ್ಯನ ಬಿಲ್ವಿದ್ಯಾಕೌಶಲ್ಯ ಅರ್ಜುನನ ಗಮನಕ್ಕೆ ಬಂದಾಗ ಏಕಲವ್ಯ ತನ್ನಗುರುಗಳು ದ್ರೋಣರೆಂದು ಹೇಳಿದಾಗ ಅರ್ಜುನನು ದ್ರೋಣರಲ್ಲಿ ನೀವುನನ್ನನ್ನು ವಿಶ್ವಶ್ರೇಷ್ಟಬಿಲ್ವಿದ್ಯಾಪ್ರವೀಣನನ್ನಾಗಿ ಮಾಡುತ್ತೇನೆಂದು ಮಾತುಕೊಟ್ಟು ಬೇರೊಬ್ಬನನ್ನು ಬೆಳೆಸಿದ್ದೀರಿ ಎಂಬುದಾಗಿ ಆಪಾದನೆಮಾಡುತ್ತಾನೆ. ಶಿಶ್ಯರಿಗೆ ತನ್ನಮೇಲೆ ಅಪನಂಬಿಕೆ ಉಂಟಾದರ ಅವರಲ್ಲಿನಕಲಿಕೆಯಶ್ರಧ್ಧೆಯಲ್ಲಿಯೂ ಕುಂದುಂಟಾಗುವುದೆಂಬ ಕಾರಣದಿಂದ ಅಪಮಾರ್ಗದಿಂದ ಯಾವುದನ್ನೂ ಅರ್ಜಿಸಬಾರದೆಂಬ ಸಂದೇಶವನ್ನು ತಿಳಿಸುವ ಉದ್ದೇಶದಿಂದ ಹಾಗೆಮಾಡುತ್ತಾರೆ. ಅವರಿಗೆ ಆತನಮೇಲೆ ಯಾವುದೇ ಕೀಳುಭಾವವಾಗಲಿ. ದ್ವೇಷವಾಗಲೀ ಇರಲಿಲ್ಲ. ಅವನ ಸಾಧನೆಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆಕೂಡಾ. ಅವರು ಮಾಡಿದ್ದು ಸರಿಯೋ ತಪ್ಪೋ ಕೃಷ್ಣನೇ ಹೇಳಬೇಕು. ಕರ್ಣಕೂಡಾ ವಿದ್ಯೆಕಲಿಯಲು ಸುಳ್ಳು ಹೇಳಿದ ಕಾರಣಕ್ಕೆ ಪರಶುರಾಮರಿಂದ ಶಾಪಕ್ಕೋಳಗಾಗುತ್ತಾನೆ. ಅಂದಿನ ಸಮಾಜದಲ್ಲಿ ತಪ್ಪನ್ನು ಸುಳ್ಳನ್ನು ಸಹಿಸುತ್ತಿರಲಿಲ್ಲ. ಅಂದು ಗುರುಕುಲಗಳಲ್ಲಿ ವಿದ್ಯೆಕಲಿಸುವಾಗಲೂ ಶಾಸ್ತ್ರವಿದ್ಯೆ, ಶಸ್ತ್ರವಿದ್ಯೆ, ರಾಜನೀತಿ, ಹಾಗೂ ಲೌಕಿಕ ವಿದ್ಯೆ ಕೃಷಿ ಎಲ್ಲವನ್ನೂ ಕಲಿಸಲಾಗುತ್ತಿತ್ತು. ಆಶ್ರಮದ ಅಗತ್ಯಗಳಿಗೆ ಧವಸಧಾನ್ಯಗಳನ್ನು ವಿದ್ಯಾರ್ಥಿಗಳೇ ಬೆಳೆಯಬೇಕಿತ್ತು. ಗುರುಕುಲಕ್ಕೆ ಸೇರಿದ ಕೂಡಲೇ ಪಾಠ ಹೇಳಿಕೊಡುತ್ತಿರಲಿಲ್ಲ. ಗುರುಸೇವೆ ಮಾಡಬೇಕಿತ್ತು ಗುರುಸೇವೆ ಎಂದರೆ ಆಶ್ರಮದ ಕೆಲಸ. ಕೃಷಿ ಮಾಡುವುದು, ಪರಿಸರ ಸ್ವಚ್ಚತೆ, ದನಕಾಯುವುದು. ಕಟ್ಟಿಗೆ ತರುವುದು, ಆಶ್ರಮ ವಾಸಿಗಳಿಗೆ, ಅಡಿಗೆ ತಯಾರಿಸುವುದು, ಹೀಗೆ ಬದುಕುವುದನ್ನು ಮೊದಲು ಕಲಿತು ಮನಸ್ಸು ದೇಹ ವಿದ್ಯೆ ಕಲಿಯಲು ಪಕ್ವವಾದಾಗ ಗುರುಗಳು ಶಿಸ್ಯನ ಸಾಮರ್ಥ್ಯಕ್ಕನುಗುಣವಾಗಿ ಪಾಠವನ್ನು ಆರಂಭಿಸುತ್ತಿದ್ದರು. ಅವರ ಗ್ರಹಣ ಶಕ್ತಿಗನುಗುಣವಾಗಿ ಪಾಠ ಮುಂದುವರಿಯುತ್ತಿತ್ತು. ಕೆಲವರು ಬೇಗನೆ ಕಲಿತರೆ ಕೆಲವರು ನಿಧಾನವಾಗಿ ಕಲಿಯುತ್ತಿದ್ದರು. ಗುರುಗಳನ್ನು ಸಮಾಜ ವಿಶೇಷವಾಗಿ ಗೌರವಿಸುತ್ತಿತ್ತು. ರಾಜಕೂಡಾ ಗುರುಗಳಿಗೆ ತಲೆ ಬಾಗುತ್ತಿದ್ದನು. ರಾಜರು ಆಶ್ರಮಕ್ಕೆಬರುವಾಗ ಅವರ ಶಸ್ತ್ರಾಸ್ತ್ರರಗಳನ್ನು ಆಶ್ರಮ ಪರಿಸರದಿಂದ ಹೊರಗಿಟ್ಟು ರಾಜ ಭಟರನ್ನು ದೂರದಲ್ಲಿಯೇ ನಿಲ್ಲಿಸಿ ಸಾಮಾನ್ಯರಂತೆಯೇ ಬರುತ್ತಿದ್ದರು. ಗುರುಕುಲಗಳಿಗೆ ಗುರುಗಳಿಗೆ ಅಷ್ಟೊಂದು ಗೌರವವಿತ್ತು. ಅಲ್ಲಿಂದ ಹೊರಬರುವಾಗ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಹೊರಬಂದು. ಸಮಾಜಕ್ಕೆ ಹಾಗೂ ದೇಶಕ್ಕೆ ಉತ್ತಮವಾದುದನ್ನು ಮಾಡುತ್ತಿದ್ದರು. ಬುದ್ದಿವಂತರಿಗೆ ರಾಜ ಮಹಾರಾಜರ ಅಸ್ಥಾನದಲ್ಲಿ ಉದ್ಯೋಗ ನೀಡಿ ಗೌರವಿಸಲಾಗುತ್ತಿತ್ತು. ಸಮಾಜದಲ್ಲಿ ಭಿಕ್ಷೆಬೇಡಿ ಕಲಿತವನಮೇಲೆ ಸಮಾಜದ ಅನ್ನದ ಋಣ ಇರುತ್ತಿತ್ತು. ಆದುದರಿಂದ ಆತನು ಸಮಾಜಕ್ಕೆ ಒಳ್ಳೆಯದನ್ನೇ ಮಾಡುವ ಉದ್ದೇಶವನ್ನು ಹೊಂದಿರುತ್ತಿದ್ದನು. ಧರ್ಮ ಮಾರ್ಗದಲ್ಲಿ ಬದುಕುತ್ತಿದ್ದನು. ಹೀಗೆ ಗುರುಕುಲಗಳಲ್ಲಿ ಕಲಿತುಬಂದವರು ಸಮಾಜಕ್ಕೆ ದೇಶಕ್ಕೆ ಉತ್ತಮವಾದುದನ್ನು ಮಾಡುವುದನ್ನು ಕಂಡ ಪ್ರಜೆಗಳು ಗುರುಕುಲಗಳಿಗೆ ಧವಸ ದಾನ್ಯಗಳನ್ನು ದಾನ ನೀಡುವುದು ತಮ್ಮ ಪುಣ್ಯವೆಂದು ಭಾವಿಸುತ್ತಿದ್ದರು. ಆದುದರಿಂದಲೇ ವಿದ್ಯಾದಾನ ಹಾಗೂ ಅನ್ನದಾನಗಳನ್ನು ಮಹಾದಾನ ವೆಂದು ಹೇಳಲಾಗುವುದು. ಹೀಗೆ ಧರ್ಮಾತ್ಮರಾದ ಪ್ರಜೆಗಳ ನಿರ್ಮಾಣ ಗುರುಕುಲಗಳಲ್ಲಾಗುತ್ತಿದ್ದುದರಿಂದ ದೇಶದಲ್ಲಿ ಸುಖ ಶಾಂತಿ ನೆಮ್ಮದಿ ನ್ಯಾಯ ನಿಷ್ಠೆಗಳು ಸ್ವಾಭಾವಿಕವಾಗಿ ಜನರಲ್ಲಿ ಇರುತ್ತಿತ್ತು, ಕೆಲವು ದುಷ್ಟರು ಎಲ್ಲ ಕಾಲದಲ್ಲಿಯೂ ಇದ್ದರು ಆದರೆ ರಾಜ ನ್ಯಾಯಪರನಾಗಿರುತ್ತಿದ್ದುದರಿಂದ ದುಷ್ಟರ ಸಂಖ್ಯೆ ಕಡಿಮೆ ಇತ್ತು ಹಾಗೂ ಶೀಕ್ಷೆ ಕಠಿಣವಾಗಿತ್ತು. ಇಂತಹ ಸಮಾಜದಲ್ಲಿ ನಾಲ್ಕುವರ್ಣಗಳು ನಿಷ್ಠೆಯಿಂದ ತಮ್ಮ ಕೆಲಸಗಳನ್ನು ಮಾಡುತ್ತಿದ್ದುದರಿಂದ ಸಮಾಜ ಸಾಮರಸ್ಯದಿಂದ ಕೂಡಿತ್ತು ಆದರೆ ಇಂದು ಕ್ರಿಶ್ಚಿಯನ್ನರ ಪ್ರಭಾವಕ್ಕೊಳಗಾದ ಸಮಾಜ ಬ್ರಿಟಿಶರ ಮೂಲಕ ನಮ್ಮ ಸಂಸ್ಕೃತಿಯನ್ನು ಕಳೆದುಕೊಂಡು ಅಧಪತನಕ್ಕೆ ಜಾರುತ್ತಿದೆ. ದಾನದ ವಸ್ತುವಾಗಿದ್ದ ಅನ್ನ ಹಾಗೂ ವಿದ್ಯೆ ಇಂದು ಮಾರಾಟದ ವಸ್ತುವಾಗಿದೆ. ಇಂದೂ ನಮ್ಮ ದೇವಾಲಯಗಳು, ಮಠಗಳು ಲಕ್ಷೋಪಲಕ್ಷ ಜನರಿಗೆ ಅನ್ನದಾನವನ್ನು, ವಿದ್ಯಾದಾನವನ್ನೂ ಮಾಡುತ್ತಿವೆ. ಆದರೆ ಜಾತ್ಯಾತೀತ ರಾಕ್ಷಸರಿಂದಕೂಡಿದ ಕಾಂಗ್ರೇಸ್ ಇಂತಹ ದೇವಾಲಯಗಳನ್ನು ಸರಕಾರೀಕರಣ ಗೊಳಿಸಿ ಅವುಗಳು ಸ್ವತಂತ್ರವಾಗಿ ವ್ಯಹರಿಸದಂತೆ ಮಾಡಿವೆ. ಮುಸ್ಲಿಮರ ಮದ್ರಸಗಳು ಕ್ರಿಶ್ಚಿಯನ್ನರ ಚರ್ಚುಗಳು ಧರ್ಮಬೋಧನೆ ಮಾಡಬಹುದು. ದೇವಾಲಯ ಮಾತ್ರ ಜಾತ್ಯಾತೀತವಾಗಿರಬೇಕು ಇದು ಜಾತ್ಯಾತೀತ ಧರ್ದ್ರೋಹಿ ಸರಕಾರಗಳ ಆಡಳಿತ ಹಾಗೂ ಹಿಂದುಗಳ ಅವಸ್ಥೆ. ಜಾತ್ಯಾತೀತ ವ್ಯವಸ್ಥೆ ಇವರು ಸಮ್ಮ ಸಂಕೃತಿಯನ್ನು ನಿರ್ಭಂಧಿಸಿ ವಿದೇಶಿಯರ ದುಷ್ಟ ಮತಪ್ರಚಾರಕ್ಕೆ ದಾರಿಮಾಡಿಕೊಟ್ಟಿವೆ. ವಿದ್ಯೆ ಇಂದು ವ್ಯಾಪಾರದ ದಂಧೆಯಾಗಿದೆ ಜನರು ಇಂದು ಲಕ್ಷ ಲಕ್ಷ ಹಣಕೊಟ್ಟು ವಿದ್ಯೆಕಲಿಯಬೇಕಿದೆ. ಅಲ್ಲಿಯೂ ನೈತಿಕ ವಿದ್ಯೆ ಇಲ್ಲ, ಜೀವ ರಕ್ಷಕ ವಿದ್ಯೆ ಇಲ್ಲ, ಕೌಶಲ್ಯ ಶಿಕ್ಷಣ ಇಲ್ಲ, ಕೇವಲ ಹಣ ಮಾಡುವ ಲೆಕ್ಕಾಚಾರದ ವಿದ್ಯೆ ಕಲಿಸಲಾಗುತ್ತಿದೆ. ಕ್ರಶ್ಚಿಯನ್ನರ ವ್ಯಾಪಾರ ಬುದ್ದಿಯಿಂದ ಗುರುಕುಲಗಳು ಮುಚ್ಚಿ ಇಂದು ಶಿಕ್ಷಣ ಎನ್ನುವುದು ದುಡ್ಡುಮಾಡುವ ದಂಧೆಯಾಗಿದೆ. ಇಂತಹ ಶಿಕ್ಷಣ ಪಡೆದವರು ಪ್ರತಿಯೊಂದರಲ್ಲೂ ಲೆಕ್ಕಾಚಾರ ಹಾಕುತ್ತಾ ಮುದಿತನದಲ್ಲಿ ತಂದೆ ತಾಯಿಗಳನ್ನು ಮನೆಯಲ್ಲಿಟ್ಟುಕೊಂಡರೆ ಲಾಭವಾ? ವೃದ್ದಾಶ್ರಮಕ್ಕೆ ಸೇರಿಸಿದರೆ ಲಾಭವಾ ಎಂದು ಯೋಚಿಸಿ ಕೊನೆಗೆ ವೃದ್ಧಾಶ್ರಮಕ್ಕೆ ಸೇರಿಸುವುದನ್ನು ನೋಡುತ್ತಿದ್ದೇವೆ. ಅವಿಭಕ್ತಕುಟುಂಬದಲ್ಲಿ ಹೀಗೆ ಕಲಿತು ಉತ್ತಮ ಉದ್ಯೋಗಹೊಂದಿ ಸಂಪಾದನೆ ಮಾಡುವವನು ಬೇರೆ ಮನೆಮಾಡುತ್ತಾನೆ. ಕಡಿಮೆ ಕಲಿತ ಬಡವನು ತಂದೆ ತಾಯಿಯರನ್ನು ಸಾಕುತ್ತಾನೆ. ಇದು ಇಂದಿನ ಬುದ್ದಿವಂತರ ಸಮಾಜದ ಪರಿಸ್ಥಿತಿ.
ಹಿಂದಿನಂತೆ ಇಂದು ಹಿಂದೂ ಸಮಾಜ ನಾಲ್ಕುವ್ಯವಸ್ಥೆಯಮೇಲೆ ನಿಂತಿಲ್ಲ ಹಿಂದಿನ ಸನಾತನ ನೀತಿಯನ್ನು ಹಿಂದುಗಳು ಕಡೆಗಣಿಸಿದ್ದರಿಂದಲೇ ಭಾರತ ವಿಭಜನೆಯಾಗಿದೆ. ಹಿಂದುಗಳು ದೌರ್ಜನ್ಯ ಎದುರಿಸುತ್ತಿದ್ದಾರೆ. ಎಲ್ಲೆಡೆ ಮುಸ್ಲಿಮರ ಕ್ರೌರ್ಯದ ಭಯೋತ್ಪಾದನೆ. ಕ್ರಿಶ್ಚಿಯನ್ನರ ವಂಚನೆಯ ಮತಾಂತರ, ಮೂಢರಾದ ಜಾತ್ಯಾತೀತರಿಂದ ಹಿಂದೂ ಸಂಪ್ರದಾಯದ ಮೇಲಿನ ಅವಹೆಳನ ದೌರ್ಜನ್ಯ ವಂಚನೆ ಎಗ್ಗಿಲ್ಲದೆ ನಡೆಯುತ್ತಿದೆ.
ಇಂದು ಹಿಂದು ಸಮಾಜದಲ್ಲಿ ಧರ್ಮರಕ್ಷಣೆಗೆ ಅನ್ಯಾಯದ ವಿರುದ್ಧ ಹೋರಾಡಲು ಕ್ಷತ್ರಿಯರೆಂಬ ಪ್ರತ್ಯೇಕ ವಿಭಾಗವಿಲ್ಲ, ಉತ್ತಮವಾದುದನ್ನು ಉಚಿತವಾಗಿ ಬೋಧಿಸುವ ಬ್ರಾಹ್ಮಣರಿಲ್ಲ. ಇದ್ದರೂ ಇಂತಹವರು ಬದುಕಲು ಜಾತ್ಯಾತೀತ ಸರಕಾರಗಳು ಬಿಡುವುದಿಲ್ಲ. ಸಮಾಜ ಪೋಷಿಸುವುದಿಲ್ಲ. ಸರಕಾರೀ ಸವಲತ್ತುಗಳೂ ಇರುವುದಿಲ್ಲ. ಹೀಗೆ ಇಂದು ಹಿಂದೂ ಸಮಾಜದ ಬ್ರಾಹ್ಮಣ ಹಾಗೂ ಕ್ಷತ್ರಿಯ ಎರಡೂ ವರ್ಣಗಳೂ ಸಮತೋಲನವನ್ನು ಕಳೆದುಕೊಂಡು ತಮ್ಮ ನೈಜಗುಣಗಳ ಪ್ರಖರತೆಯಿಂದ ವಿಮುಖವಾಗಿದ್ದರಿಂದ ನಮ್ಮ ದೇಶ ಒಂದು ಸಾವಿರ ವರುಷ ಗುಲಾಮಗಿರಿಯಲ್ಲಿ ಬದುಕಬೇಕಾಯಿತು. ಇಂದು ಕೇವಲ ವ್ಯಾಪಾರಿಗಳು ಮಾತ್ರ ಇದ್ದಾರೆ. ಎಲ್ಲಾವರ್ಣದವರೂ ವ್ಯಾಪಾರಿಗಳಾಗುತ್ತಿದ್ದಾರೆ,ವ್ಯಾಪಾರಿಗಳಾಗಿದ್ದಾರೆ. ಕ್ಷತ್ರಿಯರ ಕ್ಷೇತ್ರವಾದ ರಾಜಕೀಯವೂ ವ್ಯಾಪಾರಬಾಗಿದೆ. ಬ್ರಾಹ್ಮಣರಕ್ಷೇತ್ರ ಶಿಕ್ಷಣವೂ ವ್ಯಾಪಾರವಾಗಿದೆ. ಸಂಸ್ಕೃತಿಯ ತಾಣಗಳಾದ ದೇವಾಲಯಗಳೂ ವ್ಯಾಪಾರೀಕ್ಷೇತ್ರಗಳಾಗಿವೆ. ಇಂದು ಯುವಜನತೆಗೆ ಧರ್ಮಶಿಕ್ಷಣವೂ ಇಲ್ಲ ನೈತಿಕಶಿಕ್ಷಣವೂ ಇಲ್ಲ ಕ್ಷಾತ್ರ ಶಿಕ್ಷಣವೂ ಇಲ್ಲ ಇದರಿಂದಾಗಿ ಸಮಾಜದಲ್ಲಿ ಎಲ್ಲರೂ ಧರ್ಮಹೀನರಾಗುತ್ತಿದ್ದಾರೆ. ಏನಕೇನ ಪ್ರಕಾರೇಣ ಹಣಗಳಿಸಬೇಕೆನ್ನುವ ಪಾಶ್ಚಾತ್ಯರ ದಾರಿಯನ್ನು ಹಿಡಿದು ಹಿಂದುತ್ವದ ನೈಜತೆಯನ್ನು ಮರೆತಿದ್ದಾರೆ. ಹಣಗಳಿಕೆಗಾಗಿ ಯಾವಮಟ್ಟದ ಮೋಸವನ್ನೂ ಮಾಡಲು ಹೇಸದ ಜನರಿರುವ ಪರಿಸ್ಥಿಗೆ ಈದೇಶವನ್ನು ವಿದೇಶೀ ಮತಿಯರು ಹಾಗೂ ಭ್ರಷ್ಟ ಜಾತ್ಯಾತೀತ ರಾಜಕೀಯ ರಾಕ್ಷಸರು ತಂದಿದ್ದಾರೆ. ನಾವು ಇಂದು ಪುನಃ ಇಂತಹ ದುಷ್ಟಶಕ್ತಿಗಳ ವಿರುದ್ಧ ಹೋರಾಡಿ ಹಿಂದೂ ಸಮಾಜವನ್ನು ಹಾಗೂ ಹಿಂದೂ ರಾಷ್ಟ್ರವನ್ನು ಪುನಃ ಕಟ್ಟಬೇಕಿದೆ. ಹಾಗೂ ವಿಶ್ವಕ್ಕೆ ನಮ್ಮ ಪ್ರಾಚೀನ ಜ್ಞಾನವನ್ನು ಪುನಃ ಬೋಧಿಸಿ ವಿಶ್ವ ಶಾಂತಿಯನ್ನು ಸ್ಥಾಪಿಸಬೇಕಿದೆ. ಭಾರತವನ್ನು ವಿಶ್ವಗುರುವಿನ ಸ್ಥಾನದಲ್ಲಿ ಪುನಸ್ಥಾಪಿಸಬೇಕಿದೆ. ಹಬ್ಬವೆಂದು ಹಸುತಿನ್ನುವವರಿಂದ ಮದುವೆಯಂದು ಹೆಂಡ ಕುಡಿಯುವವರಿಂದ ಇದು ಸಾಧ್ಯವಿಲ್ಲ. ಪ್ರಕೃತಿಯನ್ನು ದೇವರೆಂದು ಪೂಜಿಸುವ ಎಲ್ಲಾ ಪ್ರಾಣಿಪಕ್ಷಗಳಿಗೂ ಬದುಕುವ ಹಕ್ಕಿದೆ ಎಂದು ಪೂಜಿಸುವ ಗುಣಉಳ್ಳ ಹಿಂದುಗಳಿಂದ ಮಾತ್ರ ಇದು ಸಾಧ್ಯ.
ದುರ್ಮತಿಗಳಿಂದ ಹಿಂದುಧರ್ಮದ ರಕ್ಷಣೆಗೆಗಾಗಿ ನಾವು ಇಂದು ಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕಿದೆ. ನಮ್ಮಲ್ಲಿ ಜ್ಞಾನವನ್ನು, ಕ್ಷಾತ್ರವನ್ನೂ, ಪರಿಶ್ರಮದ ಮನಸ್ಥಿಯನ್ನು ರೂಢಿಸಿಕೊಂಡು ವ್ಯಾಪಾರೀ ಬುದ್ದಿಯಿಂದ ಒಂದು ಹೆಜ್ಜೆ ಹಿಂದೆ ಬರಬೇಕಿದೆ. ಸಮತೋಲಿತ ವ್ಯಕ್ತಿತ್ವವನ್ನು ಹಿಂದುವಾದವನ್ನು ರೂಢಿಸಿಕೊಳ್ಳಬೇಕಿದೆ. ಸಮಯ ಬಂದಾಗ ಅಗತ್ಯಕ್ಕನುಗುಣವಾಗಿ ನಮ್ಮಲ್ಲಿನ ಚಾತುರ್ವರ್ಣದ ಸ್ವಭಾವ ಸಂಘಟಿತವಾಗಿ ಪ್ರಕಟವಾಗಬೇಕಿದೆ ಹೀಗಿದ್ದರೆ ಮಾತ್ರ ಹಿಂದುಗಳು ಹಾಗೂ ಹಿಂದೂಸ್ಥಾನವು ಉಳಿಯಬಹುದು. ಯಾರೋ ದೇವರುಬಂದು ನಮ್ಮನ್ನು ಕಾಪಾಡುತ್ತಾರೆಂದು ನಾವು ಮೂಗು ಹಿಡಿದು ಜಪಮಾಡುತ್ತಾ ಕುಳಿತರೆ ಇಂದು ಪಾಕಿಸ್ಥಾನ ಹಾಗೂ ಬಂಗ್ಲಾದ ಹಿಂದುಗಳಿಗಾದ ಪರಿಸ್ಥಿತಿ ನಾಳೆ ನಮಗೂ ನಮ್ಮ ಮಕ್ಕಳಿಗೂ ಬರಬಹುದು. ಇದಕ್ಕೆ ಕಾಶ್ಮೀರಿ ಪಂಡಿತರೇಸಾಕ್ಷಿ. ಇಂದಿನ ಹಿಂದೂ ಸಮಾಜದ ಪರಿಸ್ಥಿತಿ ಹೀಗಿರಲು ಕಾಲದ ಅಪೇಕ್ಷೆಯಂತೆ ನಾವೆಲ್ಲರೂ ಕ್ಷತ್ರಿಯರಾಗಬೇಕಿದೆ. ನಮ್ಮಲ್ಲಿನ ಉದಾಸೀನ, ಜಾಡ್ಯ, ನಿರ್ವೀತ್ಯತೆ ತೊಲಗಬೇಕಿದೆ. ಹೋರಾಟಮಾಟುವುದು ನಮ್ಮ ಕೆಲಸವಲ್ಲ ಎಂದು ನಾವು ಉದಾಸೀನದಿಂದ ಕುಳಿತಿದ್ದರೆ ಮುಂದೊಂದು ದಿನ ನಮ್ಮನ್ನು ರಕ್ಷಿಸಲು ಯಾವ ದೇವರೂ ಬರುವುದಿಲ್ಲ. ವಿಜಯಲಕ್ಷ್ಮಿಯು ಶೌರ್ಯವಂತರಕೊರಳಿಗೆ ಮಾಲೆ ಹಾಕುವಳೇ ಹೊರತು ಹೇಡಿಗಳ ಕೊರಳಿಗಲ್ಲ. ಚರಕದಲ್ಲಿ ನೂಲು ತೆಗೆದು ಸ್ವಾತಂತ್ರ ಬಂತೆನ್ನುವ ಕಾಗಕ್ಕ ಗುಬ್ಬಕ್ಕನ ಕಥೆ ಕೇಳಲು ನಾವೇನೂ ಇಟಲಿ ಗುಲಾಮರ ಚೇಲಾಗಳಲ್ಲ ಎಚ್ಚರಗೊಳ್ಳಿ ಹಿಂದುಗಳೇ ಎಚ್ಚರಗೊಳ್ಳಿ ಸಂಗಟಿತರಾಗಿ ಹೋರಾಟಕ್ಕೆ ಅಣಿಯಾಗಿ.
ಕೃಷ್ಣನು ಕ್ಷತ್ರಿಯಧರ್ಮದ ಕುರಿತು ಏನೆಂದಿದ್ದಾನೆ ನೋಡೋಣ.
ಅಧ್ಯಾಯ 2 ಶ್ಲೋಕ 31/32/33/
ಕೃಷ್ಣನು ಅರ್ಜುನನಲ್ಲಿ ಹೇಳುತ್ತಾನೆ ಕ್ಷತ್ರಿಯನಿಗೆ ಧರ್ಮಕ್ಕಾಗಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದ ಕಾರ್ಯ ಇನ್ನೊಂದಿಲ್ಲ. ಸ್ವರ್ಗದ ಬಾಗಿಲಿನಂತಿರುವ ಧರ್ಮಕ್ಕಾಗಿನ ಹೋರಾಟದಲ್ಲಿ ಭಾಗವಹಿಸುವ ಅವಕಾಶ ಭಾಗ್ಯಶಾಲಿಗಳಿಗೆ ಮಾತ್ರ ಸಿಗುತ್ತದೆ. ಧರ್ಮರಕ್ಷಣೆಯ ಹೋರಾಟದಲ್ಲಿ ಭಾಗಿಯಾಗದವನು ತನ್ನ ಧರ್ಮವನ್ನೂ ಕೀರ್ತಿಯನ್ನೂ ಕಳೆದುಕೊಂಡು ಪಾಪವನ್ನು ಪಡೆಯುತ್ತಾನೆ. ಹೀಗೆ ಧರ್ಮರಕ್ಷಣೆಯ ಹೋರಾಟದಿಂದ ಹೊರಗುಳಿಯುವವರನ್ನು ಎಲ್ಲರೂ ಆಡಿಕೊಳ್ಲುತ್ತಾರೆ. ಮಾನವಂತರಿಗೆ ಇಂತಹ ಅಪಕೀರ್ತಿ ಮರಣಕ್ಕಿಂತಲೂ ಹೆಚ್ಚಾಗಿದೆ ಎನ್ನುತ್ತಾನೆ. ಇಂದಿನ ಜಾತ್ಯಾತೀತರು ಮೂರನ್ನೂ ಬಿಟ್ಟವರಾದ್ದರಿಂದ ಅಂತಹ ಜನರು ಧರ್ಮರಕ್ಷಣೆಯ ಹೋರಾಟದಲ್ಲಿ ಭಾಗವಹಿಸದೆ ಹೊರಗುಳಿಯಲು ಹೇಸುವುದಿಲ್ಲ. ಹೀಗೆ ಹೊರಗುಳಿಯುವವರನ್ನು ಸಮಾಜವು ತುಚ್ಛವಾಗಿ ಕಾಣುತ್ತದೆ. ಹಾಗೂ ಇವರನ್ನು ಧರ್ಮದ್ರೋಹಿಗಳೆಂದು ಪರಿಗಣಿಸಿ ನಾವು ಅವರನ್ನು ದುರ್ಬಲಗೊಳಿಸುವ ಕಾರ್ಯವನ್ನು ಮಾಡಬೇಕು.
ಆದುದರಿಂದ ಹಿಂಜರಿಕೆಗೆ ಅವಕಾಶವೇ ಇಲ್ಲ. 2-32) ಕ್ಷತ್ರಿಯರಿಗೆ ಯುದ್ಧವೇ ಸ್ವರ್ಗದ ಬಾಗಿಲು ಅಲ್ಲಿ ಗೆಲುವು ಅಥವ ಮರಣ ಎರಡೇ ಆಯ್ಕೆ ಹೇಡಿಜೀವನ ಎಂದಿಗೂ ಹೇತುವಲ್ಲ 2-34) ಮಾನವಂತನಿಗೆ ಅಪಕೀರ್ತಿಯು ಮರಣಕ್ಕಿಂತಲೂ ಹೆಚ್ಚಿನದಾಗಿದೆ.
ಶ್ಲೋಕ – 37 ರಲ್ಲಿ ”ಹತೋವಾ ಪ್ರಾಪ್ಸ್ಯಸಿ ಸ್ವರ್ಗಂ ಜಿತ್ವಾವಾ ಭೋಕ್ಷ್ಯಸೇ ಮಹೀಮ್” ಎಂಬುದಾಗಿ ಕೃಷ್ಣ ಹೇಳಿದ್ದಾನೆ ಅಂದರೆ ಧರ್ಮವನ್ನು ಉಳಿಸಲು ಮಾಡುವ ಯುದ್ಧ ದಲ್ಲಿ ಮಡಿದರೆ ಸ್ವರ್ಗವನ್ನೂ ಗೆದ್ದರೆ ಭೂಮಂಡಲವನ್ನೂ ಹೊಂದುತ್ತಿ ಎನ್ನುತ್ತಾನೆ. ಇಲ್ಲಿ ಹೋರಾಟಮಾಡಬೇಕೆಬ್ಬುವುದು ಕೃಷ್ಣನ ಆದೇಶವೇ ಹೊರತು ತನ್ನನ್ನು ಪೂಜೆ ಮಾಡು ನಾನು ನಿನ್ನನ್ನು ಕಾಪಾಡುತ್ತೇನೆ ನೀನು ಗೆಲ್ಲುತ್ತಿ ಎಂದು ಎಲ್ಲಿಯೂ ಹೇಳಿಲ್ಲ. ನಾವೂ ದೇವರಲ್ಲಿ ಅಚಲ ಶ್ರದ್ಧೆ ಇಟ್ಟು ಮಾಡಬೇಕಾದ ಕೆಲಸದಲ್ಲಿ ಹೋರಾಟದಲ್ಲಿ ಗಮನವನ್ನು ಕೊಡಬೇಕೇ ಹೊರತು ಪೂಜೆಮಾಡುತ್ತಾ ಸಮಯ ಹಾಗೂ ಶ್ರಮವನ್ನು ಹಾಳುಮಾಡಬಾರದೆನ್ನುವುದು ತಾತ್ಪರ್ಯ. ಇದರ ಅರ್ಥ ನಾಸ್ತಿಕ ನಾಗಬೇಕೆನ್ನುವುದಲ್ಲ ಯಾವುದೂ ಅತಿಯಾಗಬಾರದೆಂಬುದೇ ತತ್ವ. ಕೇವಲ ವಿದ್ಯೆಇದ್ದರೆ ವ್ಯರ್ಥ ಅದು ಉಪಯೋಗವಾಗಬೇಕು. ನಿತ್ಯ ಅನುಷ್ಠಾನದಿಂದ ಕೇವಲ ದೈವಬಲಗಳಿಸಿದರೆ ಸಾಲದು ಅದು ಹೋರಾಟದಲ್ಲಿ ಬಳಕೆಯಾಗಬೇಕು. ಸಾಮಾನ್ಯರ ಹೋರಾಟಕ್ಕಿಂತಲೂ ದೈವ ಬಲವುಳ್ಳವರ ಹೋರಾಟ ಹೆಚ್ಚು ಬೇಗ ಫಲಿಸುತ್ತದೆ. ಆದುದರಿಂದ ಆಸ್ಥಿಕರು ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕಿಳಿಯಬೇಕು.
ಅಧ್ಯಾಯ 2. ಶ್ಲೋಕ- 38
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ |
ತತೋ ಯುದ್ಧಾಯ ಯುಜ್ಯಸ್ವ ನೈವಂ ಪಾಪಮವಾಪ್ಸ್ಯಸಿ||38||
ಸುಖ ದುಃಖ ಗಳನ್ನೂ, ಲಾಭ ನಷ್ಟಗಳನ್ನೂ, ಜಯ ಅಪಜಯಗಳನ್ನೂ ಪರಿಗಣಿಸದೆ ಧರ್ಮರಕ್ಷಣೆಗಾಗಿ ಯುಧ್ಧಮಾಡಲೆಂದೇ ಯುದ್ಧಮಾಡು. ಹೀಗೆ ಮಾಡಿದರೆ ನಿನಗೆ ಪಾಪದ ದೋಷವು ತಟ್ಟುವುದಿಲ್ಲ ಎಂಬುದು ಕೃಷ್ಣನ ಮಾತಿನ ಸಾರಾಂಶ. ನಮ್ಮ ಹೋರಾಟದ ಉದ್ದೇಶ ಧರ್ಮ ರಕ್ಷಣೆ ಹಾಗೂ ದೇಶ ರಕ್ಷಣೆಯಾಗಬೇಕೇ ಹೊರತು ವೈಯುಕ್ತಿಕ ಹಿತಾಸಕ್ತಿಯಾಗಬಾರದು ನಿಷ್ಕಲ್ಮಶ ಮನಸ್ಸಿನಿಂದ ಧರ್ಮರಕ್ಷಣೆಗೆ ಹೋರಾಡುವುದು ಭಗವಂತನ ಪೂಜೆಯಾಗಿದೆ. ಎಷ್ಟೋ ಜನ ವೈಯುಕ್ತಿಕ ಹಿತಾಸಕ್ತಿಗಾಗಿ ರಾಕೀಯ ಲಾಭಕ್ಕಾಗಿ ಸಮಾಜದಲ್ಲಿ ಪ್ರಸಿದ್ಧಿಗಾಗಿ ಹೋರಾಟಗಾರರ ವೇಷ ಧರಿಸುತ್ತಾರೆ. ಇಂತಹವರು ತಮ್ಮ ಉದ್ದೇಶ ಈಡೇರಿದನಂತರ ಅಥವಾ ಈಡೇರದಿದ್ದರೂ ಹೋರಾಟದಿಂದ ವಿಮುಖರಾಗುತ್ತಾರೆ ಇಂತಹವರನ್ನು ಎಚ್ಚರಿಕೆಯಿಂದ ಗಮನಿಸಬೇಕು ಇವರು ಹೋರಾಟದ ದಿಕ್ಕು ತಪ್ಪಿಸುತ್ತಾರೆ. ಸ್ವತಂತ್ರ ಹೋರಾಟದ ಸಮಯದಲ್ಲಿ ನೆಹರೂ ಅವರ ಅಧಿಕಾರದ ಆಸೆಗೆ ಭಾರತದ ವಿಭಜನೆ ಆಯಿತು. ಹೀಗೆ ಕೃಷ್ಣನು ಎರಡನೆಯ ಅಧ್ಯಾಯದಲ್ಲಿ ಇಲ್ಲಿಯವರೆಗೆ ಜ್ಞಾನ ಯೋಗವನ್ನು ಹೇಳಿದ್ದಾನೆ.
ಮುಂದೆ ಕರ್ಮಯೋಗ ವನ್ನುತಿಳಿಯೋಣ ಅಧ್ಯಾಯ 2- 42,43,44.
ವಿವೇಕಹೀನರಾದ ಜನರು ಭೋಗ ಹಾಗೂ ಐಶ್ವರ್ಯದ ಪ್ರಾಪ್ತಿಗಾಗಿ ಚಿಂತಿಸುವರು. ಸ್ವರ್ಗದ ಸುಖಕ್ಕಾಗಿ ಚಿಂತಿಸುವ ಇಂತಹ ಅಧಮರಿಗೆ ಭಗವಂತನಲ್ಲಿ ನಿಶ್ಚಯಾತ್ಮಕ (ಸ್ಥಿರ) ಬುದ್ಧಿಯು ಇರುವುದಿಲ್ಲ. ಕರ್ಮಯೋಗವನ್ನು ಹೇಳುವಾಗ ಕೃಷ್ಣನು ಸಾಮಾನ್ಯ ಜನರ ಮನಸ್ಥಿತಿಯನ್ನು ಹೇಳುತ್ತಾನೆ. ಜನಸಾಮಾನ್ಯರು ದೈಹಿಕ ಸುಖ-ಭೋಗದ ಅಪೇಕ್ಷೆಗಾಗಿ ಹಾಗೂ ಸ್ವರ್ಗದ ಸುಖಕ್ಕಾಗಿ ಕೆಲಸಮಾಡುವರು. ಅದಕ್ಕೆ ಮಿಗಿಲಾದುದನ್ನು ಹೊಂದಲು ಅವರು ಪ್ರಯತ್ನಿಸುವುದಿಲ್ಲ ಉದಾತ್ತವಾದ ಗುರಿತಲುಪುವಲ್ಲಿ ಸಾಮಾನ್ಯರಿಗೆ ಧೃಢವಾದ ನಿರ್ಧಾರ ಇರುವುದಿಲ್ಲ ಎನ್ನುವುದು ಸಾರ. ದೇವರನ್ನು ಪೂಜಿಸುವವರು ಹೋಮಹವನಾದಿಗಳನ್ನು ಮಾಡುವವರು ಕ್ಷುದ್ರವಾದ ತಮ್ಮ ವೈಯುಕ್ತಿಕ ಬಯಕೆಗಳ ಈಡೇರಿಕೆಗಾಗಿಯೇ ಮಾಡುತ್ತಿರುತ್ತಾರೆ. ಇದನ್ನು ಕೃಷ್ಣನು ತಪ್ಪೆಂದು ಹೇಳುವನು. ಫಲಾಪೇಕ್ಷೆ ಇಲ್ಲದೆ ಕರ್ತವ್ಯ ಮಾಡಬೇಕೆನ್ನುವುದು ಆತನ ಸಂದೇಶ.
2-45) ತ್ರಿಗುಣ (ಸಾತ್ವಿಕ, ರಾಜಸ, ತಾಮಸ) ಗಳಲ್ಲಿ ಆಸಕ್ತನಾಗದೆ ಅಂತಃಕರಣವನ್ನು ಹತೋಟಿಯಲ್ಲಿಡುವವನಾಗು 2-46) ದೊಡ್ಡ ಜಲಾಶಯವಿರುವಾಗ ಹೇಗೆ ಸಣ್ಣಜಲಾಶಯಗಳ ಅಗತ್ಯವಿರುವುದಿಲ್ಲವೋ ಹಾಗೆಯೇ ಜ್ಞಾನಿಯಾದವನಿಗೆ ಯಜ್ಞ ಪೂಜಾದಿಗಳ ಅಗತ್ಯವಿರುವುದಿಲ್ಲ. ನಾವು ಮಾಡುವ ಪೂಜೆ ಯಜ್ಞಗಳು ಜ್ಞಾನ ಅರಿಯುವ ಮಾರ್ಗವೇ ಹೊರತು ಅವೇ ಅಂತಿಮಪ್ರಕ್ರಿಯೆ ಅಲ್ಲ ಎನ್ನುವುದು ಸಂದೇಶದ ಸಾರ ಯಾವ ವ್ಯಕ್ತಿಗೆ ದಿವ್ಯಜ್ಞಾನದ ಅರಿವಾಗುವುದೋ ಅಂತಹ ಜ್ಞಾನಿಗೆ ಯಜ್ಞಯಾಗಾದಿಗಳ ಪೂಜೆ ಪುನಸ್ಕಾರಗಳ ಅಗತ್ಯವಿರುವುದಿಲ್ಲ ನಾವು ಮಾಡುವ ಧಾರ್ಮಿಕ ಸಾಂಪ್ರದಾಯಿಕ ಆಚರಣೆಗಳೆಲ್ಲವೂ ಜ್ಞಾನಮಾರ್ಗದಲ್ಲಿ ಸಾಗಲು ನಮಗೆ ಸಹಾಯಕವಾಗುವ ಅಭ್ಯಾಸ ವಿಧಾನಗಳೇ ಹೊರತು ಅವುಗಳೇ ಅಂತಿಮ ಗುರಿಗಳಲ್ಲ. ನಮ್ಮ ಮನಸ್ಸು ಪೂಜೆ ಉತ್ಸವಾದಿ ಕಾರ್ಯಗಳಿಂದ ದೇವಾಲಯಾದಿಗಳ ದರ್ಶನಗಳಿಂದ ತೀರ್ಥಸ್ನಾನ ಹೋಮ ಹವನಗಳಿಂದ ನಾವು ಸಾತ್ವಿಕತೆಯೆಡೆಗೆ ಜ್ಞಾನಾರ್ಜನೆಗೆ ಆಕರ್ಷಿತರಾಗುತ್ತೇವೆ ಇದಕ್ಕಾಗಿಯೇ ಇವೆಲ್ಲವೂ ಇವೆ. ಈ ಮಾರ್ಗವನ್ನು ಬಳಸಿಕೊಂಡು ನಾವು ಉನ್ನತಿಯನ್ನು ಹೊಂದಬೇಕೇ ಹೊರತು ಇದರ ಸುತ್ತಲೇ ಜೀವನವಿಡೀ ಸುತ್ತುತ್ತ ಗಾಣಸುತ್ತುವ ಕೋಣದಂತಾಗಬಾರದು. ಒಂದು ಚಿಕ್ಕ ಉದಾಹರಣೆಯನ್ನು ನೋಡೋಣ. ಏಣಿ ನಮಗೆ ಮೇಲೆ ಏರಲು ಸಹಾಯ ಮಾಡುತ್ತದೆ. ಉಪ್ಪರಿಗೆಯನ್ನೋ, ಛಾವಣಿಯನ್ನೋ, ಅಟ್ಟವನ್ನೋ, ಮರವನ್ನೋ ಏರಲು ನಾವು ಏಣಿಯನ್ನು ಬಳಸುತ್ತೇವೆ. ಏಣಿಯನ್ನು ಏರಿ ನಾವು ಮೇಲೆ ಹೋದಾಗ ಮಾತ್ರ ನಮಗೆ ಏಣಿಯ ಪ್ರಯೋಜನವಾಗುತ್ತದೆ. ಅದಕ್ಕೆ ಬದಲಾಗಿ ಏಣಿನಮ್ಮನ್ನು ಮೇಲೇರಲು ಸಹಾಯಮಾಡುವುದೆಂದು ಅದನ್ನು ಬಳಸದೆಯೇ ಅದಕ್ಕೆ ದೇವರಕೋಣೆಯನ್ನು ಕಲ್ಪಿಸಿ ದಿನಕ್ಕೆ ಮೂರುಬಾರಿ ಪೂಜೆ ಮಂಗಳಾರತಿ ನೈವೇದ್ಯ ಮಾಡಲು ಆರಂಭಿಸಿದರೆ ನಾವು ಮೇಲೇರಲು ಸಾಧ್ಯವೇ? ಇಂದು ನಾವು ಮಾಡುವ ಆಚರಣೆಗಳಲ್ಲಿ ಹೆಚ್ಚಿನವು ಈ ರೀತಿ ಆಗಿರುವುದು ಹಿಂದುಗಳ ದುರಂತ. ಭಗವದ್ಗೀತೆ ಗ್ರಂಥವವೂ, ವೇದಾದಿಜ್ಞಾನಗಳೂ, ರಾಮಾಯಣ, ಮಹಾಭಾರತ ಗ್ರಂಥಗಳು ದೇವರ ಕೋಣೆಯಲ್ಲಿ ಪೂಜೆಯ ವಸ್ತುಗಳಾಗಿದೆ. ಅದರಲ್ಲಿಯ ಜ್ಞಾನದ ಉಪಯೋಗ ಸಮಾಜದ ಜನರಿಗೆ ಆಗುತ್ತಿಲ್ಲ. ಆದುದರಿಂದ ಇಂದು ಹಿಂದುಗಳ ಮೇಲೆ ಅನ್ಯ ಮತಿಯರ ಆಕ್ರಮಣನಡೆಯುತ್ತಿದೆ. ಜಾತ್ಯಾತೀತರ ದೌರ್ಜನ್ಯ ನಡೆಯುತ್ತಿದೆ. ಅನ್ಯಾಯದ ವಿರುದ್ಧ ಮಾತಾಡುವ ಧೈರ್ಯವನ್ನೇ ಹಿಂದುಗಳು ಕಳೆದುಕೊಂಡಂತಿದೆ.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||2-47||
ಫಲಾಪೇಕ್ಷೆ ಇಲ್ಲದೆ ಕರ್ಮ (ಕೆಲಸ) ಮಾಡು ಅದು ನಿನ್ನ ಕರ್ತವ್ಯವೆಂದು ಮಾಡು ಕರ್ಮದಫಲವನ್ನು ಇಚ್ಚಿಸಬೇಡ ಫಲಿತಾಂಶಕ್ಕಾಗಿ ಚಿಂತಿಸಬೇಡ ಕರ್ಮ ಮಾಡದೆಯೂ ಇರಬೇಡ. ಆಸೆ ಆಲಸ್ಯ ಇವೆರಡನ್ನು ತೊರೆದು ಮಾಡುವ ಕೆಲಸವೇ ದೇವರಿಗೆ ಪ್ರೀತಿ ಎನ್ನುವುದು ಶ್ಲೋಕದ ಸಾರಾಂಶ.
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಿದ್ಧ್ಯಸಿದ್ಧ್ಯೋಃ ಸಮೋ ಭೂತ್ವಾಸಮತ್ವಂ ಯೋಗ ಉಚ್ಯತೇ ||2-48||
ಕೆಲಸದಲ್ಲಿ ಫಲ, ಅಫಲ ಗಳಾದಾಗಲೂ ವಿಚಲಿತ ನಾಗದ ಸಮತ್ವವೇ ಯೋಗವಾಗಿದೆ 2-49) ಫಲದ ಇಚ್ಛೆ ಹೊಂದುವವರು ಅತ್ಯಂತ ದೀನರಾಗಿದ್ದಾರೆ ದಾರಿದ್ರ್ಯವಂತರೆಂದು ಅರ್ಥ. ಸಾರಾಂಶ ದೇವರನ್ನು ಬಯಕೆಗಳಿಗಾಗಿ ಬೇಡಬಾರದು ಆತನಿಗೆ ಕೃತಜ್ಞತೆ ಸಲ್ಲಿಸಲು ಪೂಜಿಸಬೇಕು. 2-55) ಆಸೆಗಳನ್ನು ಸಂಪೂರ್ಣ ತ್ಯಜಿಸಿ ಆತ್ಮನಲ್ಲಿಯೇ ಸಂತುಷ್ಟ ನಾಗಿರುವ ಮನುಷ್ಯನನ್ನು ಸ್ಥಿತಪ್ರಜ್ಞ ಎಂದು ಹೇಳಲಾಗುತ್ತದೆ. (ಕರ್ತವ್ಯವೆಂದು ಕೆಲಸಮಾಡುಬೇಕು. ಲಾಭ-ನಷ್ಟಗಳಲ್ಲಿ ಭಾವುಕರಾಗದೆ ಸಿಕ್ಕಿದುದರಲ್ಲಿ ಸಂತೋಷವಾಗಿರಬೇಕೆಂದು ಸಾರಾಂಶ) 2-56) ತ್ರಿವಿಧವಾದ ದುಃಖಗಳಿಂದ ಮನಸ್ಸಿನಲ್ಲಿ ಉದ್ವಿಘ್ನನಾಗದವನು, ಸುಖದಿಂದ ಉಬ್ಬದವನು, ರಾಗ, ಭಯ, ಕ್ರೋಧಗಳಿಲ್ಲದವನು ಸ್ಥಿರಮನಸ್ಸಿನವನು ಮುನಿ ಎನಿಸಿಕೊಳ್ಳುತ್ತಾನೆ. 2-57,58) ಸ್ಥಿರ ಬುದ್ದಿಯವನ ಲಕ್ಷಣವೆಂದರೆ ಐಹಿಕ ಜಗತ್ತಿನಲ್ಲಿ ಒಳ್ಳೆಯದಾಗಲೀ, ಕೆಟ್ಟದ್ದಾಗಲಿ ಯಾರ ಮನಸ್ಸನ್ನು ತಾಗದೆ, ಯಾರು ಅದನ್ನು ಹೊಗಳದೆಯೂ ತೆಗಳದೆಯೂ ಇರುವನೋ, ಆಮೆಯು ಅವಯವಗಳನ್ನು ಒಳಗೆ ಎಳೆದುಕೊಂಡಂತೆ ಇಂದ್ರಿಯ ಸುಖಗಳಿಂದ ವಿಮುಖನಾದವನನ್ನು ಸ್ಥಿರಬುದ್ದಿಯವನೆನ್ನಬಹುದು.2-60,61) ಆಸೆ ತೀರದ ಬುದ್ದಿವಂತ ಮನುಷ್ಯನ ಮನಸ್ಸು ಕೂಡಾ ಇಂದ್ರಿಯಗಳ ಕ್ಷೋಭೆಯಿಂದ ಶೂನ್ಯವಾಗುವುದು. ಆದುದರಿಂದ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಚಿತ್ತವನ್ನು ಸ್ಥಿರಗೊಳಿಸಬೇಕು. ಇಂದ್ರಿಯ ಹತೋಟಿಯಲ್ಲಿರುವ ಮನುಷ್ಯನ ಬುದ್ದಿಯು ಸ್ಥಿರವಾಗಿರುವುದು.
ಇಲ್ಲಿ ಮನುಷ್ಯನ ವ್ಯಕ್ತಿತ್ವ ಚಿಂತನೆ ಹೇಗಿರಬೇಕೆನ್ನುವುದನ್ನು ಕೃಷ್ಣನು ಹೇಳುತ್ತಾನೆ. ನಾವು ಸ್ಥಿತಪ್ರಜ್ಞರಾಗಿರಬೇಕು ಆಸ್ತಿ, ಅಂತಸ್ತು, ಅಂದ, ಅಲಂಕಾರ, ಆಸೆ, ಅಧಿಕಾರಗಳ ದಾಸರಾಗಬಾರದು ಎನ್ನುವುದು ಭಾವ ಇಂತಹ ಸಮಚಿತ್ತದ ವ್ಯಕ್ತಿಗಳು ಮಾತ್ರ ಉನ್ನತವಾದುದನ್ನು ಸಾಧಿಸಬಲ್ಲರು ಉದಾಹರಣೆಗೆ, ಲಾಲ್ ಬಹದ್ದೂರ್ ಸಾಸ್ತ್ರಿ, ವಾಜಪೇಯಿ, ಅಬ್ದುಲ್ ಕಲಾಂ, ನರೇಂದ್ರಮೋದಿ ಇವರಬದುಕನ್ನು ನಾವು ಅನುಕರಿಸಬೇಕು. ನಮ್ಮ ಧರ್ಮರಕ್ಷಣೆಗಾಗಿನ ಹೋರಾಟದಲ್ಲಿ ಪ್ರತಿಯೊಬ್ಬನೂ ಇದೇಭಾವವನ್ನು ಹೊಂದಬೇಕು. ದೇವರಪ್ರೀತಿಗಾಗಿ ಧರ್ಮದ ರಕ್ಷಣೆಗಾಗಿ ಸಂಘಟನೆಯಲ್ಲಿ ತೊಡಗಿಕೊಂಡಾಗ ನಾನೆಂಬ ಅಹಂಕಾರ ನಮಗೆ ಅಡ್ಡಿಯಾಗುವುದಿಲ್ಲ. ಕರ್ತವ್ಯವೆಂಬುದಾಗಿ ನಾವು ಕೆಲಸಮಾಡುವಾಗ ಕೆಲವು ಅಲ್ಪರ ವರ್ತನೆಗಳಿಂದ ನಮಗೆ ಅವಮಾನಗಳಾಗುವುದಿಲ್ಲ. ಸಂಘಟನೆಗೆ ತೊಂದರೆಯಾಗುವುದಿಲ್ಲ. ನಾವು ಹಿಂದೂಗಳು ಮೇಲು, ಕೀಳು, ಧನಿಕ, ಬಡವ ಮುಂತಾದ ಅಲ್ಪಬುದ್ಧಿಯನ್ನು ತೊರೆದು ಹಿಂದೂ ಧರ್ಮ ರಕ್ಷಣೆಗಾಗಿ ಒಂದಾಗಬೇಕು. ಧರ್ಮಯುದ್ಧದ ಸೈನಿಕರಾಗಬೇಕು. ನಮ್ಮ ಯುದ್ಧ ಅಜ್ಞಾನದ ವಿರುದ್ಧ, ಅಸ್ಪೃಷ್ಯತೆಯ ವಿರುದ್ಧ, ಅಧರ್ಮದ ವಿರುದ್ಧ, ಅಸುರ ಮತದ ವಿರುದ್ಧ, ಹಾಗೂ ಅವಿವೇಕಿಗಳ ವಿರುದ್ಧವಾಗಿರುತ್ತದೆ. ಇಲ್ಲಿ ನಾವು ಹೊಡೆದಾಡಬೇಕಿಲ್ಲ. ಕಾಯಾ,ವಾಚಾ, ಮನಸಾ ನಾವು ದೇಶಪ್ರೇಮಿಗಳೂ, ಧರ್ಮ ಪ್ರೇಮಿಗಳೂ ಆಗಿದ್ದು ವಿದೇಶೀ ದುರ್ಮತ ಪ್ರಚಾರಕರನ್ನು ಪ್ರತಿರೋಧದಿಂದ ಅಸಹಕಾರದಿಂದ ಹಿಮ್ಮೆಟ್ಟಿಸಿ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಪ್ರಪಂಚಕ್ಕೆ ಸಾರುತ್ತಾ ಶ್ರೇಷ್ಠ ಹಿಂದೂ ರಾಷ್ಟ್ರವನ್ನು ನಿರ್ಮಿಸಬೇಕು.
ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ |
ಸಂಗಾತ್ಸಂಜಾಯತೇ ಕಾಮಃ ಕಾಮಾತ್ಕ್ರೋಧೋSಭಿಜಾಯತೇ ||2-62||
ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ|
ಸ್ಮೃತಿಭ್ರಂಶಾದ್ ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ ||2-63||
ಭೊಗದ ವಸ್ತುಗಳನ್ನು ಕುರಿತು ಚಿಂತಿಸುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿ ಹುಟ್ಟುತ್ತದೆ. ಇಂತಹ ಆಸಕ್ತಿಯಿಂದ ಕಾಮನೆ (ಆಸೆ) ಹುಟ್ಟುತ್ತದೆ. ಆಸೆ ತೀರದಿದ್ದಾಗ ಕ್ರೋಧವು (ಸಿಟ್ಟು) ಉದ್ಭವವಾಗುತ್ತದೆ. 2-63) ಕ್ರೋಧದಿಂದ ಸಂಮೋಹವು (ಮೂಢತೆ) ಉಂಟಾಗುತ್ತದೆ. ಸಂಮೋಹದಿಂದ ಸ್ಮೃತಿಯ ಭ್ರಮೆಯುಂಟಾಗುತ್ತದೆ. ಸ್ಮೃತಿ ಭ್ರಮೆಯಿಂದ ಬುದ್ದಿನಾಶವಾಗುತ್ತದೆ. ಬುದ್ದಿನಾಶವಾದಾಗ ಮನುಷ್ಯನ ಪತನವಾಗುತ್ತದೆ. ಮತ್ತೆ ಐಹಿಕ ಪ್ರಪಂಚದಲ್ಲಿ ಮುಳುಗುತ್ತಾನೆ. ಮನುಷ್ಯ ಹೇಗೆ ಅದಃಪತನ ಹೊಂದುತ್ತಾನೆಂಬುದು ಇಲ್ಲಿದೆ. ಭೋಗಮತದವರಿಗೆ ಅವರನ್ನು ಅನುಸರಿಸುವವರಿಗೆ ಇದು ಸರಿಯಾಗಿ ಅನ್ವಯವಾಗುತ್ತದೆ. ಜಗತ್ತಿನ ಎಲ್ಲಾ ಪ್ರಾಣಿಗನ್ನೂ ಮನುಷ್ಯನಿಗೆ ತಿನ್ನುವುದಕ್ಕಾಗಿ ಭಗವಂತ ಸೃಷ್ಟಿಸಿದ್ದಾನೆ ಎನ್ನುವ ತಿನ್ನಲಾಗೇ ಹುಟ್ಟಿದವರು ತಾವೆಂಬ ಮೂರ್ಖಸಿದ್ದಾಂತವನ್ನು ಬೋಧಿಸುವ ಮತಗಳೂ ಈ ಲೋಕದಲ್ಲಿವೆ. ಇವರೆಲ್ಲಾ ಇದೇ ದಾರಿಯಲ್ಲಿ ಅದಃಪತನ ಹೊಂದಿದವರಾಗಿದ್ದಾರೆ.
ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ|
ನ ಚಾಭಾವಯತಃ ಶಾಂತಿರಶಾಂತಸ್ಯ ಕುತಃ ಸುಖಮ್ ||2-66||
ಸ್ಥಿರ ಮನಸ್ಸಿಲ್ಲದವನಿಗೆ ಶಾಂತಿ ಇಲ್ಲ ಶಾಂತಿ ಇಲ್ಲದವನಿಗೆ ಸುಖವೆಲ್ಲಿಂದ? 2-68) ಇಂದ್ರಿಯ ನಿಗ್ರಹ ಸಾಮರ್ಥ್ಯ ಇರುವವನೇ ಸ್ಥಿರ ಬುದ್ದಿಯವನು 2-69) ಎಲ್ಲಾ ಪ್ರಾಣಿಸಂಕುಲಗಳೂ ಎಚ್ಚರವಿರುವ ಹಗಲು, ಜ್ಞಾನಿಗೆ ಕತ್ತಲೆಯೂ ಎಲ್ಲರೂ ಮಲಗುವ ಕತ್ತಲೆಯು ಜ್ಞಾನಿಗೆ ಬೆಳಕೂ ಆಗಿರುವುದು – ಇಂದ್ರಿಯ ಮೋಹ ತೊರೆದವನೆಂಬುದು ಅರ್ಥ. 2-70) ಸದಾ ನದಿಗಳು ಪ್ರವೇಷಿಸಿ ನೀರು ತುಂಬುತ್ತಿದ್ದರೂ ಶಾಂತವಾಗಿರುವ ಸಾಗರದಂತೆ, ನಿರಂತರವಾಗಿ ಹರಿದು ಬರುವ ಆಸೆಗಳಿಂದ ಮನಸ್ಸು ಕಲಕದಿರುವ ಮನುಷ್ಯನು ಮಾತ್ರವೇ ಶಾಂತಿಯನ್ನು ಸಾಧಿಸಬಲ್ಲ ಇಂತಹ ಕಾಮ (ಆಸೆ) ಗಳನ್ನು ತೃಪ್ತಿಗೊಳಿಸಲು ಶ್ರಮಿಸುವವನಿಗೆ ಶಾಂತಿ ಎಂದಿಗೂ ದೊರೆಯುವುದಿಲ್ಲ. (ಆಸೆಯೇ ದುಃಖಕ್ಕೆ ಮೂಲ ಎನ್ನುವುದು ಅರ್ಥ) 2-71) ಯಾವ ಮನುಷ್ಯನು ಇಂದ್ರಿಯ ತೃಪ್ತಿಯ ಎಲ್ಲಾ ಬಯಕೆಯನ್ನು ತ್ಯಜಿಸಿದ್ದಾನೋ! ಬಯಕೆಗಳಿಂದ ಮುಕ್ತನಾಗಿ ಬದುಕುತ್ತಾನೋ, ನಾನು ಎನ್ನುವ ಒಡೆತನದ ಭಾವ ಬಿಟ್ಟಿರುತ್ತಾನೋ! ಮತ್ತು ಅಹಂಕಾರ ರಹಿತನಾಗಿರುತ್ತಾನೋ ಅವನು ಮಾತ್ರ ನಿಜವಾದ ಶಾಂತಿಯನ್ನು ಪಡೆಯಬಲ್ಲ. ಹೀಗೆ ಕರ್ತವ್ಯ ಪ್ರಜ್ಞೆಯಲ್ಲಿ ಕೆಲಸಮಾಡಬೇಕು. ಲಾಭ-ನಷ್ಟಗಳಿಗೆ ವಿಚಲಿತರಾಗಬಾರದು ಹಾಗೂ ಸ್ಥಿತ ಪ್ರಜ್ಞರಾಗಿದ್ದಾಗ ಮಾತ್ರ ಜೀವನದಲ್ಲಿ ಶಾಂತಿ ಲಭಿಸುವುದು. ಇಂದ್ರಿಯ ಸುಖದ ಹಿಂದೆ ಹೋಗುವವನಿಗೆ ಎಂದೂ ಶಾಂತಿ ಲಭಿಸದೆನ್ನುವುದು ಎರಡನೆಯ ಅಧ್ಯಾಯದ ಉಪದೇಶದ ಸಾರವಾಗಿದೆ. ಎರಡನೇ ಅಧ್ಯಾಯದ ಎಲ್ಲಾ 72 ಶ್ಲೋಕಗಳನ್ನೂ ಅರ್ಥ ಸಹಿತ ಓದಿರಿ. ಧರ್ಮದ ರಕ್ಷಣೆಗಾಗಿ ಮೋಹರಹಿತರಾಗಿ ಒಂದಾಗಿರಿ ಧರ್ಮಯುದ್ಧದಲ್ಲಿ ಸಂಘಟಿತರಾಗಿ ತನು ಮನ ಧನ ಗಳೋಂದಿಗೆ ಕೈಜೋಡಿಸಿರಿ.
ಅಧ್ಯಾಯ 3 – ಕರ್ಮಯೋಗ: ಮೂರನೇ ಅಧ್ಯಾಯದಲ್ಲಿ 43 ಶ್ಲೋಕಗಳಿವೆ
3-4) ಕಾರ್ಯ ಮಾಡದಿರುವುದರಿಂದಲೇ ಪ್ರತಿಕ್ರಿಯೆಯಿಂದ ಬಿಡುಗಡೆ ದೊರೆಯುವುದಿಲ್ಲ. ವೈರಾಗ್ಯ ಮಾತ್ರದಿಂದಲೇ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ. (ಬದುಕಿನ ಕರ್ತವ್ಯವನ್ನು ಮಾಡಿ ಪರಿಶುದ್ಧನಾಗಿ ನಂತರ ಸಂನ್ಯಾಸ ಸ್ವೀಕರಿಸಿದರೆ ಮಾತ್ರ ಜಯ ಲಭಿಸುತ್ತದೆ) 3-6) ಮೂಢಬುದ್ದಿಯ ಮನುಷ್ಯರು ಹೊರಗಿನಿಂದ ಇಂದ್ರಿಯಗಳನ್ನು ತಡೆದು ಮನಸ್ಸಿನಲ್ಲಿ ಇಂದ್ರಿಯವಿಷಯಗಳ ಬಗ್ಗೆ ಚಿಂತಿಸುವರು ಇಂತಹವರು ಢಾಂಬಿಕ ರಾಗಿರುವರು. ತಾವು ಆಚರಿಸದೆ ಬೇರೆಯವರಿಗೆ ಉಪದೇಶಮಾಡುವವರಿಗೆ ಇದು ಅನ್ವಯ ವಾಗುತ್ತದೆ. 3-7) ನೀನು ಕೆಲಸ ಮಾಡದವನಾಗಬೇಡ ಕೆಲಸ ಮಾಡದಿರುವುದಕ್ಕಿಂತ ಕೆಲಸ ಮಾಡುವುದು ಶ್ರೇಷ್ಟ. ಯೋಗ್ಯ ಕೆಲಸವನ್ನು ಮಾಡು ಶರೀರ ನಿರ್ವಹಣೆಗೂ ಕರ್ಮ ಅನಿವಾರ್ಯವಾಗಿದೆ. 3-12) ಯಜ್ಞದಿಂದ ಬಯಸದಿದ್ದರೂ ನಿಮಗೆ ದೇವತೆಗಳು ಸುಖ ಕರುಣಿಸುತ್ತಾರೆ. ದೇವತೆಗಳು ಕರುಣಿಸಿದ ಭೋಗಗಳನ್ನು ಅವರಿಗೆ ಅರ್ಪಿಸದೆ ತಿನ್ನುವವನು ಕಳ್ಳನೇ ಆಗಿರುತ್ತಾನೆ. ಉಪಕಾರ ಮಾಡಿದವರಲ್ಲಿ ಕೃತಜ್ಞತೆ ಇರಬೇಕೆಂಬುದು ನೀತಿ. ದೇವತೆಗಳು ಪ್ರಕೃತಿಯಿಂದ ನಮಗೆಲ್ಲವನ್ನೂ ನೀಡುತ್ತಾರೆ ಹೀಗೆ ನಾವು ಎಲ್ಲವನ್ನೂ ಪಡೆದ ಮೇಲೆ ಪ್ರಕೃತಿಗೆ ಕೃತಜ್ಞರಾಗಿ ಅದನ್ನು ರಕ್ಷಿಸುವುದೂ ನಮ್ಮ ಜವಾಬ್ದಾರಿ ಎಂದು ಅರ್ಥ 3-13) ಯಜ್ಞ ಮಾಡಿ ನಂತರ ಉಳಿಯುವ ಅನ್ನವನ್ನು ಸೇವಿಸುವವನು ಶ್ರೇಷ್ಟನಾಗಿದ್ದಾನೆ ಶರೀರ ಪೋಷಣೆಗಾಗಿಯೇ ಅನ್ನವನ್ನು ತಯಾರಿಸುವ ಪಾಪಿಜನರು ಪಾಪವನ್ನೇ ಉಣ್ಣುವರು. (ಯಜ್ಞವೆನ್ನುವುದು ಪ್ರಕೃತಿ ಪೋಷಕ ಪ್ರಕ್ರಿಯೆ ಆದುದರಿಂದ ಇದು ಶ್ರೇಷ್ಠ. ನಮ್ಮ ಬದುಕು ಪರೋಪಕಾರಾರ್ಥವಾಗಿರಬೇಕು ನಮ್ಮದುಸ್ವಾರ್ಥ ಬದುಕಾಗಿರಬಾರದೆಂಬುದು ಅರ್ಥ)
ಅನ್ನಾದ್ಭವಂತಿ ಭೂತಾನಿ ಪರ್ಜನ್ಯಾದನ್ನಸಂಭವಃ |
ಯಜ್ಞಾದ್ಭವತಿ ಪರ್ಜನ್ಯೋ ಯಜ್ಞಃ ಕರ್ಮ ಸಮುದ್ಭವಃ||3-14||
ಎಲ್ಲ ಪ್ರಾಣಿಗಳೂ ಅನ್ನದಿಂದ ಉತ್ಪನ್ನರಾಗಿದ್ದಾರೆ. (ದೇಹವು ಬೆಳೆದಿದೆ ಹಾಗೂ ಜೀವವು ಉಳಿದಿದೆ) ಅನ್ನವು ಮಳೆಯಿಂದ, ಮಳೆಯು ಯಜ್ಞದಿಂದ, ಯಜ್ಞವು ವಿಹಿತ ಕರ್ಮಗಳಿಂದ ನೆರವೇರುವುದು. ಉತ್ತಮ ಮಳೆಗಾಗಿ ನಿರಂತರ ಯಜ್ಞಮಾಡಬೇಕೆನ್ನುವುದು ಹೆಚ್ಚು ಪ್ರಸ್ತುತ 3-19) ಫಲಾಸಕ್ತಿ ಇಲ್ಲದೆ ಕರ್ಮ ಮಾಡುವವನು ಪರಮಾತ್ಮನನ್ನು ಪಡೆದುಕೊಳ್ಳುತ್ತಾನೆ ಅಂದರೆ ಪರಮಾನಂದ ವನ್ನು ಪಡೆಯುತ್ತಾನೆ ಎಂದರ್ಥ 3-20) ಲೋಕ ಹಿತಕ್ಕಾಗಿ ಕರ್ಮ ಮಾಡುವುದೇ ಉಚಿತವಾಗಿದೆ.
ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ|
ಸ ಯತ್ಪ್ರಮಾಣಂ ಕುರುತೇ ಲೋಕಸ್ತದನುವರ್ತತೇ||3-21||
ಶ್ರೇಷ್ಠನಾದವನು ಯಾವದಾರಿಯಲ್ಲಿ ನಡೆಯುತ್ತಾನೋ ಸಾಮಾನ್ಯ ಜನರು ಅದನ್ನೇ ಅನುಸರಿಸುತ್ತಾರೆ. ಮೇಲ್ಪಂಕ್ತಿಯಾದ ತನ್ನ ಕಾರ್ಯಗಳಿಂದ ಆತನು ಯಾವುದನ್ನು ಪ್ರಮಾಣವನ್ನಾಗಿ ಮಾಡುತ್ತಾನೋ ಅದನ್ನೇ ಲೋಕವು ಅನುಸರಿಸುತ್ತದೆ. ಉನ್ನತ ಸ್ಥಾನದಲ್ಲಿರುವವನು ಆದರ್ಷನಾಗಿರಬೇಕೆಂಬುದು ನೀತಿ. ಯಥಾರಾಜ ತಥಾ ಪ್ರಜಾ ಎನ್ನುವಂತೆ. ಕಾಂಗ್ರೇಸಿನ ಕಳ್ಳರ ಸರಕಾರವಿದ್ದಾಗ ದೇಶ ಅನುಭವಿಸಿದ್ದನ್ನು ನೆನಪಿಸಿಕೊಳ್ಳಿ. 3-22) ನನಗೆ (ಪರಮಾತ್ಮನಿಗೆ) ಮೂರುಲೋಕದಲ್ಲಿ ಪಡೆಯಬೇಕಾದ್ದು ಯಾವುದೂ ಇಲ್ಲ ಆದರೂ ನಾನು ನಿಯಮಿತ ಕರ್ತವ್ಯಗಳಲ್ಲಿ ನಿರತನಾಗಿದ್ದೇನೆ.- ನಾನೇ ನಿರತನಾಗದೆ ಹೋದರೆ ಎಲ್ಲಾ ಮನುಷ್ಯರೂ ನನ್ನ ಮಾರ್ಗವನ್ನು ಅನುಸರಿಸುವರು. ಸ್ವತಃ ಆಚರಣೆ ಇಲ್ಲದೆ ಅನ್ಯರಿಗೆ ಉಪದೇಶ ಮಾಡಬಾರದೆಂಬುದು ಅರ್ಥ. 3-23) ನಾನು ಕರ್ಮದಲ್ಲಿ ಎಚ್ಚರ ತಪ್ಪಿದರೆ ದೊಡ್ಡ ಅನಾಹುತವಾಗುವುದು. ಮನುಷ್ಯರು ಎಲ್ಲಾ ರೀತಿಯಿಂದ ನನ್ನನ್ನು ಅನುಸರಿಸುತ್ತಿರುತ್ತಾರೆ. ಹಿರಿಯರಾದ ಹಾಗೂ ಉನ್ನತ ಸ್ಥಾನದಲ್ಲಿರುವವರನ್ನು ಸಾಮಾನ್ಯರು ಅನುಕರಿಸುತ್ತಾರೆ ಆದುದರಿಂದ ಅಂತಹವರು ತಪ್ಪು ಮಾಡಬಾರದೆಂಬುದು ಸಾರಾಂಶ. ಮನೆಯಲ್ಲಿ ಹಿರಿಯರ ನಡತೆಯನ್ನು ಮಕ್ಕಳು ಕಲಿಯುತ್ತಾರೆ. 3-25) ಅಜ್ಞಾನಿಗಳು ಫಲಾಸಕ್ತಿಯಿಂದ ಕರ್ಮವನ್ನು ಮಾಡುತ್ತಾರೆ. ಜ್ಞಾನಿಗಳಾದವರು ಅನಾಸಕ್ತರಾಗಿ ಲೋಕ ಹಿತಕ್ಕಾಗಿ ಕರ್ಮ ಮಾಡಬೇಕು. ಕರ್ಮ ತ್ಯಜಿಸುವುದರಿಂದ ಜನಸಾಮಾನ್ಯರು ಅಯೋಗ್ಯರಾಗುತ್ತಾರೆ. (ಭಕ್ತಿಯು ಅತಿಯಾಗಿ ಕರ್ತವ್ಯ ಶೂನ್ಯರಾಗಬಾರದೆಂಬುದು ನೀತಿ)3-27) ಜಗತ್ತಿನಲ್ಲಿ ಎಲ್ಲವೂ ತಾನಾಗಿಯೇ ನಡೆಯುತ್ತದೆ. ಅಜ್ಞಾನಿಯು ತನ್ನಿಂದಾಗಿಯೇ ಲೋಕ ನಡೆಯುತ್ತಿದೆಯೆಂದು ಭಾವಿಸುತ್ತಾನೆ. (ಜಗತ್ತಿಗೆ ಯಾರೂ ಅನಿವಾರ್ಯವಲ್ಲ ಎನ್ನುವುದು ಭಾವ). 3-34) ಪ್ರತಿಯೊಂದು ಇಂದ್ರಿಯಗಳ ವಿಷಯದಲ್ಲಿ ರಾಗ ದ್ವೇಷಗಳು ಅಡಗಿರುತ್ತವೆ ಮನುಷ್ಯನು ಇವುಗಳ ವಶನಾಗಬಾರದು. ಇಂದ್ರಿಯಗಳ ವಶನಾದರೆ ಆತನ ಶ್ರೇಯಸ್ಸಿನ ಮಾರ್ಗಕ್ಕೆ ಇವುಗಳಿಂದುಂಟಾಗುವ ಅಪೇಕ್ಷೆಗಳು ವಿಘ್ನವನ್ನುಂಟು ಮಾಡುವವು.
ಶ್ರೇಯಾನ್ ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್ |
ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ ||3-35||
ಸ್ವಧರ್ಮದಲ್ಲೇ ಸಾಯುವುದು ಮತ್ತೊಬ್ಬರ ಧರ್ಮವನ್ನು ಆಚರಿಸುವುದಕ್ಕಿಂತ ಉತ್ತಮ. ಏಕೆಂದರೆ ಪರಧರ್ಮವು ಭಯಂಕರವಾದದ್ದು. ಅಂದರೆ ಸ್ವಭಾವ ಸಹಜ ಧರ್ಮದಲ್ಲಿ ಬದುಕುವುದು ಶ್ರೇಷ್ಠ ಎನ್ನುವುದು ನೀತಿ. ಏಕೆಂದರೆ ಅದು ಸುಲಭ. ಅದರಬಗ್ಗೆ ನಮಗೆ ಸರಿಯಾದ ಅರಿವಿರುತ್ತದೆ. ಸ್ವಭಾವಕ್ಕೆ ವಿರುದ್ಧವಾದ ಆಯ್ಕೆ ಫಲದಾಯಕವಲ್ಲ ಅಥವಾ ವ್ಯರ್ಥ ಶ್ರಮ ಹಾಗೂ ಹೊಂದಾಣಿಕೆ ಕಷ್ಟ ಎನ್ನುವುದು ನೀತಿ. (ಇಂದಿನ ಕಾಲಕ್ಕೆ ಅಜ್ಞಾನ ದಿಂದ ಕೂಡಿದ ಸಾತ್ವಿಕವಲ್ಲದ ವಿದೇಶೀ ಮತಗಳಿಗೆ ಮತಾಂತರ ವಾಗುವ ಮೂರ್ಖರಿಗೆ ಇದು ಅನ್ವಯಿಸುವುದು) ಮತಾಂತರ ಮಾಡುವವರು ಮತಾಂತರ ಆಗುವವರು. ಮತಾಂತರ ಆದವರು ಎಲ್ಲರೂ ಈ ನೆಲದ ಸಂಸ್ಕೃತಿಗೆ ಅಪಚಾರ ಎಸಗಿದವರೇ ಆಗಿದ್ದಾರೆ. ಇವರು ಇಂದು ಕೂಡಾ ಈ ಮಣ್ಣಿನ ಅನ್ನತಿಂದು ಹಿಂದೂ ಧರ್ಮವನ್ನು ದುರ್ಬಲಗೊಳಿಸುವಲ್ಲಿ ಸಕ್ರಿಯರಾಗಿದ್ದಾರೆ. ಇಂತಹ ದುರ್ಜನರೊಂದಿಗೆ ಸ್ನೇಹ ಸರ್ವದಾ ಸಲ್ಲದು ಇವರ ಬಗ್ಗೆ ಮೃದುಸ್ವಭಾವ ಪ್ರದರ್ಷಿಸುವವರೂ ಸ್ವಧರ್ಮಕ್ಕೆ ಹಾನಿ ಮಾಡುವವರೇ ಧರ್ಮದ್ರೋಹಿಗಳೇ ಆಗಿದ್ದಾರೆ. ಇವರೆಲ್ಲರನ್ನೂ ಧರ್ಮದ್ರೋಹಿಗಳಾದ ಶತೃಗಳೆಂದೇ ಭಾವಿಸಿ. ಈ ನೆಲದ ಧರ್ಮ ರಕ್ಷಣೆಗೆ ನಾವು ಕಟಿಬದ್ಧರಾಗಬೇಕು. ಹಿಂದುಗಳ ಸಹಜ ಸ್ವಭಾವ ಕ್ಷಾತ್ರ ವಾಗಿದೆ. ನಮ್ಮ ದೇವ ದೇವತೆಗಳೆಲ್ಲರೂ ಆಯುಧಧಾರಿಗಳಾಗಿದ್ದಾರೆ. ಈ ಧರ್ಮವನ್ನು ತೊರೆದು ಅಹಿಂಸಾ ಪರಮೋಧರ್ಮಃ ಎನ್ನುವ ಅರ್ಧಶ್ಲೋಕದ ಅಡ್ಡದಾರಿಯನ್ನು ಹಿಡಿದುದರಿಂದಲೇ ನಾವು ಒಂದು ಸಾವಿರ ವರ್ಷ ಗುಲಾಮರಾಗಿ ಬದುಕಿದೆವು. ಬಂಗಾರದಿಂದ ತುಂಬಿ ತುಳುಕುತ್ತಿದ್ದ ದೇಶ ಮುಸ್ಲಿಮ್ ಲೂಟಿಕೋರರು, ಕ್ರಿಶ್ಚಿಯನ್ ಮತಾಂತರಿಗಳು ಹಾಗೂ ಕಾಂಗ್ರೇಸ್ ಭ್ರಷ್ಟಾ ಚಾರಿಗಳಿಂದಾಗಿ ಅಧೋಗತಿಗೆ ಇಳಿಯಿತು. ಬುದ್ಧ, ಗಾಂಧಿ ಎಂದು ಬ್ರಿಟಿಷರು, ಕಾಂಗ್ರೇಸಿಗರು ನಮ್ಮ ತಲೆಯಲ್ಲಿ ಹೇಡಿತನವನ್ನು ತುಂಬಿ ನಮ್ಮನ್ನು ನಪುಂಸಕರನ್ನಾಗಿಸಲು ಪ್ರಯತ್ನಿಸಿದರು. ಹಿಂದುಗಳು ಶಾಂತಿ ಪ್ರಿಯರು ಎನ್ನುತ್ತಾ ನಾವು ಅನ್ಯಾಯವನ್ನು ಪ್ರತಿಭಟಿಸದಂತೆ ನಮ್ಮ ಮನಸ್ಥಿತಿಯನ್ನು ಬದಲಿಸಿದರು. ಆನೆ ಮರಿಇರುವಾಗ ಕಾಲಿಗೆ ಕಟ್ಟಿದ ಸರಪಳಿ ದೊಡ್ಡದಾದಮೇಲೂ ಬಂದನದಲ್ಲಿಯೇ ಇರುವಂತೆ ಹಿಂದುಗಳ ಮನಸ್ಥಿತಿ ಇದೆ. ನಮ್ಮಲ್ಲಿ ಒಗ್ಗಟ್ಟಿಲ್ಲ ನಮ್ಮಲ್ಲಿ ಧೈರ್ಯ ಇಲ್ಲ, ನಾವು ಶಾಂತಿ ಪ್ರಿಯರು, ನಾವು ಹೇಡಿಗಳು ಎಂಬುದಾಗಿ ನಮ್ಮ ತಲೆಯಲ್ಲಿ ವಿಷವನ್ನು ಬಿತ್ತಲಾಗಿದೆ. ಇದು ಶಿಕ್ಷಣದಲ್ಲಿಯೂ ಚಲನಚಿತ್ರ ದಾರವಾಹಿಗಳಲ್ಲಿಯೂ ಮನಸ್ಸನ್ನು ದುರ್ಬಲಗೊಳಿಸುವ ಕೆಲಸ ಮಾಡಲಾಗುತ್ತಿದೆ. ನಾವಿಂದು ಗೀತೆಯ ಸಂದೇಶದಂತೆ ನಮ್ಮ ಸಹಜ ಧರ್ಮವಾದ ಕ್ಷಾತ್ರವನ್ನು ಮೈಗೂಡಿಸಿಕೊಂಡು ಹೋರಾಡಬೇಕಿದೆ. ನಾಲ್ಕು ವರ್ಣಗಳೂ ಪಾಶ್ಚಾತ್ಯರಿಂದಾಗಿ ಕೇವಲ ವ್ಯಾಪಾರಿಗಳಾಗಿ ವ್ಯುವಹಾರ ಬುದ್ಧಿಯಿಂದ ಬದುಕಲು ಆರಂಭಿಸಿದ್ದಾರೆ. ಧರ್ಮದ ಮೇಲೆ ಹಾನಿಯಾಗಲಿ, ಸಮಾಜದ ಮೇಲೆ ಹಾನಿಯಾಗಲಿ ಅದರ ವಿರುದ್ಧ ಪ್ರತಿಭಟಿಸಲು ಹೋರಾಡಲು ಸಿದ್ಧರಿಲ್ಲ,ಮೊದಲು ಲಾಭ ನಷ್ಟವನ್ನು ಲೆಕ್ಕಹಾಕುತ್ತಾರೆ. ಲಾಭವಾಗುವುದೆಣಿಸಿದರೆ ಎದುರು ಬರುತ್ತಾರೆ ನಷ್ಟವಾಗುವುದೆಂದೆಣಿಸಿದರೆ ಹಿಂದೆ ಸರಿಯುತ್ತಾರೆ. ವಿದ್ಯುತ್ ನೀರು ಪುಕ್ಕಟೆ ಸಿಗುವುದೆಂದು ದೆಹಲಿಯಲ್ಲಿ ಧರ್ಮದ್ರೋಹಿ ಕೇಜ್ರೀವಾಲನಿಗೆ ಮತನೀಡಿದ ಹಿಂದುಗಳು ಮುಂದೆ ಮುಸಲ್ಮಾನರ ದಂಗೆಯಲ್ಲಿ ಪ್ರಾಣ, ಮನೆ, ವ್ಯಾಪಾರ ಎಲ್ಲವನ್ನೂ ಕಳೆದುಕೊಂಡುದನ್ನು ನಾವು ನೋಡುತ್ತಿದ್ದೇವೆ. ಇಂದು ಕರ್ನಾಟಕದಲ್ಲಿ ಕಾಂಗ್ರೇಸ್ ಸರಕಾರದ ಬಿಟ್ಟಿಭಾಗ್ಯದಿಂದಾಗಿ ಆಟೋಚಾಲಕರು ಬೀದಿಗೆ ಬಿದ್ದಿದ್ದಾರೆ ಶಾಲೆಮಕ್ಕಳು ಬಸ್ಸಿನಲ್ಲಿ ಪ್ರಾಣಕಳದುಕೊಳ್ಳುತ್ತಿದ್ದಾರೆ. ಆದುದರಿಂದ ನಾವು ಕ್ಷಾತ್ರಗುಣವನ್ನು ಬೆಳೆಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಮೊದಲು ನಮ್ಮ ಧರ್ಮವನ್ನು ಉಳಿಸಬೇಕು. ನಮ್ಮ ಹಿರಿಯರು ಚತುರ್ವಿದ ಫಲಗಳನ್ನು ಧರ್ಮ, ಅರ್ಥ, ಕಾಮ, ಮೋಕ್ಷ ಎಂದಿದ್ದಾರೆ. ಇಲ್ಲಿ ಮೊದಲಿರುವುದು ಧರ್ಮ ಮೊದಲು ಧರ್ಮ ರಕ್ಷಣೆ ನಮ್ಮ ಆದ್ಯತೆ ಧರ್ಮನಾಶವಾದರೆ ಎಲ್ಲವೂ ನಾಶವಾಗುತ್ತದೆ. ಇದನ್ನು ನಾವು ಇತಿಹಾಸದಲ್ಲಿ ನೋಡಿದ್ದೇವೆ ಪಾಕಿಸ್ಥಾನ ಬಾಂಗ್ಲಾ ಕಾಶ್ಮೀರ ಇಲ್ಲಿ ಹಿಂದುಗಳು ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಧರ್ಮದ ನೆಲೆಗಟ್ಟಿನಲ್ಲಿ ಅರ್ಥ ಕಾಮಗಳನ್ನು ಪೂರೈಸಿ ಮೋಕ್ಷದ ಕಡೆಗೆ ಚಿಂತಿಸಬೇಕು. ಇಂದು ಧರ್ಮದ ಜಾಗದಲ್ಲಿ ಕಾಮ (ಆಸೆ) ಬಂದಿದೆ. ಇದಕ್ಕಾಗಿ ಅರ್ಥ ( ಹಣ ) ಸಂಪಾದನೆ ಎಲ್ಲರೂ ಮಾಡುತ್ತಿದ್ದಾರೆ ಧರ್ಮವನ್ನು ಎಲ್ಲರೂ ಬಿಡುತ್ತಿದ್ದಾರೆ ಮೋಕ್ಷದ ಜಾಗದಲ್ಲಿ ಭೋಗ ಆಕ್ರಮಿಸಿಕೊಂಡಿದೆ. ಇದನ್ನು ಸರಿಮಾಡಲು ಧರ್ಮರಕ್ಷಕರಾದ ಧರ್ಮಸೈನಿಕರನ್ನು ಬಲಿಷ್ಟಗೊಳಿಸಬೇಕು ಧರ್ಮ ಸಾಧಕರನ್ನು ವ್ಯಾಪಾರ ವ್ಯವಹಾರ ಗಳಲ್ಲಿ ಬೆಂಬಲಿಸ ಬೇಕು ಹಸುತಿನ್ನುವ ರಾಕ್ಷಸರು ಹೊಟ್ಟೆಗಿಲ್ಲದೆ ಬಳಲುವಂತಾಗಬೇಕು. ಧರ್ಮ ಪ್ರೇಮಿಗಳು ಧರ್ಮಮಾರ್ಗದಿಂದ ಗಳಿಸಿದ ಹಣದಲ್ಲಿ ದೇಶವನ್ನು ಕಟ್ಟಬೇಕು. ಜಾತಿ ಮೋಹವನ್ನು ಬಿಡಬೇಕು. ಜ್ಞಾನಿಗಳೂ ಶೌರ್ಯವಂತರೂ ಆಗಿ ಸ್ವಧರ್ಮವನ್ನು ಅಭಿಮಾನದಿಂದ ಆಚರಿಸಿ ಉಳಿಸಬೇಕು.
3-37) ರಜೋಗುಣದ ಸಂಪರ್ಕದಿಂದುಂಟಾಗುವ ಕಾಮವೇ (ಆಸೆ) ವ್ಯಕ್ತಿಯ ಅದಃಪತನಕ್ಕೆ ಕಾರಣ. 3-38) ಆಸೆಯ (ಕಾಮ) ಪರದೆಯಿಂದ ಜ್ಞಾನವು ಮುಚ್ಚಿರುತ್ತದೆ. 3-39) ಕಾಮಕ್ಕೆ ತೃಪ್ತಿ ಎನ್ನುವುದಿಲ್ಲ ಅದು ಅಗ್ನಿಯಂತೆ ಉರಿಯುತ್ತಿರುತ್ತದೆ. 3-40) ಕಾಮಕ್ಕೆ ಇಂದ್ರಿಯಗಳು, ಮನಸ್ಸು, ಬುದ್ದಿ ಆವಾಸ ಸ್ಥಾನಗಳು. ಅವುಗಳ ಮೂಲಕ ಕಾಮವು ಜೀವಿಯ ಜ್ಞಾನವನ್ನು ಆವರಿಸಿ ಅವನನ್ನು ದಿಕ್ಕೆಡಿಸುತ್ತದೆ.
ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ|
ಮನಸಸ್ತು ಪರಾಬುದ್ಧಿರ್ಯೋ ಬುದ್ಧೇಃ ಪರತಸ್ತು ಸಃ ||3-42||
ಕ್ರಿಯಾಶಾಲಿಯಾದ ಇಂದ್ರಿಯಗಳು ಸ್ಥೂಲ ಶರೀರಕ್ಕಿಂತ ಶ್ರೇಷ್ಠ, ಮನಸ್ಸು ಇಂದ್ರಿಯಗಳಿಗಿಂತ ಶ್ರೇಷ್ಠ, ಬುದ್ದಿಯು ಮನಸ್ಸಿಗಿಂತ ಶ್ರೇಷ್ಠ, ಮತ್ತು ಆತ್ಮನು ಬುದ್ದಿಗಿಂತ ಬಹು ಶ್ರೇಷ್ಠನು. 3-43) ಹೀಗೆ ಆತ್ಮನನ್ನು ಅರಿತುಕೊಂಡು ಬುದ್ದಿಯಮೂಲಕ ಮನಸ್ಸನ್ನು ವಶಪಡಿಸಿಕೊಂಡು ದುರ್ಜನರನ್ನು ನಾಶಮಾಡು. ಹೀಗೆ ಭಾವೋದ್ವೇಗಕ್ಕೊಳಗಾಗದೆ ಬುದ್ಧಿಯ ನೆರವಿನಿಂದ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಬದುಕಿನಲ್ಲಿ ಜಯಿಸಬೇಕೆಂಬುದು ಭಾವ. ಮೂರನೇ ಅಧ್ಯಾಯದ ಎಲ್ಲಾ 43 ಶ್ಲೋಕಗಳನ್ನು ಅರ್ಥ ಸಹಿತವಾಗಿ ಓದಿರಿ.
ಹಿಂದುಗಳು ಭಾವನಾತ್ಮಕಜೀವಿಗಳು ಅತಿ ಬೇಗಭಾವುಕರಾಗುತ್ತಾರೆ. ವಾಸ್ತವವನ್ನು ವಿಮರ್ಷಿಸುವುದಿಲ್ಲ. ಹಿಂದುಗಳ ೀ ದೌರ್ಬಲ್ಯವನ್ನು ಬಳಸಿಕೊಂಡೇ ರಾಜಕಾರಣಿಗಳು ಜನರೆದುರು ಕಣ್ಣಿರುಹಾಗುವುದು. ಬಿಟ್ಟಿ ಭಾಗ್ಯಗಳ ಆಸೆತೋರಿಸುವುದು ಮಾಡುತ್ತಾರೆ. ಹಿಂದುಗಳು ಕಣ್ಣೆದುರಿಗೆ ಕಾಣುವುದೆಲ್ಲಾ ಸತ್ಯವೆಂದು ನಂಬುತ್ತಾರೆ. ಶೀಘ್ರ ಭಾವುಕರಾಗುತ್ತಾರೆ ಎಲ್ಲರೂ ತಮ್ಮಂತೆಯೇ ಒಳ್ಳೆಯವರೆಂದು ತಿಳಿಯುತ್ತಾರೆ. ಸಹಾಯ ಬುದ್ದಿ ಅನುಕಂಪ ಹಿಂದುಗಳಿಗೆ ಅಧಿಕ ಇದರ ದುರುಪಯೋಗವನ್ನು ಪಡೆದೇ ವಿದೇಶಿಯರು ನಮ್ಮಮೇಲೆ 1000 ವರುಷ ದೌರ್ಜನ್ಯ ಮಾಡಿರುವುದು. ಇಂದೂಕೂಡಾ ಈ ದೇಶದ ಅನ್ನ ತಿಂದು. ನಮ್ಮ ಶತೃಗಳಿಗೆ ಜೈ ಎನ್ನುತ್ತಿರುವುದು. ನಮ್ಮ ಆಚಾರ ವಿಚಾರಗಳನ್ನು ನಾಶಮಾಡಲು ಹವಣಿಸುತ್ತಿರುವುದು. ಶಬರಿಮಲೆ ದೇವಾಲದ ಪಾವಿತ್ರ್ಯ ಹಾಳುಮಾಡಲು ಕೋರ್ಟಿಗೆ ಹೋದವರು ಎಲ್ಲರೂ ಇಂತಹ ನಯವಂಚಕರೇ. ಶಬರೀಮಲೆವಿಚಾರದಲ್ಲಿ ಕೋರ್ಟಿಗೆ ಹೋದವನು ಮುಸಲ್ಮಾನ ಅಲ್ಲಿಗೆ ಹೋದ ಹೆಂಗಸರು ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು. ಯಾವ ಮಸೀದಿ ಅವರಿಗೆ ಬಹಿಷ್ಕಾರ ಹಾಕಿದೆ? ಯಾವ ಚರ್ಚು ಇದನ್ನು ಖಂಡಿಸಿದೆ? ಎಲ್ಲರ ಆಚಾರವನ್ನೂ ಗೌರವಿಸಬೇಕೆನ್ನುವ ಉಪದೇಶ ಇವರಿಗೆ ಅನ್ವಯವಾಗುವುದಿಲ್ಲವೇ? ಪ್ರತಿಭಟನೆಯಲ್ಲಿ ಭಾಗವಹಿಸಿದವರೂ ಮುಸ್ಲಿಮರು ಕ್ರಿಶ್ಚಿಯನ್ನರು ಕಾಂಗ್ರೇಸಿಗರು ಹಾಗೂ ಜಾತ್ಯಾತೀತರು. ಹಿಂದೂ ಸಂಸ್ಕೃತಿಯನ್ನು ಅವಹೇಳನ ಮಾಡುವ ತೃಪ್ತಿದೇಸಾಯಿಯನ್ನು ಮುಸ್ಲಿಮರು ಸನ್ಮಾನಿಸುತ್ತಾರೆ. ಅಮೂಲ್ಯ ಲಿಯೋನ ಮತಾಂತರ ಗೊಂಡ ಕ್ರಿಶ್ಚಿಯನ್ ಹುಡುಗಿ ಮುಸಲ್ಮಾನರು ಸಂಘಟಿಸುವ ದೇಶವಿರೋಧಿಗಳ ಸಭೆಯಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗುತ್ತಾಳೆ. ಮುಸಲ್ಮಾನರು CAA ಹಾಗೂ NRC ಸಮಾನ ನಾಗರಿಕ ಸಂಹಿತೆ ಇವುಗಳನ್ನು ವಿರೋಧಿಸುತ್ತಿರುವುದು ಈ ದೇಶದ ಒಳ್ಳೆಯದಕ್ಕಾಗಿ ಅಲ್ಲ. ಈ ದೇಶವನ್ನು ಇಸ್ಲಾಮಿಕ್ ದೇಶವನ್ನಾಗಿ ಬದಲಾಯಿಸುವ ದುರುದ್ದೇಶದಿಂದ.ಪಾಕಿಸ್ಥಾನ ಬಾಂಗ್ಲಾಗಳಲ್ಲಿ ದೌರ್ಜನ್ಯಕ್ಕೊಳಗಾದ ಹಿಂದುಗಳಿಗೆ ಭಾರತದಲ್ಲಿ ಬದುಕಲು ಅವಕಾಶ ಕೊಡಬಾರದು ಎನ್ನುವುದು ಇವರ ಪ್ರತಿಭಟನೆಯ ಕಾರಣ. ವಿದೇಶಗಳಿಂದ ಅಕ್ರಮವಾಗಿ ನುಸುಳಿ ಬಂದಿರುವ ರೊಹಿಂಗ್ಯಾ ಹಾಗೂ ಬಾಂಗ್ಲಾದ ಮುಸಲ್ಮಾನ ಭಯೋತ್ಪಾದಕರನ್ನು ಪತ್ತೆ ಹಚ್ಚಿ ವಾಪಾಸು ಕಳಿಸಬಾರದು ಎನ್ನುವುದು ಇನ್ನೊಂದು ಉದ್ದೇಶ. ಇದಕ್ಕಾಗಿ ಸಾರ್ವಜನಿಕ ದಂಗೆ ರೈಲು ಬಸ್ಸುಗಳಿಗೆ ಬೆಂಕಿ ಹಚ್ಚುವುದನ್ನು ಕಲ್ಲುಹೊಡೆಯುವುದನ್ನೂ ಮಾಡುತ್ತಿದ್ದಾರೆ. ಇದೇ ಗಲಾಟೆಯಲ್ಲಿ ದೆಹಲಿಯಲ್ಲಿ 50 ಜನ ಹಿಂದುಗಳನ್ನು ಬರ್ಭರವಾಗಿ ಕೊಂದಿದ್ದಾರೆ. ಈ ದೇಶವನ್ನು ಪುನಃ ಒಡೆಯಬೇಕು ಎನ್ನುವುದೇ ಇವರ ಅಜೆಂಡಾ. ಜಿನ್ನವಾಲಿ ಆಜಾದಿ ಎಂದರೆ ಏನು? ದೇಶವನ್ನು ಕತ್ತರಿಸುವುದುತಾನೇ? ಹಿಂದುಗಳೇ ಇಂತಹ ದ್ರೋಹಿಗಳನ್ನು ಬೆಳೆಯಲು ಬಿಡಬೇಡಿ ನಿಮ್ಮ ಸುತ್ತಮುತ್ತ ಇರುವವರೇ ನಾಳೆ ನಿಮ್ಮ ಮನೆಗೆ ಬೆಂಕಿಹಚ್ಚಬಹುದು. ಇಓತಹವರನ್ನು ಬೆಳೆಸುತ್ತಿರುವು ಕಾಂಗ್ರೇಸ್ ಕಾಂಗ್ರೇಸನ್ನು ಬೆಳಸುತ್ತಿರುವುದು ಭಾರತದ ವಿದೆಶೀ ಶತೃಗಳು ಇದನ್ನು ಮನಸ್ಸಿನಲ್ಲಿ ಇಡಿ. ಅಮಾಯಕರನ್ನು ಕೊಲ್ಲುವುದು, ದೇವಾಲಯಗಳನ್ನು ಕೆಡವಿ ಮಸೀದಿಕಟ್ಟುವುದು, ಸಾರ್ವಜನಿಕರಿಗೆ ತೊಂದರೆ ಆಗುವುದೆಂದು ಗೊತ್ತಿದ್ದೂ ಮಸೀದಿಗಳಲ್ಲಿ ಹತ್ತು ಹದಿನೈದು ಮೈಕ್ ಕಟ್ಟಿ ಕಿರುಚುವುದು, ಹಿಂದುಗಳಶ್ರದ್ಧೆಗೆ ಸವಾಲಾಗಿ ಗೋವುಗಳನ್ನು ಕಡಿದು ತಿನ್ನುವುದು, ಲೌ ಜಿಹಾದ್, ಲ್ಯಾಂಡ್ ಜಿಹಾದ್ ಮಾಡುವುದು. ಭಯೋತ್ಪಾದಕರನ್ನು ಬೆಂಬಲಿಸುವುದು. ದೇಶಕ್ಕೆ ಮಾರಕವೆಂದು ಗೊತ್ತಿದ್ದೂ ಹತ್ತು ಹದಿನೈದು ಮಕ್ಕಳನ್ನು ಹುಟ್ಟಿಸುವುದು. ಓವೈಸಿಯಂತಹ ಮತಾಂಧನನ್ನು ಬೆಂಬಲಿಸುವುದು. ಲಕ್ಷಾಂತರ ಹಿಂದುಗಳನ್ನು ಕೊಂದಿರುವ ಟಿಪ್ಪು ಜಯಂತಿಯನ್ನು ಆಯೋಜಿಸುವುದು. ಹಿಂದೀ ಚಲನ ಚಿತ್ರನಟರನ್ನು ಬಳಸಿ ಹಿಂದೂ ನಟಿಯರನ್ನು ಲೌಜಿಹಾದ್ ಮೂಲಕ ಮದುವೆ ಯಾಗುವುದು. ಮಾಧ್ಯಮಗಳನ್ನು ಬಳಸಿಕೊಂಡು ಹಿಂದೂ ಸಾಧುಸನ್ಯಾಸಿಗಳ ತೇಜೋವಧೆಯನ್ನು ಮಾಡುವುದು. ಮದರಸಗಳಲ್ಲಿ ದೇಶದ್ರೋಹಿ ಮತಾಂಧ ಬೋಧನೆಯನ್ನು ಮಾಡುವುದು. ಇಂತಹ ಎಲ್ಲಾ ಕೆಲಸಗಳಿಗೆ ಸದಾ ಬೆಂಬಲಕೊಡುವ ಹಿಂದೂ ವಿರೋಧಿ ಕಾಂಗ್ರೇಸನ್ನು ಹಾಗೂ ಇತರ ಜಾತ್ಯಾತೀತ ಪಕ್ಷಗಳನ್ನೇ ಸದಾ ಬೆಂಬಲಿಸುವುದು. ಇವೆಲ್ಲವೂ ನಮ್ಮ ವಿರುದ್ಧ ಇಸ್ಲಾಮಿನ ವ್ಯವಸ್ಥಿತ ಯುದ್ಧವಾಗಿದೆ. ಇವರು ಹಣಗಳಿಸುವುದೂ ನಮ್ಮವ್ಯಾಪಾರದಿಂದಲೇ ಆಗಿದೆ. ನಮ್ಮ ತೀರ್ಥಸ್ಥಳಗಳ ಸಮೀಪವೇ ಇವರ ವ್ಯಾಪಾರ ನಡೆಯುತ್ತದೆ. ಇದರ ವಿರುದ್ಧ ನಾವೇ ಸಂಘಟಿತರಾಗಿ ಹೋರಾಡಬೇಕಿದೆ. ಜಾಗೃತರಾಗಬೇಕಿದೆ. ಕ್ರಿಶ್ಚಿಯನ್ನರು ಸೋನಿಯಾಗಾಂಧಿಯ ಪ್ರಭಾವದಿಂದ ರಾಜಕೀಯ ಹಿಡಿತ ಸಾಧಿಸಿ ಶಾಲೆಗಳಲ್ಲಿ, ಆಸ್ಪತ್ರೆಗಳಲ್ಲಿ, ಬಡವರ ಕೇರಿಗಳಲ್ಲಿ ವ್ಯವಸ್ಥಿತವಾಗಿ ಮತಾಂತರ ಮಾಡುತ್ತಾ ಮತಾಂತರವಾದವರನ್ನು ಹಿಂದೂ ವಿರೋಧಿಗಳನ್ನಾಗಿಯೂ ದೇಶದ್ರೋಹಿಗಳನ್ನಾಗಿಯೂ ರೂಪಿಸುತ್ತಿದ್ದಾರೆ. ಇದಕ್ಕೆ ಅಮೂಲ್ಯ ಲಿಯೋನ್ ಸಾಕ್ಷಿ. ಶಾಲೆಗಳಲ್ಲಿ ಮಕ್ಕಳು ಬಳೆ ತೊಡುವಂತಿಲ್ಲ, ತಿಲಕ ಇಡುವಂತಿಲ್ಲ, ಹೂ ಮುಡಿಯುವಂತಿಲ್ಲ, ಎಂದು ಹಿಂದೂ ಮಕ್ಕಳನ್ನು ನಿರ್ಭಂಧಿಸಿ ಕ್ರಿಶ್ಚಿಯನ್ನಿನ ಪ್ರಾರ್ಥನೆ ಮಾಡಿಸುವುದು. ಚರ್ಚಿಗೆ ಕರೆದುಕೊಂಡು ಹೋಗುವುದು ಇವುಗಳನ್ನು ಮಾಡುತ್ತಾ ಅಲ್ಲಿಂದಲೇ ಮಕ್ಕಳ ಮನಸ್ಸನ್ನು ಹಾಳುಮಾಡುತ್ತಾರೆ. ಇದನ್ನೆಲ್ಲಾ ಏನೂ ಆಗಿಲ್ಲ ಎಂಬುದಾಗಿ ಹಿಂದುಗಳು ತಮ್ಮಷ್ಟಕ್ಕೆ ತಾವಿದ್ದು ಮುಂಬರುವ ಆಪತ್ತನ್ನು ಊಹಿಸಲಾರದೆ ದೇವರು ನಮ್ಮನ್ನು ಕಾಪಾಡುತ್ತಾನೆಂಬ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಕಾಶ್ಮೀರಿ ಪಂಡಿತರ ಕೊಲೆಯ ಉದಾಹರಣೆ ಕಣ್ಣ ಮುಂದೆಯೇ ಇದ್ದರೂ ನಮ್ಮ ಜನರಿಗೆ ಅದನ್ನು ಅರ್ಥಮಾಡಿಕೊಳ್ಳುವ ಬುದ್ದಿ ಇಲ್ಲವಾಗಿದೆ. ಅನೇಕ ಮನೆಗಳ ಹೆಣ್ಣುಮಕ್ಕಳು ಮುಸ್ಲಿಮ್ ಕಾಮುಖರ ಜಿಹಾದಿಗೆ ಬಲಿಯಾದರೂ ಇನ್ನೂ ಕಣ್ಣುಮುಚ್ಚಿಕೊಂಡು ನನ್ನಮಗಳು ಹಾಗಲ್ಲ ಎನ್ನುವ ಹಿಂದೂ ತಂದೆ ತಾಯಿಯರಿಗೇನೂ ಕಡಿಮೆ ಇಲ್ಲ. ತನ್ನ ಮಗಳು ಯಾರನ್ನು ಬೇಕಾದರೂ ಮದುವೆಯಾಗುತ್ತಾಳೆ ಎನ್ನುತ್ತಿದ್ದ ಕಲ್ಕತ್ತದ ಜಾತ್ಯಾತೀತ ತಾಯಿಯ ಮಗಳು ಮುಸ್ಲಿಮನನ್ನು ಪ್ರೀತಿಸಿದಳು ಒಂದು ದಿನ ತಾಯಿ ಮಗಳಿಬ್ಬರನ್ನೂ ಹೊರಗೆ ತಿರುಗಾಡಲು ಕರೆದುಕೊಂಡು ಹೋಗಿ ತನ್ನ ನಾಲ್ಕುಜನ ಕಾಮುಖ ಗೆಳೆಯರೊಂದಗೆ ತಾಯಿ ಮಗಳನ್ನು ಇಬ್ಬರನ್ನೂ ಸಾಮೂಹಿಕ ಅತ್ಯಾಚಾರ ಮಾಡಿ ಬೆಂಕಿ ಹಚ್ಚಿ ಕೋಂದನು. ತಮ್ಮ ಜಾತ್ಯಾತೀತತೆಗೆ ಸರಿಯಾದ ಫಲವನ್ನೇ ಈ ತಾಯಿ ಮಗಳು ಪಡೆದರು ಈ ಪರಿಸ್ಥಿತಿ ನಾಳೆ ನಿಮಗೂ ಬರಬಹುದು. ನಿಮ್ಮ ಮನೆಯ ಸುತ್ತಮುತ್ತಲೇ ನಡೆಯಬಹುದು. ಪುತ್ತೂರಿನಲ್ಲಿ ಸೌಮ್ಯಾ ಭಟ್ ಕೊಲೆ ಎಲ್ಲರಿಗೂ ನೆನಪಿರುವಂತಹುದೇ ಆಗಿದೆ. ಹಿಂದುಗಳು ತಾರ್ಕಿಕ ವಾಗಿ ಯೋಚಿಸಬೇಕು ನಾವು ಬೇರೆ ಅಲ್ಲ ಸಮಾಜ ಬೇರೆ ಅಲ್ಲ ಸಮಾಜಕ್ಕಾಗುವ ಹಾನಿ ನಾಳೆ ನಮ್ಮ ಮನೆಬಾಗಿಲಿಗೂ ಬರುತ್ತದೆ ನಮ್ಮದು ಕೋಣನ ಚರ್ಮ ಆಗಬಾರದು. ಪಾಠ ಕಲಿಯಲು ನಮ್ಮ ಮನೆಯಲ್ಲಿಯೇ ಘಟನೆ ನಡೆಯಬೇಕಿಲ್ಲ ಬೇರೆಯವರ ಬದುಕನ್ನು ನೋಡಿ ಕಲಿಯುವವನೇ ಬುದ್ದಿವಂತ. ಆದುದರಿಂದ ಈ ಕೂಡಲೇ ಎಚ್ಚರಗೊಳ್ಳಬೇಕು. ಬೇರೆಯವರನ್ನು ಎಚ್ಚರಿಸಬೇಕು. ಧರ್ಮಕ್ಕೆ ಹಾನಿ ಮಾಡುವವರನ್ನು ಹಿಂದೂ ವಿರೋಧಿಗಳನ್ನು ಬೆಂಬಲಿಸುವವರನ್ನು ಎಲ್ಲಾ ರಂಗದಲ್ಲಿ ಸೋಲಿಸಬೇಕು. ಅವರೊಂದಿಗೆ ಹೊಡೆದಾಡಬೇಕಿಲ್ಲ ಆದರೆ ಹಿಂದೂ ವಿರೋಧಿಗಳನ್ನು ನೈತಿಕವಾಗಿ ಸೋಲಿಸಬೇಕು. ಧರ್ಮದ್ರೋಹಿಗಳ ಬೆಂಬಲಿಗರನ್ನು ರಾಜಕೀಯವಾಗಿ ಸೋಲಿಸಬೇಕು. ಧರ್ಮಭ್ರಷ್ಟರನ್ನು ಆರ್ಥಿಕವಾಗಿ ಸೋಲಿಸಬೇಕು. ಸಾಂಸ್ಕೃತಿಕವಾಗಿ ಸೋಲಿಸಬೇಕು. ಆಧ್ಯಾತ್ಮಿಕವಾಗಿ ಸೋಲಿಸಬೇಕು. ಹಿಂದೂಗಳನ್ನು ವಿರೋಧಿಸಿ ಹಿಂದೂಗಳಿಗೆ ದ್ರೋಹಮಾಡುತ್ತಾ ಈ ನೆಲದಲ್ಲಿ ಬದುಕಲು ಸಾಧ್ಯವಿಲ್ಲ ಎನ್ನುವುದನ್ನು ಅನ್ಯ ಮತೀಯರಿಗೆ ಅರ್ಥ ಮಾಡಿಸಬೇಕು. ಹಿಂದುಗಳು ಕಳೆದುಕೊಂಡ ಈಗ ಮಸೀದಿಗಳಾಗಿರುವ ಎಲ್ಲದೇವಾಲಯಗಳನ್ನೂ ಮುಸಲ್ಮಾನರು ಅವರಾಗಿಯೇ ವಾಪಾಸುಕೊಡುವಂತೆ ಮಾಡಬೇಕು. ಕ್ರಿಶ್ಚಿಯನ್ ಶಾಲೆಗಳಲ್ಲಿ ಭಗವದ್ಗೀತೆ ಕಲಿಸುವಂತಾಗಬೇಕು. ಪ್ರತಿಯೊಬ್ಬ ಹಿಂದು ಅಭಿಮಾನದಿಂದ ತಿಲಕ ಧಾರಣೆ ಮಾಡುವುದನ್ನು ನಾವು ಸಮಾಜದಲ್ಲಿ ನೋಡಬೇಕು. ಹೀಗೆ ಸ್ಪಷ್ಟಗುರಿಯೊಂದಿಗೆ ಕೆಲಸಮಾಡಬೇಕು. ಕೋಪ, ಧುಃಖ, ಹತಾಷೆ, ಅಹಂಕಾರ, ಆತುರ, ಇದಾವುದೂ ಹಿಂದೂ ಧರ್ಮಸೈನಿಕರಲ್ಲಿ ಇರಬಾರದು. ಹೋರಾಟದಸಮಯದಲ್ಲಿ ನಮ್ಮ ಮನಸ್ಥಿತಿ ಹೇಗಿರಬೇಕೆನ್ನುವುದನ್ನೇ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಇದರೊಂದಿಗೆ ಬದುಕಿನ ಅನೇಕ ಸಂದರ್ಭಗಳಲ್ಲಿ ಗೊಂದಲದ ಸಮಯದಲ್ಲಿ ನಾವು ಹೇಗಿರಬೇಕೆನ್ನುವುದು ಗೀತೆಯಲ್ಲಿ ನಮಗೆ ಕೃಷ್ಣ ಉಪದೇಶ ಮಾಡಿದ್ದಾನೆ. ನಾವಿದನ್ನು ಅರ್ಥಮಾಡಿಕೊಳ್ಳಬೇಕು. ಇದರಂತೆ ನಡೆಯಬೇಕು.
ಅಧ್ಯಾಯ 4 – ಜ್ಞಾನ ಕರ್ಮ ಸಂನ್ಯಾಸ ಯೋಗ: ಈ ಅಧ್ಯಾಯದಲ್ಲಿ 42 ಶ್ಲೋಕಗಳಿವೆ.
ಇಲ್ಲಿ ಕೃಷ್ಣನು ಈ ಜ್ಞಾನ ಪರಂಪರೆ ಹೇಗೆ ಬಂತೆಂಬುದನ್ನು ಹೇಳುತ್ತಾನೆ ಹಾಗೂ ಅರ್ಜುನನ ಎಲ್ಲಾ ಸಂಶಯಗಳನ್ನು ಒಂದೊಂದಾಗಿ ನಿವಾರಿಸುತ್ತಾನೆ. 4-1) ಈ ನಾಶವಾಗದ ಜ್ಞಾನಪರಂಪರೆಯಾದ ಈ ಯೋಗ ವಿಜ್ಞಾನವನ್ನು ನಾನು ಸೂರ್ಯನಿಗೂ, ಸೂರ್ಯನು ತನ್ನ ಪುತ್ರ ಮನುವಿಗೂ, ಮನುವು ತನ್ನ ಪುತ್ರ ಇಕ್ಷಾಕು ರಾಜನಿಗೂ ಹೇಳಿದನು. ಹೀಗೆ ಈ ಜ್ಞಾನವು ಗುರು ಶಿಷ್ಯ ಪರಂಪರೆಯಿಂದ ಬಂದಿದೆ. ಇಕ್ಷಾಕು ರಾಜನು ರಘುವಂಶದ ಮೂಲ ಪುರುಷನು. ಇದೇ ವಂಶದಲ್ಲಿ ಶ್ರೀ ರಾಮನ ಜನ್ಮವಾಗಿದೆ. 4-4) ಅರ್ಜುನ ಕೇಳುತ್ತಾನೆ. ಕೃಷ್ಣಾ ಸೂರ್ಯನು ನಿನಗಿಂತ ಮೊದಲು ಹುಟ್ಟಿದವನು ಅವನಿಗೆ ನೀನು ಹೇಗೆ ಈ ರಹಸ್ಯವನ್ನು ಹೇಳಿದೆ? 4-5) ಕೃಷ್ಣ ಹೇಳುತ್ತಾನೆ; ನಮಗಿಬ್ಬರಿಗೂ ಅನಂತ ಜನ್ಮಗಳಾಗಿವೆ ನಿನಗದರ ನೆನಪಿಲ್ಲ ನನಗೆ ಇದೆ. ಇಲ್ಲಿ ಕೃಷ್ಣನು ಪುನರ್ಜನ್ಮ ಹಾಗೂ ಪೂರ್ವಜನ್ಮದ ಸ್ಮರಣೆ ಸಾಧ್ಯವೆಂದು ತಿಳಿಸಿದ್ದಾನೆ. ಇಂದೂ ನಾವು ಆಗಾಗ ಕೆಲವೆಡೆ ಪುನರ್ಜನ್ಮದ ಘಟನೆಗಳ ಕಥೆ ಕೇಳುತ್ತೇವೆ. 4-6) ನಾನು ನಾಶವಿಲ್ಲದವನೂ, ಸಮಸ್ತ ಜಗತ್ತಿನ ಒಡೆಯನೂ, ಆಗಿದ್ದರೂ ನನ್ನ ಯೋಗಮಾಯೆಯಿಂದ ಆಗಾಗ ಪ್ರಕಟನಾಗುತ್ತಾ ಇರುತ್ತೇನೆ.
ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||4-7||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ |
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||4-8||
ಯಾವಾಗ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ಸಜ್ಜನರನ್ನು ರಕ್ಷಿಸಲು ದುರ್ಜನರನ್ನು ನಾಶಮಾಡಲು ಧರ್ಮದ ತತ್ವಗಳನ್ನು ಮತ್ತೆ ಸ್ಥಾಪಿಸಲು ಪ್ರತಿಯುಗದಲ್ಲಿಯೂ ನಾನು (ಭಗವಂತ) ಅವತರಿಸುತ್ತೇನೆ. 4-11) ಯಾರು ಹೇಗೆ ನನ್ನನ್ನು ಸೇವಿಸುತ್ತಾರೋ ಹಾಗೆಯೇ ನಾನು ಅವರಿಗೆ ಪ್ರತಿಫಲ ಕೊಡುತ್ತೇನೆ. ಇದು ಕರ್ಮ ಫಲವನ್ನು ಸೂಚಿಸುತ್ತದೆ. ಉತ್ತಮಕೆಲಸಮಾಡಿದವನಿಗೆ ಉತ್ತಮ ಫಲವೂ ಅಧಮ ಕೆಲಸ ಮಾಡಿದವನಿಗೆ ನೀಚ ಫಲವೂ ಲಭಿಸುವುದು. ಪೂಜೆ ಮಾಡಿ ಪಾಪಕಳೆಯುತ್ತೇನೆನ್ನುವುದು ಮೂರ್ಖತನ ಸದಾಚಾರದಿಂದ ಬದುಕಬೇಕೆನ್ನುವುದು ನೀತಿ. 4-12) ಜನರು ಫಲಾಪೇಕ್ಷೆಯಿಂದ ದೇವತೆಗಳನ್ನು ಪೂಜಿಸುತ್ತಾರೆ ಅದರಿಂದ ಫಲ ಪಡೆಯುತ್ತಾರೆ. ಇದು ಭೌತಿಕ ಸುಖಕ್ಕೆ ಸಹಾಯವಾಗುವುದು. ಫಲಾಪೇಕ್ಷೆ ಇಲ್ಲದೆ ಮಾಡುವ ಕರ್ಮ ನನ್ನಲ್ಲಿಗೆ ದಾರಿತೋರಿಸುವುದು. ಎಂದರೆ ಪರಮಾನಂದವನ್ನು ಕೊಡುವುದು. ಸ್ವಾರ್ಥರಹಿತವಾಗಿ ಕೆಲಸಮಾಡಬೇಕು.
ಚಾತುರ್ವರ್ಣ್ಯಂ ಸೃಷ್ಟಂ ಗುಣ ಕರ್ಮವಿಭಾಗಶಃ|
ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರಮವ್ಯಯಮ್||4-13||
ಮಾಡುವ ಕೆಲಸಕ್ಕನುಗುಣವಾಗಿ ನಾಲ್ಕು ವರ್ಣಗಳನ್ನು ನಾನು ಸೃಷ್ಟಿಸಿದ್ದೇನೆ. (ಈ ಸಮತೋಲಿತ ವ್ಯಸ್ಥೆಯು ಸಮಾಜದ ಹಾಗೂ ರಾಷ್ಟ್ರದ ಉನ್ನತಿಗೆ ಅಗತ್ಯವಾಗಿದೆ. ಬುದ್ದಿವಂತರಾದ ಜ್ಞಾನಿಗಳು ಸಮಾಜಕ್ಕೆ ಮಾರ್ಗದರ್ಷಕರಾಗಿರಬೇಕು. ಧರ್ಮಿಷ್ಟರಾದ ಕ್ಷಾತ್ರ ಗುಣದವರು ರಾಜರಾಗಿ ರಾಷ್ಟ್ರ ಹಾಗೂ ಪ್ರಜಾರಕ್ಷಣೆ ಮಾಡಬೇಕು. ವ್ಯವಹಾರ ಚತುರರು ಸಮಾಜದ ಅಗತ್ಯವನ್ನು ವ್ಯಾಪಾರದ ಮೂಲಕ ಪೂರೈಸಬೇಕು ಹಾಗೂ ಗಳಿಸಿದ ಹಣದಲ್ಲಿ ಸಮಾಜದ ಹಿತವನ್ನು ಮಾಡಬೇಕು ಹಾಗೂ ಶ್ರಮಿಕರು ಸೋಮಾರಿಗಳಾಗದೆ ಪರಿಶ್ರಮದಿಂದ ಸ್ವಾಭಿಮಾನಿಗಳಾಗಿ ದುಡಿಯಬೇಕು. ಬೇರೆಯವರ ಹಂಗಿನಲ್ಲಿ ಗುಲಾಮರಾಗಬಾರದು ಹೀಗೆ ಸಮಾಜದ ನಾಲ್ಕು ವರ್ಗಗಳಿವೆ. ಇವು ಜಾತಿಗಳಲ್ಲ. ಗುಣ ಸ್ವಭಾವ ಆಧಾರಿತ ಸುವ್ಯವಸ್ಥೆ ಈ ವ್ಯವಸ್ಥೆ ಹಾಳಾದಾಗ ಇಡೀ ವಿಶ್ವದಲ್ಲಿ ಪ್ರಸರಿಸಿದ್ದ ಹಿಂದು ಸಂಸ್ಕೃತಿಯ ಭವ್ಯ ಭಾರತ ವಿದೇಶಿದಾಳಿಕೋರರ ವಶವಾಯಿತು.) 4-16) ಕರ್ಮ ಅಕರ್ಮಗಳು ಯಾವುದೆಂದು ತೀರ್ಮಾನಿಸುವಾಗ ಬುದ್ದಿವಂತರಿಗೂ ಧಿಗ್ಭ್ರಮೆ ಯಾಗುತ್ತದೆ ಕರ್ಮವೆಂದರೇನೆಂಬುದನ್ನು ಹೇಳುತ್ತೇನೆ ಕೇಳು. 4-19,20,21) ಯಾವ ವ್ಯಕ್ತಿಯ ಕರ್ಮವು ಇಂದ್ರಿಯ ತೃಪ್ತಿಯ ಬಯಕೆಯಿಂದ ಮುಕ್ತವಾಗಿರುವುದೋ ಅದು ಶ್ರೇಷ್ಟಕರ್ಮ. ಅಂತಹವನು ಪೂರ್ಣ ಜ್ಞಾನದಲ್ಲಿರುವನು. ಅವನು ಸದಾತೃಪ್ತನು, ಫಲಾಪೇಕ್ಷೆಯ ಕರ್ಮವನ್ನು ಮಾಡುವುದಿಲ್ಲ.ವಸ್ತುಗಳಿಗೆ ತಾನೇ ಒಡೆಯನೆಂಬ ಭಾವ ಇರುವುದಿಲ್ಲ. ದೇಹರಕ್ಷಣೆಗೆ ಅಗತ್ಯವಿರುವಷ್ಟು ಮಾತ್ರ ಕರ್ಮ ಮಾಡುವನು. ಅಗತ್ಯಕ್ಕಿಂತ ಅಧಿಕ ಧನ ಸಂಗ್ರಹ ಮಾಡಲಾರನು ಎಂದರ್ಥ ಅಂತಹವನ ಕರ್ಮಫಲವನ್ನು ಜ್ಞಾನದ ಅಗ್ನಿಯು ಸುಟ್ಟು ಹಾಕುವುದು. 4-22) ತಾನಾಗಿ ಬಂದುದರಲ್ಲಿ ತೃಪ್ತಿ ಇರುವವನೂ, ದ್ವಂದ್ವಾತೀತನು, ಅಸೂಯೆ ಇಲ್ಲದವನೂ, ಗೆಲುವು ಸೋಲುಗಳಲ್ಲಿ ಒಂದೇರೀತಿ ಇರುವವನೂ ಆದ ಮನುಷ್ಯನು ಕೆಲಸಮಾಡಿದರೂ ಕರ್ಮ ಬಂಧನಕ್ಕೆ ಸಿಲುಕುವುದಿಲ್ಲ. 4-26) ಕೆಲವರು ವಿಷಯಗಳನ್ನು ಮನಸ್ಸಿನ ಸಂಯಮದ ಅಗ್ನಿಯಲ್ಲಿ ಅರ್ಪಿಸುತ್ತಾರೆ. ಕೆಲವರು ಇಂದ್ರಿಯಗಳ ಅಗ್ನಿಯಲ್ಲಿ ಅರ್ಪಿಸುತ್ತಾರೆ. ಇಂದ್ರಿಯ ನಿಗ್ರಹ ಇರುವವರಿಗೂ ಇಲ್ಲದವರಿಗೂ ಇರುವ ವ್ಯತ್ಯಾಸ.
ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾಪರೇ|
ಸ್ವಾಧ್ಯಾಯಜ್ಞಾನಯಜ್ಞಾಶ್ಚಯತಯಃ ಸಂಶಿತವ್ರತಾಃ||4-28||
ಕೆಲವರು ದ್ರವ್ಯ ಸಂಬಂಧೀ ಯಜ್ಞಗಳನ್ನು ಮಾಡುತ್ತಾರೆ. (ಇಂದಿನ ಪೂಜೆ ಉತ್ಸವಗಳಿಗೆ ಹೋಲಿಸಬಹುದು.) ಕೆಲವರು ತಪಸ್ಸಿನ ರೂಪದಲ್ಲಿ ಯಜ್ಞವನ್ನು ಮಾಡುತ್ತಾರೆ. ಕೆಲವರು ಅಷ್ಟಾಂಗ ಯೋಗ ರೂಪೀ ಯಜ್ಞ ಮಾಡುತ್ತಾರೆ. ಪ್ರಯತ್ನಶೀಲ ಮನುಷ್ಯರು ಸ್ವಾಧ್ಯಾಯೀ ವೇದ ಜ್ಞಾನದಿಂದ ಜ್ಞಾನ ಯಜ್ಞ ಮಾಡುತ್ತಾರೆ. 4-29) ಪ್ರಕೃತಿಯಿಂದ ಮೋಹಿತರಾದ ಅಜ್ಞಾನಿಗಳು ಗುಣಗಳು ಹಾಗೂ ಕರ್ಮದಲ್ಲಿ ಆಸಕ್ತರಾಗಿರುತ್ತಾರೆ ಪೂರ್ಣ ಜ್ಞಾನ ಉಳ್ಳವನು ಅಂತಹವರನ್ನು ವಿಚಲಿತ ಗೊಳಿಸಬಾರದು. 4-31) ಯಜ್ಞ ಮಾಡದ ವ್ಯಕ್ತಿಯು ಭೂಮಿಯ ಮೇಲೆ ಈಜನ್ಮದಲ್ಲಿಯೇ ಸುಖವಾಗಿ ಬದುಕಲಾರ ಇನ್ನು ಮುಂದಿನ ಜನ್ಮದ ಮಾತೇನು. ಕರ್ತವ್ಯ ಭ್ರಷ್ಟರಾಗಬಾರದೆಂಬುದು ನೀತಿ. 4-32) ಬಹುವಿಧದ ಯಜ್ಞಗಳು ಕರ್ಮಕ್ಕನುಗುಣವಾಗಿವೆ. ಇವೆಲ್ಲವನ್ನೂ ಅರಿತವನು ಮೋಕ್ಷದೆಡೆ ಸಾಗುತ್ತಾನೆ. 4-33) ದ್ರವ್ಯಮಯ ಯಜ್ಞಕ್ಕಿಂತಲೂ ಜ್ಞಾನ ಯಜ್ಞವು ಉತ್ತಮ. ಎಲ್ಲ ಯಜ್ಞವೂ ದಿವ್ಯ ಜ್ಞಾನದಲ್ಲಿ ಪರಿಸಮಾಪ್ತಿ ಯಾಗುತ್ತದೆ. 4-37) ಅಗ್ನಿಯು ಕಟ್ಟಿಗೆಗಳನ್ನು ಭಸ್ಮ ಮಾಡಿದಂತೆ ಜ್ಞಾನದ ಬೆಂಕಿಯು ಕರ್ಮ ಫಲವನ್ನು ಭಸ್ಮ ಮಾಡುವುದು.
ನಹಿಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ |
ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ ||4-38||
ಜಗತ್ತಿನಲ್ಲಿ ಜ್ಞಾನಕ್ಕಿಂತ ಪವಿತ್ರಗೊಳಿಸುವ ಇನ್ನೊಂದು ಒಸ್ತು ಇಲ್ಲ ( ನಹಿ ಜ್ಞಾನೇನ ಸದೃಶಂ) ಶುದ್ಧಾಂತಃಕರಣ ಉಳ್ಳ ಕರ್ಮ ಯೋಗಿಯು ತಾನಾಗಿಯೇ ಜ್ಞಾನವನ್ನು ಆತ್ಮನಲ್ಲಿ ಪಡೆದುಕೊಳ್ಳುವನು. 4-39) ಜಿತೇಂದ್ರಿಯನೂ ಸಾಧನಾ ತತ್ಪರನೂ ಶ್ರದ್ಧಾವಂತನೂ ಆದ ಮನುಷ್ಯನು ಜ್ಞಾನವನ್ನು ಗಳಿಸುತ್ತಾನೆ. (ಶ್ರಧ್ದಾವಾನ್ ಲಭತೇ ಜ್ಞಾನಂ) ಜ್ಞಾನ ಗಳಿಸಿದ ಕೂಡಲೇ ಪರಮ ಶಾಂತಿಯನ್ನು ಹೊಂದುವನು.
ಅಜ್ಞಶ್ಚಾಶ್ರದ್ಧಧಾನಶ್ಚ ಸಂಶಯಾತ್ಮಾ ವಿನಶ್ಯತಿ |
ನಾಯಂ ಲೋಕೋಸ್ತಿ ನ ಪರೋ ನ ಸುಖಂ ಸಂಶಯಾತ್ಮನಃ ||4-40||
ಅವಿವೇಕಿ ಮತ್ತು ಶ್ರದ್ಧಾರಹಿತ ಸಂಶಯ ಉಳ್ಳ ಮನುಷ್ಯನಿಗೆ ಭಗವಂತನ ಪ್ರಜ್ಞೆ ಲಭ್ಯವಾಗುವುದಿಲ್ಲ. ಸಂಶಯದ ಮನುಷ್ಯನಿಗೆ ಈ ಲೋಕ ಹಾಗೂ ಪರಲೋಕ ಎಲ್ಲಿಯೂ ಸುಖವಿಲ್ಲ. (ನ ಸುಖಂ ಸಂಶಯಾತ್ಮನಃ, ಸಂಶಯಾತ್ಮಾ ವಿನಶ್ಯತಿ) ಸಂಶಯ ಪಡುವವನು ನಾಶವಾಗುತ್ತಾನೆ. ದುಷ್ಟರು ದುಷ್ಟರೇ ಆಗಿರುತ್ತಾರೆ ಅಲ್ಲಿ ನಮಗೆ ಸ್ಪಷ್ಟತೆ ಇರಬೇಕು. ಧರ್ಮ ಯುದ್ಧದ ಹೋರಾಟದಲ್ಲಿ, ಧರ್ಮ ರಕ್ಷಕರು ಹಾಗೂ ಧರ್ಮದ್ರೋಹಿಗಳು ಎರಡೇ ಪಕ್ಷ ಇರುವುದು ನಾವಿದನ್ನು ಶುಕ್ಲ ಪಕ್ಷ ಹಾಗೂ ಕೃಷ್ಣಪಕ್ಷ ಎಂಬುದಾಗಿ ಕರೆಯೋಣ. ಇವೆರಡರಲ್ಲಿ ಸಂಶಯ ಹೊಂದಿರಬಾರದು ಗೊಂದಲ ಇರಬಾರದು. ಮಧ್ಯದಲ್ಲಿ ಅಮಾಯಕರಿದ್ದಾರೆ ಎನ್ನುವುದೇ ಸಂಶಯ ಇದುವೇ ಅರ್ಜುನನಿಗೆ ಯುದ್ಧಮಾಡದಂತೆ ತಡಿದಿದ್ದು. ಧರ್ಮದ ಪರ ಇರುವವರು ಅಧರ್ಮದ ಪರ ಇರುವವರು ಎರಡೇ ಆಯ್ಕೆ ಧರ್ಮಯೋಧರಿಗೆ ಇರಬೇಕು. ಆಚೆಯೂ ಇಲ್ಲ ಈಚೆಯೂ ಇಲ್ಲದ ವಂಚಕರನ್ನು ನಂಬಬಾರದು ಅವರು ತಮ್ಮಲಾಭಕ್ಕಾಗಿ ನಾಟಕಮಾಡುವವರು ಮುಂದೆ ಗೆದ್ದಎತ್ತಿನ ಬಾಲ ಹಿಡಿಯುವ ಸಮಯಸಾಧಕರೆಂದು ತಿಳಿಯಬೇಕು. ಅವರನ್ನು ಧರ್ಮದ್ರೋಹಿಗಳೆಂದೇ ಪರಿಗಣಿಸಬೇಕು ಅವರಬಗ್ಗೆ ಯಾವುದೇ ಕನಿಕರವನ್ನೂ ತೋರಿಸಬಾರದು. ನ್ಯಾಯದಪರನಿಲ್ಲಲು ಹಿಂಜರಿಯುವವನು ಯಾವತ್ತೂ ಯೋಗ್ಯವ್ಯಕ್ತಿ ಎನ್ನಿಸಿಕೊಳ್ಳುವುದಿಲ್ಲ. ಇದೇಕಾರಣಕ್ಕೆ ಸಮಸ್ತಕೌರವನ ಬೆಂಬಲಿಗರು ಸಾವನ್ನು ಅನುಭವಿಸಿದರೆನ್ನುವುದನ್ನು ನಾವು ಮರೆಯಬಾರದು. ಆದುದರಿಂದಲೇ ಕೃಷ್ಣನು ಶತೃಗಳು ಹಾಗೂ ಮಿತ್ರರ ಆಯ್ಕೆಯಲ್ಲಿ ಸಂಶಯ ಬೇಡವೆಂದು ಸ್ಪಷ್ಟವಾಗಿ ಹೇಳಿದ್ದಾನೆ. ದುಷ್ಟರ
ಪಕ್ಷದಲ್ಲಿದ್ದವನು ಒಳ್ಳೆಯವನಾಗಲು ಸಾದ್ಯವಿಲ್ಲ. ಹೀಗಿರುವವರನ್ನು ಒಳ್ಳೆಯವರೆಂದು ನಾವು ಚುನಾವಣೆ ಸಂದರ್ಭ ಮಾತಾಡುವುದನ್ನು ನೋಡುತ್ತೇವೆ. ಆದುದರಿಂದ ಧರ್ಮದ್ರೋಹಿಗಳ ಕೂಟದಲ್ಲಿರುವವರ ಕೃಷ್ಣಪಕ್ಷದವರ ಬಗ್ಗೆ ಮಮಕಾರವಾಗಲೀ ಅವರು ಉತ್ತಮರೆಂಬ ಸಂಶಯವಾಗಿಲೀ ಯಾರಿಗೂ ಬೇಡ. ಅವರೆಲ್ಲಾದುಷ್ಟರ ಬೆಂಬಲಿಗರು ಹಾಗೂ ಹಿಂದೂ ಧರ್ಮದ ವಿರೋಧಿಗಳೆಂದೇ ತಿಳಿಯಬೇಕು. 4-42) ಅರ್ಜುನ! ಅಜ್ಞಾನದಿಂದ ಉಂಟಾಗಿರುವ ಸಂದೇಹಗಳನ್ನು ಜ್ಞಾನವೆಂಬ ಕತ್ತಿಯಿಂದ ಕತ್ತರಿಸು. ಯೋಗದಿಂದ ಸನ್ನದ್ಧನಾಗಿ ಯುದ್ಧಕ್ಕೆ ಎದ್ದು ನಿಲ್ಲು. ಎಂದು ಕೃಷ್ಣನು ಹೇಳುವನು. ಗುರಿಸೇರಲು ಹಲವು ದಾರಿಗಳಿದ್ದರೂ ಜ್ಞಾನದಿಂದ ನಮ್ಮ ಕರ್ತವ್ಯವನ್ನು ಸರಿಯಾಗಿ ಶ್ರದ್ಧೆಯಿಂದ ಮಾಡುವುದೇಮುಖ್ಯ ಎಂಬುದು ನಾಲ್ಕನೆಯ ಅಧ್ಯಾಯದ ಮಖ್ಯ ಸಂದೇಶವಾಗಿದೆ. ನಾಲ್ಕನೇ ಅಧ್ಯಾಯದ ಎಲ್ಲಾ 42 ಶ್ಲೋಕಗಳನ್ನು ಅರ್ಥ ಸಹಿತವಾಗಿ ಓದಿರಿ.
ಅಧ್ಯಾಯ 5 – ಕರ್ಮ ಸಂನ್ಯಾಸ ಯೋಗ: ಐದನೇ ಅಧ್ಯಾಯದಲ್ಲಿ ಇಪ್ಪತ್ತೊಂಬತ್ತು ಶ್ಲೋಕಗಳಿವೆ.
5-1) ಅರ್ಜುನನು ಕೇಳಿದನು ಕೃಷ್ಣ ನೀನು ಕರ್ಮವನ್ನು ಬಿಡಬೇಕು ಎನ್ನುತ್ತೀಯ, ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕೆನ್ನುತ್ತೀಯ ಯಾವುದು ಶ್ರೇಯಸ್ಕರ? 5-2) ಕೃಷ್ಣ ಉತ್ತರಿಸುತ್ತಾನೆ? ಕರ್ಮಸಂನ್ಯಾಸ, ಕರ್ಮಯೋಗ ಇವೆರಡೂ ಶ್ರೇಯಸ್ಕರವೇ ಇವೆರಡರಲ್ಲಿ ಕರ್ಮಯೋಗವೇ ಶ್ರೇಷ್ಠವಾದುದು. ಕರ್ತವ್ಯ ಭ್ರಷ್ಟರಾಗಬಾರದೆಂಬುದು ನೀತಿ 5-3) ಅರ್ಜುನ! ಯಾರನ್ನೂ ದ್ವೇಷಿಸದಿರುವ ಯಾವುದನ್ನೂ ಬಯಸದಿರುವ ವ್ಯಕ್ತಿಯು ನಿತ್ಯಸಂನ್ಯಾಸಿ. 5-4) ಮೇಲೆ ಹೇಳಿದ ಸಂನ್ಯಾಸ ಮತ್ತು ಕರ್ಮಯೋಗ ಇವೆರಡೂ ಭಿನ್ನ ಫಲವನ್ನು ಕೊಡುವುದೆಂದು ಅಜ್ಞಾನಿಗಳು ಹೇಳುತ್ತಾರೆ. ಇವೆರಡರಲ್ಲಿ ಯುವುದನ್ನಾದರೂ ಮನಃ ಪೂರ್ವಕವಾಗಿ ಅನುಷ್ಟಾನ ಮಾಡಿದವನು ಎರಡೂ ಮಾರ್ಗಗಳ ಫಲವನ್ನು ಹೊಂದುವನು.5-5) ಜ್ಞಾನಯೋಗಿಗಳಿಗೆ ದೊರೆಯುವ ಪರಮಧಾಮವೇ ಕರ್ಮಯೋಗಿಗಳಿಗೂ ದೊರೆಯುತ್ತದೆ. 5-7) ಯಾರ ಮನಸ್ಸು ತನ್ನ ವಶದಲ್ಲಿದೆಯೋ, ಯಾರು ಜಿತೇಂದ್ರಿಯನೋ ಶುದ್ಧ ಅಂತಃಕರಣ ಉಳ್ಳವನೋ, ಸರ್ವಪ್ರಾಣಿಗಳಲ್ಲಿ ದಯೆ ಉಳ್ಳವನೋ ಅವನು ಸರ್ವರಿಗೂ ಪ್ರಿಯನಾಗಿದ್ದಾನೆ. ಅವನು ಕರ್ಮ ಮಾಡಿದರೂ ಫಲದಲ್ಲಿ ಸಿಲುಕಿಕೊಳ್ಳುವುದಿಲ್ಲ. 5-8,9) ತತ್ವವೇತ್ತ ಸಾಂಖ್ಯಾಯೋಗಿಯು ನೋಡುವಾಗಲೂ, ಕೇಳುವಾಗಲೂ, ಮುಟ್ಟುವಾಗಲೂ, ನಡೆಯುವಾಗಲೂ, ಮಲಗುವಾಗಲೂ, ಉಸಿರಾಡುವಾಗಲೂ, ಮಾತನಾಡುವಾಗಲೂ, ತ್ಯಾಗಮಾಡುವಾಗಲೂ, ತೆಗೆದುಕೊಳ್ಳುವಾಗಲೂ, ಕಣ್ಣುಗಳನ್ನು ಮುಚ್ಚಿ ತೆಗೆಯುವಾಗಲೂ ಇಂದ್ರಿಯಗಳು ತಮ್ಮ ಕೆಲಸವನ್ನು ಮಾಡುತ್ತಿರುತ್ತವೆ. ಹೀಗೆ ನಿಸ್ಸಂದೇಹವಾಗಿ ನಾನು ಏನನ್ನೂ ಮಾಡುತ್ತಿಲ್ಲವೆಂದು ತಿಳಿಯಬೇಕು. ದೈವೇಚ್ಚೆಯಿಂದ ನಡೆಯುತ್ತಿದೆ. ಎಂದು ತಿಳಿ. 5-11) ಕರ್ಮ ಯೋಗಿಗಳು ಇಂದ್ರಿಯಗಳು, ಮನಸ್ಸು, ಬುದ್ದಿ ಮತ್ತು ಶರೀರ, ಇವುಗಳಿಂದ ಆಸಕ್ತಿಯನ್ನು ತ್ಯಜಿಸಿ ಅಂತಃಕರಣ ಶುದ್ಧಿಗಾಗಿ ಕರ್ಮವನ್ನು ಮಾಡುತ್ತಾರೆ. 5-12) ಕರ್ಮ ಫಲ ತ್ಯಜಿಸಿದವನು ಸಂತೋಷ ಹೊಂದುತ್ತಾನೆ ಫಲಾಪೇಕ್ಷಿತನು ಆಸೆಗಳಿಂದ ಬಂಧಿತ ನಾಗುತ್ತಾನೆ. 5-15) ಭಗವಂತನು ಯಾರ ಪಾಪವನ್ನಾಗಲೀ ಪುಣ್ಯವನ್ನಾಗಲೀ ಸ್ವೀಕರಿಸುವುದಿಲ್ಲ. ಆದರೆ ಅಜ್ಞಾನವು ಜ್ಞಾನವನ್ನು ಮುಚ್ಚಿಬಿಟ್ಟಿದೆ. ಆದುದರಿಂದ ಎಲ್ಲಾ ಅಜ್ಞಾನಿ ಜನರು ಮೋಹಿತರಾಗುತ್ತಾರೆ. 5-16) ಅಜ್ಞಾನವನ್ನು ನಾಶಮಾಡುವ ಜ್ಞಾನದ ಬೆಳಕನ್ನು ಮನುಷ್ಯನು ಪಡೆದುಕೊಂಡಾಗ ಅದು ಸೂರ್ಯನು ಬೆಳಕು ಹರಿಸಿದಂತೆ ಎಲ್ಲವನ್ನೂ ಪ್ರಕಾಶಿಸುತ್ತದೆ.5-17) ಯಾರ ಬುದ್ಧಿ ಮನಸ್ಸುಗಳು ಪರಮಾತ್ಮನ ಇಚ್ಛೆಗೆ ಸಮಾನವಾಗಿದೆಯೋ ಅವನಷ್ಟೇ ಎತ್ತರಕ್ಕೆ ಏರಲು ಪ್ರಯತ್ನಿಸಿದೆಯೋ ಅಂತಹ ಪುಣ್ಯಾತ್ಮನು ಪರಮಗತಿಯನ್ನು ಪಡೆಯುತ್ತಾನೆ.
ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ |
ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ||5-18||
ಇಂತಹ ನಮ್ರರಾದ ಜ್ಞಾನಿಗಳು, ನಿಜವಾದ ಜ್ಞಾನವನ್ನು ಪಡೆದವರಾದುದರಿಂದ ವಿದ್ಯಾವಿನಯಸಂಪನ್ನನಾದ ಬ್ರಾಹ್ಮಣನನ್ನೂ, ಹಸುವನ್ನೂ, ಆನೆಯನ್ನೂ, ನಾಯಿಯನ್ನೂ, ನಾಯಿಯಮಾಂಸವನ್ನು ತಿನ್ನುವವನನ್ನೂ ಒಂದೇ ರೀತಿ ಕಾಣುತ್ತಾರೆ. ತಾರತಮ್ಯ ಮಾಡಬಾರದೆಂಬುದು ನೀತಿ. ಇದರರ್ಥ ದುಷ್ಟರನ್ನು ಸಜ್ಜನರನ್ನೂ ಒಂದೇರೀತಿಯಿಂದ ನೋಡಬೇಕೆಂಬುದಲ್ಲ. ಹುಟ್ಟಿನಿಂದ, ಮಾಡುವ ಉದ್ಯೋಗದಿಂದ, ಗಳಿಸಿದ ಸಂಪತ್ತಿನಿಂದ ಜನರಲ್ಲಿ ಬೇಧ ಭಾವ ಮಾಡಬಾರದೆಂಬುದಾಗಿ ನೀತಿ. ಇಲ್ಲಿಯೂ ಗಾಂಧೀಜಿ ತಪ್ಪು ತಿಳುವಳಿಕೆ ಹೊಂದಿ ಸ್ವತಂತ್ರ ಹೋರಾಟದ ಸಮಯದಲ್ಲಿ ದುಷ್ಟರಾದ ಬ್ರಿಟಿಶರ ವಿರುದ್ಧ ಅಹಿಂಸೆ ಬೋಧಿಸಿದರು. ಇದರಿಂದ ಲಕ್ಷಾಂತರ ಭಾರತೀಯರು ನರಕ ಅನುಭವಿಸಿದರು. ಹಾಗೆಯೇ ನೀಚರಾದ ಮುಸಲ್ಮಾನರನ್ನು ಪ್ರೀತಿಸಿದರು. ಇವರಿಂದಾಗಿ ದೇಶವಿಭಜನೆ ಆಯಿತು ಮತ್ತು ಲಕ್ಷಾಂತರ ಹಿಂದುಗಳ ಮಾರಣ ಹೋಮಕ್ಕೆ ಇವರು ಕಾರಣರಾದರು. ಯಾವುದೇ ತತ್ವವನ್ನು ತಪ್ಪುಅರ್ಥ ಮಾಡಿಕೊಳ್ಳುವುದರಿಂದ ಉಂಟಾಗುವ ಅನಾಹುತ ಇದಾಗಿದೆ. 5-19) ಯಾರಮನಸ್ಸು ಸ್ಥಿರವಾಗಿದ್ದು ಸಮಭಾವದಲ್ಲಿ ನೆಲೆಸಿರುವುದೋ ಅವರು ಹುಟ್ಟು ಸಾವುಗಳ ಸ್ಥಿತಿಯನ್ನು ಗೆದ್ದಿರುತ್ತಾರೆ. ಅವನು ಪರಬ್ರಮ್ಹನಲ್ಲಿ ಐಕ್ಯಭಾವದಿಂದ ಸದಾ ಸ್ಥಿರ ನಾಗಿರುತ್ತಾನೆ.
ನ ಪ್ರಹೃಷ್ಯೇತ್ಪ್ರಿಯಂ ಪ್ರಾಪ್ಯ ನೋದ್ವಿಜೇತ್ಪ್ರಾಪ್ಯ ಚಾಪ್ರಿಯಮ್ |
ಸ್ಥಿರಬುದ್ಧಿರಸಂಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ||5-20||
ಪ್ರಿಯವಾದುದನ್ನು ಸಾಧಿಸಿದಾಗ ಹರ್ಷಿಸದಿರುವವನೂ, ಅಪ್ರಿಯವಾದುದು ಘಟಿಸಿದಾಗ ಶೋಕಿಸದಿರುವವನೂ, ಸ್ಥಿರಬುದ್ದಿಯುಳ್ಳವನೂ, ದಿಗ್ಭ್ರಮೆ ಹೊಂದದವನೂ ಭಗವದ್ವಿಜ್ಞಾನವನ್ನು ತಿಳಿದವನೂ ಆದ ಮನುಷ್ಯನು ಅಮಿತ ಆನಂದದಿಂದ ಆಗಲೇ ಆಧ್ಯಾತ್ಮಿಕ ನೆಲೆಯನ್ನು ಹೊಂದಿದ್ದಾನೆ. 5-21) ಇಂದ್ರಿಯ ಸುಖದ ಆಕರ್ಷಣೆ ಇಲ್ಲದವನು ಅಂತರ್ಯದಲ್ಲಿ ಅಮಿತಾನಂದವನ್ನು ಸವಿಯುತ್ತಾನೆ. 5-22) ಇಂದ್ರಿಯ ಭೋಗಗಳು ಸುಖವೆನಿಸಿದರೂ ಅದು ಶಾಶ್ವತ ಅಲ್ಲ ವಿವೇಕಿಯಾದವನು ಇವುಗಳಲ್ಲಿ ಸಂತೋಷ ಪಡುವುದಿಲ್ಲ. 5-23) ಜೀವಿತಾವಧಿಯಲ್ಲಿ ಕಾಮ ಕ್ರೋಧದಿಂದಾಗುವ ವೇಗವನ್ನು ತಡೆದುಕೊಳ್ಳಲು ಸಮರ್ಥನಾದವನೇ ಸುಖಿಯಾಗಿದ್ದಾನೆ. 5-24) ಯಾರಗುರಿಯು ಅಂತರ್ಮುಖಿಯಾಗಿದೆಯೋ ಅಂತರಂಗದಲ್ಲಿಯೇ ಸುಖಪಡುತ್ತಾನೋ, ಅಂತರಂಗದಲ್ಲಿಯೇ ಕ್ರಿಯಾಶೀಲನಾಗಿದ್ದು ಸಂತೋಷ ಪಡುತ್ತಾನೋ, ಅಂತಹವನು ಪರಿಪೂರ್ಣ ಯೋಗಿಯಾಗಿದ್ದು ಶಾಂತ ಬ್ರಹ್ಮನನ್ನು ಪಡೆಯುತ್ತಾನೆ. 5-25,26) ಪಾಪಗಳು ನಾಶವಾಗಿ, ಸಂಶಯಗಳು ಜ್ಞಾನದಿಂದ ಅಳಿದುಹೋಗಿ, ಎಲ್ಲಪ್ರಾಣಿಗಳ ಹಿತದಲ್ಲಿ ನಿರತನಾದವನು, ಪರಮಾತ್ಮನಲ್ಲಿ ಮನಸ್ಸು ನೆಲೆಸಿದವನು, ಕಾಮಕ್ರೋಧ ರಹಿತನೂ ಮನಸ್ಸು ಗೆದ್ದವನೂ,ಶಾಂತ ಭ್ರಹ್ಮನನ್ನು ಹೊಂದುತ್ತಾನೆ. 5-27,28) ಹೊರಗಿನ ಇಂದ್ರಿಯ ವಿಷಯಗಳನ್ನು ದೂರಮಾಡಿ ಕಣ್ಣುಗಳನ್ನೂ, ದೃಷ್ಟಿಯನ್ನೂ ಎರಡು ಹುಬ್ಬುಗಳ ಮಧ್ಯೆ ಕೇಂದ್ರೀಕರಿಸಿ, ಮೂಗಿನಲ್ಲಿ ಹರಿದಾಡುವ ಪ್ರಾಣ, ಅಪಾನ ವಾಯುಗಳನ್ನು ಸಮನಾಗಿಸಿ, ಆ ಮೂಲಕ ಮನಸ್ಸು, ಇಂದ್ರಿಯ, ಬುದ್ದಿಗಳನ್ನು ನಿಯಂತ್ರಿಸಿ ಮೋಕ್ಷವನ್ನೇ ಗುರಿಯಾಗಿಸಿಕೊಂಡ ಮುನಿಯು ಇಚ್ಚೆ, ಭಯ, ಕ್ರೋಧ, ರಹಿತನಾಗಿ ಸದಾ ಮುಕ್ತನಾದವನಾದವನಿರುತ್ತಾನೆ (ಬಂಧನ ರಹಿತ ನಾಗುತ್ತಾನೆ). ಎನ್ನುವುದು ಐದನೇ ಅಧ್ಯಾಯದ ಸಾರ. ಐದನೇ ಅಧ್ಯಾಯದ ಎಲ್ಲಾ 29 ಶ್ಲೋಕಗಳನ್ನು ಅರ್ಥ ಸಹಿತವಾಗಿ ಓದಿರಿ.
ಅಧ್ಯಾಯ 6 – ಧ್ಯಾನ ಯೋಗ: ಅಧ್ಯಾಯ ಆರರಲ್ಲಿ 47 ಶ್ಲೋಕಗಳಿವೆ.
ಈ ಅಧ್ಯಾದಲ್ಲಿ ಕೃಷ್ಣನು ಚಂಚಲ ಮನಸ್ಸನ್ನು ಹೇಗೆ ನಿಗ್ರಹಿಸಬೇಕು ಹಾಗೂ ಯೋಗಿಯ ಲಕ್ಷಣಗಳೇನು ಎನ್ನುವುದನ್ನು ವಿರಿಸಿದ್ದಾನೆ.
6-1) ಕೃಷ್ಣನು ಹೇಳುತ್ತಾನೆ. ಕರ್ಮಫಲಕ್ಕೆ ಅಂಟಿಕೊಳ್ಳದೆ ತಾನು ಮಾಡಬೇಕಾದ ಕರ್ತವ್ಯ ಕರ್ಮವನ್ನು ಮಾಡುವವನೇ ಸಂನ್ಯಾಸಿ. ಅವನೇ ನಿಜವಾದ ಅನುಭಾವಿ. ಅಗ್ನಿಯನ್ನು ಹೊತ್ತಿಸದೆ ಕರ್ತವ್ಯವನ್ನು ಮಾಡದಿರುವವನು ಸಂನ್ಯಾಸಿಯಲ್ಲ, ಕೇವಲ ಕ್ರಿಯೆಗಳನ್ನು ತ್ಯಜಿಸಿದವನು ಯೋಗಿಯಲ್ಲ, 6-2) ಯಾವುದು ಸನ್ಯಾಸವೆಂದು ಕರೆಯುವರೋ ಅದೇ ಯೋಗ. ಏಕೆಂದರೆ ಇಂದ್ರಿಯ ತೃಪ್ತಿಯ ಆಸೆಯನ್ನು ತ್ಯಾಗ ಮಾಡದಿದ್ದರೆ ಯಾರೂ ಯೋಗಿಯಾಗಲಾರರು. 6-3) ಅಷ್ಟಾಂಗ ಯೋಗಪದ್ದತಿಯಲ್ಲಿ ಹೊಸದಾಗಿ ದೀಕ್ಷೆ ಪಡೆದವನಿಗೆ ಕರ್ಮವೇ ಸಾಧನ ಎಂದು ಹೇಳಿದೆ. ಯೋಗದಲ್ಲಿ ಆಗಲೇ ಬಹು ಮುಂದುವರಿದವನಿಗೆ ಎಲ್ಲಾ ಐಹಿಕ ಕಾರ್ಯಗಳನ್ನು ನಿಲ್ಲಿಸುವುದೇ ಸಾಧನ ಎಂದು ಹೇಳಿದೆ. 6-5) “ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ” ಮನುಷ್ಯನು ತನ್ನ ಮನಸ್ಸಿನ ಸಹಾಯದಿಂದಲೇ ತನ್ನನ್ನು ಉದ್ಧಾರ ಮಾಡಿಕೊಳ್ಳಬೇಕು, (ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಯಿಂದ ದೂರ ಇರಬೇಕು) ತನ್ನನ್ನು ತಾನು ಕೀಳರಿಮೆಯಿಂದ ಹೀನೈಸಿಕೊಳ್ಳಬಾರದು. ಮನುಷ್ಯನಿಗೆ ಅವನ ಮನಸ್ಸೇ ಬಂಧು, ಮನಸ್ಸೇ ಶತ್ರು. ಮನುಷ್ಯ ಹೇಗೆಚಿಂತಿಸುತ್ತಾನೋ ಹಾಗೆಯೇ ಆಗುತ್ತಾನೆ. ತಾನು ದುರ್ಬಲನೆಂದು ಚಿಂತಸಿಸುವವನು ಎಂದೂ ಸಭಲನಾಗಲಾರ. ತಾನು ಧರಿದ್ರನೆಂದು ಸದಾ ಚಿಂತಿಸುವವನು ಎಂದೂ ಶ್ರೀಮಂತನಾಗಲಾರ. ಶ್ರೀಮಂತನಾಗಬೇಕಿದ್ದರೆ ಅಂತಹವರ ಕಾರ್ಯವಿಧಾನವನ್ನು ಚಿಂತಿಸಬೇಕು. ಧೀರನಾಗಬೇಕಾದರೆ ಧೀರರ ವಿಚಾರಗಳನ್ನೇ ಚಿಂತಿಸಬೇಕು. ಹೇಡಿಗಳಂತೆ ಚಿಂತಿಸಿ ಮಹತ್ತರವಾದುದನ್ನು ಗಳಿಸುತ್ತೇನೆಂಬ ಭ್ರಮೆ ಮೂರ್ಖತನದ್ದಾಗಿದೆ. ತಾನು ಕೈಮುಗಿದು ಪ್ರಾರ್ಥಿಸಿದರೆ ಭಗವಂತನೇ ತನ್ನ ಕೆಲಸವನ್ನು ಮಾಡುತ್ತಾನೆಂಬುವುದೂ ಒಂದು ಭ್ರಮೆಯೇ ಆಗಿದೆ. ದೇವರನ್ನು ನಂಬುವುದರಿಂದ ನಮಗೆ ದಾರಿ ನಗೋಚರಿಸುತ್ತದೆ ಆಮಾರ್ಗದಲ್ಲಿ ನಾವೇ ಸಾಧನೆ ಮಾಡಬೇಕು. ಅದನ್ನು ಬಿಟ್ಟು ದಿನದಲ್ಲಿ ಒಂದುಘಂಟೆ ಉದ್ದೇಶಸಾಧನೆಗಾಗಿ 9 ಗಂಟೆ ಪೂಜೆಗಾಗಿ ಸಮಯಕಳೆದರೆ ಆತನು ನಿಶ್ಚಯವಾಗಿ ಅಧಃಪತನವನ್ನು ಹೊಂದುತ್ತಾನೆ. ಅತಿ ಅಜೀರ್ಣ ವೆಂಬಂತೆ ಯಾವುದೂ ಅತಿಯಾಗಬಾರದು.
ಅಮೃತಬಿಂದು ಉಪನಿಷತ್ತಿನ ಒಂದು ಶ್ಲೋಕ ಹೀಗೆ ಹೆಳುತ್ತದೆ.
ಮನ ಏವ ಮನುಷ್ಯಾಣಾಂ ಕಾರಣಂ ಬನ್ಧಮೋಕ್ಷಯೋಃ |
ಬನ್ಧಾಯ ವಿಷಯಾಸಙ್ಗೋ ಮುಕ್ತೈರ್ನಿರ್ವಿಷಯಂ ಮನಃ ||
ಎನ್ನಲಾಗಿದೆ ಇದರ ಅರ್ಥ “ಮನುಷ್ಯನ ಬಂಧನಕ್ಕೆ ಮನಸ್ಸೇ ಕಾರಣ, ಮೋಕ್ಷಕ್ಕೂ ಮನಸ್ಸೇ ಕಾರಣ. ಇಂದ್ರಿಯ ವಸ್ತುಗಳಲ್ಲಿ ಮುಳುಗಿದ ಮನಸ್ಸು ಬಂಧನಕ್ಕೆ ಕಾರಣ. ಇಂದ್ರಿಯ ವಸ್ತುಗಳಿಂದ ದೂರವಾದ ಮನಸ್ಸು ಮುಕ್ತಿಗೆ ಕಾರಣ”. ಇದುವೇ ಸತ್ಯವಾಗಿದೆ.
6-6) ಯಾರು ಮನಸ್ಸನ್ನು ಗೆದ್ದಿದ್ದಾನೋ ಅವನಿಗೆ ಮನಸ್ಸು ಬಂಧುವಾಗುತ್ತದೆ. ಆದರೆ ಹಾಗೆ ಮಾಡದಿರುವವನಿಗೆ ಅವನ ಮನಸ್ಸೇ ಅತ್ಯಂತ ದೊಡ್ಡ ಶತ್ರುವಾಗುತ್ತದೆ. 6-7) ಮನಸ್ಸನ್ನು ಗೆದ್ದವನು ಆಗಲೇ ಪರಮಾತ್ಮನನ್ನು ಮುಟ್ಟಿದಂತೆ. ಏಕೆಂದರೆ ಅವನು ಶಾಂತಿಯನ್ನು ಸಾಧಿಸಿದ್ದಾನೆ. ಅಂತಹ ಮನುಷ್ಯನಿಗೆ ಸುಖದುಃಖಗಳು, ಶೀತೋಷ್ಣಗಳು, ಮಾನಾಪಮಾನಗಳು ಎಲ್ಲವೂ ಒಂದೇ. 6-19) ಗಾಳಿಬೀಸದ ಜಾಗದಲ್ಲಿ ದೀಪವು ಹೇಗೆ ಅಲ್ಲಾಡುವುದಿಲ್ಲವೋ ಹಾಗೆಯೇ ಧ್ಯಾನದಲ್ಲಿ ತನ್ಮಯನಾದ ಯೋಗಿಯ ಮನಸ್ಸು ಸ್ಥಿರವಾಗಿರುವುದು. ಹೋರಾಟದ ಸಮಯದಲ್ಲಿ ಸಮಮನಸ್ಕನಾಗಿರುವುದರಿಂದ ಯಶಸ್ಸುಗಳಿಸಬಹುದೆನ್ನುವುದು ತಾತ್ಪರ್ಯ, 6-33) ಅರ್ಜುನ ಹೇಳುತ್ತಾನೆ ನೀನು ಹೇಳಿದ ಸಮ ಸ್ಥಿತಿಯು ಚಂಚಲ ಮನಸ್ಸಿರುವಾಗ ಸ್ಥಿರವಾಗುವುದೆನಿಸುವುದಿಲ್ಲ.6-35,36) ಅರ್ಜುನ! ಮನಸ್ಸು ಚಂಚಲ ಅದು ನಮ್ಮ ವಶವಾಗಲು ಅತಿ ಕಷ್ಟವಾಗಿದೆ ಆದರೆ ಅಭ್ಯಾಸ ಹಾಗೂ ವೈರಾಗ್ಯದಿಂದ ವಶವಾಗುತ್ತದೆ. ಮನಸ್ಸನ್ನು ವಶಪಡಿಸದೇ ಇರುವ ಮನುಷ್ಯನಿಗೆ ಯೋಗ ಸಾಧನೆ ಕಷ್ಟವಾಗಿದೆ. 6-40) ಕಲ್ಯಾಣ ಕಾರ್ಯ ಮಾಡುವ ಆಧ್ಯಾತ್ಮವಾದಿಗೆ ಈ ಲೋಕದಲ್ಲಾಗಲೀ ಆಧ್ಯಾತ್ಮ ಲೋಕದಲ್ಲಾಗಲೀ ನಾಶವೆಂಬುದಿಲ್ಲ. ಭಗವದ್ಪ್ರಾಪ್ತಿಗಾಗಿ ಕರ್ಮಮಾಡುವ ಯಾವುದೇ ಮನುಷ್ಯನು ಅಧೋಗತಿಗೆ ಹೋಗುವುದಿಲ್ಲ. ಧರ್ಮ ರಕ್ಷಣೆಯಲ್ಲಿ ತೊಡಗಿದವನು ಮುಂದೆ ಶ್ರೇಷ್ಟ ಕುಲದಲ್ಲಿ ಹುಟ್ಟುತ್ತಾನೆ 6-43) ಹೀಗೆ ಹುಟ್ಟಿದವನು ಪೂರ್ವ ಜನ್ಮದ ಸಂಸ್ಕಾರ ಬಲದಿಂದ ಈ ಜನ್ಮದಲ್ಲಿ ಉನ್ನತ ಸಾಧನೆಗೆ ಪ್ರಯತ್ನಿಸುತ್ತಾನೆ (ಇಲ್ಲಿ ನಮ್ಮ ಕರ್ಮ ಫಲ ಮುಂದಿನ ಜನ್ಮದಲ್ಲಿಯೂ ಮುಂದುವರಿಯುತ್ತದೆಂಬುದು ಸಾರಾಂಶ) 6-46) ಯೋಗಿಯು ತಪಸ್ವಿಗಳಿಗಿಂತಲೂ, ಶಾಸ್ತ್ರ ಜ್ಞಾನಿಗಳಿಗಿಂತಲೂ, ಫಲಪೇಕ್ಷಿತ ಕರ್ಮದಲ್ಲಿ ತೊಡಗುವವರಿಗಿಂತಲೂ ಶ್ರೇಷ್ಠ ಆದುದರಿಂದ ಅರ್ಜುನ ನೀನು ಎಲ್ಲಾ ಸನ್ನಿವೇಷಗಳಲ್ಲಿಯೂ ಯೋಗಿಯಾಗು. ಹೀಗೆ ಆರನೇ ಅಧ್ಯಾಯದಲ್ಲಿ ಯೋಗಿಯ, ಜಿತೇಂದ್ರಿಯನ ಲಕ್ಷಣಗಳನ್ನು ಕೃಷ್ಣನು ಹೇಳಿದ್ದಾನೆ. ಹಾಗೂ ಮನಸ್ಸಿನ ಚಂಚಲತೆಯನ್ನು ಕಳೆದುಕೊಂಡು ಗುರಿಯತ್ತ ಗಮನವನ್ನು ಕೇಂದ್ರೀಕರಿಸಿ ಮುಂದುವರಿಯಬೇಕು. ಅದು ಧರ್ಮ ರಕ್ಷಣೆಯಾಗಿರ ಬಹುದು ಅಥವಾ ಮೋಕ್ಷಪ್ರಾಪ್ತಿಯಾಗಿರಬಹುದು ಧೃಢ ಸಂಕಲ್ಪ ಹಾಗೂ ನಿಶ್ಚಯಾತ್ಮಕ ಬುದ್ಧಿ ಪೂರಕವಾದ ಕ್ರಿಯೆ ಹೋರಾಟ ಯಶಸ್ಸುಗಳಿಸಲು ಅತಿ ಅವಶ್ಯಕವಾಗಿದೆ. ಜೀವನದ ಯಶಸ್ಸಿಗೂ ಈ ನೀತಿ ಅನ್ವಯಿಸುತ್ತದೆ. ಇದು ಆರನೆಯ ಅಧ್ಯಾಯದ ಸಾರಾಂಶವಾಗಿದೆ. ಆರನೇ ಅಧ್ಯಾಯದ ಎಲ್ಲಾ 47 ಶ್ಲೋಕಗಳನ್ನು ಅರ್ಥಸಹಿತ ಓದಿರಿ.
ಅಧ್ಯಾಯ 7. ಜ್ಞಾನ ವಿಜ್ಞಾನ ಯೋಗ: ಅಧ್ಯಾಯ ಏಳರಲ್ಲಿ 30 ಶ್ಲೋಕಗಳಿವೆ.
ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ 7-2) ನಾನು ನಿನಗೆ ವಿಜ್ಞಾನ ಸಹಿತ ತತ್ವಜ್ಞಾನವನ್ನು ಹೇಳುವೆನು ಅದು ತಿಳಿದ ಮೇಲೆ ಜಗತ್ತಿನಲ್ಲಿ ಮತ್ತೆ ಯಾವುದೂ ತಿಳಿಯಬೇಕಾದುದಿರುವುದಿಲ್ಲ. 7-3) ಸಾವಿರಾರು ಜನರಲ್ಲಿ ಒಬ್ಬ ನನ್ನನ್ನು ತಿಳಿಯಲು ಪ್ರಯತ್ನಿಸುತ್ತಾನೆ ಅಂತಹ ಸಾವಿರಾರು ಜನರಲ್ಲಿ ಒಬ್ಬನೇ ನನ್ನನ್ನು ಸರಿಯಾಗಿ ಅರ್ಥಮಾಡಿಕೊಳ್ಳುವವನು.
ಅಧ್ಯಾಯ 7 ಶ್ಲೋಕ 4 ಮತ್ತು 5.
ಭೂಮಿರಾಪೋSನಲೋ ವಾಯುಃ ಖಂ ಮನೋ ಬುದ್ಧಿರೇವ ಚ |
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ ||7-4||
ಅಪರೇಯಮಿತಸ್ತ್ವನ್ಯಾಂ ಪ್ರಕೃತಿಂ ವಿದ್ಧಿಮೇ ಪರಾಮ್ |
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್ ||7-5||
ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ದಿ ಮತ್ತು ಅಹಂಕಾರ – ಈ ಎಂಟು ನನ್ನ ಪ್ರತ್ಯೇಕಗೊಂಡ ಭೌತಿಕ ಶಕ್ತಿಗಳಾಗಿವೆ. ಈ ಎಂಟು “ಅಪರಾ” ಎಂದರೆ ನನ್ನ ಜಡ ಪ್ರಕೃತಿಯಾಗಿದೆ. ಇದಕ್ಕಿಂತ ಭಿನ್ನವಾದ “ಪರಾ” ನನ್ನ ಜೀವರೂಪಿ ಸಚೇತನ ಪ್ರಕೃತಿಯು ಜಗತ್ತನ್ನು ಧರಿಸಿದೆ. ಭೂಮಿಯಲ್ಲಿರುವ ಪ್ರತಿಯೊಂದೂ ನನ್ನ ಅಂಶವೇಆಗಿದೆ.
ಜಗತ್ತು ಜಡ ಹಾಗೂ ಚೇತನ ಇವೆರಡರ ಸಂಗಮವಾಗಿದೆ. ಮನುಷ್ಯನ ದೇಹ ಜಡವಾಗಿದೆ ಆತ್ಮ ಚೇತನವಾಗಿದೆ. ಪ್ರತಿಯೊಂದು ಪ್ರಾಣಿಪಕ್ಷಿ ಸಸ್ಯ ಎಲ್ಲವೂ ಜಡ ಹಾಗೂ ಚೇತನಗಳ ಸಂಯೋಗದಿಂದ ಅಸ್ಥಿತ್ವದಲ್ಲಿದೆ ಚೇತನವವನ್ನು ಅಂದರೆ ಜೀವವನ್ನು ಕಳೆದುಕೊಂಡಾಗ ಜಡವು ಪುನಃ ಪ್ರಕೃತಿಯಲ್ಲಿ ಲೀನವಾಗುತ್ತದೆ. ದೇಹ ಮಣ್ಣಾಯಿತು ಎನ್ನುತ್ತೇವೆ. ಒಂದೊಂದು ಮತಗಳಲ್ಲಿ ಒಂದೊಂದು ರೀತಿಯಲ್ಲಿ ಮಣ್ಣುಮಾಡಲಾಗುವುದು. ಹಿಂದುಗಳು ಅಗ್ನಿಯಿಂದ ದೇಹವನ್ನು ಮಣ್ಣಿನಲ್ಲಿ ಸೇರಿಸುತ್ತಾರೆ. ಇದು ಅತಿಯಾದ ಶ್ರೇಷ್ಠ ವಿಧಾನ ಏಕೆಂದರೆ ಮನುಷ್ಯನು ಸಾಯುವಾಗ ಮತ್ತು ಸತ್ತಾಗ ಆತನ ದೇಹದಲ್ಲಿ ಅನೇಕ ರೋಗಾಣುಗಳು ಇರುತ್ತವೆ ಹಾಗೂ ಉತ್ಪನ್ನವಾಗುತ್ತವೆ. ಇವು ಪ್ರಕೃತಿಯಲ್ಲಿ ಅನೇಕ ರೋಗಗಳನ್ನು ಹರಡಬಹುದು. ಸುಟ್ಟಾಗ ಇವೆಲ್ಲವೂ ನಾಶವಾಗುತ್ತವೆ. ಪ್ರಕೃತಿ ಹಾನಿಗೆ ಒಳಗಾಗುವುದಿಲ್ಲ. ಭಾರತದಲ್ಲಿ ದೇವರ ಅವತಾರವಾದ ನೆಲವಾದುದರಿಂದ ಿಲ್ಲಿ ಮಳೆ ನದಿ ಅರಣ್ಯಗಳು ಮರಗಳು ಹೇರಳವಾಗಿವೆ. ಪಾಪಿಗಳ ನಾಡಿನಲ್ಲಿ ದೇವರು ಸಮೃದ್ಧಿಯನ್ನು ಕೊಡುವುದಿಲ್ಲ. ಹೀಗೆ ಕಟ್ಟಿಗೆಗಳಿರುವುದೂ ಸುಡುವ ಪದ್ದತಿಗೆ ಹಿಂದುಗಳಿಗೆ ಸಹಾಯವಾಗಿವೆ. ಮುಸಲ್ಮಾನರು, ಕ್ರೈಸ್ತರು ಹೂಳುತ್ತಾರೆ. ಹೆಣವನ್ನು ಹೂಳುವುದರಿಂದ ವ್ಯಕ್ತಿಸಾಯುವಾಗ ರೋಗ ಪೀಡಿತನಾಗಿದ್ದರೆ ಆತನ ದೇಹದಲ್ಲಿರುವ ರೋಗಾಣುಗಳು ನಾಶವಾಗದೆ ಮಣ್ಣಿನಲ್ಲಿ ಬೆರೆತು ಅಂತರ್ಜಲದಲ್ಲಿ ಮಿಶ್ರಣಗೊಂಡು ಸಾಮೂಹಿಕವಾಗಿ ರೋಗವನ್ನು ಹರಡುವ ಸಂಭವ ಇರುತ್ತದೆ. ಕಟ್ಟಿಗೆಯ ಅಭಾವ ವಿರುವಲ್ಲಿ ನೆಲದಲ್ಲಿ ತೇವಾಂಶವೂ ಇರುವುದಿಲ್ಲ ಇಂತಹ ಸ್ಥಳದಲ್ಲಿ ಹೂಳದೆ ಅನ್ಯಮಾರ್ಗವಿಲ್ಲ. ಇಸ್ಲಾಮ್ ಹಾಗೂ ಕ್ರೈಸ್ತಮತಗಳು ಮರುಭೂಮಿಯಿಂದಲೇ ಆರಂಭ ವಾಗಿದೆ. ಇನ್ನು ಕೆಲವು ಸಂಪ್ರದಾಯಗಳಲ್ಲಿ ಹೆಣವನ್ನು ಹದ್ದುಗಳಿಗೆ ತಿನ್ನಲು ಬಿಡುತ್ತಾರೆ. ಹೀಗೆ ವಿವಿಧ ಸಂಪ್ರದಾಯಗಳಿವೆ. ಸುಡುವುದೇ ವೈಜ್ಞಾನಿಕವಾಗಿ ಶ್ರೇಷ್ಠ ವಿಧಾನವಾಗಿದೆ. ಮನುಷ್ಯನ ದೇಹ ಹೇಗೆ ಜಡವೋ! ಆತ್ಮ ಹೇಗೆ ಚೇತನವೋ! ಹಾಗೆಯೇ ಇಡೀಜಗತ್ತು ಪರಮಾತ್ಮನ ದೇಹವಾಗಿದೆ ಕೆಲವು ಮೂರ್ಖರು ಸೃಷ್ಟಿಯನ್ನು ಪೂಜಿಸಬೇಡಿ ಸೃಷ್ಠಿಕರ್ತನನ್ನು ಪೂಜಿಸಿ ಎನ್ನುತ್ತಾರೆ. ಈ ಮೂರ್ಖರಿಗೆ ವಾಸ್ತವಾಂಶದ ಅರಿವಿಲ್ಲ. ಇವರಲ್ಲಿ ಅಜ್ಞಾನ ಆವರಿಸಿದೆ. ಜಗತ್ತು ಜೀವಂತವಾಗಿದೆ. ಅದಕ್ಕೆ ನಾಶವಿಲ್ಲ ಸೃಷ್ಠಿಯು ಭಗವಂತನ ಗೋಚರ ರೂಪವಾಗಿದೆ ಅದನ್ನರಿತ ಹಿಂದುಗಳು ಪ್ರಕೃತಿ ಪೂಜೆಯನ್ನಾಗಿ ಮಾಡುತ್ತಾರೆ. ಸೃಷ್ಟಿಯನ್ನು ನಾಶಮಾಡುವ ಮುಷ್ಯನ ಪ್ರತಿಯೊಂದು ಕ್ರಿಯೆಯೂ ದೈವ ದ್ರೋಹವಾಗಿದೆ. ಇದರ ಪಾಪದ ಫಲವನ್ನು ಮನುಷ್ಯನೇ ಅನುಭವಿಸುತ್ತಾನೆ, ಇದನ್ನು ಅರಿತಿದ್ದ ನಮ್ಮ ಹಿರಿಯರು, ನದಿ ಪರ್ವತಗಳನ್ನು ಮರಗಳನ್ನು ಪ್ರಾಣಿಪಕ್ಷಗಳನ್ನು ರಕ್ಷಿಸಿಕೊಂಡು ಬಂದಿದ್ದರು. ಭೂಮಿ ಪೂಜೆ, ಅಗ್ನಿಪೂಜೆ, ಪರ್ವತಗಳು, ಸಮುದ್ರ, ನದಿಗಳು, ಪ್ರಾಣಿ ಪಕ್ಷಿಗಳನ್ನು ಪೂಜಿಸುವುದನ್ನು ಕಲಿಸಿದರು. ಇದೆಲ್ಲದರಲ್ಲಿಯೂ ಭಗವಂತನಿದ್ದಾನೆ ಎಲ್ಲರ ಚೈತನ್ಯವೂ ಭಗಂತನೇ ಆಗಿದ್ದಾನೆ. ಎನ್ನುವುದು ಹಿಂದುಗಳು ಕಂಡುಕೊಂಡ ಸತ್ಯ. ಮೂರ್ಖರು ಸೃಷ್ಠಿಯನ್ನು ನಾಶಮಾಡುತ್ತಾ ಸೃಷ್ಟಿಕರ್ತನನ್ನು ಪ್ರಾರ್ಥಿಸುತ್ತಾರೆ. ಇದು ತಂದೆತಾಯಿಯರ ದೇಹವನ್ನು ಹಿಂಸಿಸಿ ಅವರ ಅಗೋಚರ ಆತ್ಮವನ್ನುಪೂಜಿಸಿದಂತೆ. ದೇಹವಿಲ್ಲದಿದ್ದರೆ ಆತ್ಮಕ್ಕೆ ಅಸ್ಥಿತ್ವವೇ ಇಲ್ಲ ಹಾಗೆಯೇ ಸೃಷ್ಠಿಯೇ ಇಲ್ಲದಿದ್ದರೆ ಸೃಷ್ಠಿಕರ್ತನಿಗೂ ಅರ್ಥ ಇಲ್ಲ. ಆದುದರಿಂದ ಪ್ರಕೃತಿ ಪೂಜೆಯೇ ಅಂದರೆ ರಕ್ಷಣೆಯೇ ಭಗವಂತನ ಪೂಜೆಯಾಗಿದೆ. ಇದನ್ನು ಹಿಂದುಗಳನ್ನು ನೋಡಿ ಇತರ ಮೂರ್ಖ ಮತಿಗಳು ಕಲಿಯಬೇಕಿದೆ. ಕಣ್ಣಿಗೆ ಕಾಣದವನನ್ನು ಮೆಚ್ಚಿಸಲುಜಗತ್ತಿನಲ್ಲಿ ಹಿಂಸೆಉಂಟುಮಾಡುವುದು ಭಯೋತ್ಪಾದಕರ ಮತ ವಾಗಿದೆ. ಇದು ಮೂರ್ಖತ್ವದ ಪರಮಾವಧೀಯಾಗಿದೆ. ದೇವರ ಸಾಕ್ಷಾತ್ ರೂಪವೇ ಪ್ರಕೃತಿ ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಇದನ್ನೇ ಕೃಷ್ಣನು ಮೇಲಿನ ಎರಡು ಶ್ಲೋಕಗಳಲ್ಲಿ ಹೇಳಿದ್ದಾನೆ.
7-6) ಅರ್ಜುನನೇ ಸರ್ವ ಪ್ರಾಣಿಗಳೂ ಈ ಎರಡು (ಜಡ ಹಾಗೂ ಚೈತನ್ಯ) ಪ್ರಕೃತಿಗಳಿಂದಾಗಿಯೇ ಸೃಷ್ಟಿಗೊಂಡಿವೆ ನಾನು ಸಮಸ್ತ ಜಗತ್ತಿನ ಉತ್ಪತ್ತಿ ಮತ್ತು ಪ್ರಳಯ ನಾಗಿದ್ದೇನೆ. ಅಂದರೆ ಸರ್ವ ಜಗತ್ತಿನ ಮೂಲಕಾರಣನು ಭಗವಂತ ಎಂದರ್ಥ 7-7) ಇಡೀಜಗತ್ತು ನೂಲಿನಲ್ಲಿ ಮಣಿಗಳನ್ನು ಪೋಣಿಸಿದಂತೆ ನನ್ನಲ್ಲಿ ಪೋಣಿಸಲಾಗಿದೆ. ನಾನೇ ಆಧಾರನಾಗಿದ್ದೇನೆಂದು ಅರ್ಥ. ಇಲ್ಲಿ ಗುರುತ್ವಾಕರ್ಷಣೆಯ ನಿಯಮಹೇಳಲಾಗಿದೆ ಭಗವಂತನ ಆಕರ್ಷಣೆಯಲ್ಲಿ ಎಲ್ಲವೂ ನಿಯಮಿತವಾಗಿ ಸ್ಥಾಪಿಸಲ್ಪಟ್ಟಿವೆ ಎಂಬುದಾಗಿ ಮಣಿಗಳನ್ನು ಪೋಣಿಸಿದ ದಾರದಂತೆ ಭಗವಂತನಿದ್ದಾನೆ ಇಲ್ಲಿ ದಾರವೇ ಭಗವಂತನ ನಿಯಂತ್ರಣ ವ್ಯವಸ್ಥೆ.
ಮುಂದೆ ಕೃಷ್ಣನು ತಾನು ಭೌತಿಕ ಜಗತ್ತಿನಲ್ಲಿ ಹೇಗೆ ಇದ್ದೇನೆಂಬುದಾಗಿ ಹೇಳುತ್ತಾನೆ 7-8,9) ನಾನು ನೀರಿನಲ್ಲಿ ರಸ, ಸೂರ್ಯನಲ್ಲಿ ಪ್ರಕಾಶ, ವೇದದಲ್ಲಿ ಓಂಕಾರ, ಆಕಾಶದಲ್ಲಿ ಶಬ್ಧ, ಪುರುಷರಲ್ಲಿ ಪುರುಷತ್ವ, ಪೃಥಿವಿಯಲ್ಲಿ ಪರಿಮಳ ಹಾಗೂ ಅಗ್ನಿಯಲ್ಲಿ ತೇಜಸ್ಸು ಆಗಿದ್ದೇನೆ ಪ್ರಾಣಿಗಳಲ್ಲಿ ಜೀವ, ತಪಸ್ವಿಗಳಲ್ಲಿ ತಪಸ್ಸು, ಬುದ್ದಿವಂತರ ಬುದ್ಧಿ, ತೇಜಸ್ವಿಗಳ ತೇಜಸ್ಸು, ಹೀಗೆ ಕೃಷ್ಣನು ಜಗತ್ತಿನ ಎಲ್ಲವೂ ನಾನಾಗಿದ್ದೇನೆಂದು ಹೇಳುತ್ತಾನೆ. 7-13) ಸಾತ್ವಿಕ, ರಾಜಸ, ತಾಮಸ ಹೀಗೆ ಮೂರು ಗುಣಗಳಿಂದ ಜಗತ್ತು ಆವರಿಸಲ್ಪಟ್ಟಿದೆ ಇವುಗಳಿಂದ ಮೋಹಿತರಾದವರು ನನ್ನನ್ನು ತಿಳಿಯಲಾರರು. ವೀದೇಶೀ ಮತಾರಾಧಕರು ಹಾಗೂ ಜಾತ್ಯಾತೀತ ಅಸುರರು ಇದೇ ಗುಂಪಿಗೆ ಸೇರುವವರಾಗಿದ್ದಾರೆ. 7-14) ಈ ಗುಣಗಳನ್ನು ಮೀರಿದವರು ಪರಮಗತಿಯನ್ನು ಹೊಂದುತ್ತಾರೆ.
ಅಧ್ಯಾಯ 7
ನ ಮಾಮ ದುಷ್ಕೃತಿನೋ ಮೂಢಾಃ ಪ್ರಪದ್ಯಂತೇ ನರಾಧಮಾಃ |
ಮಾಯಯಾಪಹೃತಜ್ಞಾನಾ ಆಸುರಂ ಭಾವಮಾಶ್ರಿತಾಃ||7- 15||
7-15) ಮೌಢ್ಯವು ಯಾರ ಜ್ಞಾನವನ್ನು ಅಪಹರಿಸಿದೆಯೋ ಅಂತಹ ಅಸುರೀಸ್ವಭಾವವನ್ನು ಆಶ್ರಯಿಸಿರುವ ಮನುಷ್ಯರಲ್ಲಿ ನೀಚ ಹಾಗೂ ದೂಷಿತ ಕರ್ಮ ಮಾಡುವ ಮೂಢಜನರು ನನ್ನನ್ನು ಭಜಿಸುವುದಿಲ್ಲ. (ಇಂದು ನಾವು ಬುದ್ದಿ ಜೀವಿಗಳು, ಜಾತ್ಯಾತೀತರು, ಕಮ್ಯುನಿಷ್ಟರು, ನಾಸ್ತಿಕ ವಾದಿಗಳು ಹಾಗೂ ದುರ್ಮತಾನುಯಾಯಿಗಳನ್ನು ಈ ವರ್ಗದಲ್ಲಿ ನೋಡಬಹುದು). ಇವರೆಲ್ಲರೂ ಹಿಂದೂ ಧರ್ಮದ ಶತೃಗಳೇ ಆಗಿದ್ದಾರೆ.
ಅಧ್ಯಾಯ 7
ಚತುರ್ವಿಧಾ ಭಜಂತೇ ಮಾಂ ಜನಾಃ ಸುಕೃತಿನೋSರ್ಜುನ |
ಆರ್ತೋ ಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ ಭರತರ್ಷಭ ||7-16||
ತೇಷಾಂ ಜ್ಞಾನೀ ನಿತ್ಯಯುಕ್ತಃ ಏಕಭಕ್ತಿರ್ವಿಶಿಷ್ಯತೇ|
ಪ್ರಿಯೋ ಹಿ ಜ್ಞಾನಿನೋSತ್ಯರ್ಥಮಹಂ ಸ ಚ ಮಮ ಪ್ರಿಯಃ ||17||
ಧುಃಖಿಗಳು, ಜಿಜ್ಞಾಸುಗಳು, ಐಶ್ವರ್ಯವನ್ನು ಬಯಸುವವರು, ಹಾಗೂ ಜ್ಞಾನಾನ್ವೇಷಣೆಯನ್ನು ಮಾಡುವವರು ನನ್ನನ್ನು ಪೂಜಿಸುತ್ತಾರೆ ಇವರಲ್ಲಿ ಕೊನೆಯವರು ನನಗೆ ಪ್ರಿಯವಾದವರು. 7-18) ಇವರೆಲ್ಲರೂ ಉತ್ತಮರೇ ಆಗಿದ್ದಾರೆ ಆದರೆ ಜ್ಞಾನಿಯು ನನ್ನ ಸ್ವರೂಪವೇ ಆಗಿದ್ದಾನೆ 7-20,21) ಜನರು ಭೋಗ ಕಾಮನೆಗಳಿಂದ ಅವರ ಸ್ವಭಾವಕ್ಕನುಗುಣವಾಗಿ ವಿವಿದ ದೇವತೆಗಳನ್ನು ಪೂಜಿಸುತ್ತಾರೆ. ಯಾವ ದೇವತಾ ಸ್ವರೂಪವನ್ನು ಶ್ರದ್ಧೆಯಿಂದ ಪೂಜಿಸುತ್ತಾರೋ ಅದೇ ದೇವತಾ ಸ್ವರೂಪದಲ್ಲಿ ಅವರ ಶ್ರದ್ಧೆಯನ್ನು ನಾನು ಸ್ಥಿರಗೊಳಿಸುತ್ತೇನೆ. 7-23) ಫಲವನ್ನು ಬಯಸುವವರು ಫಲವನ್ನು ಪಡೆಯುತ್ತಾರೆ ನನ್ನನ್ನು ಬಯಸುವವರು ನನ್ನನ್ನೇ ಪಡೆಯುತ್ತಾರೆ. ನಾಶವಾಗುವ ಅಶಾಶ್ವತ ವಸ್ತುಗಳ ಮೋಹ ಬಿಡಬೇಕೆಂದು ಅರ್ಥ. 7-25) ಮೂಢರು ನನ್ನನ್ನು ತಿಳಿಯಲಾರರು. ನಾನೊಬ್ಬ ಸಾಮಾನ್ಯ ಮನುಷ್ಯನೆಂದು ತಿಳಿಯುವರು 7-26) ನಾನು ಇಂದಿನ ಹಿಂದಿನ ಹಾಗೂ ಮುಂದಿನ ಎಲ್ಲವನ್ನೂ ತಿಳಿದಿರುವೆನು. ಶ್ರದ್ಧೆ ಭಕ್ತಿ ಇಲ್ಲದ ಯಾರೂ ನನ್ನನ್ನು ತಿಳಿಯಲಾರರು. ಹೀಗೆ ಕೃಷ್ಣನು ಇಲ್ಲಿ ತನ್ನ ವಿಚಾರವನ್ನು ತಿಳಿಸಿ ಸಂಪೂರ್ಣ ತನ್ನಲ್ಲಿ ಮನಸ್ಸಿಡುವಂತೆ ತಿಳಿಸಿ ದೇವರಬಗೆಗಿನ ಭಕ್ತರ ಗೊಂದಲವನ್ನು ನೀವಾರಿಸುತ್ತಾನೆ. 7 ನೇ ಅಧ್ಯಾಯದ ಎಲ್ಲಾ 30 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 8. ಅಕ್ಷರ ಬ್ರಹ್ಮ ಯೋಗ: ಎಂಟನೇ ಅಧ್ಯಾಯದಲ್ಲಿ 28 ಶ್ಲೋಕಗಳಿವೆ.
8-1) ಅರ್ಜುನನು ಕೃಷ್ಣನಲ್ಲಿ ಭ್ರಹ್ಮ, ಆಧ್ಯಾತ್ಮ, ಕರ್ಮ, ಆದಿ ಭೂತ, ಆಧಿ ದೈವ ಇವುಗಳ ಬಗ್ಗೆ ಏನೆಂದು ಕೇಳುತ್ತಾನೆ. 8-4,5) ಪರಮ ಅಕ್ಷರನು ಭ್ರಹ್ಮ, ಜೀವಾತ್ಮ ನನ್ನೇ ಆಧ್ಯಾತ್ಮ ಎನ್ನಲಾಗುವುದು. ಭೂತ ಭಾವೋತ್ಪನ್ನ ತ್ಯಾಗವೇ ಕರ್ಮ. ನಾಶವಾಗುವ ಪದಾರ್ಥಗಳು ಆದಿ ಭೂತ, ಹಿರಣ್ಯಮಯ ಪುರುಷನು ಆದಿದೈವ, ನಾನೇ ಈ ಶರೀರದಲ್ಲಿ ಅಂತರ್ಯಾಮಿ ರೂಪದಿಂದ ಅಧಿಯಜ್ಞನಾಗಿದ್ದೇನೆ. 8-6,7) ಅಂತ್ಯ ಕಾಲದಲ್ಲಿ ನನ್ನನ್ನು ಸ್ಮರಣೆ ಮಾಡುವವನು ನನ್ನನ್ನು ಪಡೆಯುತ್ತಾನೆ. ಯಾವ ಭಾವದಿಂದ ಮನುಷ್ಯನು ಶರೀರ ತ್ಯಜಿಸುತ್ತಾನೋ ಆತನು ಅದನ್ನೇ ಪಡೆಯುತ್ತಾನೆ. 8-7) ನನ್ನನ್ನು ಸ್ಮರಿಸುತ್ತಾ ಯುದ್ಧ ಮಾಡು. ಅಂದರೆ ಭಗವಂತನ ಸ್ಮರಣೆಯೊಂದಿಗೆ ಫಲಾಫಲದ ಚಿಂತೆ ಇಲ್ಲದೆ ಕೆಲಸಮಾಡಬೇಕೆಂಬುದು ಭಾವ. 8-9,10) ಇಲ್ಲಿ ಭಗವಂತನ ವರ್ಣನೆ ಇದೆ ಸರ್ವಜ್ಞನೂ, ಅನಾದಿಯೂ, ಎಲ್ಲರನ್ನೂ ಆಳುವವನೂ, ಎಲ್ಲರ ಧಾರಣೆ ಪೋಷಣೆ ಮಾಡುವವನೂ, ಅಚಿಂತ್ಯ ಸ್ವರೂಪನು, ನಿತ್ಯ ಪ್ರಕಾಶನೂ, ಅವಿದ್ಯೆಗಿಂತ ಪರನೂ, ಶುದ್ಧನೂ ಆಗಿರುವ ಭಗವಂತನನ್ನು ಸ್ಮರಿಸುವವನು ಅವನನ್ನೇ ಪಡೆಯುತ್ತಾನೆ. 8-13) ಇಲ್ಲಿ ಓಂ ಕಾರದ ಮಹತ್ವವನ್ನು ಹೇಳಲಾಗಿದೆ ಓಂ ಕಾರ ಚಿಂತನೆಯಲ್ಲಿ ಪ್ರಾಣ ತ್ಯಜಿಸಿದವನು ನನ್ನನ್ನೇ ಸೇರುವನು. 8-15,16) ಬ್ರಹ್ಮ ಲೋಕದವರೆಗಿನ ಎಲ್ಲಾ ಲೋಕಗಳಿಗೂ ಪುನರ್ಜನ್ಮ ವಿದೆ. ನನ್ನನ್ನು ಪಡೆದವರಿಗೆ ದುಃಖ ಪೂರಿತ ಪುನರ್ಜನ್ಮದ ಭಯವಿರುವುದಿಲ್ಲ. (ಹಿಂದೂ ಧರ್ಮ ಶಾಸ್ತ್ರದಲ್ಲಿ ಏಳುಲೋಕಗಳವರ್ಣನೆ ಇದೆ. ಅನ್ಯಮತಗಳು ಸ್ವರ್ಗಲೋಕದ ನಂತರದ ಜ್ಞಾನವನ್ನು ಹೊಂದಿಲ್ಲ) 8-17) ಮನುಷ್ಯನ ಲೆಕ್ಕದ ಪ್ರಕಾರ ಒಂದು ಸಾವಿರ ಯುಗಚಕ್ರಗಳು ಸೇರಿ ಬ್ರಹ್ಮನ ಒಂದು ದಿನ.(ಒಂದು ಹಗಲು) ಅವನ ರಾತ್ರಿಗೂ ಇಷ್ಟೇ ಅವಧಿ. ಇಂತಹ ನೂರು ವರುಷ ಬ್ರಹ್ಮನ ಆಯಸ್ಸು.ಇಲ್ಲಿ ಕಾಲಗಣನೆಯ ಬಗ್ಗೆ ಹೇಳ ಲಾಗಿದೆ. 8-18) ಸಮಸ್ತ ಚರಾಚರ ಪ್ರಾಣಿಗಳು ಭ್ರಹ್ಮನ ಹಗಲಿನ ಕಾಲದಲ್ಲಿ ಅವ್ಯಕ್ತವಾಗಿ ಸಂಜೆಯ ಕಾಲದಲ್ಲಿ ಅವನಲ್ಲಿ ಲೀನವಾಗುತ್ತವೆ. (ಇಲ್ಲಿ ಸೃಷ್ಟಿ ಹಾಗೂ ಪ್ರಳಯ ಹೇಳಲಾಗಿದೆ). 8-20) ಸೃಷ್ಟಿಗೆ ಹುಟ್ಟು ನಾಶಗಳಿವೆ ಪರಮಾತ್ಮನು ಇದಕ್ಕೆ ಅತೀತ ನಾಗಿದ್ದಾನೆ. ಅವಿನಾಶಿಯಾಗಿದ್ದಾನೆ. 8-21) ಪರಮ ಗತಿಹೊಂದಿದ ಜೀವಿಯು ಪರಮಾತ್ಮನಲ್ಲಿ ಲೀನನಾಗಿ ಹುಟ್ಟು ಸಾವುಗಳ ಬಂದದಿಂದ ಮುಕ್ತನಾಗುವನು. 8-22) ಸರ್ವ ಭೂತಗಳೂ ಪರಮಾತ್ಮನಲ್ಲಿವೆ. ಹಾಗೂ ಪರಮಾತ್ಮನು ಜಗತ್ತೆಲ್ಲವನ್ನೂ ವ್ಯಾಪಿಸಿರುವನು. ಜೀವಿಯು ಪುಣ್ಯ ಹಾಗೂ ಪಾಪ ಎರಡರಲ್ಲಿ ಯಾವುದನ್ನು ಸಂಪಾದನೆ ಮಾಡಿದರೂ ಅದರ ಶುಭ ಹಾಗೂ ಅಶುಭ ಫಲಗಳನ್ನು ಜೀವಿಯು ಅನುಭವಿಸಲು ಪುನಃ ಜನ್ಮತಾಳುತ್ತಾನೆ. ನಿಷ್ಕಾಮ ಕರ್ಮದಿಂದ ಕೆಲಸ ಮಾಡುವವನು ಪಾಪ ಪುಣ್ಯ ರಹಿತ ನಾಗಿ ನನ್ನನ್ನು ಸೇರಿ ಅಮರ ಫಲವನ್ನು ಹೊಂದುತ್ತಾನೆ. ಎನ್ನುವುದು ಎಂಟನೆಯ ಅಧ್ಯಾಯದ ಸಾರಾಂಶ. ಎಂಟನೆಯ ಅಧ್ಯಾಯದ ಎಲ್ಲಾ ಇಪ್ಪತ್ತೆಂಟು ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 9 . ರಾಜವಿದ್ಯಾರಾಜಗುಹ್ಯ ಯೋಗ: ಒಂಬತ್ತನೇ ಅಧ್ಯಾಯದಲ್ಲಿ 34 ಶ್ಲೋಕಗಳಿವೆ
9-1) ಅರ್ಜುನ! ವಿಜ್ಞಾನ ಸಹಿತ ಜ್ಞಾನವನ್ನು ಪುನಃ ಹೇಳುವೆನು ಇದು ಮೋಕ್ಷಕ್ಕೆ ಸಹಕಾರಿ 9-3) ಧರ್ಮದಲ್ಲಿ ಶ್ರದ್ಧೆ ಇಲ್ಲದವರು ನನ್ನನ್ನು ಸೇರದೆ ಜನ್ಮ ಮೃತ್ಯು ಸಂಸಾರ ಚಕ್ರದಲ್ಲಿ ಸುತ್ತುತ್ತಾ ಇರುತ್ತಾರೆ. 9-4) ಅವ್ಯಕ್ತರೂಪದಲ್ಲಿ ನಾನು ಇಡೀ ವಿಶ್ವವನ್ನು ವ್ಯಾಪಿಸಿದ್ದೇನೆ. 9-6) ಆಕಾಶದಲ್ಲಿ ಉತ್ಪತ್ತಿಯಾದ ಗಾಳಿ ಎಲ್ಲೆಡೆ ಸಂಚರಿಸಿಯೂ ಆಕಾಶದಲ್ಲಿಯೇ ಇರುವಂತೆ ನನ್ನ ಸಂಕಲ್ಪದಿಂದ ಉತ್ಪನ್ನವಾದ ಸರ್ವಭೂತಗಳೂ ನನ್ನಲ್ಲೇ ನೆಲೆಸಿವೆ. 9-7) ಕಲ್ಪದ ಕೊನೆಯಲ್ಲಿ ಇವೆಲ್ಲವೂ ನನ್ನಲ್ಲಿ ಲೀನವಾಗುತ್ತವೆ ಕಲ್ಪದ ಆರಂಭದಲ್ಲಿ ನಾನು ಪುನಃ ಇವುಗಳನ್ನು ಸೃಷ್ಟಿಸುತ್ತೇನೆ 9-8) ಸೃಷ್ಟಿ ಹಾಗು ನಾಶ ನನ್ನ ಸಂಕಲ್ಪದಿಂದ ಪುನಃ ಪುನಃ ಆಗುತ್ತದೆ. 9-11) ವಿಶ್ವದ ಒಡೆಯನಾದ ನಾನು ಮನುಷ್ಯ ರೂಪದಲ್ಲಿ ಇಳಿದುಬಂದಾಗ ಮೂಢರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ನನ್ನ ದಿವ್ಯ ಪ್ರಕೃತಿಯು ಅವರಿಗೆ ತಿಳಿಯದು. 9-12) ವ್ಯರ್ಥವಾದ ಆಸೆಉಳ್ಳ ವ್ಯರ್ಥ ಕರ್ಮ ಮತ್ತು ವ್ಯರ್ಥವಾದ ಜ್ಞಾನ ಉಳ್ಳ ಅಜ್ಞಾನೀ ಜನರನ್ನು ರಾಕ್ಷಸೀ, ಅಸುರೀ, ಹಾಗೂ ಮೋಹಿನೀ ಅಭಿಪ್ರಾಯಗಳು ಆಕರ್ಷಿಸುತ್ತವೆ.9-13) ಮಹಾತ್ಮರು ನನ್ನತ್ತ ಆಕರ್ಷಿತರಾಗುತ್ತಾರೆ ಮತ್ತು ನನ್ನನ್ನು ಸೇವಿಸುತ್ತಾರೆ 9-15) ಜ್ಞಾನ ಯಜ್ಞದ ಮೂಲಕ ನನ್ನನ್ನು ಕೆಲವರು ಏಕರೂಪದಿಂದಲೂ, ವಿಶ್ವರೂಪಿಯಾದ ನನ್ನನ್ನು ಇನ್ನು ಹಲವರು ಭಿನ್ನ ಭೀನ್ನ ಅನೇಕ ರೂಪದಲ್ಲಿಯೂ ಪೂಜಿಸುತ್ತಾರೆ. ಒಂದೇ ರೂಪದಲ್ಲಿ ಪೂಜಿಸಿದರೂ ಹಲವು ರೂಪದಲ್ಲಿ ಪೂಜಿಸಿದರೂ ಪರಮಾತ್ಮನು ಒಬ್ಬನೇ ಎನ್ನುವುದು ಅರ್ಥ. 9-16) ಶ್ರೌತಯಜ್ಞ, ಸ್ಮಾರ್ಥಯಜ್ಞ, ಪಿತೃಯಜ್ಞ, ಅನ್ನ ಮತ್ತು ಔಷಧಿ ನಾನೇ ಆಗಿದ್ದೇನೆ ಮಂತ್ರ, ಘೃತ(ತುಪ್ಪ), ಅಗ್ನಿ, ಹವನ ಕ್ರಿಯೆಯೂ ನಾನೇ ಆಗಿದ್ದೇನೆ. ಇಲ್ಲಿ ಎಲ್ಲವೂ ನಾನೇ ಆಗಿದ್ದೇನೆಂದು ಕೃಷ್ಣನು ಅಭೇದವನ್ನು ಹೇಳಿದ್ದಾನೆ ಸರ್ವವೂ ಅವನಾಗಿದ್ದಾನೆ. 9-17) ಜಗತ್ತಿನಲ್ಲಿ ಸರ್ವವೂ ನಾನೇ ಆಗಿದ್ದೇನೆ. 9-19) ನಾನೇ ಸೂರ್ಯನ ಬೆಳಕಾಗಿದ್ದೇನೆ, ನಾನೇ ನೀರನ್ನು ಆಕರ್ಷಿಸಿ ಮಳೆಯಾಗಿಸುತ್ತೇನೆ ನಾನೇ ಅಮೃತವೂ, ಮೃತ್ಯುವೂ ಆಗಿದ್ದೇನೆ. ಸತ್, ಅಸತ್ ಕೂಡಾ ನಾನೇ ಆಗಿದ್ದೇನೆ. 9-20,21) ಸಕಾಮ ಕರ್ಮಗಳನ್ನು ಮಾಡಿ ಪುಣ್ಯ ಸಂಪಾದಿಸಿದವರು ಸ್ವರ್ಗಲೋಕಕ್ಕೆ ಹೋಗಿ ಸುಖವನ್ನು ಅನುಭವಿಸಿ ಪುಣ್ಯ ಮುಗಿದಾಗ ಭೂಮಿಯಲ್ಲಿ ಪುನಃ ಜನ್ಮಿಸುತ್ತಾರೆ. 9-23) ಶ್ರದ್ಧೆಯಿಂದ ಯುಕ್ತರಾದ ಭಕ್ತರು ಫಲಾಪೇಕ್ಷೆಯಿಂದ ಬೇರೆ ಬೇರೆ ದೇವರುಗಳನ್ನು ಪೂಜಿಸಿದರೂ ಅವೆಲ್ಲವೂ ನನ್ನ ಪೂಜೆಯೇ ಆಗಿದೆ. ಆದರೆ ಅವರ ಪೂಜೆಯು ಅಜ್ಞಾನ ಪೂಜೆಯಾಗಿದೆ. ಇಲ್ಲಿ ಪ್ರತಿಫಲಾಪೇಕ್ಷೆಯ ಪೂಜೆ ಅಜ್ಞಾನದ್ದೆಂದು ದೇವರು ಒಬ್ಬನೇ ಎಂದು ತಿಳಿಯುವುದು. 9-24) ಇಂತಹ ಫಲಾಪೇಕ್ಷಿತ ಅಜ್ಞಾನಿಗಳು ಪುನರ್ಜನ್ಮವನ್ನು ಪಡೆಯುತ್ತಾರೆ. 9-25) ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಪಡೆಯುತ್ತಾರೆ, ಪಿತೃಗಳನ್ನು ಪೂಜಿಸುವವರು ಪಿತೃಗಳನ್ನು ಪಡೆಯುತ್ತಾರೆ, ಭೂತಗಳನ್ನು ಪೂಜಿಸುವವರು ಭೂತಗಳನ್ನೇ ಪಡೆಯುತ್ತಾರೆ, ನನ್ನನ್ನು ಪೂಜಿಸುವವರು ನನ್ನನ್ನೇ ಪಡೆಯುತ್ತಾರೆ ನನ್ನ ಭಕ್ತರಿಗೆ ಪುನರ್ಜನ್ಮ ವಿರುವುದಿಲ್ಲ. (ನಮ್ಮ ಕ್ರಿಯೆಯಂತೆ ಪ್ರತಿಫಲ ವಿರುವುದು ನಾವು ಮಾಡಿದುದನ್ನೇ ನಾವು ಪಡೆಯುತ್ತೇವೆ. ಇದನ್ನೇ ಕರ್ಮ ಫಲ ಎನ್ನುತ್ತಾರೆ. ಆದುದರಿಂದ ನಮ್ಮ ಚಿಂತನೆ ಹಾಗೂ ಕ್ರಿಯೆ ಉನ್ನತ ವಾದದ್ದಾಗಿರಬೇಕೆಂಬುದು ಅರ್ಥ)
ಅಧ್ಯಾಯ 9
ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಚತಿ|
ತದಹಂ ಬಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ ||26||
ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಗಳಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಿಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. (ಆಡಂಬರದ ಪೂಜೆ ಉತ್ಸವಗಳು ದೇವರಿಗೆ ಅನಿವಾರ್ಯವಲ್ಲ ಎನ್ನುವುದು ಅರ್ಥ ಶಕ್ತಿ ಇದ್ದವರು ಮಾಡಲಿ ಅಶಕ್ತರು ಸಾಲಮಾಡಿ ಸೇವೆಮಾಡಬೇಕಿಲ್ಲ) ದೇವರ ಮೇಲೆ ನಮಗೆ ಶ್ರಧ್ಧೆ ಮುಖ್ಯವೇ ಹೊರತು ಪೂಜೆಯ ಆಡಂಬರವಲ್ಲ. 9-27) ನೀನು ಮಾಡುವ ಎಲ್ಲಾ ಕಾರ್ಯಗಳನ್ನು ನನಗೆ ಅರ್ಪಣೆ ಮಾಡು (ನಮ್ಮೆಲ್ಲಾ ಕೆಲಸಗಳನ್ನು ದೇವರಿಗೆ ಸಮರ್ಪಿಸುವುದಾದಲ್ಲಿ ನಾವು ಕೆಡುಕಿನ ಕೆಲಸ ಮಾಡಲಾರೆವು ಎನ್ನುವುದು ನೀತಿ) 9-29) ನನಗೆ ಪ್ರಿಯರು ಅಪ್ರಿಯರು ಯಾರೂ ಇಲ್ಲ. ನನ್ನನ್ನು ಸೇವಿಸುವ ಭಕ್ತರೊಂದಿಗೆ ನಾನಿರುವೆನು. ಭಗವಂತನ ಸಮಾಜದಲ್ಲಿ ಭಕ್ತರಲ್ಲಿ ಮೇಲು ಕೀಳೆಂಬ ಬೇಧವಿಲ್ಲ. 9-32) ಸ್ತ್ರಿಯರು, ವೈಶ್ಯರು, ಶೂದ್ರರು, ಚಾಂಡಾಲರು, ಯಾರೇ ಇರಲಿ ನನಗೆ ಶರಣಾದರೆ ಪರಮಗತಿಯನ್ನು ಪಡೆಯುತ್ತಾರೆ. ಮುಕ್ತಿ ಯಾರೊಬ್ಬರ ಸೊತ್ತೂಅಲ್ಲ ಇದಕ್ಕೆ ಯುಕ್ತ ಸಂಸ್ಕಾರ ಹಾಗೂ ಶ್ರದ್ಧೆ ಬೇಕು. ಎನ್ನುವುದು ನೀತಿ. ಒಂಬತ್ತನೇ ಅಧ್ಯಾಯದ ಎಲ್ಲಾ 34 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 10. ವಿಭೂತಿಯೋಗ: ಹತ್ತನೇ ಅಧ್ಯಾಯದಲ್ಲಿ 42 ಶ್ಲೋಕಗಳಿವೆ.
10-2) ನನ್ನ ಪ್ರಕಟತೆಯನ್ನು ದೇವತೆಗಳಾಗಲೀ, ಮಹರ್ಷಿಗಳಾಗಲೀ ಅರಿಯರು. ನಾನು ಅವರೆಲ್ಲರಿಗಿಂತ ಹಿಂದಿನವನು. (ಮಹರ್ಷಿಗಳಿಂದಲೇ ತಿಳಿಯಲಸಾಧ್ಯವಾದ ಭಗವಂತನ ಸ್ವರೂಪವನ್ನು ಹುಲುಮಾನವರು ಹೇಗೆ ಅರ್ಥೈಸಿಕೋಂಡಾರು ಎನ್ನುವುದು ನೀತಿ. ದೇವರ ಬಗ್ಗೆ ಹಗುರವಾಗಿ ಮಾತಾಡುವ ಅಜ್ಞಾನಿ ಅಧಮರಿಗೆ ಈ ಮಾತು ಅನ್ವಯವಾಗುವುದು) 10-3) ನನ್ನನ್ನು ಜನ್ಮ, ಮೃತ್ಯು ರಹಿತನೂ ಆದಿ ಅಂತ್ಯ ಗಳಿಲ್ಲದವನೂ ಲೋಕಗಳ ಮಹಾನ್ ಈಶ್ವರನು(ಒಡೆಯನು) ಎಂಬುದಾಗಿ ತತ್ವಶಃ ತಿಳಿಯುವ ಜ್ಞಾನಿಯಾದ ಮನುಷ್ಯನು ಎಲ್ಲಾ ಪಾಪಗಳಿಂದ ಮುಕ್ತ ನಾಗುತ್ತಾನೆ. 10-4,5) ಪ್ರಾಣಿಗಳಲ್ಲಿನ ಕ್ಷಮೆ, ಸತ್ಯ, ಸುಖ, ದುಃಖ, ಭಯ, ಅಭಯ, ಹಿಂಸೆ, ಸಮತೆ, ಸಂತೋಷ ಮುಂತಾದ ಎಲ್ಲಾ ಭಾವನೆಗಳೂ ನನ್ನಿಂದಲೇ ಉಂಟಾಗುತ್ತದೆ. (ಸರ್ವಗುಣಗಳಿಗೂ ಭಗವಂತನೇ ಕಾರಣನು. ನಾವು ಯಾವುದನ್ನು ಬಯಸುತ್ತೇವೆಯೋ ನಿರಂತರ ಚಿಂತಿಸುತ್ತೇವೆಯೋ ಅದನ್ನೇ ನಾವು ಪಡೆಯುತ್ತೇವೆ. ಯದ್ಭಾವಂ ತದ್ಭವತಿ ಎನ್ನುವಂತೆ ಬಯಸಿದುದನ್ನು ಪಡೆಯವ ತಪಸ್ಸನ್ನೇ ಸಂಕಲ್ಪ ಶಕ್ತಿ Will power ಎನ್ನುತ್ತೆವೆ). 10-6) ಏಳುಜನ ಮಹರ್ಷಿಗಳು ಅವರಿಗಿಂತ ಪೂರ್ವದ ನಾಲ್ಕು ಸನಕಾದಿ ಋಷಿಗಳು, ಸ್ವಾಯಂಭೂ ಮೊದಲಾದ ಹದಿನಾಲ್ಕು ಮನುಗಳು ನನ್ನ ಸಂಕಲ್ಪದಿಂದಲೇ ಉತ್ಪನ್ನರಾಗಿದ್ದಾರೆ. ಈ ಜಗತ್ತಿನ ಸರ್ವ ಪ್ರಜೆಗಳಿಗೂ ಇವರೇ ಮೂಲವಾಗಿದ್ದಾರೆ. 10-19) ಅರ್ಜುನ ನಾನು ನನ್ನ ಸ್ವರೂಪದಲ್ಲಿ ಮುಖ್ಯವಾದುದನ್ನು ನಿನಗೆ ಹೇಳುತ್ತೇನೆ ನನ್ನ ವಿಸ್ಥಾರಕ್ಕೆ ಕೊನೆ ಎಂಬುದಿಲ್ಲ. 10-20) ನಾನು ಎಲ್ಲಾ ಪ್ರಾಣಿಗಳ ಹೃದಯದಲ್ಲಿರುವ ಆತ್ಮನಾಗಿದ್ದೇನೆ. ಹಾಗೆಯೇ ಸಮಸ್ತ ಪ್ರಾಣಿಗಳ ಆದಿ, ಮಧ್ಯ, ಅಂತ್ಯನೂ ನಾನೇ ಆಗಿದ್ದೇನೆ.(ಹುಟ್ಟು, ಬದುಕು, ಮೃತ್ಯುವಿಗೆ ಭಗವಂತನೇ ಕಾರಣನು) 10-21,22,23,24) ಅದಿತಿಯ ಹನ್ನೆರಡು ಪುತ್ರರಲ್ಲಿ ವಿಷ್ಣುನಾನು. ಜ್ಯೋತಿಗಳಲ್ಲಿ ಕಿರಣ ಉಳ್ಳ ಸೂರ್ಯನು ನಾನು. ನಲವತ್ತೊಂಬತ್ತು ವಾಯುದೇವತೆಗಳ ತೇಜಸ್ಸು ನಾನು. ನಕ್ಷತ್ರಗಳ ಮಧ್ಯದಲ್ಲಿ ಚಂದ್ರನು ನಾನು, ವೇದಗಳಲ್ಲಿ ಸಾಮವೇದವೂ, ದೇವತೆಗಳಲ್ಲಿ ಇಂದ್ರನೂ, ಇಂದ್ರಿಯಗಳಲ್ಲಿ ಮನಸ್ಸೂ, ಸರ್ವ ಜೀವಿಗಳಲ್ಲಿ ಪ್ರಾಣವೂ, ಏಕಾದಶ ರುದ್ರರಲ್ಲಿ ಶಂಕರನೂ, ಯಕ್ಷ ರಾಕ್ಷಸರಲ್ಲಿ ಕುಬೇರನೂ, ಅಷ್ಟ ವಸುಗಳಲ್ಲಿ ಅಗ್ನಿಯೂ, ಪರ್ವತಗಳಲ್ಲಿ ಸುಮೇರು (ಕೈಲಾಸ ಪರ್ವತ) ವೂ, ಪುರೋಹಿತರಲ್ಲಿ ಬೃಹಸ್ಪತಿಯೂ, ಸೇನಾಪತಿಗಳಲ್ಲಿ ಸ್ಕಂಧನೂ, ಮತ್ತು ಜಲಾಶಯಗಳಲ್ಲಿ ಸಮುದ್ರವೂ, ನಾನಾಗಿದ್ದೇನೆ, 10-25,26,27,28.) ಮಹರ್ಷಿಗಳಲ್ಲಿ ಭೃಗುವೂ, ಶಬ್ಧಗಳಲ್ಲಿ ಓಂಕಾರವೂ, ಯಜ್ಞಗಳಲ್ಲಿ ಜಪ ಯಜ್ಞವೂ, ಸ್ಥಿರವಾಗಿರುವಲ್ಲಿ ಹಿಮಾಲಯ ಪರ್ವತವೂ, ವೃಕ್ಷಗಳಲ್ಲಿ ಅಶ್ವತ್ಥವೂ, ದೇವ ಋಷಿಗಳಲ್ಲಿ ನಾರದ ಮುನಿಯೂ, ಗಂಧರ್ವರಲ್ಲಿ ಚಿತ್ರರಥನೂ, ಸಿದ್ಧರಲ್ಲಿ ಕಪಿಲ ಮುನಿಯೂ, ಕುದುರೆಗಳಲ್ಲಿ ಉಚೈಶ್ರವವೂ (ಸಮುದ್ರಮಥನದಲ್ಲಿ ಅಮೃತದೊಂದಿಗೆ ಉತ್ಪನ್ನವಾದುದು). ಆನೆಗಳಲ್ಲಿ ಐರಾವತವೂ, ಮನುಷ್ಯರಲ್ಲಿ ರಾಜನೂ, ಆಯುಧಗಳಲ್ಲಿ ವಜ್ರಾಯುಧವೂ, ಗೋವುಗಳಲ್ಲಿ ಕಾಮಧೇನುವೂ, ಪ್ರಜೋತ್ಪತ್ತಿಯಲ್ಲಿ ಮನ್ಮಥನೂ, ಸರ್ಪಗಳಲ್ಲಿ ವಾಸುಕಿಯೂ ನಾನಾಗಿದ್ದೇನೆ. 10-29,30,31,32, ನಾಗಗಳಲ್ಲಿ ಆದಿಶೇಷನೂ, ಜಲಚರಗಳಿಗೆ ವಡೆಯನಾದ ವರುಣನೂ, ಪಿತೃದೇವತೆಗಳಲ್ಲಿ ಆರ್ಯಮನೂ, ಹಾಗೂ ಶಾಸನ ಮಾಡುವವರಲ್ಲಿ ಯಮಧರ್ಮನೂ, ದೈತ್ಯರಲ್ಲಿ ಪ್ರಹ್ಲಾದನು, ಎಣಿಸುವುದರಲ್ಲಿ ಸಮಯವು, ಮೃಗಗಳಲ್ಲಿ ಸಿಂಹವೂ, ಪಕ್ಷಿಗಳಲ್ಲಿ ಗರುಡನೂ, ಪವಿತ್ರಗೊಳಿಸುವುದರಲ್ಲಿ ವಾಯುವೂ, ಶಸ್ತ್ರಧಾರಿಗಳಲ್ಲಿ ಶ್ರೀರಾಮನೂ, ಮೀನುಗಳಲ್ಲಿ ಮೊಸಳೆಯೂ, ನದಿಗಳಲ್ಲಿ ಭಾಗೀರಥಿಯೂ (ಗಂಗಾ ನದಿ), ವಿದ್ಯೆಗಳಲ್ಲಿ ಬ್ರಹ್ಮ ವಿದ್ಯೆಯೂ, ಆದಿ, ಮಧ್ಯ, ಅಂತ್ಯಗಳೂ ನಾನೇ ಆಗಿದ್ದೇನೆ, 10-33,34, ಅಕ್ಷರಗಳಲ್ಲಿ ಅಕಾರವು, ನಾಶ ಮಾಡುವ ಮೃತ್ಯುವೂ, ಉತ್ಪತ್ತಿಗೆ ಕಾರಣನೂ, ಸ್ತ್ರೀಯರಲ್ಲಿ ಕೀರ್ತಿ, ಶ್ರೀ, ವಾಕ್, ಸ್ಮೃತಿ, ಮೇಧಾ, ಧೃತಿ, ಕ್ಷಮೆ, ಸಾನೇ ಆಗಿದ್ದೇನೆ. 10-35,36, ಶೃತಿಗಳಲ್ಲಿ ಭೃಹತ್ ಸಾಮವೂ, ಛಂದಸ್ಸುಗಳಲ್ಲಿ ಗಾಯತ್ರೀಛಂದಸ್ಸೂ, ತಿಂಗಳುಗಳಲ್ಲಿ ಮಾರ್ಗಶೀರ್ಷವೂ, ಋತುಗಳಲ್ಲಿ ವಸಂತ ರುತುವೂ, ಕಪಟಿಗರ ಜೂಜು, ಜಯಶಾಲಿಗಳ ಜಯವು, ತೇಜಸ್ವಿಗಳ ತೇಜಸ್ಸು, ಸಾತ್ವಿಕ ಪುರುಷರ ಸಾತ್ವಿಕತೆ, ವೃಷ್ಣಿ ವಂಶಿಯರಲ್ಲಿ ವಾಸುದೇವನಾದ ನಾನು, ಪಾಂಡವರಲ್ಲಿ ಧನಂಜಯ, ಮುನಿಗಳಲ್ಲಿ ವೇದವ್ಯಾಸ, ಕವಿಗಳಲ್ಲಿ ಶುಕ್ರಾಚಾರ್ಯ, ಜ್ಞಾನ ವಂತರ ತತ್ವ ಜ್ಞಾನ, ನನ್ನಿಂದ ರಹಿತವಾದ ಚರಾಚರ ಪ್ರಾಣಿ ಯಾವುದೂ ಇಲ್ಲ. ನನ್ನ ವಿಭೂತಿಯ ವಿಸ್ಥಾರವನ್ನು ಸಂಕ್ಷಿಪ್ತವಾಗಿ ಹೇಳಿದ್ದೇನೆ. 10-41,42,) ಯಾವುದು ಐಶ್ವರ್ಯಯುಕ್ತ, ಕಾಂತಿಯುಕ್ತ, ಶಕ್ತಿಯುಕ್ತ ವಸ್ತುಗಳಿವೆಯೋ ಇವು ನನ್ನ ತೇಜಸ್ಸಿನ ಅಭಿವ್ಯಕ್ತಿಯೆಂದೇ ತಿಳಿ, ನಾನು ಈ ಸಂಪೂರ್ಣ ಜಗತ್ತನ್ನು ನನ್ನ ಯೋಗ ಶಕ್ತಿಯ ನೂರನೇ ಒಂದಂಶದಿಂದ ಧರಿಸಿಕೊಂಡಿದ್ದೇನೆ. ಹೀಗೇ ಭಗವಂತನು ಎಲ್ಲೆಡೆಯೂ ಎಲ್ಲರಲ್ಲಿಯೂ ಎಲ್ಲವೂ ಅವನಾಗಿದ್ದಾನೆ ಅವನೇ ವಿಶ್ವದಲ್ಲಿ ಸರ್ವೋತ್ಕೃಷ್ಠನು ಅವನನ್ನು ಹೊರತಾದ ಜಗತ್ತಿಲ್ಲ ಎನ್ನುವುದು ನೀತಿ. ಇಡೀ ಜಗತ್ತೇ ನಾನು ಎಲ್ಲರಲ್ಲಿಯೂ ನಾನೇ ಇದ್ದೇನೆ ಎಲ್ಲವೂ ನಾನೇ ಆಗಿದ್ದೇನೆ ಎನ್ನುವುದು ಅಧ್ಯಾಯದ ಸಾರಾಂಶ. ಹತ್ತನೇ ಅಧ್ಯಾಯದ ಎಲ್ಲಾ 42 ಶ್ಲೋಕಗಳನ್ನೂ ಅರ್ಥ ಸಹಿತವಾಗಿ ಓದಿರಿ.
ಅಧ್ಯಾಯ 11. ವಿಶ್ವರೂಪ ದರ್ಷನ ಯೋಗ: ಹನ್ನೊಂದನೇ ಅಧ್ಯಾಯದಲ್ಲಿ ಐವತ್ತೈದು ಶ್ಲೋಕಗಳಿವೆ.
11-1,2,3) ಅರ್ಜುನನು ಕೃಷ್ಣನಲ್ಲಿ ನಿನ್ನ ಈಶ್ವರೀ ಸ್ವರೂಪವನ್ನು ನಾನು ಪ್ರತ್ಯಕ್ಷ ನೋಡಬಯಸುತ್ತೇನೆ ಎಂದು ವಿನಂತಿಸುವನು. 11-5) ನನ್ನ ನೂರಾರು ಸಾವಿರಾರು ನಾನಾಪ್ರಕಾರದ ರೂಪಗಳನ್ನು ನೋಡು ನಾನಾ ಬಣ್ಣಗಳಲ್ಲಿ ನಾನಾ ಆಕಾರಗಳಲ್ಲಿ. ಇಲ್ಲಿ ಭಗವಂತನೊಬ್ಬನೇ ಇದ್ದು ರೂಪ ಹಲವು ಎನ್ನುವುದನ್ನು ಹೇಳಿದ್ದಾನೆ. ಬಹುದೇವತಾರಾಧನೆಯಲ್ಲಿ ಈ ವಿಚಾರವನ್ನು ಪರಿಗಣಿಸಬೇಕು. 11-6,7,8) ಎಲೈ ಅರ್ಜುನನೇ ನನ್ನಲ್ಲಿ ಅದಿತಿಯ ಹನ್ನೆರಡು ಮಕ್ಕಳನ್ನೂ, ಎಂಟು ವಸುಗಳನ್ನೂ, ಹನ್ನೊಂದು ರುದ್ರರನ್ನೂ, ಇಬ್ಬರು ಅಶ್ವನೀ ದೇವತೆಗಳನ್ನೂ, ನಲವತ್ತೊಂಬತ್ತು ಮರುದ್ಗಣರನ್ನೂ, ಹಾಗೂ ಈ ಹಿಂದೆ ನೋಡದಿರುವ ಆಶ್ಚರ್ಯಮಯ ರೂಪಗಳನ್ನು ನೋಡು. ನನ್ನಲ್ಲಿ ಸ್ಥಿರವಾಗಿರುವ ಸಂಪೂರ್ಣ ಜಗತ್ತನ್ನು ನೋಡು. ಏನನ್ನು ನೋಡಲು ಇಚ್ಚಿಸುವೆ ಅದನ್ನೆಲ್ಲ ನೋಡು. ನೀನು ಸಾಮಾನ್ಯ ಕಣ್ಣುಗಳಿಂದ ನನ್ನನ್ನು ನೋಡಲಾರೆ ದಿವ್ಯ ದೃಷ್ಟಿಯಿಂದ ನೋಡು. ಅರ್ಜುನನು ಭಗವಂತನ ವಿಶ್ವರೂಪವನ್ನು ನೋಡುವನು. 11-13) ಸಾವಿರ ಸೂರ್ಯರ ಪ್ರಕಾಶವು ಈತನ ಪ್ರಕಾಶಕ್ಕೆ ಸಮನಾಗಲಾರದು. 11-15,16) ವಿಶ್ವರೂಪವನ್ನು ನೋಡಿದ ಅರ್ಜುನನು ಭಗವಂತನನ್ನು ಸ್ಥುತಿಸುವನು. ನಿನ್ನಲ್ಲಿ ಸಂಪೂರ್ಣ ದೇವತೆಗಳನ್ನು, ರುದ್ರ, ಬ್ರಹ್ಮರನ್ನೂ, ಸಮಸ್ತ ಋಷಿಗಳನ್ನೂ, ನೋಡುತ್ತಿದ್ದೇನೆ. ನಿನಗೆ ಅನೇಕ ಭುಜಗಳು, ಉದರಗಳು, ಮುಖಗಳು, ಕಣ್ಣುಗಳು, ಇರುವಂತೆಯೂ ನೋಡುತ್ತಿರುವೆ. ನಿನ್ನ ಆದಿ, ಮಧ್ಯ, ಅಂತ್ಯಗಳನ್ನು ಅರಿಯದಾಗಿರುವೆ. ಹೀಗೆ ಹಲವು ಬಗೆಯಲ್ಲಿ ಅರ್ಜುನನು ಸ್ತುತಿಸುವನು. ನಂತರ ಶಾಂತನಾಗೆಂದು ಕೋರುವನು, 11-17) ಕಿರೀಟ, ಗದೆ, ಚಕ್ರ ಗಳನ್ನು ಹೊಂದಿದ ಭಗವಂತನ ರೂಪವನ್ನು ಅರ್ಜುನನು ಸ್ತುತಿಸುವನು. 11-31) ಶ್ರೀಕೃಷ್ಣನ ವಿಶ್ವರೂಪವನ್ನು ನೋಡಿದ ಅರ್ಜುನನು ಈ ಭಯಂಕರ ರೂಪಿಯಾದ ನೀನು ಯಾರೆಂದು ಪುನಃ ಕೇಳುವನು. 11-32) ಕೃಷ್ಣನು ಹೇಳುತ್ತಾನೆ ನಾನು ಲೋಕಗಳ ನಾಶಕ್ಕಾಗಿ ಬೆಳೆದಿರುವ ಮಹಾಕಾಲನಾಗಿದ್ದೇನೆ. ನೀನು ಯುದ್ಧಮಾಡದಿದ್ದರೂ ಇವರಾರೂ ಉಳಿಲಾರರು. ಇವರನ್ನು ನಾಶಮಾಡಲು ನಾನು ಸಿದ್ಧನಾಗಿದ್ದೇನೆ. ಅಂದರೆ ಕಾಲವು ತನ್ನ ಕೆಲಸ ಮಾಡುತ್ತದೆ. ಅದರೊಂದಿಗೆ ನಾವು ನಮ್ಮ ಕರ್ತವ್ಯ ಮಾಡಬೇಕೆಂಬುದು ನೀತಿ. 11-39) ಅರ್ಜುನನು ಹೇಳುತ್ತಾನೆ. ನೀನೇ ವಾಯುವು, ನೀನೇ ಯಮ! ನೀನೇ ಅಗ್ನಿ, ನೀನೇ ಜಲ, ನೀನೇ ಚಂದ್ರನು ! ನೀನು ಪ್ರಥಮ ಜೀವಿಯಾದ ಬ್ರಹ್ಮ. ನೀನು ಪ್ರಪಿತಾಮಹ. ನಿನಗೆ ಸಹಸ್ರಬಾರಿ ಗೌರವದಿಂದ ಪ್ರಣಾಮ ಮಾಡುತ್ತೇನೆ. ಮತ್ತೆ ಮತ್ತೆ ನಿನಗೆ ನಮಸ್ಕಾರ ! 11-46) ಹೇ ವಿಶ್ವ ಮೂರ್ತಿಯೇ, ಸಹಸ್ರ ಬಾಹುವೇ, ನಿನ್ನ ಚತುರ್ಭುಜಗಳ ಸಾಮಾನ್ಯ ರೂಪವನ್ನು ನಾನು ನೋಡಲು ಬಯಸುತ್ತೇನೆ. ಎನ್ನುವನು ಕೃಷ್ಣನು ತನ್ನ ಮಾನವರೂಪವನ್ನು ಧರಿಸುವನು. ಮತ್ತು ನಿನ್ನನ್ನು ಹೊರತಾಗಿ ಇದುವರೆಗೆ ಯಾವ ಮನುಷ್ಯರೂ ವಿಶ್ವರೂಪದಲ್ಲಿ ನನ್ನನ್ನು ನೋಡಿದವರಿಲ್ಲ ಎಂದು ಹೇಳುವನು. ಹಾಗೂ ಇಡೀ ಜಗತ್ತು ತನ್ನೊಳಗಿರುವುದಾಗಿ ತಿಳಿಸಿಕೊಡುವನು. ಹನ್ನೊಂದನೇ ಅಧ್ಯಾಯದ ಎಲ್ಲಾ 55 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 12. ಭಕ್ತಿ ಯೋಗ : ಹನ್ನೆರಡನೇ ಅಧ್ಯಾಯದಲ್ಲಿ 20 ಶ್ಲೋಕಗಳಿವೆ.
12-1) ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ ನಿನ್ನ ಭಕ್ತರಲ್ಲಿ ಉತ್ತಮರು ಯಾರು? ಭಗವಂತ ಹೇಳುತ್ತಾನೆ. ನನ್ನಲ್ಲಿ ಅಚಲ ಶ್ರದ್ಧೆಯನ್ನು ಹೊಂದಿದವನು ಉತ್ತಮನು. 12-12) ಧ್ಯಾನವು ಶ್ರೇಷ್ಠವಾಗಿದೆ ಅದಕ್ಕಿಂತಲು ಕರ್ಮ ಫಲ ತ್ಯಾಗವು ಶ್ರೇಷ್ಟವಾಗಿದೆ. ಕರ್ಮ ಫಲ ತ್ಯಾಗದಿಂದ ಕೂಡಲೇ ಮನಶ್ಯಾಂತಿಯು ಲಭಿಸುತ್ತದೆ. 12-14) ಯಾರಿಗೆ ಅಸೂಯೆ ಇಲ್ಲವೋ, ಯಾರು ಎಲ್ಲಾ ಜೀವಿಗಳಿಗೆ ಸ್ನೇಹಿತನೋ, ತಾನು ಒಡೆಯನೆಂಬ ಭಾವನೆ ಇಲ್ಲದೆ ನಿರಹಂಕಾರನೋ, ಸುಖ, ದುಃಖ ಗಳಲ್ಲಿ ಸಮಚಿತ್ತನೋ, ಕ್ಷಮಾಶೀಲನೋ, ಸದಾ ತೃಪ್ತನೋ, ಸಂತುಷ್ಟನೋ, ಆತ್ಮ ಸಂಯಮಿಯೋ, ದೃಢಚಿತ್ತದಿಂದ ಭಕ್ತಿಸೇವೆಯಲ್ಲಿ ನಿರತನೋ, ತನ್ನ ಮನಸ್ಸನ್ನೂ, ಬುದ್ಧಿಯನ್ನೂ ನನ್ನಲ್ಲಿ ನಿಲ್ಲಿಸಿರುವನೋ ಅಂತಹ ಭಕ್ತನು ನನಗೆ ಬಹಳ ಪ್ರಿಯನಾದವನು. 12-17) ಯಾರು ಎಂದೂ ಹರ್ಷ ಪಡುವುದಿಲ್ಲವೋ ದುಃಖಪಡುವುದಿಲ್ಲವೋ, ಯಾರು ಶೋಕಿಸುವುದಿಲ್ಲವೋ, ಬಯಸುವುದಿಲ್ಲವೋ, ಯಾರು ಶುಭಾಶುಭಗಳನ್ನು ಪರಿತ್ಯಾಗ ಮಾಡುತ್ತಾರೋ ಅಂತಹ ಭಕ್ತನು ನನಗೆ ಬಹು ಪ್ರಿಯನಾದವನು. 12-18,19) ಮಿತ್ರರು ಶತ್ರುಗಳ ವಿಷಯದಲ್ಲಿ, ಮಾನ ಅಪಮಾನಗಳಲ್ಲಿ, ಶೀತ ಉಷ್ಣಗಳಲ್ಲಿ, ಕೀರ್ತಿ ಅಪಕೀರ್ತಿ ಗಳಲ್ಲಿ ಸಮಚಿತ್ತ ನಾಗಿರುವವನೂ ಕಷ್ಮಲ ಉಂಟು ಮಾಡುವ ಸಹವಾಸದಿಂದ ಮುಕ್ತನಾಗಿದ್ದು ಸದಾ ಮೌನಿಯಾಗಿದ್ದು ಅಲ್ಪ ತೃಪ್ತನೂ, ವಾಸ ಸ್ಥಳದಲ್ಲಿ ಆಸಕ್ತಿ ಇಲ್ಲದವನೂ, ಸ್ಥಿರ ಮತಿಯೂ, ಧರ್ಮ ರಕ್ಷಣೆಯಲ್ಲಿ ನಿರತನೂ ಆದವನು ನನಗೆ ಬಹು ಪ್ರಿಯ ನಾದವನು. ಹೀಗೆ ಭಕ್ತರು ಹೇಗಿರಬೇಕೆಂದು ಕೃಷ್ಣನು ಹೇಳಿದ್ದಾನೆ. ಹನ್ನೆರಡನೆಯ ಅಧ್ಯಾಯದ ಎಲ್ಲಾ 20 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 13. ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ: ಈ ಅಧ್ಯಾಯದಲ್ಲಿ 34 ಶ್ಲೋಕಗಳಿವೆ. ( ಪ್ರಕೃತಿ ,ಪುರುಷ, ಪ್ರಜ್ಞೆ )
13-2,3,) ಈ ದೇಹವನ್ನು ಕ್ಷೇತ್ರವೆಂದೂ, ದೇಹವನ್ನು ತಿಳಿದವನನ್ನು ಕ್ಷೇತ್ರಜ್ಞ (ಜೀವ) ಎಂದೂ ಕರೆಯುತ್ತಾರೆ. ಎಲ್ಲಾ ದೇಹಗಳಲ್ಲಿರುವ ಕ್ಷೇತ್ರಜ್ಞನು ನಾನೆ. ಈ ದೇಹವನ್ನೂ ಅದರ ಕ್ಷೇತ್ರವನ್ನೂ ತಿಳಿಯುವುದೇ ಜ್ಞಾನ ಎನ್ನುವುದನ್ನು ನೀನು ಅರ್ಥ ಮಾಡಿಕೊಳ್ಳ ಬೇಕು. ಇದೇ ನನ್ನ ಅಭಿಪ್ರಾಯ. 13-5) ಪಂಚ ಮಹಾ ಭೂತಗಳು, ಅಹಂಕಾರ, ಬುದ್ಧಿ ಮತ್ತು ಮೂಲಪ್ರಕೃತಿ ಹಾಗೆಯೇ ಹತ್ತು ಇಂದ್ರಿಯಗಳು ಒಂದು ಮನಸ್ಸು ಐದು ಇಂದ್ರಿಯ ವಿಷಯಗಳು, ಅರ್ಥಾತ್ ಶಬ್ಧ, ಸ್ಪರ್ಷ, ರೂಪ, ರಸ, ಮತ್ತು ಗಂಧ, 13-6) ಹಾಗೆಯೇ ಇಚ್ಚಾ ದ್ವೇಷ, ಸುಖ, ದುಃಖ, ಸ್ಥೂಲ ದೇಹದ ಪಿಂಡ, ಚೈತನ್ಯ ಹಾಗೂ ಧೃತಿ, ಇವು ವಿಕಾರಗಳು. 13-7,8,12 ) ಈ ಶ್ಲೋಕಗಳಲ್ಲಿ ಬಾಹ್ಯ ಶುದ್ಧಿ ಹಾಗೂ ಅಂತರಂಗ ಶುದ್ಧಿಯ ಬಗ್ಗೆ ಹೇಳಲಾಗಿದೆ. ಹಿರಿತನದ ಅಭಿಮಾನ ಇಲ್ಲದಿರುವುದು, ಢಂಬಾಚಾರ ಮಾಡದಿರುವುದು. ಪ್ರಾಣಿ ಹಿಂಸೆ ಮಾಡದಿರುವುದು, ಇಂದ್ರಿಯ ನಿಗ್ರಹ, ನಮ್ರತೆ, ಜಂಬವಿಲ್ಲದಿರುವುದು, ಅಹಿಂಸೆ, ತಾಳ್ಮೆ, ಸರಳತೆ, ನಿಜವಾದ ಗುರುವಿನ ಬಳಿಗೆ ಹೋಗುವುದು, ಶೌಚ, ಸ್ಥೈರ್ಯ, ಆತ್ಮ ಸಂಯಮ, ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು, ಜನ್ಮ, ಸಾವು, ಮುಪ್ಪು ಮತ್ತು ರೋಗಗಳ ಕೆಡುಕನ್ನು ಗ್ರಹಿಸುವುದು. ಅನಾಸಕ್ತಿ ಮಕ್ಕಳು ಹೆಂಡತಿ ಮನೆ ಮತ್ತಿತರ ವಿಷಯಗಳಲ್ಲಿ ಸಿಕ್ಕಿ ಕೊಳ್ಳದೆ ಮುಕ್ತವಾಗಿರುವುದು, ಇಷ್ಟಾನಿಷ್ಠಗಳ ಮಧ್ಯೆ ಸಮ ಚಿತ್ತತೆ, ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿ ಏಕಾಂತ ಪ್ರದೇಶದಲ್ಲಿ ವಾಸ ಮಾಡುವ ಅಭಿಲಾಶೆ ಜನಸಮೂಹದಲ್ಲಿ ಆಸಕ್ತಿ ಇಲ್ಲದಿರುವುದು. ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒಪ್ಪಿಕೊಳ್ಳುವುದು. ಪರಿಪೂರ್ಣ ಸತ್ಯದ ತತ್ವ ಜ್ಞಾನಾರ್ಥ ಅನ್ವೇಷಣೆ -ಇವೆಲ್ಲಾ ಜ್ಞಾನ ಎಂದು ನಾನು ಘೋಷಿಸುತ್ತೇನೆ, ಇದಲ್ಲದೆ ಇರುವುದೆಲ್ಲಾ ಅಜ್ಞಾನ. 13-25) ಕೆಲವರು ಧ್ಯಾನದಿಂದ, ಮತ್ತೆ ಕೆಲವರು ಜ್ಞಾನವನ್ನು ಬೆಳೆಸಿಕೊಂಡು, ಇನ್ನು ಕೆಲವರು ನಿಷ್ಕಾಮ ಕರ್ಮದಿಂದ ತಮ್ಮೊಳಗಿನ ಪರಮಾತ್ಮನನ್ನು ಕಾಣುತ್ತಾರೆ. 13-26) ಅರ್ಜುನ! ಎಷ್ಟು ಸ್ಥಾವರ ಜಂಗಮ ಪ್ರಾಣಿಗಳು ಹುಟ್ಟುತ್ತವೋ ಅವೆಲ್ಲವು ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದಲೇ ಉಂಟಾಗುತ್ತದೆ. 13-29) ಎಲ್ಲೆಲ್ಲಿಯೂ ಪ್ರತಿಯೊಂದು ಜೀವಂತ ಪ್ರಾಣಿಯಲ್ಲಿಯೂ ಒಂದೇ ಸಮನಾಗಿ ಪರಮಾತ್ಮನು ಇರುವುದನ್ನು ಕಾಣಬಲ್ಲವನು ತನ್ನ ಮನಸ್ಸಿನಿಂದ ತನ್ನನ್ನು ಹೀನ ಸ್ಥಿತಿಗೆ ತಂದು ಕೊಳ್ಳುವುದಿಲ್ಲ. ಹೀಗೆ ಅವನು ಪರಮ ಗತಿಯನ್ನು ಸೇರುತ್ತಾನೆ. 13-33) ಒಬ್ಬನೇ ಸೂರ್ಯನು ಈ ಸಂಪೂರ್ಣ ಬ್ರಹ್ಮಾಂಡವನ್ನು ಬೆಳಗಿಸುವಂತೆಯೇ ಒಬ್ಬನೇ ಆತ್ಮನು ಸಂಪೂರ್ಣ ಕ್ಷೇತ್ರವನ್ನು ಪ್ರಕಾಶಿಸುತ್ತಾನೆ. ಹೀಗೆ ಪ್ರಕೃತಿ ಪುರುಷ ಸಂಯೋಗದಿಂದ ಸೃಷ್ಟಿಯ ನಿರಂತರತೆ ನಡೆಯುವುದೆಂಬುದಾಗಿ ತಿಳಿಸಲಾಗಿದೆ. ಹದಿಮೂರನೇ ಅಧ್ಯಾಯದ ಎಲ್ಲಾ 34 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 14. ಗುಣ ತ್ರಯ ವಿಭಾಗ ಯೋಗ: ಹದಿನಾಲ್ಕನೆಯ ಅಧ್ಯಾಯದಲ್ಲಿ 27 ಶ್ಲೋಕಗಳಿವೆ.
14-1,3,4) ಕೃಷ್ಣ ಹೇಳುತ್ತಾನೆ ಅರ್ಜುನ ಜ್ಞಾನಗಳಲ್ಲಿ ಉತ್ತಮ ವಾದ ಪರಮಜ್ಞಾನವನ್ನು ಪುನಃ ಹೇಳುವೆನು ಕೇಳು. ಮೂಲ ಪ್ರಕೃತಿಯು ಸಮಸ್ಥ ಜೀವಗಳ ಯೋನಿಯಾಗಿದೆ. ನಾನು ಅಲ್ಲಿ ಚೇತನ ರೂಪೀ ಗರ್ಭವನ್ನು ಸ್ಥಾಪಿಸುತ್ತೇನೆ. ಜಡ ಚೇತನ ಸಂಯೋಗದಿಂದ ಪ್ರಾಣಿಗಳ ಉತ್ಪತ್ತಿಯಾಗುತ್ತದೆ. ಶರೀರಧಾರಿ ಪ್ರಾಣಿಗಳಿಗೆಲ್ಲಾ ಗರ್ಭಧರಿಸುವ ತಾಯಿ ಪ್ರಕೃತಿಯಾಗಿದೆ. ಬೀಜವನ್ನು ಸ್ಥಾಪಿಸುವ ತಂದೆ ನಾನಾಗಿದ್ದೇನೆ. 14-5) ಪ್ರಕೃತಿಯಲ್ಲಿ ಮೂರುಗುಣಗಳಿವೆ, ನಿತ್ಯನಾದ ಜೀವಿಯು ಪ್ರಕೃತಿಯೊಡನೆ ಸಂಪರ್ಕ ಪಡೆದಾಗ ಈ ಸತ್ವ ರಜೋ ತಮ ಗುಣಗಳ ಬಂಧನಕ್ಕೆ ಸಿಕ್ಕಿಕೊಳ್ಳುತ್ತಾನೆ. 14-6) ಸತ್ವಗುಣ ನಿರ್ಮಲ ವಾದದ್ದು. ಇದು ಎಲ್ಲಾ ಪಾಪಪ್ರಕ್ರಿಯೆಯಿಂದ ದೂರ ಇಡುತ್ತದೆ ಮತ್ತು ಈ ಗುಣ ಹೊಂದಿದವರನ್ನು ಸುಖ ಹಾಗೂ ಜ್ಞಾನಗಳ ಪ್ರಜ್ಞೆಯು ಬಂಧಿಸುತ್ತದೆ. 14-7) ರಜೋಗುಣವು ಮಿತಿ ಇಲ್ಲದ ಆಸೆಗಳು ಮತ್ತು ಬಯಕೆಗಳಿಂದ ಹುಟ್ಟುತ್ತದೆ. ಇದರಿಂದ ದೇಹಧಾರಿಯಾದ ಜೀವಿಯು ಐಹಿಕ ಕಾಮ್ಯ ಕರ್ಮಗಳಲ್ಲಿ ಸಿಕ್ಕಿಕೊಳ್ಳುತ್ತಾನೆ. 14-8) ಅಜ್ಞಾನದಿಂದ ಹುಟ್ಟಿದ ಎಲ್ಲಾಜೀವಿಗಳ ಭ್ರಮೆಗೊಳಪಡಿಸುವುದು ತಮೋಗುಣವು. ಹುಚ್ಚು ಪ್ರಮಾದ, ಆಲಸ್ಯ ಹಾಗೂ ನಿದ್ರೆ ಇವು ಗಳಿಂದ ಜೀವಾತ್ಮನನ್ನು ಬಂಧಿಸುತ್ತವೆ. 14-9) ಸತ್ವಗುಣವು ಮನುಷ್ಯನನ್ನು ಸುಖದಲ್ಲಿ ತೊಡಗಿಸುತ್ತದೆ. ರಜೋಗುಣವು ಕಾಮ್ಯ ಕರ್ಮಗಳನ್ನು ಮಾಡಲು ಪ್ರೇರೇಪಿಸುತ್ತದೆ ತಮೋಗುಣವು ಪ್ರಮಾದಗಳನ್ನು ಮಾಡಲು ಪ್ರೇರೇಪಿಸುತ್ತದೆ. (ತ್ಯಾಗ, ಭೋಗ ಹಾಗೂ ಕ್ರೌರ್ಯದ ಲಕ್ಷಣಗಳು) 14-10) ರಜ, ತಮ ಗುಣಗಳನ್ನು ಅದುಮಿ ಸತ್ವ ಗುಣವೂ, ಸತ್ವ, ತಮ ಗುಣಗಳನ್ನು ಅದುಮಿ ರಜೋ ಗುಣವೂ, ಹಗೆಯೇ ಸತ್ವ, ರಜ ಗುಣಗಳನ್ನು ಅದುಮಿ ತಮೋಗುಣವೂ ಬೆಳೆಯುತ್ತದೆ. 14-11) ದೇಹ, ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಚೈತನ್ಯ ಹಾಗೂ ವಿವೇಕ ಶಕ್ತಿಯು ಉಂಟಾದಾಗ ಸತ್ವಗುಣವು ಹೆಚ್ಚಾಗಿದೆ ಎಂದು ತಿಳಿಯ ಬೇಕು. 14-12) ರಜೋಗುಣವು ಹೆಚ್ಚಾದಾಗ ಲೋಭ (ಜಿಪುಣತನ), ಸ್ವಾರ್ಥ, ಅಶಾಂತಿ, ಮತ್ತು ಭೋಗ ಲಾಲಸೆ ಉಂಟಾಗುತ್ತದೆ. 14-13,14,18) ತಮೋಗುಣವು ಹೆಚ್ಚಾದಾಗ ಅಂತಃಕರಣ ಹಾಗೂ ಇಂದ್ರಿಯಗಳಲ್ಲಿ ಅಂಧಕಾರ, ಕರ್ತವ್ಯದಲ್ಲಿ ಉದಾಸೀನತೆ, ವ್ಯರ್ಥ ಗಲಾಟೆ, ಅಧಿಕ ನಿದ್ದೆ, ಕ್ರೋಧ ಮುಂತಾದುವು ಉಂಟಾಗುತ್ತದೆ. ಸತ್ವಗುಣದವನು ಮೃತ್ಯು ನಂತರ ಉತ್ತಮ ಲೋಕವನ್ನು ಹೊಂದುವನು, ರಜೋ ಗುಣದವನು ಕರ್ಮಗಳಲ್ಲಿ ಆಸಕ್ತಿಉಳ್ಳ ಮನುಷ್ಯನಾಗಿ ಪುನಃ ಹುಟ್ಟುವನು. ತಮೋಗುಣದವನು ಮೃತ್ಯು ನಂತರ ಕ್ರಿಮಿ, ಕೀಟಗಳು ಹಾಗೂ ಪ್ರಾಣಿಗಯೋನಿಗಳಲ್ಲಿ ಕನಿಷ್ಟನಾಗಿ ಹುಟ್ಟುವನು. 14-16,17) ಸಾತ್ವಿಕತೆಯ ಫಲವು ಜ್ಞಾನ ಸುಖವೆಂದೂ, ರಾಜಸರ ಫಲವು ದುಃಖವೆಂದೂ, ತಾಮಸರ ಫಲವು ಅಜ್ಞಾನ ವೆಂದೂ ಹೇಳಲಾಗಿದೆ. ಸತ್ವಗುಣದಿಂದ ಜ್ಞಾನವು, ರಜೋಗುಣದಿಂದ ಲೋಭವು, ತಮೋಗುಣದಿಂದ ಪ್ರಮಾದವು ಉಂಟಾಗುತ್ತದೆ. (ಸತ್ವಗುಣಕ್ಕೆ ಸಂತರು, ಯೋಗಿಗಳು, ತ್ಯಾಗಿಗಳು, ರಜೋಗುಣಕ್ಕೆ ಭ್ರಷ್ಟ ರಾಜಕಾರಣಿಗಳೂ ಸರಕಾರೀ ಭ್ರಷ್ಟ ಅಧಿಕಾರಿಗಳು, ಅಧಿಕ ಧನಾಪೇಕ್ಷಿತ ವ್ಯಾಪಾರಿಗಳನ್ನು, ಭಕ್ತಿಯ ಹೆಸರಿನಲ್ಲಿ ವ್ಯಾಪಾರ ಮಾಡುವವರನ್ನು ಈ ವರ್ಗಕ್ಕೆ ಸೇರಿಸಬಹುದು ಇನ್ನು ತಮೋಗುಣಕ್ಕೆ, ರೌಡಿಗಳು, ಅತ್ಯಾಚಾರಿಗಳು, ಉಗ್ರಗಾಮಿಗಳು, ಕಮ್ಯುನಿಸ್ಟರು, ನಕ್ಸಲರು,ಜಾತ್ಯಾತೀತವಾದಿಗಳು ಹಾಗೂ ಮನೆ ಒಡೆದು ಮತಾಂತರ ಮಾಡುವವ ಮಿಷನರಿಜನರನ್ನು ಉದಾಹರಣೆ ಕೊಡಬಹುದು) 14-21) ಈ ಮೂರುಗುಣಗಳನ್ನು ಮೀರಿದವನು ಹೇಗಿರುತ್ತಾನೆಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಹೀಗೆ ಹೇಳುತ್ತಾನೆ. 14-24,25) ಈ ತ್ರಿಗುಣ ಗಳಿಂದ ವಿಚಲಿತನಾಗದೆ ನಿರಂತರ ಆತ್ಮಭಾವದಿಂದ ನಿಶ್ಚಲ ನಾಗಿರುವವನು ಸುಖ, ದುಃಖಗಳನ್ನು ಸಮಾನವಾಗಿ ತಿಳಿಯುವನು. ಕಲ್ಲು, ಮಣ್ಣು ಹಾಗೂ ಚಿನ್ನಗಳನ್ನು ಸಮಾನವಾಗಿ ತಿಳಿಯುವನು. ಜ್ಞಾನಿಯು ಪ್ರಿಯ ಹಾಗೂ ಅಪ್ರಿಯವನ್ನು ಒಂದೇಆಗಿ ತಿಳಿಯುವನು. ಹೊಗಳಿಕೆ, ತೆಗಳಿಕೆಗಳನ್ನು ಸಮಭಾವದಿಂದ ಸ್ವೀಕರಿಸುವನು. ಮಾನ, ಅಪಮಾನಗಳಲ್ಲಿ, ಮಿತ್ರ, ಶತೃಗಳಲ್ಲಿ, ಸಮನಾಗಿರುವನು. ಪ್ರತಿಫಲದ ಅಪೇಕ್ಷೆ ಇಲ್ಲದೆ ಉತ್ತಮ ಕೆಲಸವನ್ನು ಪರೋಪಕಾರಕ್ಕಾಗಿ, ದೈವಪ್ರೀತಿಗಾಗಿ ಮಾಡುವನು. ಈ ರೀತಿಯಾಗಿ ತ್ರಿಗುಣ ಹಾಗೂ ಇವನ್ನು ಮೀರಿದ ಸತ್ಪುರುಷರ ಬಗ್ಗೆ ಕೃಷ್ಣನು ತಿಳಿಸಿದ್ದಾನೆ. ಹದಿನಾಲ್ಕನೇ ಅಧ್ಯಾಯದ ಎಲ್ಲಾ 27 ಶ್ಲೋಕ ಗಳನ್ನು ಅರ್ಥಸಹಿತ ಓದಿರಿ.
ಅಧ್ಯಾಯ 15 – ಪುರುಷೋತ್ತಮಯೋಗ:
15-1) ಭಗವಂತನು ಹೇಳಿದನು ಮೇಲೆ ಬೇರುಗಳಿರುವ ಕೆಳಗೆ ಶಾಖೆಗಳಿರುವ ನಾಶವಿಲ್ಲದ ಅಶ್ವತ್ಥ ವೃಕ್ಷವೊಂದಿದೆ ಅದರ ಎಲೆಗಳು ವೇದಮಂತ್ರಗಳೆಂದು ಹೇಳುತ್ತಾರೆ ಈ ಮರವನ್ನು ತಿಳಿದವನು ವೇದಗಳನ್ನು ತಿಳಿದವನು. ಇದು ಅವಿನಾಶೀ ಭಗವಂತನ ಸ್ವರೂಪ ವೆಂದು ಚಿಂತಿಸೋಣ. ಹಾಗೆಯೇ ನಾವು ಮನುಷ್ಯನ ಶರೀರ ರಚನೆಯೇ ಆಮಹಾವೃಕ್ಷವೆಂದು ಕಲ್ಪಿಸಬಹುದು. ಅವಿನಾಶಿಯಾದುದು ಆತ್ಮ. ಮೆದುಳುಗಳೇ ಬೇರುಗಳು, ಕೈಕಾಲುಗಳೇ ರೆಂಬೆಗಳು, ಜ್ಞಾನವೇ ಎಲೆಗಳಾಗಿವೆ. ಇದನ್ನು ತಿಳಿಯುವುದೇ ವೇದಸಾರವಾಗಿದೆ. 15-2) ಆ ಜಗತ್ ವೃಕ್ಷಕ್ಕೆ – ತ್ರಿಗುಣ ರೂಪೀ ನೀರಿನಿಂದ ಬೆಳೆದಿರುವ ವಿಷಯ ಭೋಗರೂಪೀ ರುಚಿಗಳುಳ್ಳ, ದೇವ, ಮನುಷ್ಯ, ಮತ್ತು ತಿರ್ಯಕ್ ಮೊದಲಾದ ಯೋನಿರೂಪವಾದ ರೆಂಬೆಗಳು ಕೆಳಗೆ ಮೇಲೆ ಎಲ್ಲಕಡೆಯೂ ಹರಡಿ ಕೊಂಡಿದೆ. ಇವು ಮನುಷ್ಯಕುಲದ ಫಲಾಪೇಕ್ಷಿತ ಕರ್ಮಗಳೊಂದಿಗೆ ಬಂಧಿತ ವಾಗಿವೆ. 15-3,4) ಆದಿ ಅಂತ್ಯಗಳಿಲ್ಲದ ಈ ಮಹಾ ವೃಕ್ಷವನ್ನು ಯಾರೂ ಅರ್ಥ ಮಾಡಿಕೊಳ್ಳಲಾರರು ಅಹಂ, ಮಮತೆ, ಮತ್ತು ವಾಸನಾರೂಪಿ ಬಹಳ ಗಟ್ಟಿಯಾದ ಬೇರುಗಳುಳ್ಳ ಈ ಧೃಢವಾದ ವೃಕ್ಷವನ್ನು ವೈರಾಗ್ಯರೂಪೀ ಅಸ್ತ್ರದಿಂದ ಕತ್ತರಿಸಿ ಹಿಂದಿರುಗಲಾರದ ಲೋಕವನ್ನು ಸೇರಬೇಕು. ಮೋಹತ್ಯಜಿಸಿ ಮುಕ್ತಿಹೊಂದಬೇಕೆಂಬುದು ಸಾರ. 15-5) ಸುಳ್ಳು ಪ್ರತಿಷ್ಠೆ ಹಾಗೂ ಸುಳ್ಳು ಸಂಗದಿಂದ ಮುಕ್ತರಾದವರು, ಸತ್ಯವನ್ನು ಅರಿತವರು, ಆಸೆಯನ್ನು ತ್ಯಜಿಸಿದವರು, ಸುಖ ದುಃಖ ಗಳ ದ್ವಂದ್ವದಿಂದ ಬಿಡುಗಡೆಹೊಂದಿದವರು ಪರಮಾನಂದ ಮುಕ್ತಿಯನ್ನು ಪಡೆಯುವರು. 15-6) ಜೀವ ಲೋಕದ ಜೀವಿಗಳಲ್ಲಿ ನನ್ನ ಅಂಶವೇ ಕಣ ರೂಪದಲ್ಲಿದೆ. ಈ ಜೀವನು ಮನಸ್ಸು ಸೇರಿದಂತೆ ಆರು ಇಂದ್ರಿಯಗಳೊಂದಿಗೆ ಬಹುವಾಗಿ ಕಷ್ಟ ಪಡುತ್ತಾನೆ. ಇಂದ್ರಿಯಗಳನ್ನು ಗೆದ್ದವರು ಆನಂದ ಹೊಂದುವರೆಂದು ಭಾವ. 15-8) ಗಾಳಿಯು ಸುವಾಸನೆಯನ್ನು ಒಯ್ಯುವಂತೆ ಜೀವವು ಒಂದು ದೇಹದಿಂದ ಮನಸ್ಸನ್ನು ಕಲ್ಪನೆಯನ್ನು ಇನ್ನೊಂದು ದೇಹಕ್ಕೆ ಒಯ್ಯುತ್ತದೆ. ದೇಹವು ನಾಶವಾಗುವುದು ಆದರೆ, ನಾಶವಿಲ್ಲದ ಆತ್ಮನಿಗೆ ಪೂರ್ವ ಜನ್ಮದ ಸ್ಮರಣೆ ಇರುವುದು. ಎನ್ನುವುದು ಸಾರ ಇಂದೂ ಕೂಡಾ ಹಲವು ಕಡೆಗಳಲ್ಲಿ ಪೂರ್ವ ಜನ್ಮದ ಸ್ಮರಣೆ ಉಳ್ಳವರ ಪುನರ್ಜನ್ಮದ ಕಥೆ ಕೇಳುತ್ತೇವೆ. ಹುಟ್ಟಿದ ಮಗು ತನ್ನಷ್ಟಕ್ಕೆ ನಗುವುದನ್ನು ಗಮನಿಸುತ್ತೇವೆ. ಇದಕ್ಕೆ ಪೂರ್ವಘಟನೆಗಳ ಸ್ಮರಣೆಯೇ ಕಾರಣ ವಾಗಿರುವುದು. ಬೆಳೆಯುತ್ತಾ ಹಿಂದಿನನೆನಪನ್ನು ಮರೆಯುವುದು 15-9) ಜೀವಾತ್ಮನು ಪಂಚೇಂದ್ರಿಯಗಳಾದ ಕಿವಿ, ಕಣ್ಣು, ಚರ್ಮ, ನಾಲಗೆ, ಮೂಗು, ಮತ್ತು ಮನಸ್ಸು ಇವುಗಳನ್ನು ಆಶ್ರಯಿಸಿ ದೇಹದ ಅಪೇಕ್ಷಯನ್ನು ಅನುಭವಿಸುತ್ತಾನೆ. 15-10) ಆತ್ಮದ ಸ್ವರೂಪವನ್ನು ಮೂಢರು ತಿಳಿಯಲಾರರು ಜ್ಞಾನಿ ಮಾತ್ರ ತಿಳಿಯುವನು. 15-11) ಶುದ್ಧ ಹೃದಯದ ಯೋಗಿಗಳು ಆತ್ಮನನ್ನು ಸಾಧನೆಯಿಂದ ತಿಳಿಯುವರು. ಅಂತಃಕರಣ ಶುದ್ಧವಿಲ್ಲದ ಅಜ್ಞಾನಿಗಳು ಪ್ರಯತ್ನದಿಂದಲೂ ತಿಳಿಯಲಾರರು. 15-12) ಸೂರ್ಯನಲ್ಲಿರುವ ತೇಜಸ್ಸು, ಚಂದ್ರನಲ್ಲಿರುವ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು ಎಲ್ಲವೂ ನನ್ನದೇ ತೇಜಸ್ಸು ಎಂದುತಿಳಿ. 15-13,14) ನಾನೇ ಪೃಥ್ವಿಯನ್ನು ಪ್ರವೇಶಿಸಿ ಎಲ್ಲಾ ಪ್ರಾಣಿಗಳನ್ನು ಧರಿಸುತ್ತೇನೆ, ನಾನೇ ವನಸ್ಪತಿಗಳನ್ನು ಪೋಷಿಸುತ್ತೇನೆ. ನಾನೇ ಪ್ರಾಣ, ಅಪಾನ ಗಳಿಂದ ಕೂಡಿದ ವೈಶ್ವಾನರ ವೆಂಬ ಅಗ್ನಿಯಾಗಿ ನಾಲ್ಕು ಪ್ರಕಾರದ ಅನ್ನ (ಭಕ್ಷ್ಯ, ಭೋಜ್ಯ, ಲೇಹ್ಯ, ಚೋಪ್ಯ) ವನ್ನು ಜೀರ್ಣಗೊಳಿಸುತ್ತೇನೆ. 15-15) ನಾನೇ ಎಲ್ಲಾ ಪ್ರಾಣಿಗಳ ಅಂತರ್ಯದಲ್ಲಿ ನೆಲೆಸಿದ್ದೇನೆ. ವೇದಾಂತದ ಕತೃ ಹಾಗೂ ವೇದಗಳ್ನು ತಿಳಿದವನು ನಾನೇ ಆಗಿದ್ದೇನೆ, ಎಲ್ಲಾವೇದಗಳಿಂದ ತಿಳಿಯ ಬೇಕಾದವನೂ ನಾನೇ ಆಗಿದ್ದೇನೆ. 15-16) ಜಗತ್ತಿನಲ್ಲಿ ಎರಡು ವಿಧದ ಪುರುಷರಿದ್ದಾರೆ ಒಂದು ಭೂತ, ಪ್ರಾಣಿಗಳ ಶರೀರಗಳು ಇವು ನಾಶವಾಗುವಂತಹವುಗಳು. ಇನ್ನೊಂದು ನಾಶವಾಗದ ಜೀವಾತ್ಮನು ಅವಿನಾಶಿ ಯಾಗಿದ್ದಾನೆ. 15-17) ಈ ಇಬ್ಬರಿಗಿಂತ ಉತ್ತಮನಾದವನು ಮೂರು ಲೋಕಗಳಲ್ಲಿಯೂ ವ್ಯಾಪ್ತನಾಗಿರುವ ಅವಿನಾಶಿ ಪರಮಾತ್ಮನಾಗಿದ್ದಾನೆ. 15-18) ನಶಿಸುವ ಜಡ ವರ್ಗ ಕ್ಕಿಂತ ನಾನು ಹೆಚ್ಚಿನವನಾಗಿದ್ದೇನೆ ಹಾಗೂ ಅವಿನಾಶೀ ಜೀವಾತ್ಮನಿಗಿಂತಲೂ ಉತ್ತಮ ನಾಗಿದ್ದೇನೆ. ಆದುದರಿಂದಲೇ ವೇದಗಳು ನನ್ನನ್ನು ಪುರುಷೋತ್ತಮನೆಂದು ಕರೆದಿವೆ. 15-20) ಅರ್ಜುನ ಹೀಗೆ ಗುಪ್ತವಾದ ಜ್ಞಾನವನ್ನು ನಾನು ನಿನಗೆ ಹೇಳಿದೆನು. ಇದನ್ನು ತತ್ವಶಃ ತಿಳಿದವನು ಜ್ಞಾನಿಯೂ ಕೃತಾರ್ಥನೂ ಆಗುತ್ತಾನೆ. ದೇವರೇ ಸರ್ವಶಕ್ತ ಎನ್ನುವ ಭಾವದಿಂದ ನಾವು ಅಹಂಕಾರ ರಹಿತರಾಗಬೇಕೆನ್ನುವುದು ಸಾರಾಂಶ. ಹದಿನೈದನೆಯ ಅಧ್ಯಾಯದ ಎಲ್ಲಾ 20 ಶ್ಲೋಕಗಳನ್ನು ಅರ್ಥಸಹಿತ ಓದಿರಿ.
ಅಧ್ಯಾಯ 16 – ದೈವಾಸುರಸಂಪದವಿಭಾಗಯೋಗ :
16-1,2,3) ಅಭಯ, ಅಸ್ಥಿತ್ವದಶುದ್ಧಿ, ದಿವ್ಯಜ್ಞಾನವನ್ನು ಬೆಳೆಸಿಕೊಳ್ಳುವುದು, ದಾನ, ಆತ್ಮಸಂಯಮ, ಯಜ್ಞ, ವೇದಾಧ್ಯಯನ, ತಪಸ್ಸು, ಸರಳತೆ, ಅಹಿಂಸೆ, ಸತ್ಯ, ಕೋಪಮಾಡಿಕೊಳ್ಳದಿರುವುದು, ತ್ಯಾಗ, ಶಾಂತಿ, ತಪ್ಪು ಹುಡುಕುವುದರಲ್ಲಿ ವಿಮುಖತೆ, ಎಲ್ಲಾಜೀವಿಗಳಲ್ಲಿ ದಯೆ, ದುರಾಶೆಇಲ್ಲದಿರುವುದು, ಮೃದುಸ್ವಭಾವ, ನಮ್ರತೆ, ದೃಢಸಂಕಲ್ಪ, ತೇಜಸ್ಸು, ಕ್ಷಮೆ, ಸ್ಥೈರ್ಯ, ಶುಚಿತ್ವ, ಮತ್ತು ಅಸೂಯೆಯಿಂದಲೂ, ಗೌರವಕ್ಕಾಗಿ ಆಸೆಪಡುವುದರಿಂದಲೂ, ಮುಕ್ತವಾಗಿರುವುದು, ಈ ದಿವ್ಯ ಗುಣಗಳು ದೈವೀ ಸ್ವಭಾವವಿರುವ ಪುಣ್ಯಶೀಲರಲ್ಲಿ ಇರುತ್ತದೆ, 16-4,6) ಜಂಭ, ದರ್ಪ, ಅಭಿಮಾನ, ಕ್ರೋಧ, ಕ್ರೌರ್ಯ ಮತ್ತು ಅಜ್ಞಾನ ಈಗುಣಗಳು ರಾಕ್ಷಸೀ ಸ್ವಭಾವದವರ ಗುಣಗಳು. ಜಗತ್ತಿನಲ್ಲಿ ದೈವೀಪ್ರಕೃತಿ ಹಾಗೂ ಅಸುರೀಪ್ರಕೃತಿ ಎನ್ನುವ ಎರಡು ವಿಧದ ಜನರಿದ್ದಾರೆ. ದೈವೀ ಪ್ರಕೃತಿಯವರ ಬಗ್ಗೆ ಇದುವರೆಗೆ ತಿಳಿದಿರುವೆ ಇನ್ನು ಅಸುರೀ ಪ್ರವೃತ್ತಿಯ ಜನರ ಬಗ್ಗೆ ಕೇಳು. 16-7) ಅಸುರೀ ಪ್ರವೃತ್ತಿಯವರಿಗೆ ಏನುಮಾಡಬೇಕು ಏನು ಮಾಡಬಾರದೆಂಬ ಅರಿವಿರುವುದಿಲ್ಲ. ಅವರಲ್ಲಿ ಶುಚಿತ್ವ, ಸತ್ಯ, ಸನ್ನಡತೆ ಇರುವುದಿಲ್ಲ.16-8) ಅಸುರೀ ಜನರು ದೇವ ನಿಂದನೆಯನ್ನು ನಿರಾಕಾರವನ್ನೂ ಮಾಡುತ್ತಾ ಸ್ತ್ರೀ ಪುರುಷ ಸಂಯೋಗದಿಂದಲೇ ಸೃಷ್ಟಿಯಾಗಿದೆ ಎನ್ನುತ್ತಾರೆ. 16-9) ಇಂತಹ ಮಂದ ಬುದ್ದಿಯ ಕ್ರೂರಸ್ವಭಾವದ ಜನರು ಜಗತ್ತಿನ ನಾಶಕ್ಕಾಗಿಯೇ ಸಮರ್ಥರಾಗಿರುತ್ತಾರೆ. 16-10) ತೃಪ್ತಿಯೇ ಆಗದ ಕಾಮವನ್ನು ಆಶ್ರಯಿಸಿ ಢಂಭ ಮತ್ತು ಒಣ ಪ್ರತಿಷ್ಠೆಗಳ ಉನ್ಮಾದದಲ್ಲಿ ಮೈಮರೆತು ಅಸುರೀ ಸ್ವಭಾವದವರು ಮೋಹಕ್ಕೊಳಗಾಗುತ್ತಾರೆ. ಭೋಗ ವಿಷಯಗಳಿಂದ ಆಕರ್ಷಿತರಾಗಿ ಭ್ರಷ್ಟ ಆಚರಣೆಗಳಿಗೆ ಬಧ್ಧರಾಗಿರುತ್ತಾರೆ. 16-11-12) ಇಂದ್ರಿಯ ಭೋಗವೇ ಮಾನವ ನಾಗರಿಕತೆಯ ಮುಖ್ಯ ಅಗತ್ಯ ಎಂದು ಅವರು ನಂಬುತ್ತಾರೆ. ನೂರಾರು ಆಸೆಗಳ ಪಾಶಗಳಿಂದ ಬಂಧಿತರಾದ ಆ ಮನುಷ್ಯರು. ಕಾಮ ಕ್ರೋಧಗಳಲ್ಲಿ ತನ್ಮಯರಾಗಿ ಅವರು ಇಂದ್ರಿಯ ತೃಪ್ತಿಗಾಗಿ ಅನ್ಯಾಯವಾದ ರೀತಿಯಲ್ಲಿ ಹಣವನ್ನು ಸಂಗ್ರಹಿಸುತ್ತಾರೆ. 16-13) ಗಳಿಸಿದ್ದರಲ್ಲಿ ತೃಪ್ತಿಪಡದೆ ಸಂಪತ್ತು ಇನ್ನೂ ಇನ್ನೂ ಹೆಚ್ಚುತ್ತದೆ ಎಂದು ಯೋಚಿಸುತ್ತಾರೆ. 16-17) ಅಹಂಕಾರದಿಂದ ಕೂಡಿದ ಜನರು ಧನ ಹಾಗೂ ಗೌರವದಮದದಿಂದ ಉನ್ಮತ್ತರಾಗಿ ಕೇವಲ ಹೆಸರಿಗೆ ಮಾತ್ರ ಪಾಖಂಡತೆಯಿಂದ ಯಜ್ಞಗಳನ್ನು ಮಾಡುತ್ತಾರೆ.16-18) ಅಹಂಕಾರ, ಬಲ, ದರ್ಪ, ಕಾಮ ಹಾಗೂ ಕ್ರೋಧಗಳಿಂದ ಅಸುರರು ದಿಗ್ಭ್ರಾಂತರಾಗಿದ್ದು ತಮ್ಮ ಹಾಗೂ ಪರರಲ್ಲಿರುವ ಭಗವಂತನನ್ನು ದ್ವೇಷಿಸಿ ಧರ್ಮ ನಾಶಮಾಡುತ್ತಾರೆ. 16-19,20) ಇಂತಹವರು ಪುನಃ ಪುನಃ ಅಸುರ ಸ್ವಭಾವದವರಾಗಿಯೇ ಜನಿಸುತ್ತಾರೆ. ಮುಂದೆ ಘೋರ ನರಕವನ್ನು ಅನುಭವಿಸುತ್ತಾರೆ. 16-21,22) ಕಾಮ, ಕ್ರೋಧ, ಲೋಭ ಇವು ಮೂರು ನರಕಕ್ಕೆ ಬಾಗಿಲುಗಳು. ಪ್ರತಿಯೊಬ್ಬ ವಿವೇಕಿಯೂ ಇವುಗಳನ್ನು ತ್ಯಜಿಸಬೇಕು. ಏಕೆಂದರೆ ಇವು ಆತ್ಮದ ಅವನತಿಗೆ ಕಾರಣ ವಾಗುತ್ತದೆ. ಇವುಗಳನ್ನು ತ್ಯಜಿಸಿದವನು ನನ್ನನ್ನು ಹೊಂದುತ್ತಾನೆ. 16-23) ಶಾಸ್ತ್ರ ವಿಧಿಯನ್ನು ಧಿಕ್ಕರಿಸಿ ಮನಸ್ಸಿಗೆ ಬಂದಂತೆ ಬದುಕುವವನಿಗೆ ಪರಿಪೂರ್ಣತೆಯಾಗಲಿ, ಸುಖವಾಗಲಿ, ಪರಮಗತಿಯಾಗಲಿ ದೊರಕುವುದಿಲ್ಲ. ಹೀಗೆ ಶಾಸ್ತ್ರವಿಧಿಯಂತೆ ಕರ್ಮ ಮಾಡಬೇಕೆಂದೂ ಅಸುರೀಗುಣಗಳನ್ನು ತ್ಯಜಿಸಬೇಕೆನ್ನುವುದು ಈ ಅಧ್ಯಾಯದ ಸಾರಾಂಶವಾಗಿದೆ. ನಾಲ್ಕಾರು ಮದುವೆಯಾಗುವುದು ಜಗತ್ತಿನೆಲ್ಲೆಡೆ ಹಿಂಸೆಹರಡುವುದು ಸತ್ತಮೇಲೂ 72 ಕನ್ಯೆಯರು ಸಿಗುತ್ತಾರೆಂದು ಕಾಮವನ್ನೇ ಚಿಂತಿಸುವವರು ಈ ಅಸುರೀಸ್ವಬಾವಕ್ಕೆ ಉತ್ತಮ ುದಾಹರಣೆಯಾಗಿದ್ದಾರೆ. ಹದಿನಾರನೇ ಅಧ್ಯಾಯದ ಎಲ್ಲಾ 24 ಶ್ಲೋಕಗಳನ್ನೂ ಅರ್ಥ ಸಹಿತ ಓದಿರಿ.
ಅಧ್ಯಾಯ 17 – ಶ್ರದ್ಧಾತ್ರಯವಿಭಾಗಯೋಗಃ
17-1) ಅರ್ಜುನನು ಕೇಳಿದನು ಶಾಸ್ತ್ರವಿಧಿಯನ್ನು ಬಿಟ್ಟು ಶ್ರದ್ಧೆಯಿಂದ ದೇವತೆಗಳನ್ನು ಅರ್ಚಿಸುವವರ ಸ್ಥಿತಿಯು ಯಾವುದು ಸಾತ್ವಿಕವೋ, ರಾಜಸವೋ, ತಾಮಸವೋ? 17-2) ಭಗವಂತನು ಹೇಳುತ್ತಾನೆ ಮನುಷ್ಯನ ಸ್ವಭಾವದಲ್ಲಿ ಅವನ ಗುಣಗಳಿಗನುಗುಣವಾಗಿ ಮೂರುವಿಧ ಅವು ಸಾತ್ವಿಕ, ರಾಜಸ, ತಾಮಸ. 17-3) ಮನುಷ್ಯನು ಬದುಕಿನ ರೀತಿಗಣುಗುಣವಾಗಿ ನಿರ್ಧಿಷ್ಟ ಶ್ರದ್ಧೆಯನ್ನು ಬೆಳೆಸಿಕೊಳ್ಳುತ್ತಾನೆ. ಗಳಿಸಿಕೊಂಡ ಗುಣಗಳಿಗನುಗುಣವಾಗಿ ಅವನನ್ನು ನಿರ್ದಿಷ್ಟ ಶ್ರದ್ಧೆಯವರೆಂದು ಹೇಳುತ್ತಾರೆ. 17-4) ಸಾತ್ವಿಕರು ಸತ್ವಗುಣಪೂರಿತ ದೇವತೆಗಳನ್ನು, ರಾಜಸರು ಬಲಿಷ್ಟ ವ್ಯಕ್ತಿಗಳನ್ನು, ವ್ಯಕ್ತಿ ಪೂಜೆ ಮಾಡುತ್ತಾರೆ. ತಾಮಸ ಗುಣದವರು ನೀಚಕಾರ್ಯಗಳಿಂದ ಮಾಡುವ ಪೂಜೆಗಳು ಬಲಿಕೊಡುವುದು ಮದ್ಯ, ಮಾಂಸ, ಕಾಮ ಪ್ರೇರಿತ ಕೃತ್ರಿಮ ಪೂಜೆಗಳಲ್ಲಿ ನಿರತ ರಾಗುತ್ತಾರೆ. 17-5,6), ಕಾಮ ಹಾಗೂ ಮೋಹದಿಂದ ಪ್ರೇರಿತರಾಗಿ ಶಾಸ್ತ್ರವಿರುದ್ಧವಾದ ಘೋರ ತಪಸ್ಸನ್ನು ಗರ್ವ ಹಾಗೂ ಅಹಂಕಾರದಿಂದ ಆಚರಿಸುತ್ತಾ ದೇಹವನ್ನು ಹಾಗೂ ಅದರೊಳಗಿನ ಪರಮಾತ್ಮನ್ನೂ ಹಿಂಸಿಸುವವರು ರಾಕ್ಷಸರಾಗಿರುತ್ತಾರೆ. 17-7) ಆಹಾರ, ಯಜ್ಞ, ತಪಸ್ಸು, ಹಾಗೂ ದಾನ ಇವುಗಳಲ್ಲಿಯೂ ಈ ಮೂರು ವಿಧಗಳಿವೆ. 17-8) ಸಾತ್ವಿಕರ ಆಹಾರ ರಸಯುಕ್ತ ಹಾಗೂ ಜಿಡ್ಡಿನಿಂದ ಕೂಡಿದ್ದು ಆರೋಗ್ಯಕರವೂ ಹೃದಯಕ್ಕೆ ಪ್ರಿಯವೂ ಆಗಿದ್ದು ಆಯಸ್ಸು, ಬಲ, ಆರೋಗ್ಯ, ಸುಖ ಹಾಗೂ ತೃಪ್ತಿಗಳನ್ನು ಹೆಚ್ಚಿಸುತ್ತವೆ ಹಾಗೂ ಬದುಕನ್ನು ಪರಿಶುದ್ಧ ಗೊಳಿಸುತ್ತವೆ. 17-9) ಕಹಿಯಾದ, ಹುಳಿಯಾದ. ಉಪ್ಪಾದ, ಉಷ್ಣವಾದ, ತೀಕ್ಷ್ಣವಾದ, ಒಣಕಲಾದ, ಮತ್ತು ಸುಡುತ್ತಿರುವ ಆಹಾರಗಳು ರಾಜಸ ಸ್ವಭಾವದವರಿಗೆ ಪ್ರಿಯ. ಇವು ದುಃಖ, ಚಿಂತೆ ಹಾಗೂ ರೋಗಕ್ಕೆ ಕಾರಣ ವಾಗುತ್ತವೆ. 17-10) ಅರ್ಧ ಬೆಂದಿರುವ, ರಸರಹಿತವಾದ, ದುರ್ಗಂಧ ಯುಕ್ತವಾದ, ಹಳಸಿದ, ಎಂಜಲಾದ ಹಾಗು ಪ್ರಾಣಿಗಳನ್ನು ಕೊಂದುಮಾಡಿದ ಅಪವಿತ್ರವೂ ಆದ ಭೋಜನವು ತಾಮಸ ಜನರಿಗೆ ಪ್ರಿಯವಾಗಿರುತ್ತದೆ. 17-11,12,13) ಧರ್ಮ ಗ್ರಂಥಗಳ ಆದೇಶದಂತೆ ಫಲಾಪೇಕ್ಷೆ ಇಲ್ಲದೆ ಕರ್ಥವ್ಯವೆಂದು ಮಾಡುವ ಯಜ್ಞ ಸಾತ್ವಿಕವೂ, ಐಹಿಕ ಲಾಭ ಹಾಗು ಪ್ರತಿಷ್ಠೆಗಾಗಿ ಅಹಂಕಾರದಿಂದ ಮಾಡುವ ಯಜ್ಞ ರಾಜಸವೂ, ಧರ್ಮಗ್ರಂಥಗಳನ್ನು ಕಡೆಗಣಿಸಿ ಪ್ರಸಾದ, ವೇದಮಂತ್ರ, ದಾನ ಹಾಗೂ ಶ್ರದ್ಧೆ ಹೊರತಾದ ಯಜ್ಞವು ತಾಮಸವಾದುದಾಗಿದೆ. 17-14) ಪರಮಪ್ರಭುವಿನ ಪೂಜೆ, ಬ್ರಾಹ್ಮಣರ, ಗುರುಗಳ, ತಂದೆತಾಯಿಗಳ, ಹಿರಿಯರ ಪೂಜೆ ಅಂದರೆ ಗೌರವಿಸುವುದು, ಶುಚಿತ್ವ, ಸರಳತೆ, ಬ್ರಹ್ಮಚರ್ಯ ಹಾಗೂ ಅಹಿಂಸೆ ಇವೆಲ್ಲಾಸೇರಿ ದೇಹದ ತಪಸ್ಸು ಎನ್ನಿಸಿಕೊಳ್ಳುತ್ತದೆ, ಇಲ್ಲಿ ಬ್ರಾಹ್ಮಣ ಮತ್ತು ಗುರು ಎಂದರೆ ಹುಟ್ಟು ಅಥವಾ ಜಾತಿಯಿಂದ ಪರಿಗಣಿಸದೆ ಆತನ ವಿದ್ಯೆ, ವಿದ್ವತ್ತು ಹಾಗೂ ಜೀವನ ಮಾರ್ಗದಿಂದ ಶ್ರೇಷ್ಠನಾದವನೆಂದು ಪರಿಗಣಿಸ ಬೇಕು. 17-15,16,17) ಸತ್ಯವಾದ, ಸಂತೋಷಕರವಾದ, ಹಿತವಾದ ಇತರರ ಮನಸ್ಸನ್ನು ಕಲಕದ ಮಾತಾಡುವದು ಮತ್ತು ಕ್ರಮತಪ್ಪದೆ ವೇದ ಸಾಹಿತ್ಯ ವಾಚನ ಮಾಡುವುದು ಇವೆಲ್ಲ ಸೇರಿ ಮಾತಿನ ತಪಸ್ಸಾಗುತ್ತದೆ. ಮನಸ್ಸಿನ ತೃಪ್ತಿ , ಸೌಮ್ಯತ್ವ, ಮೌನ, ಆತ್ಮ ನಿಗ್ರಹ, ಸ್ವಭಾವ ಶುದ್ಧಿ ಇವು ಮನಸ್ಸಿನ ತಪಸ್ಸಾಗಿದೆ. ಹೀಗೆ ಪ್ರತಿಫಲಾಪೇಕ್ಷೆ ಇಲ್ಲದೆ ಲೋಕಕಲ್ಯಾಣಕ್ಕಾಗಿ ಶ್ರಧ್ಧೆಯಿಂದಾಚರಿಸುವ ಮೂರು ವಿಧದ ತಪಸ್ಸು ಸಾತ್ವಿಕ ತಪಸ್ಸಾಗಿದೆ. 17-18,19) ಜಂಭಕ್ಕಾಗಿ, ಸನ್ಮಾನ, ಗೌರವ, ಹೆಸರು, ಅಥವಾ ಇನ್ಯವುದೋ ಸ್ವಾರ್ಥ ಸನ್ಮಾನಗಳನ್ನು ಪಡೆಯಲು ಮಾಡುವ ತಪಸ್ಸು ರಾಜಸ ತಪಸ್ಸು. ಇದು ಸ್ಥಿರವೂ ಅಲ್ಲ ಶಾಶ್ವತವೂ ಅಲ್ಲ. ಮೂರ್ಖತನದಿಂದ ತನ್ನನ್ನೇ ಹಿಂಸಿಸಿಕೊಂಡು ಬೇರೆಯವರಿಗೆ ತೊಂದರೆ ಕೊಡಲು ಅಥವಾ ಬೇರೆಯವರನ್ನು ನಾಶ ಮಾಡಲು ಮಾಡುವ ತಪಸ್ಸು ತಾಮಸ ತಪಸ್ಸಾಗಿದೆ. ಧ್ವನಿ ವರ್ಧಕಬಳಸಿ ಶಬ್ಧ ಮಾಲಿನ್ಯದೊಂದಿಗೆ ಊರಿಗೇ ತೊಂದರೆಕೊಡುವಂತಹವರಿಗೆ ಹಾಗೂ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ, ಆಶ್ರಯ ಕೊಟ್ಟವರ ಆರಾಧನಾ ಸ್ಥಳವನ್ನು ನಾಶಮಾಡುವವರಿಗೆ, ವಿದೇಶೀ ಮತಪ್ರಚಾರಮಾಡುವ ಮತಾಂತರಿಗಳಿಗೆ ಇಂದಿನ ಕಾಲಕ್ಕೆ ಇದು ಅನ್ವಯವಾಗುತ್ತದೆ. 17-20,21,22) ಪ್ರತಿಫಲದ ನಿರೀಕ್ಷೆ ಇಲ್ಲದೆ ಯೋಗ್ಯನಾದವನಿಗೆ ಸರಿಯಾದ ಕಾಲ ಹಾಗೂ ಸ್ಥಳದಲ್ಲಿ ಕರ್ತವ್ಯವೆಂದು ಮಾಡಿದ ದಾನವು ಸಾತ್ವಿಕ ದಾನವಾಗಿದೆ. ಪ್ರತ್ಯುಪಕಾರದ ಬಯಕೆಯಿಂದ ಕರ್ಮಫಲಾಪೇಕ್ಷೆಯಿಂದ ಹಾಗೂ ಮನಸ್ಸಿಗೆ ಇಷ್ಟವಿಲ್ಲದೆ ಯಾವುದೋ ಅನಿವಾರ್ಯತೆಯಿಂದ ಅಥವಾ ತೋರಿಕೆಗೆ ಮಾಡುವ ದಾನವು ರಾಜಸ ದಾನವಾಗಿದೆ. ಅಶುಚಿಯಾದ ಸ್ಥಳದಲ್ಲಿ ಅನುಚಿತಕಾಲದಲ್ಲಿ ಅಪಾತ್ರನಿಗೆ ಕೊಟ್ಟದಾನ ಅಥವಾ ಯೋಗ್ಯ ಉದ್ದೇಶ ಹಾಗೂ ಗೌರವವಿಲ್ಲದೆ ಕೆಟ್ಟ ಉದ್ದೇಶಕ್ಕಾಗಿ ಕೊಟ್ಟದಾನವು ತಾಮಸ ದಾನವಾಗಿದೆ. 17-23,24) ಓಂ, ತತ್, ಸತ್ ಹೀಗೆ ಮೂರುಪ್ರಕಾರದ ಹೆಸರುಗಳು ಪರಭ್ರಹ್ಮನ ಹೆಸರುಗಳಾಗಿವೆ. ಸೃಷ್ಟಿಯ ಆದಿಯಲ್ಲಿ ಬ್ರಹ್ಮಜ್ಞಾನಿ, ವೇದ, ಹಾಗೂ ಯಜ್ಞಾದಿಗಳು ರಚಿತವಾಗಿವೆ. ಆದುದರಿಂದಲೆ ಯಜ್ಞ ಯಾಗ ವೇದಾಧ್ಯಯನ ಸಂದರ್ಭದಲ್ಲಿ ಭಗವನ್ನಾಮ ಓಂ ಉಚ್ಛಾರಣೆಯಿಂದ ಆರಂಭವಾಗುತ್ತವೆ. 17-27) ಪರಮಾತ್ಮನ ಪ್ರೀತಿಗಾಗಿ ಮಾಡುವ ಕರ್ಮಗಳನ್ನು ಸತ್ ಎನ್ನಲಾಗುವುದು ಇದುವೇ ಸತ್ಕರ್ಮ ಎನಿಸಿದೆ. ಶ್ರದ್ಧೆಇಲ್ಲದೆ ಮಾಡಿದ ಹವನ, ದಾನ, ತಪಸ್ಸು ಎಲ್ಲವೂ ಅಸತ್ ಎನಿಸಿದೆ. ಇದರಿಂದ ಈ ಲೋಕದಲ್ಲಾಗಲೀ ಪರಲೋಕದಲ್ಲಾಗಲೀ ಲಾಭವಾಗುವುದಿಲ್ಲ. ಹೀಗೆ ಹದಿನೇಳನೇ ಅಧ್ಯಾಯದಲ್ಲಿ ಮೂರು ಗುಣಗಳ ಬಗ್ಗೆ ಹೇಳಲಾಗಿದೆ. ಹದಿನೇಳನೆಯ ಅಧ್ಯಾಯದ ಎಲ್ಲಾ ಇಪ್ಪತ್ತೆಂಟು ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 18 – ಮೋಕ್ಷಸಂನ್ಯಾಸಯೋಗ:
18-1) ಅರ್ಜುನ ಕೇಳುವನು ಹೇ ಮಹಾತ್ಮಾ ನಾನು ಸಂನ್ಯಾಸ ಮತ್ತು ತ್ಯಾಗದ ತತ್ವವನ್ನು ಬೇರೆಬೇರೆ ತಿಳಿಯಲು ಬಯಸುತ್ತೇನೆ. 18-2) ಭಗವಂತನು ಹೇಳಿದನು. ದೈಹಿಕ ಕಾಮನೆಗಳಿಗಾಗಿ ಮಾಡುವ ಕರ್ಮಗಳನ್ನು ತ್ಯಜಿಸುವುದನ್ನೇ ಮಹಾವಿಧ್ವಾಂಸರು ಸನ್ಯಾಸವೆಂದು ಕರೆಯುತ್ತಾರೆ. ಎಲ್ಲಾಕರ್ಮಗಳ ಫಲವನ್ನು ಬಿಟ್ಟುಬಿಡುವುದನ್ನೇ ತ್ಯಾಗ ಎಂದು ಕರೆಯುತ್ತಾರೆ. 18-3) ಎಲ್ಲಾ ಬಗೆಯ ಕಾಮ್ಯಕರ್ಮಗಳು ದೋಷಯುಕ್ತ ಅವುಗಳನ್ನು ಬಿಟ್ಟುಬಿಡಬೇಕೆಂದು ಕೆಲವರು ವಿದ್ವಾಂಸರೂ, ಯಜ್ಞ, ದಾನ, ತಪಸ್ಸುಗಳನ್ನು ಬಿಡಲೇಬಾರದೆಂದು ಇನ್ನು ಕೆಲವರು ಪಂಡಿತರು ಹೇಳುತ್ತಾರೆ. 18-4) ಮೊದಲು ತ್ಯಾಗದ ಕುರಿತು ಕೇಳು. ಧರ್ಮ ಗ್ರಂಥಗಳಲ್ಲಿ ತ್ಯಾಗವು ಸಾತ್ವಿಕ, ರಾಜಸ, ತಾಮಸ ಹೀಗೆ ಮೂರು ಬಗೆಯದೆಂದು ಹೇಳಿದೆ. 18-5,6,7) ಯಜ್ಞ ದಾನ ತಪಸ್ಸುಗಳನ್ನು ಬಿಡಬಾರದು ಇವು ಮಹಾತ್ಮರನ್ನು ಸಹ ಪರಿಶುದ್ಧ ಗೊಳಿಸುತ್ತವೆ. ಎಲ್ಲಾ ಕರ್ಮಗಳನ್ನು ಫಲಾಪೇಕ್ಷೆ ಇಲ್ಲದೆ ಕರ್ತವ್ಯವೆಂದು ಮಾಡಬೇಕು. ವಿಧಿತ ಕರ್ತವ್ಯಗಳನ್ನು ತ್ಯಜಿಸಲೇಬಾರದು ಮೋಹದಿಂದ ಹಾಗೆ ತ್ಯಜಿಸಿದಲ್ಲಿ ಅದು ತಾಮಸ ಗುಣವಾಗುವುದು. 18-8) ನಿಯಮಿತ ಕರ್ತವ್ಯವನ್ನು ಕ್ಲೇಷದಿಂದಾಗಲಿ ದಾಹ, ಆಯಾಸ ಭಯದಿಂದಾಗಲಿ ಬಿಡುವುದು ರಾಜಸ ಗುಣವಾಗುವುದು. ಇಂತಹ ಕರ್ಮದಿಂದ ತ್ಯಾಗದಲ್ಲಿ ಪ್ರಗತಿ ಇಲ್ಲವಾಗಿದೆ. 18-9) ಕರ್ಮವನ್ನು ಕರ್ತವ್ಯವೆಂದು ಮಾಡಿ, ಕರ್ಮ ಫಲಾಪೇಕ್ಷೆಯನ್ನು ತ್ಯಜಿಸಿದರೆ! ಅವನ ತ್ಯಾಗವು ಸಾತ್ವಿಕ ವಾದುದು. 18-10) ಸಾತ್ವಿಕ ಗುಣದಲ್ಲಿ ನೆಲೆಗೊಂಡವನು ಅಶುಭ ಕರ್ಮವನ್ನು ದ್ವೇಷಿಸುವುದಿಲ್ಲ. ಶುಭಕರ್ಮದಲ್ಲಿ ಮೋಹಗೊಳ್ಳುವುದಿಲ್ಲ. ಇಂತಹ ಸತ್ವಗುಣದಿಂದ ಕೂಡಿದ ಸಂಶಯ ರಹಿತನು ಬುದ್ಧಿವಂತ ಹಾಗೂ ನಿಜವಾದ ತ್ಯಾಗಿಯು ಆಗಿದ್ದಾನೆ. 18-11) ದೇಹಧಾರಿಯಾದವನಿಗೆ ಎಲ್ಲಾ ಕರ್ಮವನ್ನು ತ್ಯಜಿಸುವುದು ಸಾಧ್ಯವೇ ಇಲ್ಲ. ಆದರೆ ಕರ್ಮ ಫಲವನ್ನು ತ್ಯಜಿಸಿದವನನ್ನು ನಿಜವಾದತ್ಯಾಗಿ ಎನ್ನಬಹುದು. 18-12) ತ್ಯಾಗಮಾಡದಿರುವವನಿಗೆ ಸಾವಿನ ನಂತರ ಮೂರು ಫಲಗಳು ಲಭಿಸುತ್ತದೆ. ಪ್ರಿಯವಾದದ್ದು, ಅಪ್ರಿಯ ವಾದದ್ದು, ಮಿಶ್ರವಾದದ್ದು. ಆದರೆ ಸನ್ಯಾಸಿಗಳಿಗೆ ಸುಖ ಅಥವಾ ದುಃಖದ ಯಾವ ಫಲವೂ ಇಲ್ಲ. 18-13) ವೇದಾಂತಕ್ಕನುಗುಣವಾಗಿ ಎಲ್ಲಾ ಕರ್ಮಗಳ ಸಿದ್ದಿಗೆ ಐದು ಕಾರಣಗಳಿವೆ 18-14) ಕರ್ಮಮಾಡುವಸ್ಥಳ, ಕರ್ತ (ಕರ್ಮ ಮಾಡುವವನು), ವಿವಿಧ ಇಂದ್ರಿಯಗಳು, ವಿವಿಧ ಪ್ರಯತ್ನಗಳು, ಕಟ್ಟಕಡೆಯದಾಗಿ ಪರಮಾತ್ಮ ಈ ಐದೂ ಕ್ರಿಯೆಯ ಐದು ಅಂಶಗಳು ಇವುಗಳ ಹೊಂದಾಣಿಕೆಯಾದಾಗ ಕಾರ್ಯಸಿದ್ಧಿ ಯಾಗುತ್ತದೆ. ಕೇವಲ ಭಗವಂತನೇ ಎಲ್ಲವನ್ನೂ ಮಾಡುತ್ತಾನೆಂದು ಕರ್ತವ್ಯ ಕಡೆಗಣಿಸಿ ಅವನ ಪೂಜೆಯನ್ನು ಮಾತ್ರ ಮಾಡುತ್ತಾ ಕುಳಿತುಕೊಳ್ಳುವುದರಿಂದ ಕೆಲಸ ಆಗುವುದಿಲ್ಲ ಎನ್ನುವುದು ನೀತಿ. ಇಂದಿನ ಪೂಜೆ ಆಡಂಬರಗಳ ಕಥೆ ಹೇಗಿದೆ ಎಂದರೆ. ಏಣಿ ಉಪ್ಪರಿಗೆಯನ್ನು ಏರಲು ಸಹಾಯ ಮಾಡುತ್ತದೆಂದು ಏಣಿಯನ್ನು ಪೂಜೆ ಮಾಡುತ್ತಾ ಕುಳಿತರೆ ನಾವು ಉಪ್ಪರಿಗೆಯನ್ನು ಏರುವುದು ಸಾಧ್ಯವೇ? ಇದು ಖಂಡಿತಾ ಸಾಧ್ಯವಿಲ್ಲ. ನಮ್ಮ ಪೂಜಾದಿ ಸಂಸ್ಕೃತಿಗಳು ಮೇಲೇರುವ ಮೆಟ್ಟಿಲುಗಳಂತೆ ಬಳಕೆ ಆಗಬೇಕು ಏಣಿಪೂಜಿಸಿದಂತಾಗಬಾರದು. ಇದನ್ನು ಇಂದು ಪೂಜೆ ಮಾಡಿಸುವವರು ಮನದಲ್ಲಿಟ್ಟುಕೊಳ್ಳಬೇಕು. ಚಿತ್ತವಿಲ್ಲದೆ ಗುಡಿಯಸುತ್ತುವುದು ಎತ್ತು ಗಾಣಸುತ್ತಿದಂತಾಗಬಾರದು. 18-15). ಮನುಷ್ಯನು ದೇಹ, ಮನಸ್ಸು, ಹಾಗೂ ಮಾತುಗಳ ಮೂಲಕ ಮಾಡುವ ನ್ಯಾಯ ಅಥವಾ ಅನ್ಯಾಯ – ಕರ್ಮಕ್ಕೆ ಈ ಐದು ಅಂಶಗಳೇ ಕಾರಣ. 18-16) ಈ ಐದು ಅಂಶಗಳನ್ನು ಕಡೆಗಣಿಸಿ ತಾನೇ ಎಲ್ಲವನ್ನೂ ಮಾಡಿದೆ ಎನ್ನುವವನು ಬುದ್ದಿವಂತನಲ್ಲ ಅವನು ವಸ್ತುಸ್ಥಿತಿಯನ್ನು ಕಾಣಲಾರ. 18-17) ಅಹಂಕಾರ ಪ್ರೇರಿತನಾಗದವನು ಬುದ್ಧಿಯ ಅನಾಸಕ್ತಿಯಿಂದ ಮನುಷ್ಯನನ್ನು ಕೊಂದರೂ ಅವನ ಕಾರ್ಯಗಳು ಅವನನ್ನು ಬಾಧಿಸುವುದಿಲ್ಲ.(ಉದಾ ಮೇಲಧಿಕಾರಿಯ ಆಜ್ಞೆ ಪಾಲಿಸಿದಾಗ, ಯಾವುದೇ ಪ್ರತಿಫಲಾಪೇಕ್ಷೆ ಹಾಗೂ ಸ್ವಹಿತಾಸಕ್ತಿ ಇಲ್ಲದೆ ಸಮಾಜದ ಹಿತಕ್ಕಾಗಿ ದುರ್ಜನರನ್ನು ಕೊಂದಾಗ ಉದಾ: ಸೈನಿಕರು. ಗಲ್ಲಿ ಶಿಕ್ಷೆಯನ್ನು ಈಡೇರಿಸುವವನು. ಇವರಿಗೆ ಪಾಪಲೇಪನ ವಾಗುವುದಿಲ್ಲ) 18-18) ಜ್ಞಾನಿ, ಜ್ಞಾನ, ಜ್ಞೇಯ (ಜ್ಞಾನ ಸಂಬಂಧಿ ವಿಷಯ), ಇವು ಮೂರು ಕರ್ಮವನ್ನು ಪ್ರೇರೇಪಿಸುವ ಅಂಶಗಳು. ಕರ್ತಾ, ಕರ್ಮ, ಮತ್ತು ಕರಣ (ಇಂದ್ರಿಯ) ಇವು ಕರ್ಮದ ಮೂರು ಘಟಕಗಳು. 18-19,20,) ಪ್ರಕೃತಿಯ ಮೂರು ಗುಣಗಳಿಗನುಗುಣವಾಗಿ ಜ್ಞಾನ, ಕರ್ಮ, ಕರ್ತ, ಇವುಗಳಲ್ಲಿ ಮೂರುವಿಧ. ಜೀವಿಗಳಲ್ಲಿ ಅಸಂಖ್ಯ ರೂಪಗಳಿದ್ದರೂ ಅವುಗಳಲ್ಲೆಲ್ಲಾ ದೈವತ್ವವನ್ನು ಕಾಣುವ ಆಧ್ಯಾತ್ಮಿಕ ಜ್ಞಾನವನ್ನು ಸಾತ್ವಿಕ ಎಂದು ತಿಳಿಯಬೇಕು. ಹಿಂದೂಗಳ ಜೀವನ ಪದ್ದತಿ ಇದನ್ನು ಒಳಗೊಂಡಿದೆ. 18-21) ಯಾವ ಜ್ಞಾನದ ಕಾರಣದಿಂದ ಬೇರೆ ಬೇರೆ ದೇಹದಲ್ಲಿ ಬೇರೆ ಬೇರೆ ಜೀವಿಯನ್ನು ಮನುಷ್ಯನು ಕಾಣುತ್ತಾನೋ ಆ ಭೇದ ಜ್ಞಾನವು ರಾಜಸವಾದುದು. 18-22) ಯಾವ ಜ್ಞಾನದಿಂದ ಸತ್ಯದ ತಿಳುವಳಿಕೆ ಇಲ್ಲದೆ ಒಂದು ಬಗೆಯ ಕರ್ಮವೇ ಸರ್ವಸ್ವ ಎಂದು ಭಾವಿಸುತ್ತೇವೆಯೋ ತನ್ನವಿಚಾರೊಂದೇ ಸತ್ಯ ಎನ್ನುವಂತಹ ಅಲ್ಪವಾದ ಜ್ಞಾನವು ತಾಮಸ ಗುಣದ್ದಾಗಿದೆ. ಅನ್ಯ ವಿದೇಶೀ ಮತಗಳಲ್ಲಿ ಈಗುಣಗಳನ್ನು ನೋಡಬಹುದು. 18-23,24,25) ನಿಯಮಿತವಾಗಿ ಯಾವ ಮೋಹವಿಲ್ಲದೆ, ರಾಗದ್ವೇಷಗಳಿಲ್ಲದೆ ಮತ್ತು ಕರ್ಮ ಫಲಾಪೇಕ್ಷೆ ಇಲ್ಲದೆ ಮಾಡಿದಕರ್ಮವನ್ನು ಸಾತ್ವಿಕ ಎಂದು ಹೇಳಲಾಗುತ್ತದೆ. ಕಾಮನೆಗಳ ತೃಪ್ತಿಗಾಗಿ ಹಾಗೂ ಮಿಥ್ಯಾಹಂಕಾರದಿಂದ ಮಾಡಿದ ಕರ್ಮವು ರಾಜಸವಾಗಿದೆ. ಭ್ರಮೆಯಿಂದಾಗಿ ಧರ್ಮವನ್ನು ಅಲಕ್ಷಿಸಿ ಮುಂದಿನ ಬಂಧನವನ್ನಾಗಲಿ, ಇತರರಿಗಾಗುವ ಹಿಂಸೆಯನ್ನಾಗಲಿ, ಯಾತನೆಯನ್ನಾಗಲಿ ಲಕ್ಷಿಸದೆ ಮಾಡಿದ ಕರ್ಮ ತಾಮಸ ಕರ್ಮವಾಗಿದೆ 18-26,27,28) ಐಹಿಕ ಪ್ರಕೃತಿಯ ಗುಣಗಳ ಸಂಘವಿಲ್ಲದೆ, ದುರಹಂಕಾರವಿಲ್ಲದೆ, ಜಯಾಪಜಯಗಳಲ್ಲಿ ವಿಚಲಿತನಾಗದೆ, ಧೃಡನಿಶ್ಚಯ ಹಾಗೂ ಉತ್ಸಾಹದಿಂದ ತನ್ನ ಕರ್ತವ್ಯವನ್ನು ಮಾಡುವವನು ಸಾತ್ವಿಕ ಕರ್ತ ಎಂದು ಹೇಳ ಲಾಗುತ್ತದೆ. ಕರ್ಮ ಹಾಗೂ ಕರ್ಮ ಫಲಗಳಿಗೆ ಅಂಟಿಕೊಂಡು ಆ ಫಲಗಳನ್ನು ಸವಿಯಲು ಬಯಸುವವನು, ಲೋಭಿ, ಸದಾ ಅಸೂಯಾಪರ, ಕೊಳಕ, ಸುಖ-ದುಃಖಗಳಿಂದ ವಿಚಲಿತನಾಗುವವನು ಇಂತಹ ಮನುಷ್ಯನು ರಾಜಸ ಸ್ವಭಾವದವನು. ಧರ್ಮಕ್ಕೆ ವಿರುಧ್ಧವಾದ ಕೆಲಸಮಾಡುವವನು, ಪ್ರಾಪಂಚಿಕ ಮನೋಧರ್ಮದವನು, ಹಠಮಾರಿಯೂ, ಕ್ರೂರಿಯೂ, ಮೋಸಮಾಡುವವನೂ ಇತರರನ್ನು ಅವಮಾನಿಸುವದರಲ್ಲಿ ನಿಪುಣನೂ ಸೋಮಾರಿಯೂ, ಸದಾವಿವಾದದಲ್ಲಿರುವವನೂ, ಮಾಡಬೇಕಾದ ಕೆಲಸವನ್ನು ಮುಂದಕ್ಕೆ ಹಾಕುವವನೂ ತಾಮಸ ಕರ್ತ ಎನ್ನಿಸಿಕೊಳ್ಳುವನು. 18-29) ಇನ್ನು ಬುಧ್ಧಿ ಹಾಗೂ ಧೃತಿಯ (ಧೃಢ ಸಂಕಲ್ಪ) ಗುಣಗಳಿಗನುಸಾರ ಮೂರು ಪ್ರಕಾರದ ಭೇದಗಳನ್ನು ಹೇಳುವೆನು ಕೇಳು. 18-30,31,32) ಏನನ್ನು ಮಾಡಬೇಕು ಏನನ್ನು ಮಾಡಬಾರದು, ಯಾವುದಕ್ಕೆ ಭಯಪಡಬೇಕು ಯಾವುದಕ್ಕೆ ಭಯ ಪಡಬಾರದು , ಯಾವುದು ಬಂಧಿಸುತ್ತದೆ ಮತ್ತು ಯಾವುದು ಬಿಡುಗಡೆಮಾಡುತ್ತದೆ, ಎನ್ನುವುದನ್ನು ತಿಳಿಸಿಕೊಡುವ ಬುದ್ದಿಯು ಸಾತ್ವಿಕ ಗುಣದಲ್ಲಿದೆ. ಧರ್ಮಾಧರ್ಮಗಳ ಮಧ್ಯೆ ಮಾಡಬಹುದಾದ ಮಾಗೂ ಮಾಡಬಾರದ ಕಾರ್ಯಗಳ ನಡುವೆ ವ್ಯತ್ಯಾಸ ಗ್ರಹಿಸುವ ಬುದ್ದಿ ರಾಜಸಗುಣದಲ್ಲಿದೆ. ಭ್ರಾಂತಿ ಹಾಗೂ ಅಜ್ಞಾನದ ಪ್ರಭಾವದಿಂದ ಅಧರ್ಮವನ್ನು ಧರ್ಮವೆಂದೂ ಧರ್ಮವನ್ನು ಅಧರ್ಮವೆಂದೂ ತಿಳಿಯುವ ಬುದ್ದಿಯು ತಾಮಸವಾದದ್ದು. ಇಂದಿನ ಜಾತ್ಯಾತೀತ ಬುದ್ದಿಜೀವಿಗಳ ಬುದ್ದಿ. 18-33,34,35) ಯೋಗಾಭ್ಯಾಸ ಹಾಗೂ ಧೃಢ ನಿರ್ಧಾರದಿಂದ ಮನಸ್ಸು, ಪ್ರಾಣ ಹಾಗೂ ಇಂದ್ರಿಯಗಳಕರ್ಮಗಳನ್ನು ನಿಯಂತ್ರಿಸುವ ಸಂಕಲ್ಪ ಸಾತ್ವಿಕ ವಾದುದು. ಧರ್ಮದಲ್ಲಿ, ಆರ್ಥಿಕ ಬೆಳವಣಿಗೆಯಲ್ಲಿ, ಇಂದ್ರಿಯ ಭೋಗದಲ್ಲಿ ಕರ್ಮಫಲಕ್ಕೆ ಬಲವಾಗಿ ಅಂಟಿಕೊಂಡಿರುವ ಧೃಡ ಸಂಕಲ್ಪವು ರಾಜಸ ವಾದದ್ದು. ಅವಾಸ್ಥವಿಕ ಕನಸುಕಾಣುವುದು ಭಯ, ಶೋಕ, ವಿಷಾದ, ದುರಹಂಕಾರ, ಕ್ರೋಧ ಇವುಗಳನ್ನು ತ್ಯಜಿಸಲಾರದ ಸಂಕಲ್ಪ ತಾಮಸಿಕವಾದುದು. 18-16) ಆತ್ಮನ ಮೂರುವಿಧದ ಸುಖವನ್ನು ಹೇಳುವೆನು ಕೇಳು. 18-37,38,39) ಆರಂಭದಲ್ಲಿ ವಿಷದಂತಿದ್ದು ನಂತರದಲ್ಲಿ ಅಮೃತದಂತಾಗುವುದು ಸಾತ್ವಿಕ ಸುಖ. ಆಧ್ಯಾತ್ಮ ಸಾಧನೆ ಹಾಗೂ ಧರ್ಮಮಾರ್ಗದ ಜೀವನ ಎನ್ನಬಹುದು. ದೈಹಿಕ ಸಂಪರ್ಕ ಹಾಗೂ ದೇಹದ ತೃಪ್ತಿಗಾಗಿ ಪಡೆಯುವ ಸುಖ ಆರಂಭದಲ್ಲಿ ಹಿತವಾಗಿದ್ದು ನಂತರದಲ್ಲಿ ಕೆಟ್ಟ ಪರಿಣಾಮವನ್ನುಂಟು ಮಾಡುವುದು. ದೈಹಿಕ ಅಪೇಕ್ಷೆಯ ಸುಖ ರಾಜಸ ಸುಖ. ಅತಿನಿದ್ದೆ, ಭ್ರಮೆ, ಆಲಸ್ಯ, ಉನ್ಮತ್ತ ಪ್ರಮಾದ ಇವುಗಳಿಂದ ಕೂಡಿದ ಅಜ್ಞಾನದಿಂದುಂಟಾದ ಆರಂಭದಲ್ಲೂ ಅಂತ್ಯದಲ್ಲೂ ಸಂಕಟವನ್ನೇ ನೀಡುವುದು ತಾಮಸ ಸುಖ ಎನ್ನಬಹುದು. 18-40) ಗುಣತ್ರಯಗಳ ಸಂಬಂಧಕ್ಕೆ ಒಳಪಡದ ವ್ಯಕ್ತಿ ಮೂರು ಲೋಕಗಳಲ್ಲಿಯೂ ಇಲ್ಲ. 18-41) ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇವರ ಕರ್ಮಗಳು ಸ್ವಭಾವತಃ ಉತ್ಪನ್ನವಾದ ಗುಣಗಳಿಂದ ವಿಭಾಗಿಸಲ್ಪಟ್ಟಿವೆ. 18-42) ಶಾಂತಿ ಸ್ವಭಾವ, ಆತ್ಮ ಸಂಯಮ, ತಪಸ್ಸು, ಸಹನೆ, ಪ್ರಮಾಣಿಕತೆ, ಜ್ಞಾನ, ವಿವೇಕ, ಹಾಗೂ ಆಸ್ಥಿಕ, ಇವು ಬ್ರಾಹ್ಮಣ ನೆನಿಸಿ ಕೊಳ್ಳಲು ಇರಬೇಕಾದ ಸಹಜ ಗುಣಗಳು ಇವುಗಳು ಯಾವ ಜಾತಿಯವನಲ್ಲಿದ್ದರೂ ಅವನು ಬ್ರಾಹ್ಮಣ ವರ್ಣಕ್ಕೆ ಸಹಜ ಹೊಂದಿಕೊಳ್ಳುವನು. 18-43) ಶೌರ್ಯ, ತೇಜಸ್ಸು, ದೃಢಸಂಕಲ್ಪ, ದಕ್ಷತೆ, ಯುದ್ಧದಲ್ಲಿ ಧೈರ್ಯ, ಔದಾರ್ಯ ಹಾಗೂ ಸ್ವಾಭಿಮಾನ, ನಾಯಕತ್ವ, ಇವು ಕ್ಷತ್ರಿಯರೆನಿಸಿಕೊಳ್ಳಲು ಬೇಕಾದ ಸಹಜಗುಣಗಳು ಈ ಗುಣಗಳನ್ನು ಹೊಂದಿರುವವರು ಕ್ಷತ್ರಿಯವರ್ಣಕ್ಕೆ ಸಹಜವಾಗಿ ಹೊಂದಿಕೊಳ್ಳುವರು. 18-44) ಕೃಷಿ, ಗೋರಕ್ಷಣೆ, ಹಾಗೂ ವಾಣಿಜ್ಯ ಚಾತುರ್ಯ ಇವು ವೈಶ್ಯರಿಗೂ ಪರಿಶ್ರಮ ಹಾಗೂ ಇತರಜನರಿಗ ಸಹಾಯಕವಾಗಿ ಶ್ರಮಾಧಾರಿತ ಕೆಲಸ ಮಾಡುವುದು, ಸೇವಾಕ್ಷೇತ್ರದಲ್ಲಿ ದುಡಿಮೆ ಇದು ಶೂದ್ರವರ್ಣಕ್ಕೆ ಹೊಂದಿಕೊಳ್ಳುವ ಸಹಜ ಗುಣಗಳು. 18-45) ತನ್ನ ಸ್ವಾಭಾವಿಕ ಕರ್ಮದಲ್ಲಿ ನಿರತನಾದ ಮನುಷ್ಯನು ಪರಮಸಿದ್ಧಿಯನ್ನು ಪಡೆಯುವ ವಿಧಿಯನ್ನು ಕೇಳು. 18-46) ತನ್ನ ಕರ್ಮವನ್ನು ಶ್ರದ್ಧೆಯಿಂದ ದೇವರ ಪೂಜೆಯೆಂದು ಯಾವಾತನು ಮಾಡುತ್ತಾನೋ ಅವನು ಪರಮ ಸಿದ್ಧಿಯನ್ನು ಹೊಂದುತ್ತಾನೆ. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದಿದ್ದಾರೆ. 18-47) ಸ್ವಭಾವಕ್ಕನುಗುಣವಾದ ಕರ್ಮ ಮಾಡುವುದರಿಂದ ದೋಷತಟ್ಟುವುದಿಲ್ಲ. 18-48) ದೋಷಯುಕ್ತವಾಗಿದ್ದರೂ ಸ್ವಾಭಾವಿಕ ಕರ್ಮವನ್ನು ಬಿಡಬಾರದು ಹೊಗೆಯಿಂದ ಅಗ್ನಿಯು ಕೂಡಿರುವಂತೆ ಎಲ್ಲಾ ಕರ್ಮಗಳಲ್ಲಿಯೂ ಒಂದಲ್ಲಾ ಒಂದು ದೋಷ ಕೂಡಿರುತ್ತದೆ. ಯಾರೂ 100% ಸರಿ ಇರಲು ಸಾಧ್ಯವಿಲ್ಲ ಎನ್ನುವುದು ನೀತಿ 18-49) ಅಂತಃಕರಣವನ್ನು ಗೆದ್ದಿರುವ ಅನಾಸಕ್ತ ಬುದ್ದಿಯುಳ್ಳವನು ಸಾಂಖ್ಯಯೋಗದಿಂದ ಶ್ರೇಷ್ಠ ನೈಷ್ಕರ್ಮ್ಯ ಸಿದ್ಧಿಯನ್ನು ಪಡೆಯುತ್ತಾನೆ. 18-50) ನೈಷ್ಕರ್ಮ್ಯ ಸಿದ್ಧಿಯಿಂದ ಮನುಷ್ಯನು ಬ್ರಹ್ಮನನ್ನು ಹೇಗೆ ಪಡೆಯುತ್ತಾನೆಂಬುದನ್ನು ಕೇಳು. 18-51,52,53) ಆತ್ಮ ಸಾಕ್ಷಾತ್ಕಾರದ ಸ್ಥಿತಿಗೆ ಏರುವವನು ಬುದ್ಧಿಯಿಂದ ಪರಿಶುದ್ಧನಾಗಿರುತ್ತಾನೆ, ನಿರ್ಧಾರದಿಂದ ಮನಸ್ಸನ್ನು ನಿಯಂತ್ರಿಸುತ್ತಾನೆ, ಇಂದ್ರಿಯ ತೃಪ್ತಿಯ ವಸ್ತುಗಳನ್ನು ತ್ಯಜಿಸುತ್ತಾನೆ, ರಾಗದ್ವೇಷಗಳಿಂದ ಮುಕ್ತನಾಗಿರುತ್ತಾನೆ, ಏಕಾಂತ ಸ್ಥಳದಲ್ಲಿ ವಾಸಮಾಡುತ್ತಾನೆ, ಸ್ವಲ್ಪಮಾತ್ರವೇ ಆಹಾರವನ್ನು ಸ್ವೀಕರಿಸುತ್ತಾನೆ, ತನ್ನ ದೇಹ ಮನಸ್ಸು ಹಾಗೂ ವಾಕ್ ಶಕ್ತಿಯನ್ನು ನಿಯಂತ್ರಿಸುತ್ತಾನೆ. ಸದಾ ಸಮಾಧಿಯಲ್ಲಿರುತ್ತಾನೆ ಅಹಂಕಾರ, ದರ್ಪ, ಕಾಮ, ಕ್ರೋಧ ಮತ್ತು ಐಹಿಕ ವಸ್ತುಗಳ ಗಳಿಕೆಗಳಿಂದ ಮುಕ್ತನಾಗಿರುತ್ತಾನೆ. ಒಡೆತನ ಭಾವನೆ ಇಲ್ಲದಿರುತ್ತಾನೆ ಮತ್ತು ಶಾಂತ ಮನಸ್ಕನಾಗಿರುತ್ತಾನೆ. 18-54) ಆಧ್ಯಾತ್ಮಿಕ ನೆಲೆಯಲ್ಲಿರುವ ಪ್ರಸನ್ನಚಿತ್ತನಾದ ಯೋಗಿಯು ಯಾವುದಕ್ಕಾಗಿಯೂ ಶೋಕಿಸುವುದಿಲ್ಲ ಹಾಗೂ ಯಾವುದನ್ನೂ ಬಯಸುವುದಿಲ್ಲ. ಹೀಗೆ ಸಮಸ್ತ ಪ್ರಾಣಿಗಳಲ್ಲಿ ಸಮಭಾವವುಳ್ಳ ಯೋಗಿಯು ನನ್ನ ಭಕ್ತಿಸೇವೆಯನ್ನು ಪಡೆಯುತ್ತಾನೆ. 18-56) ನನ್ನ ಮಾರ್ಗದಲ್ಲಿ ನಡೆದವನು ಎಲ್ಲಾವ್ಯಾಪಾರಗಳಲ್ಲಿ ನಿರತನಾಗಿದ್ದರೂ ನನ್ನ ಕೃಪೆಯಿಂದ ಪರಮ ಪದವನ್ನು ಸೇರುವನು. 18-57) ಎಲ್ಲಾ ಕರ್ಮಗಳನ್ನೂ ಮನಃಪೂರ್ವಕ ನನ್ನಲ್ಲಿ ಅರ್ಪಣೆಮಾಡು ಮತ್ತು ಸಮತ್ವ ಬುದ್ದಿರೂಪೀ ಯೋಗವನ್ನವಲಂಬಿಸಿ ನಿರಂತರ ನನ್ನಲ್ಲಿ ಚಿತ್ತ ಉಳ್ಳವನಾಗು. 18-58) ಎಲ್ಲಾ ಕಾರ್ಯವೂ ಭಗವಂತನ ಕಾರ್ಯವೆಂದು ಮಾಡಿದರೆ ಎಲ್ಲಾ ಅಡ್ಡಿಗಳೂ ನಿವಾರಣೆಯಾಗಿ ಯಶಸ್ಸು ಗಳಿಸುವೆ. ಅಹಂಕಾರದಿಂದ ನನ್ನ ಮಾತನ್ನು ಕೇಳದಿದ್ದಲ್ಲಿ ನಾಶವಾಗುವೆ. 18-59) ನೀನು ನನ್ನ ಆದೇಶವನ್ನು ಧಿಕ್ಕರಿಸಿ ಯುದ್ಧಮಾಡದೆ ಹೋದರೆ ತಪ್ಪುದಾರಿ ಹಿಡಿಯುತ್ತೀಯೆ. ನಿನ್ನ ಪ್ರಕೃತಿಗನುಗುಣವಾಗಿ ನೀನು ಯುದ್ಧದಲ್ಲಿ ತೊಡಗಲೇ ಬೇಕಾಗುತ್ತದೆ. 18-60) ಮೋಹದಿಂದ ನೀನು ನನ್ನ ಅಪೇಕ್ಷೆಯಂತೆ ಕೆಲಸ ಮಾಡಲು ಒಪ್ಪುತ್ತಿಲ್ಲ ಆದರೆ ಅರ್ಜುನ ನಿನ್ನ ಸ್ವಭಾವದಿಂದ ಹುಟ್ಟಿದ ಕರ್ಮವನ್ನು ನೀನು ಮಾಡಿಯೇ ಮಾಡುತ್ತೀಯೆ. 18-61) ಅರ್ಜುನನೆ ಪರಮ ಪ್ರಭುವು ಪ್ರತಿಯೊಬ್ಬನ ಹೃದಯದಲ್ಲೂ ಇದ್ದು ಎಲ್ಲಾಜೀವಿಗಳ ತಿರುಗಾಟವನ್ನು ನಿರ್ದೇಶಿಸುತ್ತಿದ್ದಾನೆ.
ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ |
ವಿಮೃಶ್ಯೈತದಶೇಷೇಣ ಯಥೇಚ್ಚಸಿ ತಥಾ ಕುರು ||18-63||
ಎಲ್ಲವನ್ನೂ ತಿಳಿಸಿದ ಕೃಷ್ಣನು ಆಯ್ಕೆಯನ್ನು ಅರ್ಜುನನಿಗೇ ಬಿಡುತ್ತಾನೆ. ಎಲ್ಲಾ ಜ್ಞಾನದ ಮಾತುಗಳನ್ನು ಸಂಪೂರ್ಣವಾಗಿ ವಿಮರ್ಷಿಸಿ ನಿನ್ನ ಇಷ್ಠದಂತೆ ಮಾಡು ಎಂಬುದಾಗಿ ಕೃಷ್ಣನು ನಿರ್ಧಾರದ ಸ್ವಾತಂತ್ರ್ಯವನ್ನು ಅರ್ಜುನನಿಗೇ ಕೊಡುತ್ತಾನೆ. ಇದರ ಅರ್ಥ ಸರಿ ತಪ್ಪುಗಳನ್ನು ವಿಮರ್ಷಿಸಿ ಅಂತಿಮ ನಿರ್ಧಾರ ನಾವೇ ತೆಗೆದುಕೊಳ್ಳಬೇಕೆನ್ನುವುದು. ಯಾರೋ ಹೇಳಿದರೆಂದು ಒಪ್ಪುವುದಕ್ಕಿಂತ ಜ್ಞಾನ, ಅಜ್ಞಾನ ವಿಷಯವನ್ನು ವಿಮರ್ಷಿಸಿ ಮನಃಪೂರ್ವಕವಾಗಿ ಒಪ್ಪುವುದೇ ಜ್ಞಾನ. ಇಂತಹ ಧಾರ್ಮಿಕ ಸ್ವಾತಂತ್ರ ಹಿಂದೂ ಧರ್ಮದಲ್ಲಿ ಮಾತ್ರ ಇದೆ. ಅನ್ಯ ವಿದೇಶೀ ಮತಗಳಲ್ಲಿ ಹೀಗೆ ಮುಕ್ತವಾಗಿ ವಿಮರ್ಷಿಸುವ ಪ್ರಶ್ನಿಸುವ ಅಧಿಕಾರ ಯಾರೀಗೂ ಇಲ್ಲ ಅವು ವಿಮರ್ಷೆಗೆ ಅಸಹನೆಯಿಂದ ಅಸುರೀ ಗುಣ ಪ್ರದರ್ಷಿಸುತ್ತವೆ. 18-67) ಈ ರಹಸ್ಯ ಜ್ಞಾನವನ್ನು ಎಂದಿಗೂ ಅಯೋಗ್ಯರಿಗೆ ಹೇಳಬೇಡ. 18-70,71) ಈ ಗೀತಾಶಾಸ್ತ್ರವನ್ನು ಅಧ್ಯಯನ ಮಾಡುವ ಮನುಷ್ಯನ ಮೂಲಕ ನಾನು ಜ್ಞಾನ ಯಜ್ಞದಿಂದ ಪೂಜಿತ ನಾಗುವೆನು. ಗೀತೆಯನ್ನು ಶ್ರದ್ಧೆಯಿಂದ ಮತ್ತು ಅಸೂಯೆ ಇಲ್ಲದೆ ಕೇಳುವ ಮನುಷ್ಯನೂ ಪರಮ ಗತಿಯನ್ನು ಹೊಂದುತ್ತಾನೆ. ಗೀತೆಯ ಸಂದೇಶದಂತೆ ಬದುಕುವುದು, ಗೀತೆಯ ಪಾರಾಯಣ ಹಾಗೂ ಶ್ರವಣಮಾಡುವುದು, ಭಗವಂತನಿಗೆ ಪ್ರಿಯವಾದ ಪೂಜೆಯಾಗಿದೆ ಎಂದರ್ಥ. 18-72,73) ಕೃಷ್ಣನು ಅರ್ಜುನನಲ್ಲಿ ಮೋಹ ನಾಶವಾಯಿತೇ? ಎಂದು ಕೇಳುವನು ಅರ್ಜುನನು ಹೌದೆನ್ನುತ್ತಾ ನಿನ್ನ ಆಜ್ಞೆಯನ್ನು ಪಾಲಿಸಲು ಸಿದ್ಧನಿದ್ದೇನೆನ್ನುವನು. 18-75) ಸಂಜಯನು ವ್ಯಾಸರು ನೀಡಿದ ದಿವ್ಯದೃಷ್ಟಿಯಿಂದ ಎಲ್ಲವನ್ನೂ ನೋಡಿ ಯುದ್ಧಬೂಮಿಯಲ್ಲಿ ನಡೆದ ಘಟನೆಯನ್ನು ಅರಮನೆಯಲ್ಲಿ ಕುರುಡ ಧೃತರಾಷ್ಟ್ರ ರಾಜನಿಗೆ ಯತಾವತ್ತಾಗಿ ವಿವರಿಸಿ 18-78) ಎಲ್ಲಿ ಕೃಷ್ಣಾರ್ಜುನರಿದ್ದಾರೋ ಅಲ್ಲಿಯೇ ವಿಜಯವಿದೆ ಎಂಬ ತನ್ನ ಅನಿಸಿಕೆಯನ್ನು ಹೇಳುವನು.
18 ನೇ ಅಧ್ಯಾಯದ ಎಲ್ಲಾ78 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ. ವಿಷಯಸಂಗ್ರಹಣೆಗೆ ಪುಸ್ತಕ ಸಹಾಯ ಇಸ್ಕಾನ್ ಪ್ರಕಟಣೆಯ ಭಗವದ್ಗೀತ ಯತಾರೂಪ ಪುಸ್ತಕ ಹಾಗೂ ಗೀತಾಪ್ರೆಸ್ ಗೋರಖಪುರ ಇದರ ಶ್ರೀಮದ್ಭಗವದ್ಗೀತೆ ಪುಸ್ತಕ. ಇವುಗಳ ಆಧಾರದಿಂದ ವಿಷಯ ಸಂಗ್ರಹಿಸಿ ನಮ್ಮ ದೃಷ್ಟಿಕೋನದಲ್ಲಿ ವಿಮರ್ಷಿಸಿ ಪ್ರಸ್ತುತಪಡಿಸಲಾಗಿದೆ. ನಾವೆಲ್ಲರೂ ಗೀತೆಯನ್ನು ಅಧ್ಯಯನ ಮಾಡೋಣ ಕೃಷ್ಣ ಸಂದೇಶದಂತೆ ಕ್ಷತ್ರಿಯ ಧರ್ಮ ಪಾಲಿಸಿ ದುಷ್ಟರನ್ನು ಸೋಲಿಸೋಣ ಭಾರತದೇಶವನ್ನು ಪುರ್ವೈಭವದೆಡೆಗೆ ಕೊಂಡೊಯ್ಯೋಣ.
-ಶ್ರೀಜಿ
ಜೈ ಹಿಂದ್ ಜೈ ಶ್ರೀರಾಮ್
ಭಗವಧ್ಗೀತೆಯ ಪರಿಚಯ ಹಾಗೂ ಸಂಕ್ಷಿಪ್ತ ಸಾರಾಂಶ
ಮುನ್ನುಡಿ:
ಭವದ್ಗೀತೆಯು ವಿಶ್ವಕ್ಕೆ ಹಿಂದುಗಳು ನೀಡಿದ ಶ್ರೇಷ್ಟ ಕೊಡುಗೆ. ವ್ಯಾಸರು ರಚಿಸಿದ ಒಂದುಲಕ್ಷ ಶ್ಲೋಕಗಳ ಮಹಾಭಾರತದಲ್ಲಿ 18 ಅಧ್ಯಾಯಗಳಲ್ಲಿ ವಿವರಿಸಲಾದ 700 ಶ್ಲೋಕಗಳ ಭಗವದ್ಗೀತೆ ಹೃದಯಭಾಗದಂತಿದೆ. ಇದೊಂದು ವಿಶ್ವಶ್ರೇಷ್ಠ ಧಾರ್ಮಿಕ ಗ್ರಂಥ ಅಷ್ಟು ಮಾತ್ರವಲ್ಲದೆ, ಭಗವದ್ಗೀತೆ ಶ್ರೇಷ್ಠ ಮನಃಶಾಸ್ತ್ರದ ಕೃತಿಯೂ ಆಗಿದೆ. ಮಾನವನ ಸರ್ವಗೊಂದಲಗಳಿಗೂ ಪರಿಹಾರ ಸೂಚಿಸುವ ದಾರಿದೀಪ ಈ ಗೀತೆಯಾಗಿದೆ. ಭಗವದ್ಗೀತೆಯಲ್ಲಿ ಎಲ್ಲಾರೀತಿಯ ಜನರಿಗೂ ಸಮಾಧಾನ ಸಿಗುತ್ತದೆ. ನಾವು ಯಾವ ಭಾವದಿಂದ ಗೀತೆಯನ್ನು ಅರ್ಥಮಾಡಿಕೊಳ್ಳುತ್ತೇವೆಯೋ ಆದೇ ರೀತಿಯಾಗಿ ನಮಗೆ ಗೀತೆಯು ಅರ್ಥ ವಾಗುತ್ತದೆ. ಗೀತೆಯನ್ನು ಬೋಧಿಸುವವರು ಅದರಲ್ಲಿ ಭಕ್ತಿ, ಮುಕ್ತಿ, ವೈರಾಗ್ಯವನ್ನೇ ಯಾವಾಗಲೂ ಉಪದೇಶಿಸುತ್ತಾರೆ. ಹಿಂದುಗಳಾದ ನಾವು ಇಂದು ನಮ್ಮ ದೇಶ ಹಾಗೂ ಧರ್ಮದ ರಕ್ಷಣೆಗಾಗಿ ಗೀತೆಯನ್ನು ಕ್ಷಾತ್ರ ಭಾವದಿಂದ ಅರ್ಥ ಮಾಡಿಕೊಳ್ಳಬೇಕಿದೆ. ಇಂದು ದೇಶದ ಸ್ಥಿತಿ ಮಹಾಭಾರತದ ಅಂದಿನ ಯುದ್ಧದ ಸ್ಥಿತಿಗಿಂತ ಬೇರೆ ಇಲ್ಲ. ಎಲ್ಲೆಡೆಯೂ ಧರ್ಮದ್ರೋಹಿಗಳೂ, ಭ್ರಷ್ಟರೂ, ಸ್ವಾರ್ಥಿಗಳೂ, ಭಯೋತ್ಪಾದಕರೂ, ಮತಾಂತರಿಗಳೂ, ಲೋಭಿಗಳಾದ ರಾಜಕೀಯ ನಾಯಕರೂ, ದುಷ್ಟ ಮಾಧ್ಯಮಗಳೂ, ಧರ್ಮದ್ರೋಹಿ ಎಡಪಂಥೀಯರೂ ಇವರೆಲ್ಲರೂ ಒಂದೆಡೆಸೇರಿ ಹಿಂದೂ ಧರ್ಮ ಹಾಗೂ ಹಿಂದೂ ಸಂಸ್ಕೃತಿಯ ನಾಶದೊಂದಿಗೆ ಈ ದೇಶದ ವಿನಾಶಕ್ಕೆ ಒಟ್ಟಾಗಿ ಕಟಿಬದ್ಧರಾಗಿದ್ದಾರೆ. ಹಿಂದುಗಳಾದ ನಾವು ಧರ್ಮ ರಕ್ಷಣೆಗಾಗಿ ಇಂದು ಎಚ್ಚರಗೊಳ್ಳಬೇಕಿದೆ. ಹಿಂದುಗಳ ಇಂದಿನ ಸ್ಥಿತಿ ಅಂದು ಯುದ್ಧ ಭೂಮಿಯಲ್ಲಿ ಅರ್ಜುನನು ಮಂಕುಕವಿದು ಶಸ್ತ್ರ ತ್ಯಜಿಸಿದ ಸ್ಥಿತಿಗಿಂತ ಬೇರೆಇಲ್ಲ. ನಮಗೆ ಧರ್ಮ ರಕ್ಷಣೆಗೆ ಪ್ರೇರಣೆ ಶ್ರೀಕೃಷ್ಣನ ಗೀತಾಸಂದೇಶವೇ ಆಗಿದೆ. ಸಂಭವಾಮಿ ಯುಗೇ ಯುಗೇ ಎಂದು ಕೃಷ್ಣ ಹೇಳಿದ್ದಾನೆ ಆದರೆ ಆತನೇ ಬಂದು ದುಷ್ಟರನ್ನು ನಾಶಮಾಡುವುದಿಲ್ಲ ನಮ್ಮಿಂದ ಮಾಡಿಸುತ್ತಾನೆ. ಆತನು ಬರುವಾಗ ನಾವು ಅರ್ಜುನನಂತಿರಬೇಕು. ಉತ್ತರ ಕುಮಾರನಂತಲ್ಲ. ಹೆಚ್ಚಿನ ಮಠಮಂದಿರಗಳು, ಪಂಡಿತರುಗಳು ಭಗವದ್ಗೀತೆಪ್ರವಚನದಲ್ಲಿ ಕೇವಲ ಜೀವನದ ವೈರಾಗ್ಯವನ್ನು, ಭಕ್ತಿಯನ್ನು, ಮುಕ್ತಿಮಾರ್ಗವನ್ನು ಉಪದೇಶ ಮಾಡುತ್ತಾರೆ. ಇದು ನಮ್ಮನ್ನು ಕ್ಷಾತ್ರವಿಮುಖರನ್ನಾಗಿ ಮಾಡಿ ಕರ್ತವ್ಯ ಭ್ರಷ್ಟರನ್ನಾಗಿಸುತ್ತದೆ. ಧರ್ಮ ರಕ್ಷಣೆಯು ನಮ್ಮ ಪ್ರಥಮ ಕರ್ತವ್ಯವಾಗಿದೆ. ಶಾಸ್ತ್ರದಲ್ಲಿ ಧರ್ಮ, ಅರ್ಥ, ಕಾಮ, ಆ ನಂತರ ಮೋಕ್ಷವನ್ನು ಹೇಳಲಾಗಿದೆ. ನಾವು ಮೊದಲ ಮೂರು ಕರ್ತವ್ಯವನ್ನು ಧರ್ಮ ಮಾರ್ಗದಲ್ಲಿ ಮುಗಿಸಿದ ನಂತರ ಮೋಕ್ಷಚಿಂತನೆ ಮಾಡಬೇಕೆಂಬುದು ಶಾಸ್ತ್ರದ ಸಾರ. ಮೊದಲಮೂರನ್ನು ಕಡೆಗಣಿಸಿ ದೇವರನ್ನು ಭಜಿಸುವವನನ್ನು ದೇವರು ಅನುಗ್ರಹಿಸಲಾರ ಅದು ತಳಪಾಯವಿಲ್ಲದೆ ಕಟ್ಟಡಕಟ್ಟಿದಂತಾಗುವುದು. ಕರ್ತವ್ಯ ವಿಮುಖರಾಗಿ ಮೋಕ್ಷಬಯಸಿದರೆ ಅದು ದುರ್ಲಭ. ಿಂದಿನ ಸಮಾಜದಲ್ಲಿ ಧರ್ಮ ಮಾಯವಾಗಿ ಎಲ್ಲರೂ ಅರ್ಥ, ಕಾಮ, ಮೋಕ್ಷ ಇದರ ಚಿಂತನೆಯಲ್ಲಿಯೇ ತೊಡಗಿದ್ದಾರೆ. ಗೀತೆಯಲ್ಲಿ ಕೃಷ್ಣನು ವೈರಾಗ್ಯ ಮಾತಾಡಿದ ಅರ್ಜುನನಿಗೆ ಇದನ್ನೇ ಹೇಳಿದ್ದಾನೆ. ನಮ್ಮ ಬಾಲ್ಯ ಜ್ಞಾನಾರ್ಜನೆಯನ್ನು, ಯೌವನದಲ್ಲಿ ಹೋರಾಟವನ್ನು, ಪ್ರೌಢಾವಸ್ಥೆಯಲ್ಲಿ ಸೇವೆಯನ್ನೂ, ವೃದ್ಧಾಪ್ಯದಲ್ಲಿ ವೈರಾಗ್ಯವನ್ನೂ ಆಚರಿಸಬೇಕು. ಇದುವೇ ಭ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಎಂಬ ನಾಲ್ಕು ಆಶ್ರಮಗಳ ಧರ್ಮವಾಗಿದೆ. ನಮ್ಮ ಜೀವನದ ಕರ್ತವ್ಯ ನಿರ್ವಹಿಸಿ ನಂತರ ಮೋಕ್ಷ ಚಿಂತನೆ ಮಾಡುವುದು ಸರಿಯಾದ ಕ್ರಮವಾಗಿದೆ. ಇಂದು ಮಠ ಮಂದಿರಗಳು ಶಾಸ್ತ್ರಕ್ಕೆ ವಿರುದ್ಧವಾಗಿ ಯುವಕರಿಗೆ ಬಾಲ್ಯದಲ್ಲಿಯೇ ಭಕ್ತಿ ಹಾಗೂ ಮುಕ್ತಿಯ ಬೋಧನೆ ಮಾಡುತ್ತಿರುವುದರಿಂದ ಯುವಜನರು, ಇಂದು ಭಕ್ತಿಯಿಂದ ಹೊಟ್ಟೆತುಂಬುವುದಿಲ್ಲವೆಂದು ಧರ್ಮದಿಂದ ದೂರವಾಗುತ್ತಿದ್ದಾರೆ. ಈ ತಪ್ಪನ್ನು ನಾವು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಲ್ಲಿ ಗೀತೆಯಿಂದ ಜ್ಞಾನವನ್ನೂ, ಯೌವನದಲ್ಲಿ ಕ್ಷಾತ್ರವನ್ನೂ, ಗೃಹಸ್ಥಾಶ್ರಮದಲ್ಲಿ ಪರೋಪಕಾರ ಹಾಗೂ ಸೇವೆಯನ್ನು ಕಲಿಯಬೇಕು. ನಂತರ ನಿವೃತ್ತ ಜೀವನದಲ್ಲಿ ಧರ್ಮ ಪ್ರಚಾರವನ್ನೂ ವೃದ್ಧಾಪ್ಯದಲ್ಲಿ ಮೋಕ್ಷಚಿಂತನೆ ಮಾಡಬೇಕು. ಇದುವೇ ಸಾರ್ಥಕ ಜೀವನದ ದಾರಿಯಾಗಿದೆ. ಹಾಗೂ ಗೀತೆಯ ಸಂದೇಶವಾಗಿದೆ. ಮೇಲಿನ ವಿಚಾರಗಳಲ್ಲಿ ಎಲ್ಲದರಲ್ಲಿಯೂ ನಾವು ತೊಡಗಿಸಿಕೊಳ್ಳಬೇಕು ಆದರೆ ಪ್ರಧಾನ ಧರ್ಮ 80% ನಮ್ಮಲ್ಲಿ ವಯೋ ಸಹಜವಾಗಿ ಪ್ರತಿಫಲಿಸಬೇಕು. ಬಾಲಕರಿಗೆ ವೈರಾಗ್ಯ ಬೋಧಿಸುವುದು, ಯುವಕರು ವೈರಾಗ್ಯ ಮಾತಾಡುವುದು ಮೂರ್ಖತನವಾಗಿದೆ. ಇದು ಸಮಾಜದ ಸಮತೋಲನವನ್ನು ಹಾಳುಮಾಡುತ್ತದೆ. ವೃದ್ಧರು ಹೋರಾಟಮಾಡುವುದು ಅಸಾಧ್ಯವಾಗಿದೆ. ಇದು ಕೃಷ್ಣನ ಇಚ್ಛೆಗೆ ವಿರುದ್ಧವೂ ಆಗಿದೆ. ವ್ಯಾಸ ವಿರಚಿತ ಒಂದುಲಕ್ಷ ಶ್ಲೋಕಗಳ ಮಹಾಭಾರತ ಬೃಹತ್ ಗ್ರಂಥದಲ್ಲಿ 700 ಶ್ಲೋಕಗಳ ಭಗವದ್ಗೀತೆ ಸರ್ವ ವೇದಾಂತಗಳ ಸಾರವನ್ನು ಒಳಗೊಂಡ ಅಮೂಲ್ಯ ಭಾಗವಾಗಿದೆ. ನಮ್ಮ ಪುರಾಣ, ಇತಿಹಾಸಕಾವ್ಯಗಳು ಗ್ರಂಥ ರಚನಾಕಾರರ ಜ್ಞಾನ ಕೌಶಲ್ಯಗಳಿಂದ ರಚಿತಗೊಂಡು ಜ್ಞಾನರೂಪದಲ್ಲಿ ಸಮಾಜಕ್ಕೆ ನೀಡಲ್ಪಟ್ಟಿವೆ, ಸತ್ಯಾಧಾರಿತ ಘಟನಾವಳಿಗಳನ್ನು ಆಧಾರವಾಗಿಟ್ಟುಕೊಂಡು ತಮ್ಮ ಜ್ಞಾನ ಹಾಗೂ ಕಾವ್ಯರಚನಾ ಕೌಶಲ್ಯ ಗಳಿಂದ ಸಮಾಜಕ್ಕೆ ಸಕಾರಾತ್ಮಕ ದೃಷ್ಟಿಕೋನದ ಮಾರ್ಗದರ್ಶನವನ್ನು ನೀಡಲು ಋಷಿಮುನಿಗಳು ಮಹಾಕಾವ್ಯಗಳನ್ನೂ, ಪುರಾಣಕೃತಿಗಳನ್ನೂ ರಚಿಸಿದ್ದಾರೆ, ಇಂತಹ ಗ್ರಂಥಗಳನ್ನು ನಾವು ವಾಸ್ತವೀಕತೆಗೆ ಅನುಗುಣವಾಗಿ ಅರ್ಥಮಾಡಿಕೊಳ್ಳ ಬೇಕು ಹಾಗೂ ಒಪ್ಪಿ ಅನುಸರಿಸಬೇಕು. ಕೆಲವು ಕಡೆಗಳಲ್ಲಿ ಕಾವ್ಯಗಳನ್ನು ರಂಜನಾತ್ಮಕ ಗೊಳಿಸಲು ಉತ್ಪ್ರೇಕ್ಷೆಗಳನ್ನು ಉಪಮೆ ಗಳನ್ನು ಬಳಸಿರಬಹುದು, ಇದೆಲ್ಲಾ ಕಾವ್ಯದ ಭಾಗವಾಗಿರುವುದೇ ಹೊರತು ಶೇ 100 ಭಾಗ ಹೀಗೆಯೇ ನಡೆದಿದೆ ಎಂದು ವಾದಿಸಲು ಹೋದರೆ ಅದು ಬಾಲಿಶತನವೂ ಅಜ್ಞಾನವೂ ಆಗಿ ಸಮಾಜದಲ್ಲಿ ನಾವು ಅಪಹಾಸ್ಯಕ್ಕೆ ಗುರಿಯಾಗ ಬೇಕಾಗುವುದು. ಇದರಿಂದಾಗಿ ನಮ್ಮ ಸಂಸ್ಕೃತಿಯ ಮೇಲಿನ ಗೌರವವೇ ನಷ್ಟವಾಗುವ ಸಂಭವವಿದೆ. ಆದುದರಿಂದ ಪ್ರತಿಯೊಬ್ಬ ವಿಧ್ವಾಂಸನೂ ತಾರ್ಕಿಕವಾಗಿ, ಲೌಕಿಕವಾಗಿ ಹಾಗೂ ವಿವೇಚನೆಯಿಂದ ಒಂದು ಕಾವ್ಯವನ್ನೋ ಅಲ್ಲಿರುವ ಪಾತ್ರವನ್ನೋ ಅಥವಾ ಸನ್ನಿವೇಶವನ್ನೋ ಜನರಿಗೆ ವಾಸ್ತವಕ್ಕೆ ಅತಿಹತ್ತಿರವಿರುವಂತೆ ತಿಳಿಸಬೇಕು. ಇದಕ್ಕೆ ಹೊರತಾಗಿ ಅತಿಭಾವುಕರಾಗಿ ಅತಿಮಾನುಷತ್ವವನ್ನು ಕಾವ್ಯದ ಪಾತ್ರಧಾರಿಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಾಗಿ ಆರೋಪಿಸಿ ಚಿತ್ರವಿಚಿತ್ರ ರಂಜನಾತ್ಮಕವಾಗಿ ಉಪದೇಶಮಾಡುವುದು ಇತಿಹಾಸಕ್ಕೂ ಇತಿಹಾಸಕಾರರಿಗೂ, ಕಾವ್ಯಕ್ಕೂ ಕಾವ್ಯರಚನಾಕಾರರಿಗೂ ಮಾಡುವ ದ್ರೋಹ ಎಂದೇ ಪರಿಗಣಿಸಬೇಕಾಗುವುದು. ಇಂತಹ ಕೆಟ್ಟ ಸಂಸ್ಕೃತಿ ಸಮಾಜದಲ್ಲಿ ಕಡಿಮೆಯಾಗಬೇಕಿದೆ. ವಾಸ್ತವ ಹಾಗೂ ನಿಜವಾದ ಕಾವ್ಯದ ಸಂದೇಶ ಇಂದಿನ ವಸ್ತುಸ್ಥಿತಿಗೆ ಹೇಗೆ ಪೂರಕವಾಗುವುದೋ ಅದು ಸಮಾಜದ ಸಾಮರಸ್ಯಕ್ಕೆ ಹೇಗೆ ಕಾರಣವಾಗುವುದೋ ಹಾಗೇ ಸಾಮಾನ್ಯ ಜನರಿಗೆ ತಿಳಿಸಿಕೊಡುವ ಪ್ರಯತ್ನ ಹೆಚ್ಚಾಗಿ ಎಲ್ಲರಿಂದ ಆಗಬೇಕಿದೆ. ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳನ್ನು ಕೃಷ್ಣನು ಯುದ್ಧಭೂಮಿಯಲ್ಲಿಯೇ ಸವಿಸ್ತಾರವಾಗಿ ಯಥಾರೀತಿ ಹೇಳಿದ್ದಾನೆಂದು ತೀಳಿಯಲು ಸಾಧ್ಯವಿಲ್ಲ. ಹಾಗೇನಾದರೂ ಹೇಳಿದ್ದರೆ ಅಂದು ಯುದ್ಧ ನಡೆಯಲು ಸಮಯವಿರುತ್ತಿರಲಿಲ್ಲ. ಧುರ್ಯೋಧನಾದಿಗಳು ಉಪದೇಶಮುಗಿಯುವವರೆಗೆ ಕಾಯುತ್ತಾ ಕುಳಿತುಕೊಳ್ಳುತ್ತಿರಲಿಲ್ಲ. ಯಾವ ಕೃಷ್ಣನು ಯುದ್ಧಭೂಮಿಯಲ್ಲಿ ಅರ್ಜುನನಿಗೆ ಸಂಕ್ಷಿಪ್ತವಾಗಿ ಸೂಕ್ಷ್ಮವಾಗಿ ಜ್ಞಾನದ ತಿಳುವಳಿಕೆ ನೀಡಿದನೋ ಅದನ್ನು ವ್ಯಾಸರು ಜನರಿಗೆ ಗೀತೆಯ ರೂಪದಲ್ಲಿ ಅರ್ಥವಾಗುವಂತೆ ವಿಸ್ತಾರವಾಗಿ ಕೃಷ್ಣನೇ ಸ್ವತಃ ಹೇಳಿದಂತೆ ರಚಿಸಿದ್ದಾರೆ. ಕೃಷ್ಣನ ಬಾಯಿಯಿಂದ ಹೇಳಿಸಿದ್ದಾರೆ. ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಭಗವಾನ್ ಉವಾಚ ಆರಂಭ ವಾಗುವುದು ಎರಡನೇ ಅಧ್ಯಾಯದ ಎರಡನೇ ಶ್ಲೋಕದಲ್ಲಿ ಹಾಗಿರುವಾಗ ಕೃಷ್ಣನು ಅಲ್ಲಿ ಧೃತರಾಷ್ಟ್ರ ಉವಾಚ, ಸಂಜಯ ಉವಾಚ ಯಾಕೆ ಹೇಳುತ್ತಾನೆ? ಇದು ಅಸಂಭವ ಹಾಗಿದ್ದರೆ ಭಗವದ್ಗೀತೆ ಪಾರಾಯಣದಲ್ಲಿ ಇದನ್ನೆಲ್ಲಾ ಒಟ್ಟಿಗೆ 700 ಶ್ಲೋಕಗಳನ್ನು ಪಾರಾಯಣ ಮಾಡಬೇಕೇ? ಅಥವಾ ಭಗವಾನ್ ಉವಾಚದ ಐದುನೂರಾ ಎಪ್ಪತ್ತ ನಾಲ್ಕು ಶ್ಲೋಕಗಳನ್ನು ಮಾತ್ರ ಪಾರಾಯಣ ಮಾಡಿದರೆ ಸಾಕಲ್ಲವೇ? ಎನ್ನುವ ಪ್ರಶ್ನೆ ಬರುತ್ತದೆ. ಧೃತರಾಷ್ಟ್ರ, ಸಂಜಯ ಇವರ ಮಾತನ್ನೆಲ್ಲಾ ಭಗವದ್ಗೀತೆಯಲ್ಲಿ ಯಾಕೆ ಪಾರಾಯಣ ಮಾಡಬೇಕು ಎನ್ನುವ ಪ್ರಶ್ನೆ ಸಹಜವೇ! ಭಗವದ್ಗೀತೆಗೆ ಪೀಠಿಕೆಯಾಗಿ ಆರಂಭದಲ್ಲಿ ಯುದ್ಧಭೂಮಿಯ ಪರಿಚಯಮಾಡಿಕೊಡಲಾಗಿದೆ. ಭಗವದ್ಗೀತೆಯು ಕೃಷ್ಣಾರ್ಜುನರ ನಡುವೆ ಪ್ರಶ್ನೋತ್ತರ ರೂಪದಲ್ಲಿದೆ. ಪ್ರಶ್ನೆ ತಿಳಿಯದೆ ಉತ್ತರ ಅರ್ಥವಾಗುವುದಿಲ್ಲ ಆದುದರಿಂದ ನಾವು ಆರಂಭದಿಂದ ಅಂತ್ಯದವರೆಗೂ ಭಗವದ್ಗೀತೆಯನ್ನು ಎಲ್ಲಾ ಏಳುನೂರು ಶ್ಲೋಕಗಳನ್ನೂ ಓದಬೇಕು. ಕುತರ್ಕವು ಜ್ಞಾನಾಕಾಂಕ್ಷಿಗೆ ಸಾಧುವಲ್ಲ. ವ್ಯಾಸರು ಧೃತರಾಷ್ಟ್ರನ ಬಾಯಿಂದ 1 ಶ್ಲೋಕ, ಸಂಜಯನಿಂದ 41 ಶ್ಲೋಕ, ಅರ್ಜುನ ನಿಂದ 84 ಶ್ಲೋಕ, ಕೃಷ್ಣನಿಂದ 574 ಶ್ಲೋಕ ಗಳನ್ನು ಹೇಳಿಸಿ ಹೀಗೆ ಒಟ್ಟಿಗೆ 700 ಶ್ಲೋಕಗಳಲ್ಲಿ 18 ಅಧ್ಯಾಯಗಳಲ್ಲಿ ಭಗವದ್ಗೀತೆಯನ್ನು ಮುಗಿಸಿದ್ದಾರೆ, ಇದು ವಿಶ್ವದ ಶ್ರೇಷ್ಠ ಗ್ರಂಥಗಳಲ್ಲಿ ಮೊದಲ ಸ್ಥಾನವನ್ನು ಹೊಂದಿದೆ. ವಿಶ್ವದ ಅತಿಹೆಚ್ಚು ಭಾಷೆಗೆ ಭಾಷಾಂತರವಾದ, ಅತಿಹೆಚ್ಚು ಕೃತಿಗಳು ಮಾರಾಟವಾದ ಹೆಗ್ಗಳಿಕೆ ಗೀತೆಗೆ ಇದೆ. ಇದು ಸರ್ವಮಾನವ ಕುಲಕ್ಕೆ ಜ್ಞಾನದ ಮಾರ್ಗದರ್ಶನ ನೀಡುತ್ತಿದೆ. ಗೀತೆ ಯಾವುದೇ ಮತ, ಜಾತಿಯ ಪಂಥದ ಸಂಕುಚತೆಯನ್ನು ಹೊಂದಿಲ್ಲ. ಸಮಗ್ರ ಮನುಕುಲದ ಹಿತ ಗೀತೆಯಲ್ಲಿ ಅಡಗಿದೆ. ಸಮಗ್ರ ವೇದಸಾರ ಉಪನಿಷತ್ತುಗಳ, ಪುರಾಣಗಳ ಸತ್ವ ಭಗವದ್ಗೀತೆಯಲ್ಲಿ ಅಂತರ್ಗತವಾಗಿದೆ ಹಾಗೂ ಧರ್ಮವು ಸಂಪೂರ್ಣವಾಗಿ ಆದಿಯಿಂದ ಅಂತ್ಯದವರೆಗೆ ಹೇಳಲ್ಪಟ್ಟಿದೆ. “ದರ್” ಶಬ್ಧ ದಿಂದ ಆರಂಭವಾಗುವ ಭಗವದ್ಗೀತೆ “ಮ” ಶಬ್ಧದಿಂದ ಮುಗಿಯುತ್ತದೆ. ಧರ್ಮದ ಅಂತರಾತ್ಮವೇ ಭಗವದ್ಗೀತೆ ಆಗಿದೆ. ಆರಂಭದಿಂದ ಅಂತ್ಯದವರೆಗಿರುವುದೆಲ್ಲವೂ ಧರ್ಮವೇ ಆಗಿದೆ.
ಪೀಠಿಕೆ :
ಚಂದ್ರವಂಶ ಭಾರತ ದೇಶವಾಳಿದ ಒಂದು ಪ್ರಮುಖ ರಾಜವಂಶ. ಅದರಲ್ಲಿ ರಾಜ್ಯದ ಅಧಿಕಾರಕ್ಕಾಗಿ ದಾಯಾದಿಗಳಾದ ಪಾಂಡವರು ಹಾಗೂ ಕೌರವರ ನಡುವೆ ಯುದ್ಧನಡೆಯುತ್ತದೆ. ಧರ್ಮದ ಹಾದಿಯಲ್ಲಿ ಬದುಕುವ ಪಾಂಡವರು ಹಾಗೂ ಅಧಿಕಾರ ಹಾಗೂ ಹಠಸಾಧನೆಯೇ ಮುಖ್ಯಗುಣವಾಗುಳ್ಳ ಕೌರವರ ಮಧ್ಯೆ ಯುದ್ಧ ಅನಿವಾರ್ಯವಾದಾಗ ವಿಶ್ವದ ನಾನಾ ಅರಸರು ಎರಡೂ ಸೇನೆಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಆಗ ಶ್ರೀ ಕೃಷ್ಣ ಧರ್ಮ ರಕ್ಷಣೆಗಾಗಿ ಪಾಂಡವರ ಪರವಹಿಸಿ ಅವರಿಗೆ ಯುದ್ಧದ ಮಾರ್ಗದರ್ಶನ ಕೊಡುತ್ತಾನೆ. ಅರ್ಜುನನ ರಥದ ಸಾರಥಿಯಾಗಿ ಅವರನ್ನು ಮುನ್ನಡೆಸುತ್ತಾನೆ. ಹೀಗೆ ಪಾಂಡವರನ್ನು ಉದ್ಧರಿಸುವ ಮಹಾಭಾರತ ಕಥೆಯ ಯುದ್ಧದ ಸನ್ನಿವೇಷದಲ್ಲಿ ಕೃಷ್ಣನು ಅರ್ಜುನನಿಗೆ ನೀಡುವ ಗೊಂದಲಪರಿಹಾರಾತ್ಮಕವಾದ ಜ್ಞಾನದ ಉಪದೇಶವೇ ಅತಿ ಶ್ರೇಷ್ಠಗ್ರಂಥವಾದ ಭಗವದ್ಗೀತೆಯಾಗಿದೆ. ಇದು ಪ್ರಶ್ನೋತ್ತರ ರೂಪದಲ್ಲಿ ರಚಿತವಾಗಿದೆ. ಕುರುಕ್ಷೇತ್ರ ಯುದ್ಧದ ಆರಂಭದಲ್ಲಿ ಪಾಂಡವರ ಹಾಗೂ ಕೌರವರ ಸೇನೆ ಮುಖಾಮುಖಿಯಾಗಿ ನಿಂತಿರುವಾಗ ಅರ್ಜುನನಿಗೆ ತನ್ನವರೇ ಆದ ಗುರು-ಹಿರಿಯರನ್ನು ರಾಜ್ಯಕ್ಕಾಗಿ ಕೊಲ್ಲುವುದು ಪಾಪವೆಂಬ ಭ್ರಾಂತಿ ಬಂರುತ್ತದೆ. ಇದರಿಂದಾಗಿ ತಾನು ಯುದ್ಧಮಾಡುವುದಿಲ್ಲ ನನಗೆ ರಾಜ್ಯ ಬೇಡ ಎಂಬುದಾಗಿ ಕೃಷ್ಣನಲ್ಲಿ ಹೇಳುತ್ತಾನೆ. ಆಗ ಕೃಷ್ಣನು ಯುದ್ಧದ ಮಹತ್ವ, ದುರ್ಜನರ ನಾಶದ ಅಗತ್ಯ, ಮೋಹದ ಮೌಢ್ಯ ಇವುಗಳ ಬಗ್ಗೆ ತಿಳಿಸಿ ಧರ್ಮರಕ್ಷಣೆಗಾಗಿ ದುಷ್ಟರ ವಿರುದ್ಧ ಯುದ್ಧ ಮಾಡುವುದೇ ಸೂಕ್ತವೆಂದೂ ದುರ್ಜನರನ್ನು ಬೆಂಬಲಿಸಿದವರು ಬಂಧುಗಳಾದರೂ ವಧಿಸಿದರೆ ತಪ್ಪಿಲ್ಲವೆಂದೂ ಅವರನ್ನು ಉಳಿಸುವುದೇ ಅಧರ್ಮವೆಂದೂ ಬೋಧಿಸಿ ಅರ್ಜುನನನ್ನು ಯುದ್ಧಮಾಡುವಂತೆ ಪ್ರೇರೇಪಿಸುತ್ತಾನೆ. ಇದು ಆ ಸಮಯದಲ್ಲಿ ಕೃಷ್ಣನು ಧರ್ಮದ ಬಗ್ಗೆ ಅರ್ಜುನನಿಗೆ ಮಾಡಿದ ಸಮಯೋಚಿತ ನೀತಿ ಬೋಧನೆಯಾಗಿತ್ತು. ಇಂದೂ ಕೂಡಾ ಭರತ ಖಂಡದಲ್ಲಿ ಧರ್ಮದ್ರೋಹಿಗಳ ಸಂಖ್ಯೆ ಹೆಚ್ಚಾಗಿದ್ದು ಅಂತಹವರು ಅಧೀಕಾರಕ್ಕಾಗಿ ಹಪಹಪಿಸುತ್ತಿದ್ದಾರೆ. ಹಿಂದೆ ಶಸ್ತ್ರಗಳ ಯುದ್ಧವಾದರೆ ಇಂದು ಮತದಾನದ ಯುದ್ಧವಾಗಿದೆ. ಇದರಲ್ಲಿ ಧರ್ಮದ ಪರ ನಾವು ನಿಂತು ಧರ್ಮ ದ್ರೋಹಿಗಳನ್ನು ಅವರ ಬೆಂಬಲಿಗರನ್ನು ಹಿಮ್ಮೆಟ್ಟಿಸಬೇಕಿದೆ ಹಿಂದುಗಳಾದ ನಮ್ಮಲ್ಲಿ ಕ್ಷಾತ್ರ ಮತ್ತು ಸ್ವಾಭಿಮಾನ ಜಾಗ್ರತವಾಗಬೇಕಿದೆ. ಭಗವದ್ಗೀತೆಯನ್ನು ವ್ಯಾಸರು ಮಹಾಭಾರತದಲ್ಲಿ ಹದಿನೆಂಟು ಅಧ್ಯಾಯಗಳಲ್ಲಿ ವಿಸ್ಥಾರವಾಗಿ ಚಿತ್ರಿಸಿ ಮನುಕುಲಕ್ಕೆ ಧರ್ಮಸೂಕ್ಷ್ಮದ ಮಾರ್ಗದರ್ಶನ ನೀಡಿದ್ದಾರೆ. ಹಾಗೂ ಕೃಷ್ಣನು ಸಂಕ್ಷಿಪ್ತವಾಗಿ ಅರ್ಜುನನಿಗೆ ವಿವರಿಸಿದ ವಿಷಯವನ್ನು ಇಲ್ಲಿ ವಿಸ್ತಾರವಾಗಿ ಅವನ ಬಾಯಿಯಿಂದಲೇ ಹೇಳಿಸಿದ್ದಾರೆ. ಇಂತಹ ಭಗವದ್ಗೀತೆ ಹಿಂದುಗಳೆಲ್ಲರೂ ಅಧ್ಯಯನ ಮಾಡಬೇಕಾದ ಪವಿತ್ರ ಧರ್ಮ ಗ್ರಂಥವಾಗಿದೆ. ಇದು ಯಾವುದೇ ಮತಕ್ಕೆ ಸೀಮಿತವಾಗದೆ ಮತಾಂಧವಾಗದೆ ಇಡೀಮನುಕುಲಕ್ಕೆ ವ್ಯಾಸರು ನೀಡಿದ ಕೊಡುಗೆಯಾಗಿದೆ. ಕೃಷ್ಣನು ಹೀಗೆಯೇ ಯಥಾವತ್ತಾಗಿ ಇಷ್ಟುವಿಸ್ಥಾರವಾಗಿ ಯುದ್ಧಭೂಮಿಯಲ್ಲಿ ಗೀತೆಯನ್ನು ಉಪದೇಶಮಾಡಿದ್ದಾನೆ ಎಂದು ಭಾವಿಸಿದರೆ ಅದು ಯಥೋಚಿತವಾಗಲಾರದು. ಆತನು ತಿಳಿಸಿದ ಧರ್ಮಸೂಕ್ಷ್ಮವನ್ನು ವ್ಯಾಸರು ವಿಸ್ತಾರವಾಗಿ ನೀಡಿದ್ದಾರೆ. ಎನ್ನುವುದೇ ಸತ್ಯ. ಆದುದರಿಂದಲೇ ಭಗವದ್ಗೀತೆಯು; ಧೃತರಾಷ್ಟ್ರನು ಸಂಜಯನಲ್ಲಿ ಯುದ್ಧದ ವಿಷಯವನ್ನು ಕೇಳುವಲ್ಲಿಂದ ಆರಂಭವಾಗಿ ಅರ್ಜುನನು ಕೃಷ್ಣನಲ್ಲಿ ವಿಷಣ್ಣನಾಗಿ ಹೇಡಿಯಂತೆ ಯುದ್ಧತ್ಯಜಿಸುವುದಾಗಿ ಹೇಳಿದಾಗ ಕೃಷ್ಣನ ಮಾತು ಆರಂಭವಾಗುತ್ತದೆ. ಎರಡನೆಯ ಅಧ್ಯಾಯದ ಎರಡನೆಯ ಶ್ಲೋಕದಿಂದ ಭಗವಾನ್ ಉವಾಚದ ಆರಂಭ ವಾಗುತ್ತದೆ. ಭಗವದ್ಗೀತೆಯ ಒಟ್ಟು ಶ್ಲೋಕ 700. ಭಗವಾನ್ ಕೃಷ್ಣನ 574, ಅರ್ಜುನನ 84, ಸಂಜಯನ 41, ದೃತರಾಷ್ಟ್ರನ 1 ಶ್ಲೋಕ. ಹೀಗೆ 18 ಅಧ್ಯಾಯಗಳಲ್ಲಿ ಇದು ಪೂರ್ಣ ಗೊಳ್ಳುತ್ತದೆ. ಮಹಾಭಾರತವು ಕೃಷ್ಣದ್ವೈಪಾಯನ ವ್ಯಾಸರ ರಚನೆ ಇದು ಒಂದು ಲಕ್ಷ ಶ್ಲೋಕಗಳಿಂದ ಕೂಡಿದ ಮಹಾಗ್ರಂಥವಾಗಿದೆ ಈ ಮಹಾಗ್ರಂಥದ ಹೃದಯ ಸ್ಥಾನದಲ್ಲಿರುವ 700 ಶ್ಲೋಕದ ಭಗವದ್ಗೀತೆ ಈ ಗ್ರಂಥದ ಪ್ರಾಣವಾಗಿದೆ. ವ್ಯಾಸರು ಮಹಾಭಾರತದಲ್ಲಿ ಹದಿನೆಂಟು ಸಂಖ್ಯೆಗೆ ವಿಶೇಷ ಮಹತ್ವ ನೀಡಿದ್ದಾರೆ. ಮಹಾಭಾರತದಲ್ಲಿ ಪರ್ವಗಳು 18, ಯುದ್ಧನಡೆಯುವ ದಿನ 18, ಭಗವದ್ಗೀತೆಯ ಅಧ್ಯಾಯ 18, ಅಕ್ಷೋಹಿಣಿ ಸೈನ್ಯ 18, ಯುದ್ಧದಲ್ಲಿ ಭಾಗವಹಿಸಿದ ಮಹಾರಥಿಕರು 18, ವ್ಯಾಸರು ರಚಿಸಿದ್ದಾರೆನ್ನುವ ಪುರಾಣಗಳೂ 18, ಆಗಿದೆ. ಹದಿನೆಂಟರಲ್ಲಿ 1 ಹಾಘೂ ಎಂಟನ್ನು ಸೇರಿಸಿದರೆ ಸಂಖ್ಯೆ 9 ಆಗುತ್ತದೆ ಸಂಖ್ಯೆಗಳಲ್ಲಿ 9 ಮಹಾಸಂಖ್ಯೆಯಾಗಿದೆ. ಮಹಾಭಾರತಕ್ಕೆ “ಜಯ” ಇನ್ನುವ ಹೆಸರೂ ಇದೆ ಏಕೆಂದರೆ ವರ್ಣಮಾಲೆಯಲ್ಲಿ ವರ್ಗೀಯ ವ್ಯಂಜನ ಕದಿಂದ ಆರಂಭಿಸಿದರೆ “ಜ” ಎಂಟನೇ ಅಕ್ಷರ ಅವರ್ಗೀಯ ವ್ಯಂಜನಗಳಲ್ಲಿ “ಯ” ಮೊದಲ ಅಕ್ಷರ. ಸಂಸ್ಕೃತದಲ್ಲಿ ಸಂಖ್ಯಗಳನ್ನುಳನ್ನು ಓದುವಾಗ ಕೊನೆಯದನ್ನು ಮೊದಲು ಹೇಳುವ ಕ್ರಮವಿದೆ. ಹದಿನೆಂಟನ್ನು ಅಷ್ಟಾದಶ ಎನ್ನುತ್ತೇವೆ. ಹೀಗೆ ಎಂಟನೆಯ ಅಕ್ಷರ “ಜ” ಹಾಗೂ ಮೊದಲ ಅಕ್ಷರ “ಯ” ದಿಂದಾಗಿ ಮಹಾಭಾರತವನ್ನು “ಜಯ” ಎಂದು ಕರೆಯಲಾಗಿದೆ. ಮಹಾಭಾರತಯುದ್ಧವು ಧರ್ಮದ ಜಯದೊಂದಿಗೆ ಸಮಾಪ್ತವಾಗುವುದು. ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳೆಂದರೆ , 1.ಅರ್ಜುನವಿಶಾದಯೋಗ 2. ಸಾಂಖ್ಯಯೋಗ. 3. ಕರ್ಮಯೋಗ. 4. ಜ್ಞಾನಕರ್ಮಸಂನ್ಯಾಸಯೋಗ 5. ಕರ್ಮಸಂನ್ಯಾಸಯೋಗ 6. ಆತ್ಮಸಂಯಮಯೋಗ 7. ಜ್ಞಾನವಿಜ್ಞಾನಯೋಗ 8. ಅಕ್ಷರಬ್ರಹ್ಮಯೋಗ 9. ರಾಜವಿದ್ಯಾರಾಜಗುಹ್ಯಯೋಗ, 10. ವಿಭೂತಿಯೋಗ 11. ವಿಶ್ವರೂಪದರ್ಶನಯೋಗ 12. ಭಕ್ತಿಯೋಗ 13. ಕ್ಷೇತ್ರಕ್ಷೇತ್ರಜ್ಞವಿಭಾಗಯೋಗ 14. ಗುಣತ್ರಯವಿಭಾಗಯೋಗ 15. ಪುರುಷೋತ್ತಮಯೋಗ 16. ದೈವಾಸುರಸಂಪದ್ವಿಭಾಗಯೋಗ 17. ಶ್ರದ್ಧಾತ್ರಯವಿಭಾಗಯೋಗ 18. ಮೋಕ್ಷಸಂನ್ಯಾಸಯೋಗ. ಹೀಗೆವಿವರಿಸಲಾಗಿದೆ. ಹೀಗೆ ವಿವರಿಸಲಾಗಿದೆ.
ಮೊದಲ ಅಧ್ಯಾಯ “ಅರ್ಜುನ ವಿಶಾದಯೋಗ” ಧುರ್ಯೋಧನನ ಹಠದಿಂದ ಕುರುಕ್ಷೇತ್ರ ಯುದ್ಧ ಅನಿವಾರ್ಯವಾಗಿ ಪಾಂಡವ ಕೌರವರ ಸೈನ್ಯಗಳು ರಣರಂಗದಲ್ಲಿ ಎದುರು ಬದುರಾಗಿ ಯುದ್ಧಕ್ಕೆ ಅಣಿಯಾಗಿ ನಿಂತಿರುತ್ತವೆ. ಆಗ ಕುರುಡನಾದ ಧೃತರಾಷ್ಟ್ರನು ಯುದ್ದಭೂಮಿಯಲ್ಲಿ ಏನು ನಡೆಯುತ್ತಿದೆ ಎಂಬುದಾಗಿ ಅರಮನೆಯಲ್ಲಿ ಸಂಜಯನನ್ನು ಕೇಳುತ್ತಾನೆ, ಸಂಜಯನು ವೇದವ್ಯಾಸರ ಅನುಗ್ರಹದಿಂದ ದಿವ್ಯ ದೃಷ್ಟಿ ಹೊಂದಿರುವವನಾಗಿದ್ದು ಅರಮನೆಯಿಂದಲೇ ಯುದ್ಧಭೂಮಿಯನ್ನು ನೋಡುವ ಸಾಮರ್ಥ್ಯವಂತನಾಗಿದ್ದನು. ಅಂದೇ ದೂರದರ್ಶನ ವಿದ್ಯೆಯನ್ನು ಯಾವುದೇ ಉಪಕರಣವಿಲ್ಲದೆ ಅಂತಃಚಕ್ಷುವಿನಿಂದ ನೋಡಬಲ್ಲ ಸಾಧಕನಾಗಿದ್ದನು. ಪ್ರಾಚಿನ ಭಾರತೀಯರು ತಮ್ಮ ತಪಸ್ಸು ಯೋಗ ಹಾಗೂ ವಿದ್ಯೆಯಿಂದಾಗಿ ತ್ರಿಕಾಲ ಜ್ಞಾನವನ್ನು ಪಡೆಯುವಂಥ ಸಾಮರ್ಥ್ಯವನ್ನು ಹೊಂದಿದ್ದರು, ಅಂದರೆ ಭೂತ ವರ್ತಮಾನ ಭವಿಷತ್ತನ್ನು ನೋಡುವ ಸಮರ್ಥರಿದ್ದರು, ದೂರದರ್ಶನ, ದೂರಶ್ರವಣ, ದೂರಗಮನದ ವಿದ್ಯೆಯನ್ನು ಅರಿತಿದ್ದರು. ಸಂಜಯ ದೂರದರ್ಷಕನಾದ ಉದಾಹರಣೆಯಾದರೆ, ಅಶರೀರ ವಾಣಿಗಳು ದೂರ ಶ್ರವಣದ ಉದಾಹರಣೆಗಳಾಗಿವೆ ಹಾಗೆಯೇ ಪ್ರತ್ಯಕ್ಷರಾಗುವುದು ಮಾಯವಾಗುವುದು ಇವು ದೂರಗಮನ ಅಥವಾ ಸೂಕ್ಷ್ಮಗಮನದ ವಿದ್ಯೆಯಾಗಿದೆ, ನಳನ ಕಥೆಯಲ್ಲಿ ಮನೋವೇಗದಲ್ಲಿ ಬಯಸಿದಲ್ಲಿ ತಲುಪುವ ವಿದ್ಯೆಯ ಉಲ್ಲೇಖವಿದೆ. ಇವೆಲ್ಲವೂ ಸಾಧ್ಯವಿದೆ ಎನ್ನುವುದು ನಮ್ಮ ಪರಂಪರೆ ಇತಿಹಾಸ ಸಾರುತ್ತದೆ. ಹಿಂದೂ ಧರ್ಮ ಶಾಸ್ತ್ರದಲ್ಲಿ 64 ವಿದ್ಯೆಗಳನ್ನು ಹೇಳಲಾಗಿದೆ. ಇಂದು ದುಷ್ಟರ ಆಕ್ರಮಣದಿಂದ ಕಾಲದ ಪ್ರಭಾದಿಂದ ಇಂತಹ ಹಲವು ವಿಶೇಷ ವಿದ್ಯೆಗಳು ನಾಶವಾಗಿದೆ. ಇಲ್ಲವೇ ಸಾಧಕರು ಇಲ್ಲವಾಗಿದ್ದಾರೆ ಎನ್ನಬಹುದು. ಆಧುನಿಕ ಕಾಲದಲ್ಲಿ ಕಂಡು ಹಿಡಿದಿರುವ ಎಲ್ಲಾ ಸಾಧನಗಳ ಶಕ್ತಿಯನ್ನೂ ಭಾರತೀಯ ಪ್ರಾಚೀನ ಸನಾತನ ಧರ್ಮದ ಸಂತರು ಸಾಧಕರು ಅಂದೇ ಕಂಡುಕೊಂಡು ಬಳಸಿದ್ದರು ಎನ್ನುವುದು ಅವರು ರಚಿಸಿದ ಕೃತಿಗಳಲ್ಲಿರುವ ಉಲ್ಲೇಖಗಳಿಂದ ತಿಳಿಯುತ್ತದೆ. ವಿಮಾನ, ವಿದ್ಯುತ್, ಲೋಹ, ನೌಕೆ, ಗಣಿತ, ಹೀಗೆ ಹಿಂದೂ ಸಾಹಿತ್ಯದಲ್ಲಿ ಹಲವು ವಿಚಾರಗಳಿವೆ ಅದು ವಿಮಾನ ವಾಗಿರಬಹುದು (ಪುಷ್ಪಕ ವಿಮಾನ) ಜಲಯಾನ ವಾಗಿರಬಹುದು, ಮನೋವೇಗ ವಾಗಿರಬಹುದು (ನಳದಮಯಂತಿ ಕಥೆ), ಪ್ರಣಾಳ ಶಿಶುವಾಗಿರಬಹುದು. (ವ್ಯಾಸರಿಂದ ಮಡಿಕೆಯಲ್ಲಿ ಬದುಕಿಸಿದ ನೂರುಜನ ಕೌರವರು) ಅಥವಾ ಶಸ್ತ್ರಚಿಕಿತ್ಸೆಯಿಂದ ವಿವಿಧ ಅಂಗಗಳ ಜೋಡಣೆ. ಗಣಪತಿಗೆ ಆನೆಯ ತಲೆಜೋಡಿಸಿರುವ ಕಥೆ. ಬಹ್ಯಾಕಾಶ ಶೋಧನೆ. ಸೃಷ್ಟಿಯ ರಹಸ್ಯ. ಭೂಮಿಯಕಾಲಮಾನ, ಪಂಚಾಂಗ ರಚನೆ, ಗ್ರಹಣ ನಿರ್ಣಯ ಇತ್ಯಾದಿ ಎಲ್ಲದರಲ್ಲಿಯೂ ಅಗಾಧ ಸಂಶೋಧನೆ ಹಾಗೂ ಜ್ಞಾನವನ್ನು ಋಷಿಗಳು ಸಂಪಾದಿಸಿದ್ದರು. ಋಷಿಗಳೇ ಅಂದಿನಕಾಲದ ವಿಜ್ಞಾನಿಗಳಾಗಿದ್ದರು. ಇಂದಿನ ವಿಜ್ಞಾನಿಗಳು ಭೌತಿಕ ವಾಗಿ ಅನುಭವಕ್ಕೆ ಬರುವ ವಸ್ತುಗಳನ್ನು ಮಾತ್ರ ಸಂಶೋಧಿಸಿ ಭೌತಿಕ ಉಪಕರಣಗಳನ್ನು ಕಂಡು ಹಿಡಿದರೆ; ನಮ್ಮ ಋಷಿಮುನಿಗಳು ತಪಸ್ಸಿನ ಸಾಧನೆಯಿಂದ ಕಣ್ಣಿಗೆ ಕಾಣದ ಸೂಕ್ಷ್ಮ ವಿಷಯಗಳಲ್ಲಿಯೂ ಸಾಕಷ್ಟು ಸಂಶೋಧನೆ ಮಾಡಿ ಕೃತಿರಚಿಸಿದ್ದಾರೆ. ನಮ್ಮ ಹಿರಿಯರು ಸಂಗೀತ, ಆಯುರ್ವೇದ, ಶಿಲ್ಪಕಲೆ, ವಾಸ್ತು, ಜ್ಯೋತಿಶ್ಯ, ಯುಧ್ಧಕಲೆ, ಅರ್ಥಶಾಸ್ತ್ರ, ಮುಂತಾಗಿ ಎಲ್ಲಾರಂಗದಲ್ಲಿ ಅಪ್ರತಿಮ ಸಾಧಕರಾಗಿದ್ದರು. ನಮ್ಮ ಶಾಸ್ತ್ರಗ್ರಂಥಗಳನ್ನು ಅಪಹರಿಸಿದ ಪಾಶ್ಚಾತ್ಯರು ಅಲ್ಲಿ ಅಧ್ಯಯನ ಮಾಡಿ, ಅದರಲ್ಲಿರುವ ಅನೇಕ ವಿಚಾರಗಳನ್ನು ಬೆಳಕಿಗೆ ತಂದು ತಾವು ಸಂಶೋಧನೆ ಮಾಡಿದ್ದೆಂದು ಹೇಳಿಕೊಂಡರು. ದರ್ಮಾಭಿಮಾನ, ದೇಶಾಭಿಮಾನ ಇಲ್ಲದ ಇಲ್ಲದ ಸಮಯ ಸಾಧಕ ಭ್ರಷ್ಟ ರಾಜಕೀಯ ಕುಟುಂಬದ ನೇತಾರರು ತಮ್ಮ ಧೀರ್ಘಕಾಲದ ರಾಜಕೀಯ ಹಿಡಿತದಲ್ಲಿ ನಮ್ಮ ಇತಿಹಾಸದಿಂದ ನಮ್ಮ ಸಾಧನೆಗಳೆಲ್ಲವನ್ನೂ ಮರೆಮಾಚಿದರು. ವಿದೇಶಿಯರು ತಾವು ಕಂಡುಹಿಡಿದಿದ್ದನ್ನು ರೀಸರ್ಚ್ ಎಂದು ಕರೆದರು. ಅಂದರೆ ಹಿಂದೆ ಇದ್ದುದನ್ನೇ ಇನ್ನೊಮ್ಮೆ ಹುಡುಕಿತೆಗೆದದ್ದು ಎನ್ನುವ ಅರ್ಥವೇ ಹೊರತು ತಾವೇ ಹೊಸತನ್ನು ಶೋಧಿಸಿದ್ದು ಎನ್ನುವುದು ಸತ್ಯವಲ್ಲ. ನಾವು ನಮ್ಮ ಪ್ರಾಚೀನರ ಸಾಧನೆಯಬಗ್ಗೆ ನಿರಭಿಮಾನಿಗಳಾಗಿದ್ದು, ಅವರ ಸಾಧನೆಯ ಬಗ್ಗೆ ಅಜ್ಞಾನಿಗಳಾಗಿದ್ದೇವೆ ಇದುವೇ ಹಿಂದುಗಳ ದುರಂತ ವಾಗಿದೆ. ನಮ್ಮ ಮುಂದಿನ ಜನಾಂಗ ಸತ್ಯ ಅರಿತು ಹಿಂದೂ ಪರಂಪರೆಯಬಗ್ಗೆ ಹೆಮ್ಮೆ ಪಡಲಿ ಎನ್ನುವುದೇ ನಮ್ಮ ಅಪೇಕ್ಷೆಯಾಗಿದೆ. ಹೀಗೆ ಅಂತಚಕ್ಷುವಿನ ವಿಶೇಷ ಜ್ಞಾನದಿಂದ ಸಂಜಯನು ಕುರುಡರಾಜನಾದ ದೃತರಾಷ್ಟ್ರನಿಗೆ ಅರಮನೆಯಲ್ಲಿ ಯುಧ್ಧಭೂಮಿಯ ಘಟನೆಗಳನ್ನು ಯತಾವತ್ತಾಗಿ ಹೇಳುತ್ತಾನೆ. ವ್ಯಾಸರಿಗೆ ಕುರುಡನಾದ ಧೃತರಾಷ್ಟ್ರನಿಗೆ ದಿವ್ಯದೃಷ್ಟಿಯನ್ನು ಕೊಡುವ ಸಾಮರ್ಥ್ಯಇತ್ತು ಧೃತರಾಷ್ಟ್ರನೇ ತನಗೆ ಬೇಡ ಸಂಜಯನಿಗೆ ಕೊಡುಇ ಆತನೋಡಿಹೇಳಲಿ ಎಂಬುದಾಗಿ ಹೇಳುತ್ತಾನೆ. ಭೀಮನ ಮೊಮ್ಮಗನಾದ ಭರ್ಭರೀಕನ ತಲೆಯೇ ಯುದ್ಧಭೂಮಿಯಲ್ಲಿ ಕೆಲರಾದಂತೆ ಕೆಲಸಮಾಡುತ್ತಿತ್ತು. ಎಂಬುದಾಗಿ ಉಲ್ಲೇಖವಿದೆ. ಹದಿನೆಂಟನೇ ದಿನ ಧುರ್ಯೋಧನನು ಯುದ್ಧಭೂಮಿಯಿಂದ ಹೊರನಡೆದಾಗ ಸಂಜಯನ ದೃಷ್ಟಿಗೆ ಆತನು ಗೋಚರನಾಗುವುದಿಲ್ಲ ಆನಂತರ ದೂತ ಉವಾಚ ಆರಂಭವಾಗುತ್ತದೆ. ಇದೆಲ್ಲವೂ ವಿಸ್ಮಯರೂಪದ ಸತ್ಯಗಳಾಗಿವೆ. ಧುರ್ಯೋಧನನು ಜಲಸ್ಥಂಭನ ವಿದ್ಯೆಯಿಂದ ವೈಶಂಪಾಯನ ಸರೋವರದಲ್ಲಿ ಸನೇಕ ಘಂಟೆಗಳಕಾಲ ಮುಳುಗಿಕುಳಿತಿರುವ ಉದಾಹರಣೆ ಇದೆ. ಇವೆಲ್ಲವೂ ಭಾರತೀಯರ ಪ್ರಾಚೀನ ಜ್ಞಾನವೂ ವಿಜ್ಞಾನವೂ ಆಗಿದೆ.
ಅಧ್ಯಾಯ 1 ಅರ್ಜುನ ವಿಷಾದಯೋಗ: ಮೊದಲ ಅಧ್ಯಾಯದಲ್ಲಿ 47 ಶ್ಲೋಕಗಳಿವೆ.
ಮೊದಲ ಅಧ್ಯಾಯದಲ್ಲಿ ಅರಮನೆಯಲ್ಲಿ ಕುರುಡು ರಾಜ ಧೃತರಾಷ್ಟ್ಟ್ರನು ಸಂಜಯನಲ್ಲಿ ಯುದ್ಧಭೂಮಿಯಲ್ಲಿ ಏನುನಡೆಯುತ್ತಿದೆ? ಎಂದುಕೇಳುತ್ತಾನೆ ಆಗ ಸಂಜಯನು ಯುದ್ಧಭೂಮಿಯ ಘಟನೆಯನ್ನು ರಾಜನಿಗೆ ಹೇಳುವಲ್ಲಿಂದ ಭಗವದ್ಗೀತೆ ಆರಂಭವಾಗುತ್ತದೆ. ಧುರ್ಯೋಧನನನು ತನ್ನಗುರುಗಳಾದ ದ್ರೋಣಾಚಾರ್ಯರಲ್ಲಿಗೆ ಬಂದು ಪಾಂಡವರ ಸೈನ್ಯವನ್ನು ನೋಡಿ ಹೀಗೆ ಹೇಳುತ್ತಾನೆ. ಪಾಂಡವರ ಸೇನೆಯಲ್ಲಿ ಭೀಮಾರ್ಜುನರಿಗೆ ಸರಿಸಮಾನರಾದ ಹಲವು ವೀರರಿದ್ದಾರೆ, ಯುಯುಧಾನ, ವಿರಾಟ, ದೃಪದ, ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಪುರುಜಿತ್, ಕುಂತಿಭೋಜ, ಶೈಭ್ಯ, ಯುಧಾಮನ್ಯು, ಉತ್ತಮೌಜ, ಸೌಭದ್ರೆಯಮಗ (ಅಭಿಮನ್ಯು), ದ್ರೌಪದಿಯಮಕ್ಕಳು ಇವರೆಲ್ಲಾ ಮಹಾಶೂರರಿದ್ದಾರೆ ಎಂಬುದಾಗಿ ಹೇಳಿ. ತನ್ನಸೇನೆಯಲ್ಲಿನ ಶೂರರನ್ನು ಹೇಳುತ್ತಾನೆ. ತಾವು(ದ್ರೋಣ), ಭೀಷ್ಮ, ಕರ್ಣ, ಕೃಪ, ಅಶ್ವಥ್ಥಾಮ, ವಿಕರ್ಣ, ಸೋಮದತ್ತನ ಮಗ ಭೂರಿಶ್ರವ, ಮುಂತಾದವರೆಲ್ಲರೂ ಇದ್ದಾರೆ ನೀವೆಲ್ಲಾ ಭೀಷ್ಮರಿಗೆ ಬೆಂಬಲಿಗರಾಗಿಬೇಕೆಂದನು. ಆಗ ಭೀಷ್ಮರಿಂದ ಆರಂಭ ಗೊಂಡು ಶಂಖನಾದ ದೊಂದಿಗೆ ಡೋಲು ತಮಟೆಯಂತಹ ಭೀಕರ ರಣವಾದ್ಯ ಮೊಳಗಿತು. ಪ್ರಮುಖರ ಕೈಯ್ಯಲ್ಲಿದ್ದ ಶಂಖದ ಹೆಸರುಗಳು, ಕೃಷ್ಣ = ಪಾಂಚಜನ್ಯ, ಅರ್ಜುನ = ದೇವದತ್ತ. ಭೀಮ = ಪೌಂಡ್ರ. ಯುಧಿಷ್ಠಿರ = ಅನಂತ ವಿಜಯ, ನಕುಲ = ಸುಘೋಷ, ಸಹದೇವ = ಮಣಿಪುಷ್ಪಕವನ್ನು ಊದಿದರು ಹಾಗೆಯೇ ಸಾತ್ಯಕಿ, ಶಿಖಂಡಿ, ಮುಂತಾದ ವೀರರೂ ತಮ್ಮ ತಮ್ಮ ಶಂಖವನ್ನು ಊದಿದರು. ಆಗ ಅರ್ಜುನನು ಸಾರಥಿಯಾದ ಕೃಷ್ಣನಲ್ಲಿ ವಿರೋಧಿಪಾಳಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ಎರಡುಸೈನ್ಯದ ಮಧ್ಯ ರಥ ನಿಲ್ಲಿಸಲು ಹೇಳಿ ಶತೃಪಾಳಯದಲ್ಲಿರುವ ಬಂಧುಗಳನ್ನು ಗುರುಗಳನನ್ನೂ ನೋಡಿ ಇವರನ್ನು ಕೊಲ್ಲುವುದರಿಂದ ಪಾಪ ಬರುವುದಾಗಿಯೂ ತನಗೆ ರಾಜ್ಯಬೇಡವೆಂಬುದಾಗಿಯೂ ಹೇಳುತ್ತಾ ವೈರಾಗ್ಯ ಭಾವದಿಂದ ಗಾಂಡೀವವನ್ನು ಕೆಳಗಿಡುತ್ತಾನೆ.
ಅಧರ್ಮಾಭಿಭವಾತ್ ಕೃಷ್ಣ ಪ್ರದುಶ್ಯನ್ತಿ ಕುಲಸ್ತ್ರಿಯಃ | ಸ್ತ್ರೀಷು ದುಷ್ಟಾಸು ವಾರ್ಷ್ಣೇಯ ಜಾಯತೇ ವರ್ಣಸಂಕರಃ || 1-40
ಹೀಗೆ ಹೇಳುತ್ತಾನೆ ಇವರನ್ನೆಲ್ಲಾ (ಇಲ್ಲಿರುವ ಗಂಡಸರನ್ನೆಲ್ಲಾ) ಕೊಲ್ಲುವುದರಿಂದ ಕುಲಕ್ಷಯವಾಗುತ್ತದೆ ಕುಲಕ್ಷಯವಾದರೆ ಸನಾತನ ಧರ್ಮ ನಾಶವಾಗುತ್ತದೆ ಹೀಗಾದಾಗ ಕುಟುಂಬದ ಉಳಿದಭಾಗವೂ ಅಧರ್ಮದ ವಶವಾಗುತ್ತದೆ. ಕುಟುಂಬದಲ್ಲಿ ಗಂಡಸರಿಲ್ಲದೆ ಅಧರ್ಮವು ಪ್ರಧಾನವಾದಾಗ ಕುಲಸ್ತ್ರೀಯರು ನೀತಿ ಭ್ರಷ್ಟರಾಗಿ ಅನಿಷ್ಠ ಸಂತಾನ ಸೃಷ್ಟಿಯಾಗುತ್ತದೆ. ಇದಕ್ಕೆಲ್ಲಾ ನಾವು ಕಾರಣರಾಗುವುದು ಬೇಡವೆಂದು ಅರ್ಜುನನು ವಿಷಣ್ಣಮನಸ್ಕನಾಗಿ ಯುದ್ಧವಿಮುಖನಾಗಿ ಬಿಲ್ಲನ್ನು ನೆಲದಮೇಲಿಡುತ್ತಾನೆ. ಇಲ್ಲಿ ಮನುಷ್ಯನು ಎಷ್ಟೇ ಸಮರ್ಥನಾಗಿದ್ದರೂ ಮನಸ್ಸಿನ ಗೊಂದಲದಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೇಗೆ ಎಡವುತ್ತಾನೆ ಎನ್ನುವುದು ನಮಗೆ ಅರಿವಾಗುವುದು. ಇದು ದೇಶವಿಭಜನೆಯ ಸಮಯದಲ್ಲಿ ಗಾಂಧಿಯ ಪರಿಸ್ಥಿತಿಗೆ ಹೋಲಿಕೆ ಯಾಗುತ್ತದೆ. ಆಗ ಕೃಷ್ಣ ಇರಲಿಲ್ಲ ಎನ್ನುವುದೇ ನಮ್ಮ ದೌರ್ಭಾಗ್ಯ. ಇಂದೂ ಬಹುಸಂಖ್ಯಾತ ಹಿಂದುಗಳಲ್ಲಿ ಅರ್ಜುನನ ಮನಸ್ಥಿತಿಯೇ ಇದೆ. ಇವರಿಗೆ ಧರ್ಮರಕ್ಷಣೆಗಾಗಿ ಹೋರಾಡಲು ಎಚ್ಚರಿಸಬೇಕಿದೆ. ಮೊದಲ ಅಧ್ಯಾಯದಲ್ಲಿ 47 ಶ್ಲೋಕಗಳಿದ್ದು ಇದರಲ್ಲಿ ಒಂದೂ ಕೃಷ್ಣನ ಮಾತು ಇಲ್ಲವಾಗಿದೆ. ಭಗವದ್ಗೀತೆಯ ಮೊದಲ ಅಧ್ಯಾಯದ ಎಲ್ಲಾ 47 ಶ್ಲೋಕಗಳನ್ನು ಅರ್ಥಸಹಿತ ಓದಿರಿ.
ಅಧ್ಯಾಯ 2. ಸಾಂಖ್ಯ ಯೋಗ. ಎರಡನೆ ಅಧ್ಯಾಯದಲ್ಲಿ 72 ಶ್ಲೋಕ ಗಳಿವೆ.
ಯುದ್ಧ ಭೂಮಿಯಲ್ಲಿ ಮಂಕು ಕವಿದ ಅರ್ಜುನನಿಗೆ ಭಗವಂತನಾದ ಕೃಷ್ಣನು ಧರ್ಮಬೋಧನೆ ಆರಂಭಿಸುತ್ತಾನೆ. ಮುಂದೆ ಕಂಡುಬರುವ ಸಂಖ್ಯೆಗಳು ಮೊದಲನೆಯದ್ದು ಅಧ್ಯಾಯವನ್ನೂ ಎರಡನೆಯದ್ದು ಶ್ಲೋಕ ಸಂಖ್ಯೆಯನ್ನೂ ಸೂಚಿಸತ್ತದೆ. ಕೃಷ್ಣನು ಕೇಳುತ್ತಾನೆ ಅರ್ಜುನ ನಿನಗೆ ಮನಸ್ಸಿನ ಕಶ್ಮಲ ಹೇಗೆ ಬಂದಿತು? ಇದು ಅಪಕೀರ್ತಿಗೆ ಕಾರಣ ವಾಗುತ್ತದೆ.
2-2) ಷಂಡತನವನ್ನು ಹೊಂದಬೇಡ ಹೃದಯ ದೌರ್ಬಲ್ಯವು ಕ್ಷುದ್ರವಾದದ್ದು ಇದನ್ನು ಬಿಟ್ಟು ಮೇಲೇಳು.
2-11) ನೀನು ಶೋಕಿಸಬಾರದವರಿಗಾಗಿ ಶೋಕಿಸುತ್ತಿರುವೆ. (ಅಧರ್ಮಿಗಳ ಪರವಹಿಸಿದವರು ಬಂಧುಗಳಾದರೂ ಪಾಪಿಗಳಾದ ಅವರ ಬಗ್ಗೆ ಕನಿಕರ ವಿರಬಾರದೆಂಬುದು ಅರ್ಥ)
2-15) ಸುಖ ದುಃಖ ಗಳಿಂದ ವಿಚಲಿತನಾಗದೆ ಉಭಯಸ್ಥಿತಿಯಲ್ಲಿಯೂ ಧೃಢನಾಗಿರುವ ಮನುಷ್ಯನು ಮೋಕ್ಷಕ್ಕೆ ಅರ್ಹನಾದವನು.
2-19) ಆಥ್ಮಕ್ಕೆ ಸಾವಿಲ್ಲ ನಾವು ಅಂಗಿ ಬದಲಿಸಿದಂತೆ ಆತ್ಮವು ಒಂದು ದೇಹವನ್ನು ತ್ಯಜಿಸಿ ಇನ್ನೊಂದು ದೇಹವನ್ನು ಪಡೆಯುವುದು. ಇಲ್ಲಿ ಕೃಷ್ಣ ಪುನರ್ಜನ್ಮವನ್ನು ಹೇಳಿದ್ದಾನೆ.
2-27) ಹುಟ್ಟು ಸಾವುಗಳಿಗೆ ಶೋಕಿಸುವುದು ತರವಲ್ಲ ಏಕೆಂದರೆ ಹುಟ್ಟಿದವನ ಸಾವು ಸತ್ತವನ ಹುಟ್ಟು ನಿಶ್ಚಿತವಾಗಿದೆ.
2-31) ನೀನು ಕ್ಷತ್ರಿಯನಾಗಿ ಸ್ವಧರ್ಮವನ್ನು ಪರಿಗಣಿಸಿದಾಗ ಧರ್ಮಕ್ಕಾಗಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದ ಕಾರ್ಯ ಇನ್ನೊಂದಿಲ್ಲ ಎನ್ನುವುದನ್ನು ನೀನು ತಿಳಿದುಕೊಳ್ಳಬೇಕು. ಆದುದರಿಂದ ಹಿಂಜರಿಕೆಗೆ ಅವಕಾಶವೇ ಇಲ್ಲ.
2-32) ಕ್ಷತ್ರಿಯರಿಗೆ ಯುದ್ಧವೇ ಸ್ವರ್ಗದ ಬಾಗಿಲು ಅಲ್ಲಿ ಗೆಲುವು ಅಥವ ಮರಣ ಎರಡೇ ಆಯ್ಕೆ ಹೇಡಿಜೀವನ ಎಂದಿಗೂ ಹೇತುವಲ್ಲ
2-34) ಮಾನವಂತನಿಗೆ ಅಪಕೀರ್ತಿಯು ಮರಣಕ್ಕಿಂತಲೂ ಹೆಚ್ಚಿನದಾಗಿದೆ.
2-38) ಸುಖ ದುಃಖ ಗಳನ್ನೂ, ಲಾಭ ನಷ್ಟಗಳನ್ನೂ, ಜಯ ಅಪಜಯಗಳನ್ನೂ ಪರಿಗಣಿಸದೆ ಧರ್ಮರಕ್ಷಣೆಗಾಗಿ ಯುಧ್ಧಮಾಡಲೆಂದೇ ಯುದ್ಧಮಾಡು. ಹೀಗೆ ಮಾಡಿದರೆ ನಿನಗೆ ಪಾಪದ ಲೇಪವಿಲ್ಲ.
2-39) ಇದುವರೆಗಿನವು ಜ್ಞಾನಯೋಗ ವಾಗಿದೆ. ಮುಂದೆ ಕರ್ಮಯೋಗ ವನ್ನು ತಿಳಿ.
2- 42,43,44) ವಿವೇಕ ಹೀನರಾದ ಜನರು ಭೋಗ ಹಾಗೂ ಐಶ್ವರ್ಯದ ಪ್ರಾಪ್ತಿಗಾಗಿ ಚಿಂತಿಸುವರು ಸ್ವರ್ಗದ ಸುಖಕ್ಕಾಗಿ ಚಿಂತಿಸುವ ಇಂತಹ ಅಧಮರಿಗೆ ಭಗವಂತನಲ್ಲಿ ನಿಶ್ಚಯಾತ್ಮಕ ಬುದ್ಧಿಯು ಇರುವುದಿಲ್ಲ
2-45) ತ್ರಿಗುಣ (ಸಾತ್ವಿಕ, ರಾಜಸ, ತಾಮಸ) ಗಳಲ್ಲಿ ಆಸಕ್ತನಾಗದೆ ಅಂತಃಕರಣವನ್ನು ಹತೋಟಿಯಲ್ಲಿಡುವವನಾಗು
2-46) ದೊಡ್ಡ ಜಲಾಶಯವಿರುವಾಗ ಹೇಗೆ ಸಣ್ಣಜಲಾಶಯಗಳ ಅಗತ್ಯವಿರುವುದಿಲ್ಲವೋ ಹಾಗೆಯೇ ಜ್ಞಾನಿಯಾದವನಿಗೆ ಯಜ್ಞ ಪೂಜಾದಿಗಳ ಅಗತ್ಯವಿರುವುದಿಲ್ಲ. (ನಾವು ಮಾಡುವ ಪೂಜೆ ಯಜ್ಷಗಳು ಜ್ಞಾನ ಅರಿಯುವ ಮಾರ್ಗವೇ ಹೊರತು ಅವೇ ಅಂತಿಮಪ್ರಕ್ರಿಯೆ ಅಲ್ಲ ಎನ್ನುವುದು ಸಾರ).
2-47) ಫಲಾಪೇಕ್ಷ ಇಲ್ಲದೆ ಕರ್ಮ ಮಾಡು ಅದು ನಿನ್ನ ಕರ್ತವ್ಯವೆಂದುಮಾಡು ಕರ್ಮದಫಲವನ್ನು ಇಚ್ಚಿಸಬೇಡ ಫಲಿತಾಂಶಕ್ಕಾಗಿ ಚಿಂತಿಸಬೇಡ.
2-48) ಕೆಲಸದಲ್ಲಿ ಫಲ, ಅಫಲ ಗಳಾದಾಗಲೂ ವಿಚಲಿತ ನಾಗದ ಸಮತ್ವವೇ ಯೋಗವಾಗಿದೆ
2-49) ಫಲದ ಇಚ್ಚೆ ಹೊಂದುವವರು ಅತ್ಯಂತ ದೀನರಾಗಿದ್ದಾರೆ ದಾರಿದ್ರ್ಯವಂತರೆಂದು ಅರ್ಥ. ದೇವರನ್ನು ಬಯಕೆಗಳಿಗಾಗಿ ಬೇಡಬಾರದು ಆತನಿಗೆ ಕೃತಜ್ಞತೆ ಸಲ್ಲಿಸಲು ಪೋಜಿಸಬೇಕು.
2-55) ಆಸೆಗಳನ್ನು ಸಂಪೂರ್ಣ ತ್ಯಜಿಸಿ ಆತ್ಮನಲ್ಲಿಯೇ ಸಂತುಷ್ಠ ನಾಗಿರುವ ಮನುಷ್ಯನನ್ನು ಸ್ಥಿತಪ್ರಜ್ಞ ನೆಂದು ಹೇಳಲಾಗುತ್ತದೆ. (ಕರ್ತವ್ಯವೆಂದು ಕೆಲಸ ಮಾಡುಬೇಕು. ಲಾಭ ನಷ್ಟಗಳಲ್ಲಿ ಭಾವುಕರಾಗದೆ ಸಿಕ್ಕಿದುದರಲ್ಲಿ ಸಂತೋಷವಾಗಿರಬೇಕೆಂದು ಸಾರಾಂಶ)
2-56) ತ್ರಿವಿಧವಾದ ದುಃಖಗಳಿಂದ ಮನಸ್ಸಿನಲ್ಲಿ ಉದ್ವಿಗ್ನನಾಗದವನು, ಸುಖದಿಂದ ಉಬ್ಬದವನು, ರಾಗ, ಭಯ, ಕ್ರೋಧಗಳಿಲ್ಲದವನು ಸ್ಥಿರಮನಸ್ಸಿನವನು ಮುನಿ ಎನಿಸಿಕೊಳ್ಳುತ್ತಾನೆ.
2-57,58) ಸ್ಥಿರ ಬುದ್ದಿಯವನ ಲಕ್ಷಣವೆಂದರೆ ಐಹಿಕ ಜಗತ್ತಿನಲ್ಲಿ ಒಳ್ಳೆಯದಾಗಲೀ ಕೆಟ್ಟದ್ದಾಗಲಿ ಯಾರ ಮನಸ್ಸನ್ನು ತಾಗದೆ, ಯಾರು ಅದನ್ನು ಹೊಗಳದೆಯೂ, ತೆಗಳದೆಯೂ ಇರುವನೋ! ಆಮೆಯು ತನ್ನ ಅವಯವಗಳನ್ನು ಒಳಗೆ ಎಳೆದುಕೊಂಡಂತೆ ಇಂದ್ರಿಯ ಸುಖಗಳಿಂದ ವಿಮುಖನಾದವನನ್ನು ಸ್ಥಿರಬುದ್ದಿಯವನೆನ್ನಬಹುದು.
2-60,61) ಆಸೆ ತೀರದ ಬುದ್ದಿವಂತ ಮನುಷ್ಯನ ಮನಸ್ಸು ಕೂಡಾ ಇಂದ್ರಿಯಗಳ ಕ್ಷೋಭೆಯಿಂದ ಶೂನ್ಯವಾಗುವುದು. ಆದುದರಿಂದ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಚಿತ್ತವನ್ನು ಸ್ಥಿರಗೊಳಿಸಬೇಕು. ಇಂದ್ರಿಯ ಹತೋಟಿಯಲ್ಲಿರುವ ಮನುಷ್ಯನ ಬುದ್ದಿಯು ಸ್ಥಿರವಾಗಿರುವುದು.
2-62) ಇಂದ್ರಿಯ ವಸ್ತುಗಳನ್ನು ಕುರಿತು ಚಿಂತಿಸುವ ಮನುಷ್ಯನಿಗೆ ಅವುಗಳಲ್ಲಿ ಆಸಕ್ತಿ ಹುಟ್ಟುತ್ತದೆ. ಇಂತಹ ಆಸಕ್ತಿಯಿಂದ ಕಾಮನೆ (ಆಸೆ) ಹುಟ್ಟುತ್ತದೆ. ಕಾಮನೆ ತೀರದಿದ್ದಾಗ ಕ್ರೋಧವು (ಸಿಟ್ಟು) ಉದ್ಭವವಾಗುತ್ತದೆ.
2-63) ಕ್ರೋಧದಿಂದ ಸಂಮೋಹವು (ಮೂಢತೆ) ಉಂಟಾಗುತ್ತದೆ. ಸಂಮೋಹದಿಂದ ಸ್ಮೃತಿಯ ಭ್ರಮೆಯುಂಟಾಗುತ್ತದೆ. ಸ್ಮೃತಿ ಭ್ರಮೆಯಿಂದ ಬುದ್ದಿನಾಶವಾಗುತ್ತದೆ. ಬುದ್ದಿನಾಶವಾದಾಗ ಮನುಷ್ಯನ ಪತನವಾಗುತ್ತದೆ. ಮತ್ತೆ ಐಹಿಕ ಪ್ರಪಂಚದಲ್ಲಿ ಮುಳುಗುತ್ತಾನೆ.
2-66) ಸ್ಥಿರ ಮನಸ್ಸಿಲ್ಲದವನಿಗೆ ಶಾಂತಿ ಇಲ್ಲ ಶಾಂತಿ ಇಲ್ಲದವನಿಗೆ ಸುಖವೆಲ್ಲಿಂದ?
2-68) ಇಂದ್ರಿಯ ನಿಗ್ರಹ ಸಾಮರ್ಥ್ಯ ಇರುವವನೇ ಸ್ಥಿರ ಬುದ್ದಿಯವನು
2-69) ಎಲ್ಲಾ ಪ್ರಾಣಿಸಂಕುಲಗಳೂ ಎಚ್ಚರವಿರುವ ಹಗಲು, ಜ್ಞಾನಿಗೆ ಕತ್ತಲೆಯೂ ಎಲ್ಲರೂ ಮಲಗುವ ಕತ್ತಲೆಯು ಜ್ಞಾನಿಗೆ ಬೆಳಕೂ ಆಗಿರುವುದು – ಇಂದ್ರಿಯ ಮೋಹ ತೊರೆದವನೆಂಬುದು ಅರ್ಥ.
2-70) ಸದಾ ನದಿಗಳು ಪ್ರವೇಷಿಸಿ ನೀರು ತುಂಬುತ್ತಿದ್ದರೂ ಶಾಂತವಾಗಿರುವ ಸಾಗರದಂತೆ, ನಿರಂತರವಾಗಿ ಹರಿದು ಬರುವ ಕಾಮಗಳಿಂದ ಮನಸ್ಸು ಕಲಕದಿರುವ ಮನುಷ್ಯನು ಮಾತ್ರವೇ ಶಾಂತಿಯನ್ನು ಸಾಧಿಸಬಲ್ಲ ಇಂತಹ ಕಾಮಗಳನ್ನು ತೃಪ್ತಿಗೊಳಿಸಲು ಶ್ರಮಿಸುವವನಿಗೆ ಶಾಂತಿ ಎಂದಿಗೂ ದೊರೆಯುವುದಿಲ್ಲ.
2-71) ಯಾವ ಮನುಷ್ಯನು ಇಂದ್ರಿಯ ತೃಪ್ತಿಯ ಎಲ್ಲಾಬಯಕೆಯನ್ನು ತ್ಯಜಿಸಿದ್ದಾನೋ! ಬಯಕೆಗಳಿಂದ ಮುಕ್ತನಾಗಿ ಬದುಕುತ್ತಾನೋ, ನಾನು ಎನ್ನುವ ಒಡೆತನದ ಭಾವ ಬಿಟ್ಟಿರುತ್ತಾನೋ! ಮತ್ತು ಅಹಂಕಾರ ರಹಿತನಾಗಿರುತ್ತಾನೋ ಅವನುಮಾತ್ರ ನಿಜವಾದ ಶಾಂತಿಯನ್ನು ಪಡೆಯಬಲ್ಲ. ಹೀಗೆ ಕರ್ತವ್ಯ ಪ್ರಜ್ಞೆಯಲ್ಲಿ ಕೆಲಸಮಾಡಬೇಕು. ಲಾಭ ನಷ್ಟಗಳಿಗೆ ವಿಚಲಿತರಾಗಬಾರದು ಹಾಗೂ ಸ್ಥಿತ ಪ್ರಜ್ಞಾರಾಗಿದ್ದಾಗ ಮಾತ್ರ ಜೀವನದಲ್ಲಿ ಶಾಂತಿ ಲಭಿಸುವುದು. ಇಂದ್ರಿಯ ಸುಖದ ಹಿಂದೆ ಹೋಗುವವನಿಗೆ ಎಂದೂ ಶಾಂತಿ ಲಭಿಸದೆನ್ನುವುದು ಇರಡನೆಯ ಅಧ್ಯಾಯದ ಉಪದೇಶದ ಸಾರವಾಗಿದೆ. ಎರಡನೇ ಅಧ್ಯಾಯದ ಎಲ್ಲಾ 72 ಶ್ಲೋಕಗಳನ್ನೂ ಅರ್ಥ ಸಹಿತ ಓದಿರಿ.
ಅಧ್ಯಾಯ 3 – ಕರ್ಮಯೋಗ: ಮೂರನೇ ಅಧ್ಯಾಯದಲ್ಲಿ 43 ಶ್ಲೋಕಗಳಿವೆ
3-4) ಕೆಲಸ ಮಾಡದಿರುವುದರಿಂದಲೇ ಪ್ರತಿಕ್ರಿಯೆಯಿಂದ ಬಿಡುಗಡೆ ದೊರೆಯುವುದಿಲ್ಲ. ವೈರಾಗ್ಯ ಮಾತ್ರದಿಂದಲೇ ಪರಿಪೂರ್ಣತೆಯನ್ನು ಸಾಧಿಸಲು ಸಾಧ್ಯವಿಲ್ಲ. (ಬದುಕಿನ ಕರ್ತವ್ಯವನ್ನು ಮಾಡಿ ಪರಿಶುದ್ಧನಾಗಿ ನಂತರ ಸಂನ್ಯಾಸ ಸ್ವೀಕರಿಸಿದರೆ ಮಾತ್ರ ಜಯ ಲಭಿಸುತ್ತದೆ)
3-6) ಮೂಢಬುದ್ದಿಯ ಮನುಷ್ಯರು ಹೊರಗಿನಿಂದ ಇಂದ್ರಿಯಗಳನ್ನು ತಡೆದು ಮನಸ್ಸಿನಲ್ಲಿ ಇಂದ್ರಿಯವಿಷಯಗಳ ಬಗ್ಗೆ ಚಿಂತಿಸುವರು ಇಂತಹವರು ಢಾಂಬಿಕ ರಾಗಿರುವರು. ತಾವು ಆಚರಿಸದೆ ಬೇರೆಯವರಿಗೆ ಉಪದೇಶಮಾಡುವವರಿಗೆ ಇದು ಅನ್ವಯ ವಾಗುತ್ತದೆ.
3-7) ನೀನು ಕೆಲಸ ಮಾಡದವನಾಗಬೇಡ ಕೆಲಸ ಮಾಡದಿರುವುದಕ್ಕಿಂತ ಕೆಲಸ ಮಾಡುವುದು ಶ್ರೇಷ್ಟ. ಯೋಗ್ಯ ಕೆಲಸವನ್ನು ಮಾಡು ಶರೀರ ನಿರ್ವಹಣೆಗೂ ಕರ್ಮ ಅನಿವಾರ್ಯವಾಗಿದೆ.
3-12) ಯಜ್ಞದಿಂದ ಬಯಸದಿದ್ದರೂ ನಿಮಗೆ ದೇವತೆಗಳು ಸುಖ ಕರುಣಿಸುತ್ತಾರೆ ದೇವತೆಗಳು ಕರುಣಿಸಿದ ಭೋಗಗಳನ್ನು ಅವರಿಗೆ ಅರ್ಪಿಸದೆ ತಿನ್ನುವವನು ಕಳ್ಳನೇ ಆಗಿರುತ್ತಾನೆ. ಉಪಕಾರ ಮಾಡಿದವರಲ್ಲಿ ಕೃತಜ್ಞತೆ ಇರಬೇಕೆಂಬುದು ನೀತಿ. ದೇವತೆಗಳು ಪ್ರಕೃತಿಯಿಂದ ನಮಗೆಲ್ಲವನ್ನೂ ನೀಡುತ್ತಾರೆ ಹೀಗೆ ನಾವು ಎಲ್ಲವನ್ನೂ ಪಡೆದಮೇಲೆ ಪ್ರಕೃತಿಗೆ ಕೃತಜ್ಞರಾಗಿ ಅದನ್ನು ರಕ್ಷಿಸುವುದೂ ನಮ್ಮ ಜವಾಬ್ದಾರಿ ಎಂದು ಅರ್ಥ
3-13) ಯಜ್ಞ ಮಾಡಿ ನಂತರ ಉಳಿಯುವ ಅನ್ನವನ್ನು ಸೇವಿಸುವವನು ಶ್ರೇಷ್ಟನಾಗಿದ್ದಾನೆ ಶರೀರ ಪೋಷಣೆಗಾಗಿಯೇ ಅನ್ನವನ್ನು ತಯಾರಿಸುವಪಾಪಿಜನರು ಪಾಪವನ್ನೇ ಉಣ್ಣುವರು. (ಯಜ್ಞವೆನ್ನುವುದು ಪ್ರಕೃತಿ ಪೋಷಕ ಪ್ರಕ್ರಿಯೆ ಆದುದರಿಂದ ಇದು ಶ್ರೇಷ್ಠ. ನಮ್ಮ ಬದುಕು ಪರೋಪಕಾರಾರ್ಥವಾಗಿರಬೇಕು ಸ್ವಾರ್ಥ ಬದುಕಾಗಿರಬಾರದೆಂಬುದು ಅರ್ಥ)
3-14) ಎಲ್ಲ ಪ್ರಾಣಿಗಳೂ ಅನ್ನದಿಂದ ಉತ್ಪನ್ನರಾಗಿದ್ದಾರೆ. ಅನ್ನವು ಮಳೆಯಿಂದ, ಮಳೆಯು ಯಜ್ಞದಿಂದ, ಯಜ್ಞವು ವಿಹಿತ ಕರ್ಮಗಳಿಂದ ನೆರವೇರುವುದು.
3-19) ಫಲಾಸಕ್ತಿ ಇಲ್ಲದೆ ಕರ್ಮ ಮಾಡುವವನು ಪರಮಾತ್ಮನನ್ನು ಪಡೆದುಕೊಳ್ಳುತ್ತಾನೆ. ಅಂದರೆ ಪರಮಾನಂದ ವನ್ನು ಪಡೆಯುತ್ತಾನೆ ಎಂದರ್ಥ
3-20) ಲೋಕ ಹಿತಕ್ಕಾಗಿ ಕರ್ಮ ಮಾಡುವುದೇ ಉಚಿತವಾಗಿದೆ.
3-21) ಶ್ರೇಷ್ಠನಾದವನು ಹೇಗೆ ನಡೆದರೆ ಹಾಗೆ ಸಾಮಾನ್ಯ ಜನರು ಅನುಸರಿಸುತ್ತಾರೆ. ಮೇಲ್ಪಂಕ್ತಿಯಾದ ತನ್ನ ಕಾರ್ಯಗಳಿಂದ ಆತನು ಯಾವುದನ್ನು ಪ್ರಮಾಣವನ್ನಾಗಿ ಮಾಡುತ್ತಾನೋ ಅದನ್ನೇ ಲೋಕವು ಅನುಸರಿಸುತ್ತದೆ. ಉನ್ನತ ಸ್ಥಾನದಲ್ಲಿರುವವನು ಆದರ್ಷನಾಗಿರಬೇಕೆಂಬುದು ನೀತಿ. ಯಥಾರಾಜ ತಥಾ ಪ್ರಜಾ ಎನ್ನುವಂತೆ. ಕಳ್ಳರ ಸರಕಾರವಿದ್ದಾಗ ನಮ್ಮ ದೇಶ ಅನುಭವಿಸಿದ್ದ ಕಷ್ಠವನ್ನು ನೆನಪಿಸಿಕೊಳ್ಳಿ.
3-22) ನನಗೆ (ಪರಮಾತ್ಮನಿಗೆ) ಮೂರುಲೋಕದಲ್ಲಿ ಪಡೆಯಬೇಕಾದ್ದು ಯಾವುದೂ ಇಲ್ಲ ಆದರೂ ನಾನು ನಿಯಮಿತ ಕರ್ತವ್ಯಗಳಲ್ಲಿ ನಿರತನಾಗಿದ್ದೇನೆ.- ನಾನೇ ನಿರತನಾಗದೆ ಹೋದರೆ ಎಲ್ಲಾ ಮನುಷ್ಯರೂ ನನ್ನ ಮಾರ್ಗವನ್ನು ಅನುಸರಿಸುವರು. ಸ್ವತಃ ಆಚರಣೆ ಇಲ್ಲದೆ ಅನ್ಯರಿಗೆ ಉಪದೇಶ ಮಾಡಬಾರದೆಂಬುದು ಅರ್ಥ.
3-23) ನಾನು ಕರ್ಮದಲ್ಲಿ ಎಚ್ಚರ ತಪ್ಪಿದರೆ ದೊಡ್ಡ ಅನಾಹುತವಾಗುವುದು. ಮನುಷ್ಯರು ಎಲ್ಲಾ ರೀತಿಯಿಂದ ನನ್ನನ್ನು ಅನುಸರಿಸುತ್ತಿರುತ್ತಾರೆ. ಹಿರಿಯರಾದ ಹಾಗೂ ಉನ್ನತ ಸ್ಥಾನದಲ್ಲಿರುವವರನ್ನು ಸಾಮಾನ್ಯರು ಅನುಕರಿಸುತ್ತಾರೆ. ಆದುದರಿಂದ ಅಂತಹವರು ತಪ್ಪು ಮಾಡಬಾರದೆಂಬುದು ಸಾರಾಂಶ. ಮನೆಯಲ್ಲಿ ಹಿರಿಯರ ನಡತೆಯನ್ನು ಮಕ್ಕಳು ಕಲಿಯುತ್ತಾರೆ.
3-25) ಅಜ್ಞಾನಿಗಳು ಫಲಾಸಕ್ತಿಯಿಂದ ಕರ್ಮವನ್ನು ಮಾಡುತ್ತಾರೆ. ಜ್ಞಾನಿಗಳಾದವರು ಅನಾಸಕ್ತರಾಗಿ ಲೋಕ ಹಿತಕ್ಕಾಗಿ ಕರ್ಮ ಮಾಡಬೇಕು. ಕರ್ಮ ತ್ಯಜಿಸುವುದರಿಂದ ಜನಸಾಮಾನ್ಯರು ಅಯೋಗ್ಯರಾಗುತ್ತಾರೆ. (ಭಕ್ತಿಯು ಅತಿಯಾಗಿ ಕರ್ತವ್ಯ ಶೂನ್ಯರಾಗಬಾರದೆಂಬುದು ನೀತಿ)
3-27) ಜಗತ್ತಿನಲ್ಲಿ ಎಲ್ಲವೂ ತಾನಾಗಿಯೇ ನಡೆಯುತ್ತದೆ ಅಜ್ಞಾನಿಯು ತನ್ನಿಂದಾಗಿಯೇ ಲೋಕ ನಡೆಯುತ್ತಿದೆಯೆಂದು ಭಾವಿಸುತ್ತಾನೆ. (ಜಗತ್ತಿಗೆ ಯಾರೂ ಅನಿವಾರ್ಯವಲ್ಲ ಎನ್ನುವುದು ಭಾವ).
3-34) ಪ್ರತಿಯೊಂದು ಇಂದ್ರಿಯಗಳ ವಿಷಯದಲ್ಲಿ ರಾಗ ದ್ವೇಷಗಳು ಅಡಗಿರುತ್ತವೆ ಮನುಷ್ಯನು ಇವುಗಳ ವಶನಾಗಬಾರದು. ಇಂದ್ರಿಯಗಳ ವಶನಾದರೆ ಆತನ ಶ್ರೇಯಸ್ಸಿನ ಮಾರ್ಗಕ್ಕೆ ಇವುಗಳಿಂದುಂಟಾಗುವ ಅಪೇಕ್ಷೆಗಳು ವಿಘ್ನವನ್ನುಂಟು ಮಾಡುವವು.
3-35) ಸ್ವಧರ್ಮದಲ್ಲಿ ನಾಶವು ಮತ್ತೊಬ್ಬರ ಧರ್ಮವನ್ನು ಆಚರಿಸುವುದಕ್ಕಿಂತ ಉತ್ತಮ. ಏಕೆಂದರೆ ಪರಧರ್ಮವು ಭಯಂಕರವಾದದ್ದು. ಅಂದರೆ ಸ್ವಭಾವ ಸಹಜ ಧರ್ಮದಲ್ಲಿ ಬದುಕುವುದು ಶ್ರೇಷ್ಠ ಎನ್ನುವುದು ನೀತಿ. ಏಕೆಂದರೆ ಅದು ಸುಲಭ ಸ್ವಭಾವಕ್ಕೆ ವಿರುದ್ಧವಾದ ಆಯ್ಕೆ ಫಲದಾಯಕವಲ್ಲ ಅಥವಾ ವ್ಯರ್ಥಶ್ರಮ ಹಾಗೂ ಹೊಂಡಾಣಿಕೆ ಕಷ್ಟ ಎನ್ನುವುದು ನೀತಿ. (ಇಂದಿನ ಕಾಲಕ್ಕೆ ಅಜ್ಞಾನ ದಿಂದ ಕೂಡಿದ ಸಾತ್ವಿಕವಲ್ಲದ ವಿದೇಶೀ ಮತಗಳಿಗೆ ಮತಾಂತರ ವಾಗುವ ಮೂರ್ಖರಿಗೆ ಇದು ಅನ್ವಯಿಸುವುದು)
3-37) ರಜೋಗುಣದ ಸಂಪರ್ಕದಿಂದುಂಟಾಗುವ ಕಾಮವೇ (ಆಸೆ) ವ್ಯಕ್ತಿಯ ಅದಃಪತನಕ್ಕೆ ಕಾರಣ.
3-38) ಆಸೆಯ (ಕಾಮ) ಪರದೆಯಿಂದ ಜ್ಞಾನವು ಮುಚ್ಚಿರುತ್ತದೆ. 3-39) ಕಾಮಕ್ಕೆ ತೃಪ್ತಿ ಎನ್ನುವುದಿಲ್ಲ ಅದು ಅಗ್ನಿಯಂತೆ ಉರಿಯುತ್ತಿರುತ್ತದೆ.
3-40) ಕಾಮಕ್ಕೆ ಇಂದ್ರಿಯಗಳು, ಮನಸ್ಸು, ಬುದ್ದಿ ಆವಾಸ ಸ್ಥಾನಗಳು. ಅವುಗಳ ಮೂಲಕ ಕಾಮವು ಜೀವಿಯ ಜ್ಞಾನವನ್ನು ಆವರಿಸಿ ಅವನನ್ನು ದಿಕ್ಕೆಡಿಸುತ್ತದೆ.
3-42) ಕ್ರಿಯಾಶಾಲಿಯಾದ ಇಂದ್ರಿಯಗಳು ಸ್ಥೂಲ ಶರೀರಕ್ಕಿಂತ ಶ್ರೇಷ್ಠ, ಮನಸ್ಸು ಇಂದ್ರಿಯಗಳಿಗಿಂತ ಶ್ರೇಷ್ಠ, ಬುದ್ದಿಯು ಮನಸ್ಸಿಗಿಂತ ಶ್ರೇಷ್ಠ, ಮತ್ತು ಆತ್ಮನು ಬುದ್ದಿಗಿಂತ ಬಹು ಶ್ರೇಷ್ಠನು.
3-43) ಹೀಗೆ ಆತ್ಮನನ್ನು ಅರಿತುಕೊಂಡು ಬುದ್ದಿಯಮೂಲಕ ಮನಸ್ಸನ್ನು ವಶಪಡಿಸಿಕೊಂಡು ದುರ್ಜನರನ್ನು ನಾಶಮಾಡು. ಹೀಗೆ ಭಾವೋದ್ವೇಗಕ್ಕೊಳಗಾಗದೆ ಬುದ್ಧಿಯ ನೆರವಿನಿಂದ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಬದುಕಿನಲ್ಲಿ ಜಯಿಸಬೇಕೆಂಬುದು ಸಾರಾಂಶ. ಮೂರನೇ ಅಧ್ಯಾಯದ ಎಲ್ಲಾ 43 ಶ್ಲೋಕಗಳನ್ನು ಅರ್ಥ ಸಹಿತವಾಗಿ ಓದಿರಿ.
ಅಧ್ಯಾಯ 4 – ಜ್ಞಾನ ಕರ್ಮ ಸಂನ್ಯಾಸ ಯೋಗ: ಈ ಅಧ್ಯಾಯದಲ್ಲಿ 42 ಶ್ಲೋಕಗಳಿವೆ.
4-1) ಈ ನಾಶವಾಗದ ಜ್ಞಾನಪರಂಪರೆ ಈ ಯೋಗವಿಜ್ಞಾನವನ್ನು ನಾನು ಸೂರ್ಯನಿಗೂ, ಸೂರ್ಯನು ತನ್ನ ಪುತ್ರ ಮನುವಿಗೂ, ಮನುವು ತನ್ನ ಪುತ್ರ ಇಕ್ಷಾಕು ರಾಜನಿಗೂ ಹೇಳಿದನು. ಹೀಗೆ ಈ ಜ್ಞಾನವು ಗುರು ಶಿಷ್ಯ ಪರಂಪರೆಯಿಂದ ಬಂದಿದೆ. ಇಕ್ಷಾಕು ರಾಜನು ರಘುವಂಶದ ಮೂಲ ಪುರುಷನು. ಇದೇ ವಂಶದಲ್ಲಿ ಶ್ರೀ ರಾಮನ ಜನ್ಮವಾಗಿದೆ.
4-4) ಅರ್ಜುನ ಕೇಳುತ್ತಾನೆ. ಕೃಷ್ಣಾ ಸೂರ್ಯನು ನಿನಗಿಂತ ಮೊದಲು ಹುಟ್ಟಿದವನು ಅವನಿಗೆ ನೀನು ಹೇಗೆ ಈ ರಹಸ್ಯವನ್ನು ಹೇಳಿದೆ?
4-5) ಕೃಷ್ಣ ಹೇಳುತ್ತಾನೆ; ನಮಗಿಬ್ಬರಿಗೂ ಅನಂತ ಜನ್ಮಗಳಾಗಿವೆ ನಿನಗದರ ನೆನಪಿಲ್ಲ ನನಗೆ ಇದೆ. ಇಲ್ಲಿ ಕೃಷ್ಣನು ಪುನರ್ಜನ್ಮ ಹಾಗೂ ಪೂರ್ವಜನ್ಮದ ಸ್ಮರಣೆ ಸಾಧ್ಯವೆಂದು ತಿಳಿಸಿದ್ದಾನೆ. ಇಂದೂ ನಾವು ಆಗಾಗ ಕೆಲವೆಡೆ ಪುನರ್ಜನ್ಮದ ಕಥೆ ಕೇಳುತ್ತೇವೆ.
4-6) ನಾನು ನಾಶವಿಲ್ಲದವನೂ, ಸಮಸ್ತ ಜಗತ್ತಿನ ಒಡೆಯನೂ, ಆಗಿದ್ದರೂ ನನ್ನ ಯೋಗಮಾಯೆಯಿಂದ ಆಗಾಗ ಪ್ರಕಟನಾಗುತ್ತಾ ಇರುತ್ತೇನೆ.
4-7,8) ಯಾವಾಗ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ಸಜ್ಜನರನ್ನು ರಕ್ಷಿಸಲು ದುರ್ಜನರನ್ನು ನಾಶಮಾಡಲು ಧರ್ಮದ ತತ್ವಗಳನ್ನು ಮತ್ತೆ ಸ್ಥಾಪಿಸಲು ಪ್ರತಿಯುಗದಲ್ಲಿಯೂ ನಾನು (ಭಗವಂತ) ಅವತರಿಸುತ್ತೇನೆ.
4-11) ಯಾರು ಹೇಗೆ ನನ್ನನ್ನು ಸೇವಿಸುತ್ತಾರೋ ಹಾಗೆಯೇ ನಾನು ಅವರಿಗೆ ಪ್ರತಿಫಲ ಕೊಡುತ್ತೇನೆ. ಇದು ಕರ್ಮ ಫಲವನ್ನು ಸೂಚಿಸುತ್ತದೆ. ಉತ್ತಮಕೆಲಸಮಾಡಿದವನಿಗೆ ಉತ್ತಮ ಫಲವೂ ಅಧಮ ಕೆಲಸ ಮಾಡಿದವನಿಗೆ ನೀಚ ಫಲವೂ ಲಭಿಸುವುದು. ಪೂಜೆ ಮಾಡಿ ಪಾಪಕಳೆಯುತ್ತೇನೆ ಎನ್ನುವುದು ಮೂರ್ಖತನ. ಸದಾಚಾರದಿಂದ ಬದುಕಬೇಕೆನ್ನುವುದು ನೀತಿ.
4-12) ಜನರು ಫಲಾಪೇಕ್ಷೆಯಿಂದ ದೇವತೆಗಳನ್ನು ಪೂಜಿಸುತ್ತಾರೆ ಅದರಿಂದ ಫಲ ಪಡೆಯುತ್ತಾರೆ. ಇದು ಭೌತಿಕ ಸುಖಕ್ಕೆ ಸಹಾಯವಾಗುವುದು. ಫಲಾಪೇಕ್ಷೆ ಇಲ್ಲದೆ ಮಾಡುವ ಕರ್ಮ ನನ್ನಲ್ಲಿಗೆ ದಾರಿತೋರಿಸುವುದು. ಎಂದರೆ ಪರಮಾನಂದವನ್ನು ಕೊಡುವುದು.
4-13) “ಚಾತುರ್ವರ್ಣ್ಯಂ ಮಯಾ ಸೃಷ್ಠಂ ಗುಣ ಕರ್ಮ ವಿಭಾಗಶಃ” ಮಾಡುವ ಕೆಲಸಕ್ಕನುಗುಣವಾಗಿ ನಾಲ್ಕು ವರ್ಣಗಳನ್ನು ನಾನು ಸೃಷ್ಟಿಸಿದ್ದೇನೆ. ಎಂಬುದಾಗಿ ಕೃಷ್ಣನು ಹೇಳಿದ್ದಾನೆ. ಈ ವ್ಯಸ್ಥೆಯು ಸಮಾಜದ ಹಾಗೂ ರಾಷ್ಟ್ರದ ಸಮತೋಲನಕ್ಕೆ ಅಗತ್ಯವಾಗಿದೆ. ಬುದ್ದಿವಂತ ಜ್ಞಾನಿಗಳು ಮಾರ್ಗದರ್ಷಕರಾಗಿರಬೇಕು. ಧರ್ಮಿಷ್ಟರಾದ ಕ್ಷಾತ್ರ ಗುಣದವರು ರಾಜರಾಗಿ ರಾಷ್ಟ್ರ ಹಾಗೂ ಪ್ರಜಾರಕ್ಷಣೆ ಮಾಡಬೇಕು. ಚತುರರು ಸಮಾಜದ ಅಗತ್ಯವನ್ನು ವ್ಯಾಪಾರದ ಮೂಲಕ ಪೂರೈಸಬೇಕು ಹಾಗೂ ಶ್ರಮಿಕರು ಸೋಮಾರಿಗಳಾಗದೆ ದುಡಿಯಬೇಕು. ಹೀಗೆ ಸಮಾಜದ ನಾಲ್ಕು ವರ್ಗಗಳಿವೆ ಇವು ಜಾತಿಗಳಲ್ಲ. ಗುಣ ಸ್ವಭಾವ ಆಧಾರಿತ ಸುವ್ಯವಸ್ಥೆಗಾಗಿ ರೂಪಿತವಾಗಿದೆ. ಅಜ್ಞಾನದ ವಿರುದ್ಧ ಹೋರಾಡುವವನು ಬ್ರಾಹ್ಮಣ. ಅನ್ಯಾಯದ ವಿರುದ್ಧ ಹೋರಾಡುವವನು ಕ್ಷತ್ರಿಯ. ಅಭಾವದ ವಿರುದ್ಧ ಹೋರಾಡುವವನು ವೈಷ್ಯ ಹಾಗೂ ಆಲಸ್ಯದ ವಿರುದ್ಧ ಹೋರಾಡುವವನು ಶೂದ್ರ. ಇದು ಮೇಲ್ಮುಖದಿಂದ ಕೆಳಮುಖದ ಚಲನೆಯಲ್ಲ ಇದು ಪರಸ್ಪರ ಸಮಾನಾಂತರ ಚಲನೆ. ಯಾವುದೂ ಮೇಲಲ್ಲ ಯಾವುದೂ ಕೆಳಗಲ್ಲ. ಇದು ಸಮಾಜದ ಅತ್ಯಗತ್ಯವಾದ ವಿಭಾಗವಾಗಿದೆ. ಈ ವ್ಯವಸ್ಥೆ ಹಾಳಾಗಿ ಜನರ ಜೀವನ ಹಳಿತಪ್ಪಿದಾಗ ಇಡೀ ವಿಶ್ವದಲ್ಲಿ ಪ್ರಸರಿಸಿದ್ದ ಹಿಂದು ಸಂಸ್ಕೃತಿಯ ಭವ್ಯ ಭಾರತ ವಿದೇಶಿದಾಳಿಕೋರರ ವಶವಾಯಿತು.
4-16) ಕರ್ಮ ಅಕರ್ಮಗಳು ಯಾವುದೆಂದು ತೀರ್ಮಾನಿಸುವಾಗ ಬುದ್ದಿವಂತರಿಗೂ ಧಿಗ್ಭ್ರಮೆ ಯಾಗುತ್ತದೆ. ಕರ್ಮವೆಂದರೇನೆಂಬುದನ್ನು ಹೇಳುತ್ತೇನೆ ಕೇಳು.
4-19,20,21) ಯಾವ ವ್ಯಕ್ತಿಯ ಕರ್ಮವು ಇಂದ್ರಿಯ ತೃಪ್ತಿಯ ಬಯಕೆಯಿಂದ ಮುಕ್ತವಾಗಿರುವುದೋ ಅದು ಶ್ರೇಷ್ಟಕರ್ಮ. ಅಂತಹವನು ಪೂರ್ಣ ಜ್ಞಾನದಲ್ಲಿರುವನು. ಅವನು ಸದಾತೃಪ್ತನು. ಆತನು ಫಲಾಪೇಕ್ಷೆಯ ಕರ್ಮವನ್ನು ಮಾಡುವುದಿಲ್ಲ. ಭೌತಿಕವಸ್ತುಗಳಿಗೆ ತಾನೇ ಒಡೆಯನೆಂಬ ಭಾವ ಅವನಲ್ಲಿ ಇರುವುದಿಲ್ಲ. ದೇಹರಕ್ಷಣೆಗೆ ಅಗತ್ಯವಿರುವಷ್ಟು ಮಾತ್ರ ಕರ್ಮ ಮಾಡುವನು. ಅಗತ್ಯಕ್ಕಿಂತ ಅಧಿಕ ಧನಸಂಗ್ರಹ ಮಾಡಲಾರನು ಎಂದರ್ಥ. ಅಂತಹವನ ಕರ್ಮಫಲವನ್ನು ಜ್ಞಾನದ ಅಗ್ನಿಯು ಸುಟ್ಟು ಹಾಕುವುದು.
4-22) ತಾನಾಗಿ ಬಂದುದರಲ್ಲಿ ತೃಪ್ತಿ ಇರುವವನೂ, ದ್ವಂದ್ವಾತೀತನು, ಅಸೂಯೆ ಇಲ್ಲದವನೂ, ಗೆಲುವು ಸೋಲುಗಳಲ್ಲಿ ಒಂದೇ ರೀತಿ ಇರುವವನೂ ಆದ ಮನುಷ್ಯನು ಕೆಲಸಮಾಡಿದರೂ ಕರ್ಮ ಬಂಧನಕ್ಕೆ ಸಿಲುಕುವುದಿಲ್ಲ.
4-26) ಕೆಲವರು ವಿಷಯಗಳನ್ನು ಮನಸ್ಸಿನ ಸಂಯಮದ ಅಗ್ನಿಯಲ್ಲಿ ಅರ್ಪಿಸುತ್ತಾರೆ. ಕೆಲವರು ಇಂದ್ರಿಯಗಳ ಅಗ್ನಿಯಲ್ಲಿ ಅರ್ಪಿಸುತ್ತಾರೆ. ಇಂದ್ರಿಯನಿಗ್ರಹ ಇರುವವರಿಗೂ ಇಲ್ಲದವರಿಗೂ ಇರುವ ವ್ಯತ್ಯಾಸ.
4-28) ಕೆಲವರು ದ್ರವ್ಯ ಸಂಬಂಧೀ ಯಜ್ಞಗಳನ್ನು ಮಾಡುತ್ತಾರೆ. (ಇಂದಿನ ಪೂಜೆ ಉತ್ಸವಗಳಿಗೆ ಹೋಲಿಸಬಹುದು.) ಕೆಲವರು ತಪಸ್ಸಿನ ರೂಪದಲ್ಲಿ ಯಜ್ಞವನ್ನು ಮಾಡುತ್ತಾರೆ. ಕೆಲವರು ಅಷ್ಟಾಂಗ ಯೋಗ ರೂಪೀ ಯಜ್ಞ ಮಾಡುತ್ತಾರೆ. ಪ್ರಯತ್ನಶೀಲ ಮನುಷ್ಯರು ಸ್ವಾಧ್ಯಾಯೀ ವೇದ ಜ್ಞಾನದಿಂದ ಜ್ಞಾನಯಜ್ಞ ಮಾಡುತ್ತಾರೆ.
4-29) ಪ್ರಕೃತಿಯಿಂದ ಮೋಹಿತರಾದ ಅಜ್ಞಾನಿಗಳು ಗುಣಗಳು ಹಾಗೂ ಕರ್ಮಗಳಲ್ಲಿ ಆಸಕ್ತರಾಗಿರುತ್ತಾರೆ. ಪೂರ್ಣ ಜ್ಞಾನ ಉಳ್ಳವನು ಅಂತಹವರನ್ನು ವಿಚಲಿತ ಗೊಳಿಸಬಾರದು.
4-31) ಯಜ್ಞ ಮಾಡದ ವ್ಯಕ್ತಿಯು ಭೂಮಿಯಮೇಲೆ ಈ ಜನ್ಮದಲ್ಲಿಯೇ ಸುಖವಾಗಿ ಬದುಕಲಾರ ಇನ್ನು ಮುಂದಿನ ಜನ್ಮದ ಮಾತೇನು. ಕರ್ತವ್ಯ ಭ್ರಷ್ಟರಾಗಬಾರದೆಂಬುದು ನೀತಿ.
4-32) ಬಹುವಿಧದ ಯಜ್ಞಗಳು ಕರ್ಮಕ್ಕನುಗುಣವಾಗಿವೆ. ಇವೆಲ್ಲವನ್ನೂ ಅರಿತವನು ಮೋಕ್ಷದೆಡೆ ಸಾಗುತ್ತಾನೆ.
4-33) ದ್ರವ್ಯಮಯ ಯಜ್ಞಕ್ಕಿಂತಲೂ ಜ್ಞಾನ ಯಜ್ಞವು ಉತ್ತಮ. ಎಲ್ಲ ಯಜ್ಞವೂ ದಿವ್ಯ ಜ್ಞಾನದಲ್ಲಿ ಪರಿಸಮಾಪ್ತಿ ಯಾಗುತ್ತದೆ. 4-37) ಅಗ್ನಿಯು ಕಟ್ಟಿಗೆಗಳನ್ನು ಭಸ್ಮ ಮಾಡಿದಂತೆ ಜ್ಞಾನದ ಬೆಂಕಿಯು ಕರ್ಮ ಫಲವನ್ನು ಭಸ್ಮ ಮಾಡುವುದು.
4-38) ಜಗತ್ತಿನಲ್ಲಿ ಜ್ಞಾನಕ್ಕಿಂತ ಪವಿತ್ರಗೊಳಿಸುವ ಇನ್ನೊಂದು ಒಸ್ತು ಇಲ್ಲ. (ನಹಿ ಜ್ಞಾನೇನ ಸದೃಶಂ) ಶುದ್ಧಾಂತಃಕರಣಉಳ್ಳ ಕರ್ಮ ಯೋಗಿಯು ತಾನಾಗಿಯೇ ಜ್ಞಾನವನ್ನು ಆತ್ಮನಲ್ಲಿ ಪಡೆದುಕೊಳ್ಳುವನು.
4-39) ಜಿತೇಂದ್ರಿಯನೂ ಸಾಧನಾ ತತ್ಪರನೂ ಶ್ರದ್ಧಾವಂತನೂ ಆದ ಮನುಷ್ಯನು ಜ್ಞಾನವನ್ನು ಗಳಿಸುತ್ತಾನೆ. (ಶ್ರದ್ಧಾವಾನ್ ಲಭತೇ ಜ್ಞಾನಂ) ಜ್ಞಾನ ಗಳಿಸಿದ ಕೂಡಲೇ ಪರಮ ಶಾಂತಿಯನ್ನು ಹೊಂದುವನು.
4-40) ಅವಿವೇಕಿ ಮತ್ತು ಶ್ರದ್ಧಾರಹಿತ ಸಂಶಯ ಉಳ್ಳ ಮನುಷ್ಯನಿಗೆ ಭಗವಂತನ ಪ್ರಜ್ಞೆ ಲಭ್ಯವಾಗುವುದಿಲ್ಲ. ಸಂಶಯದ ಮನುಷ್ಯನಿಗೆ ಈ ಲೋಕ ಹಾಗೂ ಪರಲೋಕ ಎಲ್ಲಿಯೂ ಸುಖವಿಲ್ಲ. (ನ ಸುಖಂ ಸಂಶಯಾತ್ಮನಃ, ಸಂಶಯಾತ್ಮಾ ವಿನಶ್ಯಂತಿ) ಸಂಶಯ ಪಡುವವನು ನಾಶವಾಗುತ್ತಾನೆ.
4-42) ಅರ್ಜುನ! ಅಜ್ಞಾನದಿಂದ ಉಂಟಾಗಿರುವ ಸಂದೇಹಗಳನ್ನು ಜ್ಞಾನವೆಂಬ ಕತ್ತಿಯಿಂದ ಕತ್ತರಿಸು. ಯೋಗದಿಂದ ಸನ್ನದ್ಧನಾಗಿ ಯುದ್ಧಕ್ಕೆ ಎದ್ದು ನಿಲ್ಲು. ಎಂದು ಕೃಷ್ಣನು ಹೇಳುವನು. ಗುರಿಸೇರಲು ಹಲವು ದಾರಿಗಳಿದ್ದರೂ ಜ್ಞಾನದಿಂದ ನಮ್ಮ ಕರ್ತವ್ಯವನ್ನು ಸರಿಯಾಗಿ ಶ್ರದ್ಧೆಯಿಂದ ಮಾಡುವುದೇಮುಖ್ಯ ಎಂಬುದು ನಾಲ್ಕನೆಯ ಅಧ್ಯಾಯದ ಮಖ್ಯ ಸಂದೇಶವಾಗಿದೆ. ನಾಲ್ಕನೇ ಅಧ್ಯಾಯದ ಎಲ್ಲಾ 42 ಶ್ಲೋಕಗಳನ್ನು ಅರ್ಥ ಸಹಿತವಾಗಿ ಓದಿರಿ.
ಅಧ್ಯಾಯ 5 – ಕರ್ಮ ಸಂನ್ಯಾಸ ಯೋಗ: ಐದನೇ ಅಧ್ಯಾಯದಲ್ಲಿ ಇಪ್ಪತ್ತೊಂಬತ್ತು ಶ್ಲೋಕಗಳಿವೆ.
5-1) ಅರ್ಜುನನು ಕೇಳಿದನು ಕೃಷ್ಣ ನೀನು ಕರ್ಮವನ್ನು ಬಿಡಬೇಕು ಎನ್ನುತ್ತೀಯ, ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡಬೇಕೆನ್ನುತ್ತೀಯ ಯಾವುದು ಶ್ರೇಯಸ್ಕರ?
5-2) ಕರ್ಮ ಸಂನ್ಯಾಸ ಕರ್ಮ ಯೋಗ ಇವೆರಡೂ ಶ್ರೇಯಸ್ಕರವೇ ಇವೆರಡರಲ್ಲಿ ಕರ್ಮಯೋಗವೇ ಶ್ರೇಷ್ಠವಾದುದು. ಕರ್ತವ್ಯ ಭ್ರಷ್ಟರಾಗಬಾರದೆಂಬುದು ನೀತಿ
5-3) ಅರ್ಜುನ! ಯಾರನ್ನೂ ದ್ವೇಷಿಸದಿರುವ ಯಾವುದನ್ನೂ ಬಯಸದಿರುವ ವ್ಯಕ್ತಿಯು ನಿತ್ಯ ಸಂನ್ಯಾಸಿ.
5-4) ಮೇಲೆ ಹೇಳಿದ ಸಂನ್ಯಾಸ ಮತ್ತು ಕರ್ಮಯೋಗ ಇವೆರಡೂ ಭಿನ್ನ ಫಲವನ್ನು ಕೊಡುವುದೆಂದು ಅಜ್ಞಾನಿಗಳು ಹೇಳುತ್ತಾರೆ. ಇವೆರಡರಲ್ಲಿ ಯುವುದನ್ನಾದರೂ ಮನಃ ಪೂರ್ವಕವಾಗಿ ಅನುಷ್ಟಾನ ಮಾಡಿದವನು ಎರಡೂ ಮಾರ್ಗಗಳ ಫಲವನ್ನು ಹೊಂದುವನು.
5-5) ಜ್ಞಾನ ಯೋಗಿಗಳಿಗೆ ದೊರೆಯುವ ಪರಮಧಾಮವೇ ಕರ್ಮಯೋಗಿಗಳಿಗೂ ದೊರೆಯುತ್ತದೆ.
5-7) ಯಾರ ಮನಸ್ಸು ತನ್ನ ವಶದಲ್ಲಿದೆಯೋ, ಯಾರು ಜಿತೇಂದ್ರಿಯನೋ, ಶುದ್ಧ ಅಂತಃಕರಣ ಉಳ್ಳವನೋ, ಸರ್ವಪ್ರಾಣಿಗಳಲ್ಲಿ ದಯೆ ಉಳ್ಳವನೋ ಅವನು ಸರ್ವರಿಗೂ ಪ್ರಿಯನಾಗಿದ್ದಾನೆ. ಅವನು ಕರ್ಮ ಮಾಡಿದರೂ ಫಲದಲ್ಲಿ ಸಿಲುಕಿ ಕೊಳ್ಳುವುದಿಲ್ಲ.
5-8,9) ತತ್ವವೇತ್ತ ಸಾಂಖ್ಯಾಯೋಗಿಯು ನೋಡುವಾಗಲೂ, ಕೇಳುವಾಗಲೂ, ಮುಟ್ಟುವಾಗಲೂ, ನಡೆಯುವಾಗಲೂ, ಮಲಗುವಾಗಲೂ, ಉಸಿರಾಡುವಾಗಲೂ, ಮಾತನಾಡುವಾಗಲೂ, ತ್ಯಾಗಮಾಡುವಾಗಲೂ, ತೆಗೆದುಕೊಳ್ಳುವಾಗಲೂ, ಕಣ್ಣುಗಳನ್ನು ಮುಚ್ಚಿ ತೆಗೆಯುವಾಗಲೂ ಇಂದ್ರಿಯಗಳು ತಮ್ಮ ಕೆಲಸವನ್ನು ಮಾಡುತ್ತಿರುತ್ತವೆ. ಹೀಗೆ ನಿಸ್ಸಂದೇಹವಾಗಿ ನಾನು ಏನನ್ನೂ ಮಾಡುತ್ತಿಲ್ಲವೆಂದು ತಿಳಿಯಬೇಕು. ದೈವೇಚ್ಚೆಯಿಂದ ನಡೆಯುತ್ತಿದೆ. ಎಂದು ತಿಳಿ.
5-11) ಕರ್ಮ ಯೋಗಿಗಳು ಇಂದ್ರಿಯಗಳು, ಮನಸ್ಸು, ಬುದ್ದಿ ಮತ್ತು ಶರೀರ, ಇವುಗಳಿಂದ ಆಸಕ್ತಿಯನ್ನು ತ್ಯಜಿಸಿ ಅಂತಃಕರಣ ಶುದ್ಧಿಗಾಗಿ ಕರ್ಮವನ್ನು ಮಾಡುತ್ತಾರೆ.
5-12) ಕರ್ಮ ಫಲ ತ್ಯಜಿಸಿದವನು ಸಂತೋಷ ಹೊಂದುತ್ತಾನೆ. ಫಲಾಪೇಕ್ಷಿತನು ಆಸೆಗಳಿಂದ ಬಂಧಿತ ನಾಗುತ್ತಾನೆ.
5-15) ಭಗವಂತನು ಯಾರ ಪಾಪವನ್ನಾಗಲೀ ಪುಣ್ಯವನ್ನಾಗಲೀ ಸ್ವೀಕರಿಸುವುದಿಲ್ಲ. ಆದರೆ ಅಜ್ಞಾನವು ಜ್ಞಾನವನ್ನು ಮುಚ್ಚಿಬಿಟ್ಟಿದೆ. ಆದುದರಿಂದ ಎಲ್ಲಾ ಅಜ್ಞಾನಿ ಜನರು ಮೋಹಿತರಾಗುತ್ತಾರೆ.
5-16) ಅಜ್ಞಾನವನ್ನು ನಾಶಮಾಡುವ ಜ್ಞಾನದ ಬೆಳಕನ್ನು ಮನುಷ್ಯನು ಪಡೆದುಕೊಂಡಾಗ ಅದು ಸೂರ್ಯನು ಬೆಳಕು ಹರಿಸಿದಂತೆ ಎಲ್ಲವನ್ನೂ ಪ್ರಕಾಶಿಸುತ್ತದೆ.
5-17) ಯಾರ ಬುದ್ಧಿ ಮನಸ್ಸುಗಳು ಪರಮಾತ್ಮನಿಗೆ ಅತೀ ಸಮೀಪವಾಗಿದೆಯೋ ಅಂತಹ ಪುಣ್ಯಾತ್ಮನು ಪರಮಗತಿಯನ್ನು ಪಡೆಯುತ್ತಾನೆ.
5-18) ಇಂತಹ ನಮ್ರರಾದ ಜ್ಞಾನಿಗಳು, ನಿಜವಾದ ಜ್ಞಾನವನ್ನು ಪಡೆದವರಾದುದರಿಂದ ಅವರು ವಿದ್ಯಾವಿನಯ ಸಂಪನ್ನನಾದ ಬ್ರಾಹ್ಮಣನನ್ನೂ, ಹಸುವನ್ನೂ, ಆನೆಯನ್ನೂ, ನಾಯಿಯನ್ನೂ, ನಾಯಿಯಮಾಂಸವನ್ನು ತಿನ್ನುವವನನ್ನೂ ಒಂದೇ ರೀತಿ ಕಾಣುತ್ತಾರೆ.
5-19) ಯಾರಮನಸ್ಸು ಸ್ಥಿರವಾಗಿದ್ದು ಸಮಭಾವದಲ್ಲಿ ನೆಲೆಸಿರುವುದೋ ಅವರು ಹುಟ್ಟು ಸಾವುಗಳ ಸ್ಥಿತಿಯನ್ನು ಗೆದ್ದಿರುತ್ತಾರೆ. ಅವನು ಪರಭ್ರಹ್ಮನಲ್ಲಿ ಐಕ್ಯಭಾವದಿಂದ ಸದಾ ಸ್ಥಿರ ನಾಗಿರುತ್ತಾನೆ.
5-20) ಪ್ರಿಯವಾದುದನ್ನು ಸಾಧಿಸಿದಾಗ ಹರ್ಷಿಸದಿರುವವನೂ, ಅಪ್ರಿಯವಾದುದು ಘಟಿಸಿದಾಗ ಶೋಕಿಸದಿರುವವನೂ, ಸ್ಥಿರಬುದ್ದಿಯುಳ್ಳವನೂ, ದಿಗ್ಭ್ರಮೆ ಹೊಂದದವನೂ ಭಗವದ್ವಿಜ್ಞಾನವನ್ನು ತಿಳಿದವನೂ ಆದ ಮನುಷ್ಯನು ಅಮಿತ ಆನಂದದಿಂದ ಆಗಲೇ ಆಧ್ಯಾತ್ಮಿಕ ನೆಲೆಯನ್ನು ಹೊಂದಿದ್ದಾನೆ.
5-21) ಇಂದ್ರಿಯ ಸುಖದ ಆಕರ್ಷಣೆ ಇಲ್ಲದವನು ಅಂತರ್ಯದಲ್ಲಿ ಅಮಿತಾನಂದವನ್ನು ಸವಿಯುತ್ತಾನೆ.
5-22) ಇಂದ್ರಿಯ ಭೋಗಗಳು ಸುಖವೆನಿಸಿದರೂ ಅದು ಶಾಶ್ವತ ಅಲ್ಲ. ವಿವೇಕಿಯಾದವನು ಇವುಗಳಲ್ಲಿ ಸಂತೋಷ ಪಡುವುದಿಲ್ಲ.
5-23) ಜೀವಿತಾವಧಿಯಲ್ಲಿ ಕಾಮ ಕ್ರೋಧದಿಂದಾಗುವ ವೇಗವನ್ನು ತಡೆದುಕೊಳ್ಳಲು ಸಮರ್ಥನಾದವನೇ ಸುಖಿಯಾಗಿದ್ದಾನೆ. 5-24) ಯಾರಗುರಿಯು ಅಂತರ್ಮುಖಿಯಾಗಿದೆಯೋ ಅಂತರಂಗದಲ್ಲಿಯೇ ಸುಖಪಡುತ್ತಾನೋ, ಅಂತರಂಗದಲ್ಲಿಯೇ ಕ್ರಿಯಾಶೀಲನಾಗಿದ್ದು ಸಂತೋಷ ಪಡುತ್ತಾನೋ, ಅಂತಹವನು ಪರಿಪೂರ್ಣ ಯೋಗಿಯಾಗಿದ್ದು ಶಾಂತ ಬ್ರಹ್ಮನನ್ನು ಪಡೆಯುತ್ತಾನೆ.
5-25,26) ಪಾಪಗಳು ನಾಶವಾಗಿ, ಸಂಶಯಗಳು ಜ್ಞಾನದಿಂದ ಅಳಿದುಹೋಗಿ, ಎಲ್ಲಪ್ರಾಣಿಗಳ ಹಿತದಲ್ಲಿ ನಿರತನಾದವನು, ಪರಮಾತ್ಮನಲ್ಲಿ ಮನಸ್ಸು ನೆಲೆಸಿದವನು, ಕಾಮಕ್ರೋಧ ರಹಿತನೂ ಮನಸ್ಸು ಗೆದ್ದವನೂ,ಶಾಂತ ಭ್ರಹ್ಮನನ್ನು ಹೊಂದುತ್ತಾನೆ. 5-27,28) ಹೊರಗಿನ ಇಂದ್ರಿಯ ವಿಷಯಗಳನ್ನು ದೂರಮಾಡಿ ಕಣ್ಣುಗಳನ್ನೂ, ದೃಷ್ಟಿಯನ್ನೂ ಎರಡು ಹುಬ್ಬುಗಳ ಮಧ್ಯೆ ಕೇಂದ್ರೀಕರಿಸಿ, ಮೂಗಿನಲ್ಲಿ ಹರಿದಾಡುವ ಪ್ರಾಣ, ಅಪಾನ ವಾಯುಗಳನ್ನು ಸಮನಾಗಿಸಿ, ಆ ಮೂಲಕ ಮನಸ್ಸು, ಇಂದ್ರಿಯ, ಬುದ್ದಿಗಳನ್ನು ನಿಯಂತ್ರಿಸಿ ಮೋಕ್ಷವನ್ನೇ ಗುರಿಯಾಗಿಸಿಕೊಂಡ ಮುನಿಯು ಇಚ್ಛೆ, ಭಯ, ಕ್ರೋಧ, ರಹಿತನಾಗಿ ಸದಾ ಮುಕ್ತನಾದವನಾದವನಿರುತ್ತಾನೆ (ಬಂಧನ ರಹಿತ ನಾಗುತ್ತಾನೆ). ಎನ್ನುವುದು ಐದನೇ ಅಧ್ಯಾಯದ ಸಾರ. ಐದನೇ ಅಧ್ಯಾಯದ ಎಲ್ಲಾ 29 ಶ್ಲೋಕಗಳನ್ನು ಅರ್ಥ ಸಹಿತವಾಗಿ ಓದಿರಿ.
ಅಧ್ಯಾಯ 6 – ಧ್ಯಾನ ಯೋಗ: ಅದ್ಯಾಯ ಆರರಲ್ಲಿ 47 ಶ್ಲೋಕಗಳಿವೆ.
6-1) ಕೃಷ್ಣನು ಹೇಳುತ್ತಾನೆ. ಕರ್ಮಫಲಕ್ಕೆ ಅಂಟಿಕೊಳ್ಳದೆ ತಾನು ಮಾಡಬೇಕಾದ ಕರ್ತವ್ಯ ಕರ್ಮವನ್ನು ಮಾಡುವವನೇ ಸಂನ್ಯಾಸಿ. ಅವನೇ ನಿಜವಾದ ಅನುಭಾವಿ. ಅಗ್ನಿಯನ್ನು ಹೊತ್ತಿಸದೆ ಕರ್ತವ್ಯವನ್ನು ಮಾಡದಿರುವವನು ಸಂನ್ಯಾಸಿಯಲ್ಲ, ಕೇವಲ ಕ್ರಿಯೆಗಳನ್ನು ತ್ಯಜಿಸಿದವನು ಯೋಗಿಯಲ್ಲ,
6-2) ಯಾವುದು ಸನ್ಯಾಸವೆಂದು ಕರೆಯುವರೋ ಅದೇ ಯೋಗ. ಏಕೆಂದರೆ ಇಂದ್ರಿಯ ತೃಪ್ತಿಯ ಆಸೆಯನ್ನು ತ್ಯಾಗ ಮಾಡದಿದ್ದರೆ ಯಾರೂ ಯೋಗಿಯಾಗಲಾರರು.
6-3) ಅಷ್ಟಾಂಗ ಯೋಗಪದ್ದತಿಯಲ್ಲಿ ಹೊಸದಾಗಿ ದೀಕ್ಷೆ ಪಡೆದವನಿಗೆ ಕರ್ಮವೇ ಸಾಧನ ಎಂದು ಹೇಳಿದೆ. ಯೋಗದಲ್ಲಿ ಆಗಲೇ ಬಹು ಮುಂದುವರಿದವನಿಗೆ ಎಲ್ಲಾ ಐಹಿಕ ಕಾರ್ಯಗಳನ್ನು ನಿಲ್ಲಿಸುವುದೇ ಸಾಧನ ಎಂದು ಹೇಳಿದೆ.
6-5) ಮನುಷ್ಯನು ತನ್ನ ಮನಸ್ಸಿನ ಸಹಾಯದಿಂದಲೇ ತನ್ನನ್ನು ಉದ್ದಾರ ಮಾಡಿಕೊಳ್ಳಬೇಕು, (ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಯಿಂದ ದೂರ ಇರಬೇಕು) ತನ್ನನ್ನು ತಾನು ಕೀಳರಿಮೆಯಿಂದ ಹೀನೈಸಿಕೊಳ್ಳಬಾರದು. ಮನುಷ್ಯನಿಗೆ ಅವನ ಮನಸ್ಸೇ ಬಂಧು, ಮನಸ್ಸೇ ಶತ್ರು.
ಅಮೃತಬಿಂದು ಉಪನಿಷತ್ತು ಹೀಗೆ ಹೇಳಿದೆ
2) ಮನ ಏವ ಮನುಷ್ಯಾಣಾಂ ಕಾರಣಂ ಬನ್ಧಮೋಕ್ಷಯೋಃ |
ಬನ್ಧಾಯ ವಿಷಯಾಸಙ್ಗೋ ಮುಕ್ತೈರ್ನಿರ್ವಿಷಯಂ ಮನಃ ||
ಇದರ ಅರ್ಥ “ಮನುಷ್ಯನ ಬಂಧನಕ್ಕೆ ಮನಸ್ಸೇ ಕಾರಣ, ಮೋಕ್ಷಕ್ಕೂ ಮನಸ್ಸೇ ಕಾರಣ. ಇಂದ್ರಿಯ ವಸ್ತುಗಳಲ್ಲಿ ಮುಳುಗಿದ ಮನಸ್ಸು ಬಂಧನಕ್ಕೆ ಕಾರಣ. ಇಂದ್ರಿಯ ಒಸ್ತುಗಳಿಂದ ದೂರವಾದ ಮನಸ್ಸು ಮುಕ್ತಿಗೆ ಕಾರಣ”. ಇದು ಸತ್ಯವಾಗಿದೆ.
6-6) ಯಾರು ಮನಸ್ಸನ್ನು ಗೆದ್ದಿದ್ದಾನೋ ಅವನಿಗೆ ಮನಸ್ಸು ಬಂಧುವಾಗುತ್ತದೆ. ಆದರೆ ಹಾಗೆ ಮಾಡದಿರುವವನಿಗೆ ಅವನ ಮನಸ್ಸೇ ಅತ್ಯಂತ ದೊಡ್ಡ ಶತ್ರುವಾಗುತ್ತದೆ.
6-7) ಮನಸ್ಸನ್ನು ಗೆದ್ದವನು ಆಗಲೇ ಪರಮಾತ್ಮನನ್ನು ಮುಟ್ಟಿದಂತೆ. ಏಕೆಂದರೆ ಅವನು ಶಾಂತಿಯನ್ನು ಸಾಧಿಸಿದ್ದಾನೆ. ಅಂತಹ ಮನುಷ್ಯನಿಗೆ ಸುಖದುಃಖಗಳು, ಶೀತೋಷ್ಣಗಳು, ಮಾನಾಪಮಾನಗಳು ಎಲ್ಲವೂ ಒಂದೇ.
6-8,9) ಜ್ಞಾನ ವಿಜ್ಞಾನದಿಂದ ತೃಪ್ತ ಅಂತಃಕರಣವುಳ್ಳವನು ಇಂದ್ರಿಯವನ್ನು ಗೆದ್ದಿರುತ್ತಾನೆ. ಆತನು ಕಲ್ಲು, ಮಣ್ಣು, ಬಂಗಾರಗಳಲ್ಲಿ ವ್ಯತ್ಯಾಸ ಎಣಿಸುವುದಿಲ್ಲ. ಮಿತ್ರ, ಶತೃ, ಬಂಧು, ಸಜ್ಜನ, ಪಾಪಿ ಇವರಲ್ಲಿ ವ್ಯತ್ಯಾಸ ಎಣಿಸದವನು ಅತ್ಯಂತ ಶ್ರೇಷ್ಠನಾಗಿದ್ದಾನೆ.
6-16,17) ಅತಿಹೆಚ್ಚು ತಿನ್ನುವವನೂ, ಅತ್ಯಂತ ಸ್ವಲ್ಪ ತಿನ್ನುವವನೂ ಹಾಗೆಯೇ ಅತಿಹೆಚ್ಚು ನಿದ್ದೆ ಮಾಡುವವನು ಹಾಗೂ ತಕ್ಕಷ್ಟು ನಿದ್ದೆ ಮಾಡದವನೂ ಯೋಗಿಯಾಗಲು ಸಾಧ್ಯವಿಲ್ಲ ಇವೆಲ್ಲಾ ಹಿತಮಿತವಾಗಿರುವವನಿಗೆ ಯೋಗಪದ್ದತಿಯು ದುಃಖವನ್ನು ಕಡಿಮೆ ಮಾಡುವುದು.
6-19) ಗಾಳಿಬೀಸದ ಜಾಗದಲ್ಲಿ ದೀಪವು ಹೇಗೆ ಅಲ್ಲಾಡುವುದಿಲ್ಲವೋ ಹಾಗೆಯೇ ಧ್ಯಾನದಲ್ಲಿ ತನ್ಮಯನಾದ ಯೋಗಿಯ ಮನಸ್ಸು ಸ್ಥಿರವಾಗಿರುವುದು.
6-29) ನಿಜವಾದ ಯೋಗಿಯು ಎಲ್ಲಜೀವಿಗಳಲ್ಲಿ ನನ್ನನ್ನು ಕಾಣುತ್ತಾನೆ ಮತ್ತು ನನ್ನಲ್ಲಿ ಎಲ್ಲಾ ಜೀವಿಗಳನ್ನು ಕಾಣುತ್ತಾನೆ. ಆಥ್ಮ ಸಾಕ್ಷಾತ್ಕಾರವನ್ನು ಪಡೆದ ಮನುಷ್ಯನು ಎಲ್ಲೆಡೆಯೂ ನನ್ನನ್ನೇ ಕಾಣುತ್ತಾನೆ.
6-30) ಯಾರು ನನ್ನನ್ನು ಎಲ್ಲೆಲ್ಲಿಯೂ ಕಾಣುತ್ತಾನೋ ಮತ್ತು ನನ್ನಲ್ಲಿ ಎಲ್ಲವನ್ನೂ ಕಾಣುತ್ತಾನೋ ಅವನು ನನ್ನನ್ನು ಯಾವಾಗಲೂ ಕಳೆದುಕೊಳ್ಳುವುವದಿಲ್ಲ ನಾನು ಅವನನ್ನು ಯಾವಾಗಲೂ ಕಳೆದುಕೊಳ್ಳುವುದಿಲ್ಲ.
6-31) ನಾನು ಮತ್ತು ಪರಮಾತ್ಮನು ಒಂದೇ ಎಂದು ತಿಳಿದು ಸದಾ ಪರಮಾತ್ಮನಿಗೆ ಪ್ರಿಯವಾದ ಕೆಲಸಗಳಲ್ಲಿ ತೊಡಗಿರುವ ಯೋಗಿಯು ಎಲ್ಲ ಸನ್ನಿವೇಷಗಳಲ್ಲಿಯೂ ನನ್ನಲ್ಲಿಯೇ ಇರುತ್ತಾನೆ.
6-32) ಎಲೈ ಅರ್ಜುನ! ತನ್ನಂತೆಯೇ ಸರ್ವಪ್ರಾಣಿಗಳನ್ನು ಅವುಗಳ ಸುಖ ದುಃಖಗಳನ್ನು ಸಮದೃಷ್ಟಿಯಿಂದ ನೋಡುವ ಯೋಗಿಯು ಪರಮ ಶ್ರೇಷ್ಠನೆಂದು ತಿಳಿಯಲಾಗಿದೆ.
6-33) ಅರ್ಜುನ ಹೇಳುತ್ತಾನೆ ನೀನು ಹೇಳಿದ ಸಮಸ್ಥಿತಿಯು ಚಂಚಲ ಮನಸ್ಸಿರುವಾಗ ಸ್ಥಿರವಾಗುವುದೆನಿಸುವುದಿಲ್ಲ.
6-35,36) ಅರ್ಜುನ! ಮನಸ್ಸು ಚಂಚಲ ಹಾಗೂ ವಶವಾಗಲು ಅತಿ ಕಷ್ಟವಾಗಿದೆ ಆದರೆ ಅದು ಅಭ್ಯಾಸ ಹಾಗೂ ವೈರಾಗ್ಯದಿಂದ ವಶವಾಗುತ್ತದೆ. ಮನಸ್ಸನ್ನು ವಶಪಡಿಸದೇ ಇರುವ ಮನುಷ್ಯನಿಗೆ ಯೋಗಸಾಧನೆ ಕಷ್ಟವಾಗಿದೆ.
6-40) ಕಲ್ಯಾಣ ಕಾರ್ಯ ಮಾಡುವ ಆಧ್ಯಾತ್ಮ ವಾದಿಗೆ ಈ ಲೋಕದಲ್ಲಾಗಲೀ ಆಧ್ಯಾತ್ಮ ಲೋಕದಲ್ಲಾಗಲೀ ನಾಶವೆಂಬುದಿಲ್ಲ. ಭಗವದ್ಪ್ರಾಪ್ತಿಗಾಗಿ ಕರ್ಮ ಮಾಡುವ ಯಾವುದೇ ಮನುಷ್ಯನು ಅಧೋಗತಿಗೆ ಹೋಗುವುದಿಲ್ಲ.
6-41) ಯೋಗದಲ್ಲಿ ಶ್ರದ್ಧೆಇದ್ದು ಸಂಯಮವಿಲ್ಲದೆ ತ್ಯಜಿಸಿದಯೋಗ ಭ್ರಷ್ಟನು ಪುಣ್ಯ ಜೀವಗಳ (ಸ್ವರ್ಗಾದಿ) ಲೋಕದಲ್ಲಿ ಸಂತೋಷ ಅನುಭವಿಸಿ ನಂತರ ಧರ್ಮಾತ್ಮರ ಶ್ರೀಮಂತರ ಮನೆಯಲ್ಲಿ ಪುನಃ ಜನಿಸುವನು.
6-42) ಅಥವಾ ಧೀರ್ಘಕಾಲ ಯೋಗಾಭ್ಯಾಸದ ನಂತರ ವಿಫಲನಾದ ಪುರುಷನು ಪುನಃ ಯೋಗಿಗಳ ಕುಲದಲ್ಲೇ ಜನಿಸುವನು ಆದರೆ ಇದು ಲೋಕದಲ್ಲಿ ಅತಿ ದುರ್ಲಭವಾಗಿದೆ. (ಯೋಗ್ಯ ಸಂಸ್ಕಾರವಂತನು ಮುಂದಿನ ಜನ್ಮದಲ್ಲಿ ಯೋಗ್ಯ ಕುಲದಲ್ಲಿ ಜನಿಸುವನೆಂಬುದು ಸಾರಾಂಶ)
6-43) ಹೀಗೆ ಹುಟ್ಟಿದವನು ಪೂರ್ವ ಜನ್ಮದ ಸಂಸ್ಕಾರ ಬಲದಿಂದ ಈ ಜನ್ಮದಲ್ಲಿ ಉನ್ನತ ಸಾಧನೆಗೆ ಪ್ರಯತ್ನಿಸುತ್ತಾನೆ ( ಇಲ್ಲಿ ನಮ್ಮ ಕರ್ಮ ಫಲ ಮುಂದಿನ ಜನ್ಮದಲ್ಲಿಯೂ ಮುಂದುವರಿಯುತ್ತದೆಂಬುದು ಸಾರಾಂಶ)
6-46) ಯೋಗಿಯು ತಪಸ್ವಿಗಳಿಗಿಂತಲೂ, ಶಾಸ್ತ್ರ ಜ್ಞಾನಿಗಳಿಗಿಂತಲೂ, ಫಲಪೇಕ್ಷಿತ ಕರ್ಮದಲ್ಲಿ ತೊಡಗುವವರಿಗಿಂತಲೂ ಶ್ರೇಷ್ಟ ಆದುದರಿಂದ ಅರ್ಜುನ ನೀನು ಎಲ್ಲಾ ಸನ್ನಿವೇಷಗಳಲ್ಲಿಯೂ ಯೋಗಿಯಾಗು. ಹೀಗೆ ಆರನೇ ಅಧ್ಯಾಯದಲ್ಲಿ ಯೋಗಿಯ, ಜಿತೇಂದ್ರಿಯನ ಲಕ್ಷಣ ಗಳನ್ನು ಕೃಷ್ಣನು ಇಲ್ಲಿ ಹೇಳಿದ್ದಾನೆ. ಇದು ಆರನೆಯ ಅಧ್ಯಾಯದ ಸಾರಾಂಶವಾಗಿದೆ. ಆರನೇ ಅಧ್ಯಾಯದ ಎಲ್ಲಾ 47 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 7. ಜ್ಞಾನ ವಿಜ್ಞಾನ ಯೋಗ: ಅಧ್ಯಾಯ ಏಳರಲ್ಲಿ 30 ಶ್ಲೋಕಗಳಿವೆ.
ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ
7-2) ನಾನು ನಿನಗೆ ವಿಜ್ಞಾನ ಸಹಿತ ತತ್ವಜ್ಞಾನವನ್ನು ಹೇಳುವೆನು ಅದು ತಿಳಿದ ಮೇಲೆ ಜಗತ್ತಿನಲ್ಲಿ ಮತ್ತೆ ಯಾವುದೂ ತಿಳಿಯಬೇಕಾದುದಿರುವುದಿಲ್ಲ.
7-3) ಸಾವಿರಾರು ಜನರಲ್ಲಿ ಯಾರೋ ಒಬ್ಬ ನನ್ನನ್ನು ತಿಳಿಯಲು ಪ್ರಯತ್ನಿಸುತ್ತಾನೆ ಅಂತಹಸಾವಿರಾರು ಜನರಲ್ಲಿಯೂ ಯಾರೋ ಒಬ್ಬನೇ ನನ್ನನ್ನು ತಿಳಿಯುತ್ತಾನೆ.
7-4,5) ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ದಿ ಮತ್ತು ಅಹಂಕಾರ – ಈ ಎಂಟು ನನ್ನ ಪ್ರತ್ಯೇಕಗೊಂಡ ಭೌತಿಕ ಶಕ್ತಿಗಳಾಗಿವೆ. ಈ ಎಂಟು “ಅಪರಾ” ಎಂದರೆ ನನ್ನ ಜಡ ಪ್ರಕೃತಿಯಾಗಿದೆ. ಇದಕ್ಕಿಂತ ಭಿನ್ನವಾದ “ಪರಾ” ನನ್ನ ಜೀವರೂಪಿ ಸಚೇತನ ಪ್ರಕೃತಿಯು ಜಗತ್ತನ್ನು ಧರಿಸಿದೆ. ಭೂಮಿಯಲ್ಲಿರುವ ಪ್ರತಿಯೊಂದೂ ನನ್ನ ಅಂಶವೇಆಗಿದೆ. ಎನ್ನುವುವದು ಸಾರಾಂಶ
7-6) ಅರ್ಜುನನೇ ಸರ್ವ ಪ್ರಾಣಿಗಳೂ ಈ ಎರಡು ಪ್ರಕೃತಿಗಳಿಂದಾಗಿಯೇ ಸೃಷ್ಟಿಗೊಂಡಿವೆ ನಾನು ಸಮಸ್ತ ಜಗತ್ತಿನ ಉತ್ಪತ್ತಿ ಮತ್ತು ಪ್ರಳಯನಾಗಿದ್ದೇನೆ. ಅಂದರೆ ಸರ್ವ ಜಗತ್ತಿನ ಮೂಲಕಾರಣನು ಭಗವಂತ ಎಂದರ್ಥ
7-7) ಇಡೀಜಗತ್ತು ನೂಲಿನಲ್ಲಿ ಮಣಿಗಳನ್ನು ಪೋಣಿಸಿದಂತೆ ನನ್ನಲ್ಲಿ ಪೋಣಿಸಲಾಗಿದೆ. ನಾನೇ ಆಧಾರನಾಗಿದ್ದೇನೆಂದು ಅರ್ಥ. 7-8,9) ನಾನು ನೀರಿನಲ್ಲಿ ರಸ, ಸೂರ್ಯನಲ್ಲಿ ಪ್ರಕಾಶ, ವೇದದಲ್ಲಿ ಓಂಕಾರ, ಆಕಾಶದಲ್ಲಿ ಶಬ್ಧ, ಪೃಥಿವಿಯಲ್ಲಿ ಪರಿಮಳ ಹಾಗೂ ಅಗ್ನಿಯಲ್ಲಿ ತೇಜಸ್ಸು ಆಗಿದ್ದೇನೆ ಹೀಗೆ ಕೃಷ್ಣನು ಜಗತ್ತಿನ ಎಲ್ಲವೂ ನಾನಾಗಿದ್ದೇನೆಂದು ಹೇಳುತ್ತಾನೆ.
7-13) ಸಾತ್ವಿಕ, ರಾಜಸ, ತಾಮಸ ಹೀಗೆ ಮೂರು ಗುಣಗಳಿಂದ ಜಗತ್ತು ಆವರಿಸಲ್ಪಟ್ಟಿದೆ ಇವುಗಳಿಂದ ಮೋಹಿತರಾದವರು ನನ್ನನ್ನು ತಿಳಿಯಲಾರರು.
7-14) ಈ ಗುಣಗಳನ್ನು ಮೀರಿದವರು ಪರಮಗತಿಯನ್ನು ಹೊಂದುತ್ತಾರೆ.
7-15) ಮೌಢ್ಯವು ಯಾರ ಜ್ಞಾನವನ್ನು ಅಪಹರಿಸಿದೆಯೋ ಅಂತಹ ಅಸುರೀ ಸ್ವಭಾವವನ್ನು ಆಶ್ರಯಿಸಿರುವ ಮನುಷ್ಯರಲ್ಲಿ ನೀಚ ಹಾಗೂ ದೂಷಿತ ಕರ್ಮ ಮಾಡುವ ಮೂಢಜನರು ನನ್ನನ್ನು ಭಜಿಸುವುದಿಲ್ಲ. (ಇಂದು ನಾವು ಬುದ್ದಿ ಜೀವಿಗಳು, ಜಾತ್ಯಾತೀತರು, ಕಮ್ಯುನಿಷ್ಟರು, ನಾಸ್ತಿಕವಾದಿಗಳು ಹಾಗೂ ದುರ್ಮತಾನುಯಾಯಿಗಳನ್ನು ಈ ವರ್ಗದಲ್ಲಿ ನೋಡಬಹುದು).
7-16,17) ಧುಃಖಿಗಳು, ಜಿಜ್ಞಾಸುಗಳು, ಐಶ್ವರ್ಯವನ್ನು ಬಯಸುವವರು, ಹಾಗೂ ಜ್ಞಾನಾನ್ವೇಷಣೆಯನ್ನು ಮಾಡುವವರು ನನ್ನನ್ನು ಸೇವಿಸುತ್ತಾರೆ ಇವರಲ್ಲಿ ಕೊನೆಯವರು ನನಗೆ ಪ್ರಿಯವಾದವರು.
7-18) ಇವರೆಲ್ಲರೂ ಉತ್ತಮರೇ ಆಗಿದ್ದಾರೆ ಆದರೆ ಜ್ಞಾನಿಯು ನನ್ನ ಸ್ವರೂಪವೇ ಆಗಿದ್ದಾನೆ
7-20,21) ಜನರು ಭೋಗ ಕಾಮನೆಗಳಿಂದ ಅವರ ಸ್ವಭಾವಕ್ಕನುಗುಣವಾಗಿ ವಿವಿಧ ದೇವತೆಗಳನ್ನು ಪೂಜಿಸುತ್ತಾರೆ. ಯಾವ ದೇವತಾ ಸ್ವರೂಪವನ್ನು ಶ್ರದ್ಧೆಯಿಂದ ಪೂಜಿಸುತ್ತಾರೋ ಅದೇ ದೇವತಾ ಸ್ವರೂಪದಲ್ಲಿ ಅವರ ಶ್ರದ್ಧೆಯನ್ನು ನಾನು ಸ್ಥಿರಗೊಳಿಸುತ್ತೇನೆ.
7-23) ಫಲವನ್ನು ಬಯಸುವವರು ಫಲವನ್ನು ಪಡೆಯುತ್ತಾರೆ ನನ್ನನ್ನು ಬಯಸುವವರು ನನ್ನನ್ನೇ ಪಡೆಯುತ್ತಾರೆ. ನಾಶವಾಗುವ ಅಶಾಶ್ವತ ವಸ್ತುಗಳ ಮೋಹ ಬಿಡಬೇಕೆಂದು ಅರ್ಥ.
7-25) ಮೂಢರು ನನ್ನನ್ನು ತಿಳಿಯಲಾರರು. ನಾನೊಬ್ಬ ಸಾಮಾನ್ಯ ಮನುಷ್ಯನೆಂದು ತಿಳಿಯುವರು
7-26) ನಾನು ಇಂದಿನ ಹಿಂದಿನ ಹಾಗೂ ಮುಂದಿನ ಎಲ್ಲವನ್ನೂ ತಿಳಿದಿರುವೆನು. ಶ್ರದ್ಧೆ ಭಕ್ತಿ ಇಲ್ಲದಯಾರೂ ನನ್ನನ್ನು ತಿಳಿಯಲಾರರು. ಹೀಗೆ ಕೃಷ್ಣನು ಇಲ್ಲಿ ತನ್ನ ವಿಚಾರವನ್ನು ತಿಳಿಸಿ ಸಂಪೂರ್ಣ ತನ್ನಲ್ಲಿ ಮನಸ್ಸಿಡುವಂತೆತಿಳಿಸಿ ದೇವರಬಗೆಗಿನ ಭಕ್ತರ ಗೊಂದಲವನ್ನು ನೀವಾರಿಸುತ್ತಾನೆ. 7 ನೇ ಅಧ್ಯಾಯದ ಎಲ್ಲಾ 30 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 8. ಅಕ್ಷರ ಬ್ರಹ್ಮ ಯೋಗ: ಎಂಟನೇ ಅಧ್ಯಾಯದಲ್ಲಿ 28 ಶ್ಲೋಕಗಳಿವೆ.
8-1) ಅರ್ಜುನನು ಕೃಷ್ಣನಲ್ಲಿ ಭ್ರಹ್ಮ, ಆಧ್ಯಾತ್ಮ, ಕರ್ಮ, ಆದಿಭೂತ, ಆಧಿದೈವ ಇವುಗಳ ಬಗ್ಗೆ ಏನೆಂದು ಕೇಳುತ್ತಾನೆ. 8-4,5) ಪರಮ ಅಕ್ಷರನು ಭ್ರಹ್ಮ, ಜೀವಾತ್ಮ ನನ್ನೇ ಆಧ್ಯಾಥ್ಮ ಎನ್ನಲಾಗುವುದು. ಭೂತ ಭಾವೋತ್ಪನ್ನ ತ್ಯಾಗವೇ ಕರ್ಮ. ನಾಶವಾಗುವ ಪದಾರ್ಥಗಳು ಆದಿಭೂತ, ಹಿರಣ್ಯಮಯ ಪುರುಷನು ಆದಿದೈವ, ನಾನೇ ಈ ಶರೀರದಲ್ಲಿ ಅಂತರ್ಯಾಮಿ ರೂಪದಿಂದ ಅಧಿಯಜ್ಞನಾಗಿದ್ದೇನೆ.
8-6,7) ಅಂತ್ಯ ಕಾಲದಲ್ಲಿ ನನ್ನನ್ನೇ ಸ್ಮರಣೆ ಮಾಡುವವನು ನನ್ನನ್ನು ಪಡೆಯುತ್ತಾನೆ. ಯಾವ ಭಾವದಿಂದ ಮನುಷ್ಯನು ಶರೀರ ತ್ಯಜಿಸುತ್ತಾನೋ ಆತನು ಅದನ್ನೇ ಪಡೆಯುತ್ತಾನೆ.
8-7) ನನ್ನನ್ನು ಸ್ಮರಿಸುತ್ತಾ ಯುದ್ಧ ಮಾಡು. ಅಂದರೆ ಭಗವಂತನ ಸ್ಮರಣೆಯೊಂದಿಗೆ ಫಲಾಫಲದ ಚಿಂತೆ ಇಲ್ಲದೆ ಕೆಲಸಮಾಡಬೇಕೆಂಬುದು ಭಾವ.
8-9,10) ಇಲ್ಲಿ ಭಗವಂತನ ವರ್ಣನೆಇದೆ ಸರ್ವಜ್ಞನೂ, ಅನಾದಿಯೂ, ಎಲ್ಲರನ್ನೂ ಆಳುವವನೂ, ಎಲ್ಲರ ಧಾರಣೆ ಪೋಷಣೆ ಮಾಡುವವನೂ, ಅಚಿಂತ್ಯ ಸ್ವರೂಪನು, ನಿತ್ಯ ಪ್ರಕಾಶನೂ, ಅವಿದ್ಯೆಗಿಂತ ಪರನೂ, ಶುದ್ಧನೂ ಆಗಿರುವ ಭಗವಂತನನ್ನು ಸ್ಮರಿಸುವವನು ಅವನನ್ನೇ ಪಡೆಯುತ್ತಾನೆ.
8-13) ಇಲ್ಲಿ ಓಂಕಾರದ ಮಹತ್ವವನ್ನು ಹೇಳಲಾಗಿದೆ ಓಂಕಾರ ಚಿಂತನೆಯಲ್ಲಿ ಪ್ರಾಣ ತ್ಯಜಿಸಿದವನು ನನ್ನನ್ನೇ ಸೇರುವನು.
8-15,16) ಬ್ರಹ್ಮ ಲೋಕದವರೆಗಿನ ಎಲ್ಲಾ ಲೋಕಗಳಿಗೂ ಪುನರ್ಜನ್ಮ ವಿದೆ. ನನ್ನನ್ನು ಪಡೆದವರಿಗೆ ದುಃಖ ಪೂರಿತ ಪುನರ್ಜನ್ಮದ ಭಯವಿರುವುದಿಲ್ಲ. (ಹಿಂದೂ ಧರ್ಮ ಶಾಸ್ತ್ರದಲ್ಲಿ ಏಳುಲೋಕಗಳವರ್ಣನೆ ಇದೆ. ಅನ್ಯಮತಗಳ ಜನರು ಸ್ವರ್ಗಲೋಕದ ನಂತರದ ಜ್ಞಾನವನ್ನು ಹೊಂದಿಲ್ಲ ಅವರಿಗೆ ಸ್ವರ್ಗವೇ ಕೊನೆಯಾಗಿದೆ)
8-17) ಮನುಷ್ಯನ ಲೆಕ್ಕದ ಪ್ರಕಾರ ಒಂದು ಸಾವಿರ ಯುಗಚಕ್ರಗಳು ಸೇರಿ ಬ್ರಹ್ಮನ ಒಂದು ದಿನ.(ಒಂದು ಹಗಲು) ಅವನ ರಾತ್ರಿಗೂ ಇಷ್ಟೇ ಅವಧಿ. ಇಂತಹ ನೂರು ವರುಷ ಬ್ರಹ್ಮನ ಆಯಸ್ಸು.ಇಲ್ಲಿ ಕಾಲಗಣನೆಯ ಬಗ್ಗೆ ಹೇಳ ಲಾಗಿದೆ.
8-18) ಸಮಸ್ತ ಚರಾಚರ ಪ್ರಾಣಿಗಳು ಭ್ರಹ್ಮನ ಹಗಲಿನ ಕಾಲದಲ್ಲಿ ಅವ್ಯಕ್ತವಾಗಿ ಸಂಜೆಯ ಕಾಲದಲ್ಲಿ ಅವನಲ್ಲಿ ಲೀನವಾಗುತ್ತವೆ. (ಇಲ್ಲಿ ಸೃಷ್ಟಿ ಹಾಗೂ ಪ್ರಳಯದಕುರಿತು ಹೇಳಲಾಗಿದೆ).
8-20) ಸೃಷ್ಟಿಗೆ ಹುಟ್ಟು ನಾಶಗಳಿವೆ ಪರಮಾತ್ಮನು ಇದಕ್ಕೆ ಅತೀತ ನಾಗಿದ್ದಾನೆ. ಅವಿನಾಶಿಯಾಗಿದ್ದಾನೆ.
8-21) ಪರಮಗತಿ ಹೊಂದಿದ ಜೀವಿಯು ಪರಮಾತ್ಮನಲ್ಲಿ ಲೀನನಾಗಿ ಹುಟ್ಟು ಸಾವುಗಳ ಬಂಧದಿಂದ ಮುಕ್ತನಾಗುವನು.
8-22) ಸರ್ವ ಭೂತಗಳೂ ಪರಮಾತ್ಮನಲ್ಲಿವೆ. ಹಾಗೂ ಪರಮಾತ್ಮನು ಜಗತ್ತೆಲ್ಲವನ್ನೂ ವ್ಯಾಪಿಸಿರುವನು. ಜೀವಿಯು ಪುಣ್ಯ ಹಾಗೂ ಪಾಪ ಎರಡರಲ್ಲಿ ಯಾವುದನ್ನು ಸಂಪಾದನೆ ಮಾಡಿದರೂ ಅದರ ಶುಭ ಹಾಗೂ ಅಶುಭ ಫಲಗಳನ್ನು ಜೀವಿಯು ಅನುಭವಿಸಲು ಪುನಃ ಜನ್ಮತಾಳುತ್ತಾನೆ. ನಿಷ್ಕಾಮ ಕರ್ಮದಿಂದ ಕೆಲಸ ಮಾಡುವವನು ಪಾಪ ಪುಣ್ಯ ರಹಿತ ನಾಗಿ ನನ್ನನ್ನು ಸೇರಿ ಅಮರ ಫಲವನ್ನು ಹೊಂದುತ್ತಾನೆ. ಎನ್ನುವುದು ಎಂಟನೆಯ ಅಧ್ಯಾಯದ ಸಾರಾಂಶ. ಎಂಟನೆಯ ಅಧ್ಯಾಯದ ಎಲ್ಲಾ ಇಪ್ಪತ್ತೆಂಟು ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 9 . ರಾಜ ವಿದ್ಯಾ ರಾಜ ಗುಹ್ಯ ಯೋಗ: ಒಂಬತ್ತನೇ ಅಧ್ಯಾಯದಲ್ಲಿ 34 ಶ್ಲೋಕಗಳಿವೆ
9-1) ಅರ್ಜುನ! ವಿಜ್ಞಾನ ಸಹಿತ ಜ್ಞಾನವನ್ನು ಪುನಃ ಹೇಳುವೆನು ಇದು ಮೋಕ್ಷಕ್ಕೆ ಸಹಕಾರಿ
9-3) ಧರ್ಮದಲ್ಲಿ ಶ್ರದ್ಧೆ ಇಲ್ಲದವರು ನನ್ನನ್ನು ಸೇರದೆ ಜನ್ಮ ಮೃತ್ಯು ಸಂಸಾರ ಚಕ್ರದಲ್ಲಿ ಸುತ್ತುತ್ತಾ ಇರುತ್ತಾರೆ.
9-4) ಅವ್ಯಕ್ತರೂಪದಲ್ಲಿ ನಾನು ಇಡೀ ವಿಶ್ವವನ್ನು ವ್ಯಾಪಿಸಿದ್ದೇನೆ.
9-6) ಆಕಾಶದಲ್ಲಿ ಉತ್ಪತ್ತಿಯಾದ ಗಾಳಿ ಎಲ್ಲೆಡೆ ಸಂಚರಿಸಿಯೂ ಆಕಾಶದಲ್ಲಿಯೇ ಇರುವಂತೆ ನನ್ನ ಸಂಕಲ್ಪದಿಂದ ಉತ್ಪನ್ನವಾದ ಸರ್ವಭೂತಗಳೂ ನನ್ನಲ್ಲೇ ನೆಲೆಸಿವೆ.
9-7) ಕಲ್ಪದ ಕೊನೆಯಲ್ಲಿ ಇವೆಲ್ಲವೂ ನನ್ನಲ್ಲಿ ಲೀನವಾಗುತ್ತವೆ. ಕಲ್ಪದ ಆರಂಭದಲ್ಲಿ ನಾನು ಪುನಃ ಇವುಗಳನ್ನು ಸೃಷ್ಟಿಸುತ್ತೇನೆ.
9-8) ಸೃಷ್ಟಿ ಹಾಗು ನಾಶ ನನ್ನ ಸಂಕಲ್ಪದಿಂದ ಪುನಃ ಪುನಃ ಆಗುತ್ತದೆ.
9-11) ವಿಶ್ವದ ಒಡೆಯನಾದ ನಾನು ಮನುಷ್ಯ ರೂಪದಲ್ಲಿ ಇಳಿದುಬಂದಾಗ ಮೂಢರು ನನ್ನನ್ನು ಅಪಹಾಸ್ಯ ಮಾಡುತ್ತಾರೆ. ನನ್ನ ದಿವ್ಯ ಪ್ರಕೃತಿಯು ಅವರಿಗೆ ತಿಳಿಯದು.
9-12) ವ್ಯರ್ಥವಾದ ಆಸೆಉಳ್ಳ ವ್ಯರ್ಥ ಕರ್ಮ ಮತ್ತು ವ್ಯರ್ಥವಾದ ಜ್ಞಾನ ಉಳ್ಳ ಅಜ್ಞಾನೀ ಜನರನ್ನು ರಾಕ್ಷಸೀ, ಅಸುರೀ, ಹಾಗೂ ಮೋಹಿನೀ ಅಭಿಪ್ರಾಯಗಳು ಆಕರ್ಷಿಸುತ್ತವೆ.
9-13) ಮಹಾತ್ಮರು ನನ್ನತ್ತ ಆಕರ್ಷಿತರಾಗುತ್ತಾರೆ ಮತ್ತು ನನ್ನನ್ನು ಸೇವಿಸುತ್ತಾರೆ
9-15) ಜ್ಞಾನ ಯಜ್ಞದ ಮೂಲಕ ನನ್ನನ್ನು ಕೆಲವರು ಏಕರೂಪದಿಂದಲೂ, ವಿಶ್ವರೂಪಿಯಾದ ನನ್ನನ್ನು ಇನ್ನು ಹಲವರು ಭಿನ್ನ ಭೀನ್ನ ಅನೇಕ ರೂಪದಲ್ಲಿಯೂ ಪೂಜಿಸುತ್ತಾರೆ. ಒಂದೇ ರೂಪದಲ್ಲಿ ಪೂಜಿಸಿದರೂ ಹಲವು ನರೂಪದಲ್ಲಿ ಪೂಜಿಸಿದರೂ ಪರಮಾತ್ಮನು ಒಬ್ಬನೇ ಎನ್ನುವುದು ಅರ್ಥ.
9-16) ಶ್ರೌತಯಜ್ಞ, ಸ್ಮಾರ್ಥಯಜ್ಞ, ಪಿತೃಯಜ್ಞ, ಅನ್ನ ಮತ್ತು ಔಷಧಿ ನಾನೇ ಆಗಿದ್ದೇನೆ ಮಂತ್ರ, ಘೃತ, ಅಗ್ನಿ, ಹವನ ಕ್ರಿಯೆಯೂ ನಾನೇ ಆಗಿದ್ದೇನೆ. ಇಲ್ಲಿ ಎಲ್ಲವೂ ನಾನೇ ಆಗಿದ್ದೇನೆಂದು ಕೃಷ್ಣನು ಅಭೇದವನ್ನು ಹೇಳಿದ್ದಾನೆ ಸರ್ವವೂ ಅವನಾಗಿದ್ದಾನೆ.
9-17) ಜಗತ್ತಿನಲ್ಲಿ ಸರ್ವವೂ ನಾನೇ ಆಗಿದ್ದೇನೆ.
9-19) ನಾನೇ ಸೂರ್ಯನ ಬೆಳಕಾಗಿದ್ದೇನೆ, ನಾನೇ ನೀರನ್ನು ಆಕರ್ಷಿಸಿ ಮಳೆಯಾಗಿಸುತ್ತೇನೆ. ನಾನೇ ಅಮೃತವೂ, ಮೃತ್ಯುವೂ ಆಗಿದ್ದೇನೆ. ಸತ್, ಅಸತ್ ಕೂಡಾ ನಾನೇ ಆಗಿದ್ದೇನೆ.
9-20,21) ಸಕಾಮ ಕರ್ಮಗಳನ್ನು ಮಾಡಿ ಪುಣ್ಯ ಸಂಪಾದಿಸಿದವರು ಸ್ವರ್ಗಲೋಕಕ್ಕೆ ಹೋಗಿ ಸುಖವನ್ನು ಅನುಭವಿಸಿ ಪುಣ್ಯ ಮುಗಿದಾಗ ಭೂಮಿಯಲ್ಲಿ ಪುನಃ ಜನ್ಮಿಸುತ್ತಾರೆ.
9-23) ಶ್ರದ್ಧೆಯಿಂದ ಯುಕ್ತರಾದ ಭಕ್ತರು ಫಲಾಪೇಕ್ಷೆಯಿಂದ ಬೇರೆ ಬೇರೆ ದೇವರುಗಳನ್ನು ಪೂಜಿಸಿದರೂ ಅವೆಲ್ಲವೂ ನನ್ನ ಪೂಜೆಯೇ ಆಗಿದೆ. ಆದರೆ ಅವರ ಪೂಜೆಯು ಅಜ್ಞಾನ ಪೂಜೆಯಾಗಿದೆ. ಇಲ್ಲಿ ಪ್ರತಿಫಲಾಪೇಕ್ಷೆಯ ಪೂಜೆ ಅಜ್ಞಾನದ್ದೆಂದು ದೇವರು ಒಬ್ಬನೇ ಎಂದು ತಿಳಿಯುವುದು.
9-24) ಇಂತಹ ಫಲಾಪೇಕ್ಷಿತ ಅಜ್ಞಾನಿಗಳು ಪುನರ್ಜನ್ಮವನ್ನು ಪಡೆಯುತ್ತಾರೆ.
9-25) ದೇವತೆಗಳನ್ನು ಪೂಜಿಸುವವರು ದೇವತೆಗಳನ್ನು ಪಡೆಯುತ್ತಾರೆ, ಪಿತೃಗಳನ್ನು ಪೂಜಿಸುವವರು ಪಿತೃಗಳನ್ನು ಪಡೆಯುತ್ತಾರೆ, ಭೂತಗಳನ್ನು ಪೂಜಿಸುವವರು ಭೂತಗಳನ್ನೇ ಪಡೆಯುತ್ತಾರೆ, ನನ್ನನ್ನು ಪೂಜಿಸುವವರು ನನ್ನನ್ನೇ ಪಡೆಯುತ್ತಾರೆ ನನ್ನ ಭಕ್ತರಿಗೆ ಪುನರ್ಜನ್ಮ ವಿರುವುದಿಲ್ಲ. (ನಮ್ಮ ಕ್ರಿಯೆಯಂತೆ ಪ್ರತಿಫಲ ವಿರುವುದು ನಾವು ಮಾಡಿದುದನ್ನೇ ನಾವು ಪಡೆಯುತ್ತೇವೆ. ಇದನ್ನೇ ಕರ್ಮ ಫಲ ಎನ್ನುತ್ತಾರೆ. ಆದುದರಿಂದ ನಮ್ಮ ಚಿಂತನೆ ಹಾಗೂ ಕ್ರಿಯೆ ಉನ್ನತ ವಾದದ್ದಾಗಿರಬೇಕೆಂಬುದು ಅರ್ಥ)
9-26) ಯಾರಾದರೂ ನನಗೆ ಪ್ರೀತಿ ಮತ್ತು ಭಕ್ತಿಗಳಿಂದ ಒಂದು ಎಲೆ, ಒಂದು ಹೂವು, ಒಂದು ಹಣ್ಣು ಅಥವಾ ಒಂದಿಷ್ಟು ನೀರನ್ನು ಅರ್ಪಿಸಿದರೆ ನಾನು ಅದನ್ನು ಸಂತೋಷ ದಿಂದ ಸ್ವೀಕರಿಸುತ್ತೇನೆ. (ಆಡಂಬರದ ಪೂಜೆ ಉತ್ಸವಗಳು ದೇವರಿಗೆ ಅಗತ್ಯವಿಲ್ಲ ಎನ್ನುವುದು ಅರ್ಥ) ದೇವರ ಮೇಲೆ ನಮಗೆ ಶ್ರಧ್ಧೆ ಮುಖ್ಯವೇ ಹೊರತು ಪೂಜೆಯ ಆಡಂಬರವಲ್ಲ.
9-27) ನೀನು ಮಾಡುವ ಎಲ್ಲಾ ಕಾರ್ಯಗಳನ್ನು ನನಗೆ ಅರ್ಪಣೆ ಮಾಡು (ನಮ್ಮೆಲ್ಲಾ ಕೆಲಸಗಳನ್ನು ದೇವರಿಗೆ ಸಮರ್ಪಿಸುವುದಾದಲ್ಲಿ ನಾವು ಕೆಡುಕಿನ ಕೆಲಸ ಮಾಡಲಾರೆವು ಎನ್ನುವುದು ನೀತಿ)
9-29) ನಾನು ಸಮಸ್ತ ಪ್ರಾಣಿಗಳಲ್ಲಿ ಸಮಭಾವದಿಂದ ವ್ಯಾಪಿಸಿರುವೆನು ನನಗೆ ಪ್ರಿಯರು ಅಪ್ರಿಯರು ಯಾರೂ ಇಲ್ಲ. ನನ್ನನ್ನು ಸೇವಿಸುವ ಭಕ್ತರೊಂದಿಗೆ ನಾನಿರುವೆನು. ಭಗವಂತನ ಸೃಷ್ಟಿಯ ಈ ಸಮಾಜದಲ್ಲಿ ಭಕ್ತರಲ್ಲಿ ಮೇಲು ಕೀಳೆಂಬ ಬೇಧವಿಲ್ಲ.
9-32) ಸ್ತ್ರಿಯರು, ವೈಶ್ಯರು, ಶೂದ್ರರು, ಚಾಂಡಾಲರು, ಯಾರೇ ಇರಲಿ ನನಗೆ ಶರಣಾದರೆ ಪರಮಗತಿಯನ್ನು ಪಡೆಯುತ್ತಾರೆ. ಮುಕ್ತಿ ಯಾರೊಬ್ಬರ ಸೊತ್ತೂಅಲ್ಲ. ಇದಕ್ಕೆ ಯುಕ್ತ ಸಂಸ್ಕಾರ ಹಾಗೂ ಶ್ರದ್ಧೆ ಬೇಕು. ಎನ್ನುವುದು ನೀತಿ. ಒಂಬತ್ತನೇ ಅಧ್ಯಾಯದ ಎಲ್ಲಾ 34 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 10. ವಿಭೂತಿಯೋಗ: ಹತ್ತನೇ ಅಧ್ಯಾಯದಲ್ಲಿ 42 ಶ್ಲೋಕಗಳಿವೆ.
10-2) ನನ್ನ ಪ್ರಕಟತೆಯನ್ನು ದೇವತೆಗಳಾಗಲೀ ಮಹರ್ಷಿಗಳಾಗಲೀ ಅರಿಯರು. ನಾನು ಅವರೆಲ್ಲರಿಗಿಂತ ಹಿಂದಿನವನು. (ಮಹರ್ಷಿಗಳಿಂದಲೇ ತಿಳಿಯಲಸಾಧ್ಯವಾದ ಭಗವಂತನ ಸ್ವರೂಪವನ್ನು ಹುಲುಮಾನವರು ಹೇಗೆ ಅರ್ಥೈಸಿಕೋಂಡಾರು ಎನ್ನುವುದು ನೀತಿ. ದೇವರ ಬಗ್ಗೆ ಹಗುರವಾಗಿ ಮಾತಾಡುವ ಅಜ್ಞಾನಿ ಅಧಮರಿಗೆ ಈ ಮಾತು ಅನ್ವಯವಾಗುವುದು)
10-3) ನನ್ನನ್ನು ಜನ್ಮ, ಮೃತ್ಯು ರಹಿತನೂ ಆದಿ ಅಂತ್ಯ ಗಳಿಲ್ಲದವನೂ ಲೋಕಗಳ ಮಹಾನ್ ಈಶ್ವರನು(ಒಡೆಯನು) ಎಂಬುದಾಗಿ ತತ್ವಶಃ ತಿಳಿಯುವ ಜ್ಞಾನಿಯಾದ ಮನುಷ್ಯನು ಎಲ್ಲಾ ಪಾಪಗಳಿಂದ ಮುಕ್ತ ನಾಗುತ್ತಾನೆ.
10-4,5) ಪ್ರಾಣಿಗಳಲ್ಲಿನ ಕ್ಷಮೆ, ಸತ್ಯ, ಸುಖ, ದುಃಖ, ಭಯ, ಅಭಯ, ಹಿಂಸೆ, ಸಮತೆ, ಸಂತೋಷ ಮುಂತಾದ ಎಲ್ಲಾ ಭಾವನೆಗಳೂ ನನ್ನಿಂದಲೇ ಉಂಟಾಗುತ್ತದೆ. (ಸರ್ವಗುಣ ಗಳಿಗೂ ಭಗವಂತನೇ ಕಾರಣನು ನಾವು ಯಾವುದನ್ನು ಬಯಸುತ್ತೇವೆಯೋ ನಿರಂತರ ಚಿಂತಿಸುತ್ತೇವೆಯೋ ಅದನ್ನೇ ನಾವು ಪಡೆಯುತ್ತೇವೆ. ಯದ್ಭಾವಂ ತದ್ಭವತಿ ಎನ್ನುವಂತೆ ಬಯಸಿದುದನ್ನು ಪಡೆಯವ ತಪಸ್ಸನ್ನೇ ಸಂಕಲ್ಪ ಶಕ್ತಿ Will power ಎನ್ನುತ್ತೆವೆ).
10-6) ಏಳು ಮಹರ್ಷಿಗಳು ಅವರಿಗಿಂತ ಪೂರ್ವದ ನಾಲ್ಕು ಸನಕಾದಿ ಋಷಿಗಳು, ಸ್ವಾಯಂಭೂ ಮೊದಲಾದ ಹದಿನಾಲ್ಕು ಮನುಗಳು ನನ್ನ ಸಂಕಲ್ಪದಿಂದಲೇ ಉತ್ಪನ್ನರಾಗಿದ್ದಾರೆ. ಈ ಜಗತ್ತಿನ ಸರ್ವ ಪ್ರಜೆಗಳಿಗೂ ಇವರೇ ಮೂಲವಾಗಿದ್ದಾರೆ. (ಮನುವಿನ ಸಮತತಿಯಿಂದ ಬಂದವರಾದ್ದರಿಂದಲೇ ನಮ್ಮನ್ನು ಮನುಷ್ಯರು ಎನ್ನಲಾಗುತ್ತದೆ. ಮನುವನ್ನು ದೂಶಿಸುವ ಕೆಲರು ಮನುಷ್ಯರಲ್ಲ ಅವರೆಲ್ಲರೂ ರಾಕ್ಷಸಮೂಲದವರಾಗಿದ್ದಾರೆ.)
10-19) ಅರ್ಜುನ! ನಾನು ನನ್ನ ಸ್ವರೂಪದಲ್ಲಿ ಮುಖ್ಯವಾದುದನ್ನು ನಿನಗೆ ಹೇಳುತ್ತೇನೆ ನನ್ನ ವಿಸ್ಥಾರಕ್ಕೆ ಕೊನೆ ಎಂಬುದಿಲ್ಲ.
10-20) ನಾನು ಎಲ್ಲಾ ಪ್ರಾಣಿಗಳ ಹೃದಯದಲ್ಲಿರುವ ಆತ್ಮನಾಗಿದ್ದೇನೆ. ಹಾಗೆಯೇ ಸಮಸ್ತ ಪ್ರಾಣಿಗಳ ಆದಿ, ಮಧ್ಯ, ಅಂತ್ಯನೂ ನಾನೇ ಆಗಿದ್ದೇನೆ.(ಹುಟ್ಟು, ಬದುಕು, ಮೃತ್ಯುವಿಗೆ ಭಗವಂತನೇ ಕಾರಣನು)
10-21,22,23,24) ಅದಿತಿಯ ಹನ್ನೆರಡು ಪುತ್ರರಲ್ಲಿ ವಿಷ್ಣುನಾನು. ಜ್ಯೋತಿಗಳಲ್ಲಿ ಕಿರಣಉಳ್ಳ ಸೂರ್ಯನು ನಾನು. ನಲವತ್ತೊಂಬತ್ತು ವಾಯುದೇವತೆಗಳ ತೇಜಸ್ಸು ನಾನು. ನಕ್ಷತ್ರಗಳ ಮಧ್ಯದಲ್ಲಿ ಚಂದ್ರನು ನಾನು, ವೇದಗಳಲ್ಲಿ ಸಾಮವೇದವೂ, ದೇವತೆಗಳಲ್ಲಿ ಇಂದ್ರನೂ, ಇಂದ್ರಿಯಗಳಲ್ಲಿ ಮನಸ್ಸೂ, ಸರ್ವ ಜೀವಿಗಳಲ್ಲಿ ಪ್ರಾಣವೂ, ಏಕಾದಶ ರುದ್ರರಲ್ಲಿ ಶಂಕರನೂ, ಯಕ್ಷ ರಾಕ್ಷಸರಲ್ಲಿ ಕುಬೇರನೂ, ಅಷ್ಟ ವಸುಗಳಲ್ಲಿ ಅಗ್ನಿಯೂ, ಪರ್ವತಗಳಲ್ಲಿ ಸುಮೇರು (ಕೈಲಾಸ ಪರ್ವತ) ವೂ, ಪುರೋಹಿತರಲ್ಲಿ ಬೃಹಸ್ಪತಿಯೂ, ಸೇನಾಪತಿಗಳಲ್ಲಿ ಸ್ಕಂಧನೂ, ಮತ್ತು ಜಲಾಶಯಗಳಲ್ಲಿ ಸಮುದ್ರವೂ, ನಾನಾಗಿದ್ದೇನೆ,
10-25,26,27,28.) ಮಹರ್ಷಿಗಳಲ್ಲಿ ಭೃಗುವೂ, ಶಬ್ಧಗಳಲ್ಲಿ ಓಂಕಾರವೂ, ಯಜ್ಞಗಳಲ್ಲಿ ಜಪಯಜ್ಞವೂ, ಸ್ಥಿರವಾಗಿರುವಲ್ಲಿ ಹಿಮಾಲಯ ಪರ್ವತವೂ, ವೃಕ್ಷಗಳಲ್ಲಿ ಅಶ್ವತ್ಥವೂ, ದೇವ ಋಷಿಗಳಲ್ಲಿ ನಾರದ ಮುನಿಯೂ, ಗಂಧರ್ವರಲ್ಲಿ ಚಿತ್ರರಥನೂ, ಸಿದ್ಧರಲ್ಲಿ ಕಪಿಲ ಮುನಿಯೂ, ಕುದುರೆಗಳಲ್ಲಿ ಉಚೈಶ್ರವವೂ (ಸಮುದ್ರಮಥನದಲ್ಲಿ ಅಮೃತದೊಂದಿಗೆ ಉತ್ಪನ್ನವಾದುದು). ಆನೆಗಳಲ್ಲಿ ಐರಾವತವೂ, ಮನುಷ್ಯರಲ್ಲಿ ರಾಜನೂ, ಆಯುಧಗಳಲ್ಲಿ ವಜ್ರಾಯುಧವೂ, ಗೋವುಗಳಲ್ಲಿ ಕಾಮಧೇನುವೂ, ಪ್ರಜೋತ್ಪತ್ತಿಯಲ್ಲಿ ಮನ್ಮಥನೂ, ಸರ್ಪಗಳಲ್ಲಿ ವಾಸುಕಿಯೂ ನಾನಾಗಿದ್ದೇನೆ.
10-29,30,31,32, ನಾಗಗಳಲ್ಲಿ ಆದಿಶೇಷನೂ, ಜಲಚರಗಳಿಗೆ ವಡೆಯನಾದ ವರುಣನೂ, ಪಿತೃದೇವತೆಗಳಲ್ಲಿ ಆರ್ಯಮನೂ, ಹಾಗೂ ಶಾಸನ ಮಾಡುವವರಲ್ಲಿ ಯಮಧರ್ಮನೂ, ದೈತ್ಯರಲ್ಲಿ ಪ್ರಹಲ್ಲಾದನು, ಎಣಿಸುವುದರಲ್ಲಿ ಸಮಯವು, ಮೃಗಗಳಲ್ಲಿ ಸಿಂಹವೂ, ಪಕ್ಷಿಗಳಲ್ಲಿ ಗರುಡನೂ, ಪವಿತ್ರಗೊಳಿಸುವುದರಲ್ಲಿ ವಾಯುವೂ, ಶಸ್ತ್ರಧಾರಿಗಳಲ್ಲಿ ಶ್ರೀರಾಮನೂ, ಮೀನುಗಳಲ್ಲಿ ಮೊಸಳೆಯೂ, ನದಿಗಳಲ್ಲಿ ಭಾಗೀರಥಿಯೂ (ಗಂಗಾ ನದಿ), ವಿದ್ಯೆಗಳಲ್ಲಿ ಬ್ರಹ್ಮ ವಿದ್ಯೆಯೂ, ಆದಿ, ಮಧ್ಯ, ಅಂತ್ಯಗಳೂ ನಾನೇ ಆಗಿದ್ದೇನೆ,
10-33,34, ಅಕ್ಷರಗಳಲ್ಲಿ ಅಕಾರವು, ನಾಶ ಮಾಡುವ ಮೃತ್ಯುವೂ, ಉತ್ಪತ್ತಿಗೆ ಕಾರಣನೂ, ಸ್ತ್ರೀಯರಲ್ಲಿ ಕೀರ್ತಿ, ಶ್ರೀ, ವಾಕ್, ಸ್ಮೃತಿ, ಮೇಧಾ, ಧೃತಿ, ಕ್ಷಮೆ, ಸಾನೇ ಆಗಿದ್ದೇನೆ.
10-35,36, ಶೃತಿಗಳಲ್ಲಿ ಭೃಹತ್ ಸಾಮವೂ, ಛಂದಸ್ಸುಗಳಲ್ಲಿ ಗಾಯತ್ರೀ ಛಂದಸ್ಸೂ, ತಿಂಗಳುಗಳಲ್ಲಿ ಮಾರ್ಗ ಶೀರ್ಷವೂ, ಋತುಗಳಲ್ಲಿ ವಸಂತ ರುತುವೂ, ಕಪಟಿಗರ ಜೂಜು, ಜಯಶಾಲಿಗಳ ಜಯವು, ತೇಜಸ್ವಿಗಳ ತೇಜಸ್ಸು, ಸಾತ್ವಿಕ ಪುರುಷರ ಸಾತ್ವಿಕತೆ, ವೃಷ್ಣಿ ವಂಶಿಯರಲ್ಲಿ ವಾಸುದೇವನಾದ ನಾನು, ಪಾಂಡವರಲ್ಲಿ ಧನಂಜಯ, ಮುನಿಗಳಲ್ಲಿ ವೇದವ್ಯಾಸ, ಕವಿಗಳಲ್ಲಿ ಶುಕ್ರಾಚಾರ್ಯ, ಜ್ಞಾನ ವಂತರ ತತ್ವಜ್ಞಾನ, ನನ್ನಿಂದ ರಹಿತವಾದ ಚರಾಚರ ಪ್ರಾಣಿ ಯಾವುದೂ ಇಲ್ಲ. ನನ್ನ ವಿಭೂತಿಯ ವಿಸ್ಥಾರವನ್ನು ಸಂಕ್ಷಿಪ್ತವಾಗಿನ ಹೇಳಿದ್ದೇನೆ.
10-41,42,) ಯಾವುದು ಐಶ್ವರ್ಯ ಯುಕ್ತ, ಕಾಂತಿಯುಕ್ತ, ಶಕ್ತಿಯುಕ್ತ ವಸ್ತುಗಳಿವೆಯೋ ಇವು ನನ್ನ ತೇಜಸ್ಸಿನ ಅಭಿವ್ಯಕ್ತಿಯೆಂದೇ ತಿಳಿ, ನಾನು ಈ ಸಂಪೂರ್ಣ ಜಗತ್ತನ್ನು ನನ್ನ ಯೋಗ ಶಕ್ತಿಯ ನೂರನೇ ಒಂದಂಶದಿಂದ ಧರಿಸಿಕೊಂಡಿದ್ದೇನೆ. ಹೀಗೇ ಭಗವಂತನು ಎಲ್ಲೆಡೆಯೂ ಎಲ್ಲರಲ್ಲಿಯೂ ಎಲ್ಲವೂ ಅವನಾಗಿದ್ದಾನೆ. ಅವನೇ ವಿಶ್ವದಲ್ಲಿ ಸರ್ವೋಕೃಷ್ಟನು ಅವನನ್ನು ಹೊರತಾದ ಜಗತ್ತಿಲ್ಲ ಎನ್ನುವುದು ನೀತಿ. ಇಡೀ ಜಗತ್ತೇ ನಾನು ಎಲ್ಲರಲ್ಲಿಯೂ ನಾನೇ ಇದ್ದೇನೆ. ಎಲ್ಲವೂ ನಾನೇ ಆಗಿದ್ದೇನೆ. ಎನ್ನುವುದು ಅಧ್ಯಾಯದ ಸಾರಾಂಶ. ಹತ್ತನೇ ಅಧ್ಯಾಯದ ಎಲ್ಲಾ 42 ಶ್ಲೋಕಗಳನ್ನೂ ಅರ್ಥ ಸಹಿತವಾಗಿ ಓದಿರಿ.
ಅಧ್ಯಾಯ 11. ವಿಶ್ವರೂಪ ದರ್ಶನ ಯೋಗ: ಹನ್ನೊಂದನೇ ಅಧ್ಯಾಯದಲ್ಲಿ ಐವತ್ತೈದು ಶ್ಲೋಕಗಳಿವೆ.
11-1,2,3) ಅರ್ಜುನನು ಕೃಷ್ಣನಲ್ಲಿ ನಿನ್ನ ಈಶ್ವರೀ ಸ್ವರೂಪವನ್ನು ನಾನು ಪ್ರತ್ಯಕ್ಷ ನೋಡಬಯಸುತ್ತೇನೆ ಎಂದು ವಿನಂತಿಸುವನು.
11-5) ನನ್ನ ನೂರಾರು, ಸಾವಿರಾರು ನಾನಾಪ್ರಕಾರದ ರೂಪಗಳನ್ನು ನೋಡು ನಾನಾ ಬಣ್ಣಗಳಲ್ಲಿ, ನಾನಾ ಆಕಾರಗಳಲ್ಲಿ. ಇಲ್ಲಿ ಭಗವಂತನೊಬ್ಬನೇಇದ್ದು ರೂಪ ಹಲವು ಎನ್ನುವುದನ್ನು ಹೇಳಿದ್ದಾನೆ. ಬಹುದೇವತಾರಾಧನೆಯಲ್ಲಿ ಇವಿಚಾರವನ್ನು ಪರಿಗಣಿಸಬೇಕು.
11-6,7,8) ಎಲೈ ಅರ್ಜುನನೇ ನನ್ನಲ್ಲಿ ಅದಿತಿಯ ಹನ್ನೆರಡು ಮಕ್ಕಳನ್ನೂ, ಎಂಟು ವಸುಗಳನ್ನೂ, ಹನ್ನೊಂದು ರುದ್ರರನ್ನೂ, ಇಬ್ಬರು ಅಶ್ವನೀ ದೇವತೆಗಳನ್ನೂ, ನಲವತ್ತೊಂಬತ್ತು ಮರುದ್ಗಣರನ್ನೂ, ಹಾಗೂ ಈ ಹಿಂದೆ ನೋಡದಿರುವ ಆಶ್ಚರ್ಯಮಯ ರೂಪಗಳನ್ನು ನೋಡು. ನನ್ನಲ್ಲಿ ಸ್ಥಿರವಾಗಿರುವ ಸಂಪೂರ್ಣ ಜಗತ್ತನ್ನು ನೋಡು. ಏನನ್ನು ನೋಡಲು ಇಚ್ಚಿಸುವೆ ಅದನ್ನೆಲ್ಲ ನೋಡು. ನೀನು ಸಾಮಾನ್ಯ ಕಣ್ಣುಗಳಿಂದ ನನ್ನನ್ನು ನೋಡಲಾರೆ ದಿವ್ಯ ದೃಷ್ಟಿಯಿಂದ ನೋಡು. ಅರ್ಜುನನು ಭಗವಂತನ ವಿಶ್ವರೂಪವನ್ನು ನೋಡುವನು.
11-13) ಸಾವಿರ ಸೂರ್ಯರ ಪ್ರಕಾಶವು ಈತನ ಪ್ರಕಾಶಕ್ಕೆ ಸಮನಾಗಲಾರದು.
11-15,16) ವಿಶ್ವರೂಪವನ್ನು ನೋಡಿದ ಅರ್ಜುನನು ಭಗವಂತನನ್ನು ಸ್ಥುತಿಸುವನು. ನಿನ್ನಲ್ಲಿ ಸಂಪೂರ್ಣ ದೇವತೆಗಳನ್ನು, ರುದ್ರ, ಬ್ರಹ್ಮರನ್ನೂ, ಸಮಸ್ತ ಋಷಿಗಳನ್ನೂ, ನೋಡುತ್ತಿದ್ದೇನೆ. ನಿನಗೆ ಅನೇಕ ಭುಜಗಳು, ಉದರಗಳು, ಮುಖಗಳು, ಕಣ್ಣುಗಳು, ಇರುವಂತೆಯೂ ನೋಡುತ್ತಿರುವೆ. ನಿನ್ನ ಆದಿ, ಮಧ್ಯ, ಅಂತ್ಯಗಳನ್ನು ಅರಿಯದಾಗಿರುವೆ. ಹೀಗೆ ಹಲವು ಬಗೆಯಲ್ಲಿ ಅರ್ಜುನನು ಸ್ತುತಿಸುವನು. ನಂತರ ಶಾಂತನಾಗೆಂದು ಕೋರುವನು,
11-17) ಕಿರೀಟ, ಗದೆ, ಚಕ್ರ ಗಳನ್ನು ಹೊಂದಿದ ಭಗವಂತನ ರೂಪವನ್ನು ಅರ್ಜುನನು ಸ್ತುತಿಸುವನು.
11-31) ವಿಶ್ವರೂಪವನ್ನು ನೋಡಿದ ಅರ್ಜುನನು ಈ ಭಯಂಕರ ರೂಪಿಯಾದ ನೀನು ಯಾರೆಂದು ಪುನಃ ಕೇಳುವನು.
11-32) ಕೃಷ್ಣನು ಹೇಳುತ್ತಾನೆ ನಾನು ಲೋಕಗಳ ನಾಶಕ್ಕಾಗಿ ಬೆಳೆದಿರುವ ಮಹಾಕಾಲನಾಗಿದ್ದೇನೆ. ನೀನು ಯುದ್ಧಮಾಡದಿದ್ದರೂ ಇವರಾರೂ ಉಳಿಲಾರರು. ಇವರನ್ನು ನಾಶಮಾಡಲು ನಾನು ಸಿದ್ಧನಾಗಿದ್ದೇನೆ. ಅಂದರೆ ಕಾಲವು ತನ್ನ ಕೆಲಸ ಮಾಡುತ್ತದೆ. ಅದರೊಂದಿಗೆ ನಾವು ನಮ್ಮ ಕರ್ತವ್ಯ ಮಾಡಬೇಕೆಂಬುದು ನೀತಿ.
11-39) ಅರ್ಜುನನು ಹೇಳುತ್ತಾನೆ. ನೀನೇ ವಾಯುವು, ನೀನೇ ಯಮ! ನೀನೇ ಅಗ್ನಿ, ನೀನೇ ಜಲ, ನೀನೇ ಚಂದ್ರನು ! ನೀನು ಪ್ರಥಮ ಜೀವಿಯಾದ ಬ್ರಹ್ಮ. ನೀನು ಪ್ರಪಿತಾಮಹ. ನಿನಗೆ ಸಹಸ್ರಬಾರಿ ಗೌರವದಿಂದ ಪ್ರಣಾಮ ಮಾಡುತ್ತೇನೆ. ಮತ್ತೆ ಮತ್ತೆ ನಿನಗೆ ನಮಸ್ಕಾರ !
11-46) ಹೇ ವಿಶ್ವ ಮೂರ್ತಿಯೇ, ಸಹಸ್ರ ಬಾಹುವೇ, ನಿನ್ನ ಚತುರ್ಭುಜಗಳ ಸಾಮಾನ್ಯ ರೂಪವನ್ನು ನಾನು ನೋಡಲು ಬಯಸುತ್ತೇನೆ. ಎನ್ನುವನು ಕೃಷ್ಣನು ತನ್ನ ಮಾನವರೂಪವನ್ನು ಧರಿಸುವನು. ಮತ್ತು ನಿನ್ನನ್ನು ಹೊರತಾಗಿ ಇದುವರೆಗೆ ಯಾವಮನುಷ್ಯರೂ ವಿಶ್ವರೂಪದಲ್ಲಿ ನನ್ನನ್ನು ನೋಡಿದವರಿಲ್ಲ ಎಂದು ಹೇಳುವನು. ಹಾಗೂ ಇಡೀ ಜಗತ್ತು ತನ್ನೊಳಗಿರುವುದಾಗಿ ತಿಳಿಸಿಕೊಡುವನು. ಹನ್ನೊಂದನೇ ಅಧ್ಯಾಯದ ಎಲ್ಲಾ 55 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 12. ಭಕ್ತಿ ಯೋಗ : ಹನ್ನೆರಡನೇ ಅಧ್ಯಾಯದಲ್ಲಿ 20 ಶ್ಲೋಕಗಳಿವೆ.
12-1) ಅರ್ಜುನ ಕೃಷ್ಣನಲ್ಲಿ ಕೇಳುತ್ತಾನೆ ನಿನ್ನ ಭಕ್ತರಲ್ಲಿ ಉತ್ತಮರು ಯಾರು? ಭಗವಂತ ಹೇಳುತ್ತಾನೆ. ನನ್ನಲ್ಲಿ ಅಚಲ ಶ್ರದ್ಧೆಯನ್ನು ಹೊಂದಿದವನು ಉತ್ತಮನು.
12-12) ಧ್ಯಾನವು ಶ್ರೇಷ್ಠವಾಗಿದೆ ಅದಕ್ಕಿಂತಲು ಕರ್ಮ ಫಲ ತ್ಯಾಗವು ಶ್ರೇಷ್ಟವಾಗಿದೆ. ಕರ್ಮ ಫಲ ತ್ಯಾಗದಿಂದ ಕೂಡಲೇ ಮನಶ್ಯಾಂತಿಯು ಲಭಿಸುತ್ತದೆ.
12-14) ಯಾರಿಗೆ ಅಸೂಯೆ ಇಲ್ಲವೋ, ಯಾರು ಎಲ್ಲಾ ಜೀವಿಗಳಿಗೆ ಸ್ನೇಹಿತನೋ, ತಾನು ಒಡೆಯನೆಂಬ ಭಾವನೆ ಇಲ್ಲದೆ ನಿರಹಂಕಾರನೋ, ಸುಖ, ದುಃಖ ಗಳಲ್ಲಿ ಸಮಚಿತ್ತನೋ, ಕ್ಷಮಾಶೀಲನೋ, ಸದಾತೃಪ್ತನೋ, ಸಂತುಷ್ಟನೋ, ಆತ್ಮ ಸಂಯಮಿಯೋ, ದೃಢಚಿತ್ತದಿಂದ ಭಕ್ತಿಸೇವೆಯಲ್ಲಿ ನಿರತನೋ, ತನ್ನ ಮನಸ್ಸನ್ನೂ, ಬುದ್ದಿಯನ್ನೂ ನನ್ನಲ್ಲಿ ನಿಲ್ಲಿಸಿರುವನೋ ಅಂತಹ ಭಕ್ತನು ನನಗೆ ಬಹಳ ಪ್ರಿಯನಾದವನು.
12-17) ಯಾರು ಎಂದೂ ಹರ್ಷ ಪಡುವುದಿಲ್ಲವೋ ದುಃಖಪಡುವುದಿಲ್ಲವೋ, ಯಾರು ಶೋಕಿಸುವುದಿಲ್ಲವೋ, ಬಯಸುವುದಿಲ್ಲವೋ, ಯಾರು ಶುಭಾಶುಭಗಳನ್ನು ಪರಿತ್ಯಾಗ ಮಾಡುತ್ತಾರೋ ಅಂತಹ ಭಕ್ತನು ನನಗೆ ಬಹು ಪ್ರಿಯನಾದವನು.
12-18,19) ಮಿತ್ರರು ಶತ್ರುಗಳ ವಿಷಯದಲ್ಲಿ, ಮಾನ ಅಪಮಾನಗಳಲ್ಲಿ, ಶೀತ ಉಷ್ಣಗಳಲ್ಲಿ, ಕೀರ್ತಿ ಅಪಕೀರ್ತಿ ಗಳಲ್ಲಿ ಸಮಚಿತ್ತ ನಾಗಿರುವವನೂ ಕಷ್ಮಲ ಉಂಟು ಮಾಡುವ ಸಹವಾಸದಿಂದ ಮುಕ್ತನಾಗಿದ್ದು ಸದಾ ಮೌನಿಯಾಗಿದ್ದು ಅಲ್ಪ ತೃಪ್ತನೂ, ವಾಸಸ್ಥಳದಲ್ಲಿ ಆಸಕ್ತಿ ಇಲ್ಲದವನೂ, ಸ್ಥಿರ ಮತಿಯೂ, ಭಕ್ತಿ ಸೇವೆಯಲ್ಲಿ ನಿರತನೂ ಆದವನು ನನಗೆ ಬಹು ಪ್ರಿಯ ನಾದವನು. ಹೀಗೆ ಭಕ್ತರು ಹೇಗಿರಬೇಕೆಂದು ಕೃಷ್ಣನು ಹೇಳಿದ್ದಾನೆ. ಹನ್ನೆರಡನೆಯ ಅಧ್ಯಾಯದ ಎಲ್ಲಾ 20 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 13. ಕ್ಷೇತ್ರ ಕ್ಷೇತ್ರಜ್ಞ ವಿಭಾಗ ಯೋಗ: ಈ ಅಧ್ಯಾಯದಲ್ಲಿ 34 ಶ್ಲೋಕಗಳಿವೆ. ( ಪ್ರಕೃತಿ ,ಪುರುಷ, ಪ್ರಜ್ಞೆ )
13-2,3,) ಈ ದೇಹವನ್ನು ಕ್ಷೇತ್ರವೆಂದೂ, ದೇಹವನ್ನು ತಿಳಿದವನನ್ನು ಕ್ಷೇತ್ರಜ್ಞ (ಜೀವ) ಎಂದೂ ಕರೆಯುತ್ತಾರೆ. ಎಲ್ಲಾ ದೇಹಗಳಲ್ಲಿರುವ ಕ್ಷೇತ್ರಜ್ಞನು ನಾನೆ. ಈ ದೇಹವನ್ನೂ ಅದರ ಕ್ಷೇತ್ರವನ್ನೂ ತಿಳಿಯುವುದೇ ಜ್ಞಾನ ಎನ್ನುವುದನ್ನು ನೀನು ಅರ್ಥ ಮಾಡಿಕೊಳ್ಳ ಬೇಕು. ಇದೇ ನನ್ನ ಅಭಿಪ್ರಾಯ.
13-5) ಪಂಚ ಮಹಾ ಭೂತಗಳು, ಅಹಂಕಾರ, ಬುದ್ಧಿ ಮತ್ತು ಮೂಲಪ್ರಕೃತಿ ಹಾಗೆಯೇ ಹತ್ತು ಇಂದ್ರಿಯಗಳು ಒಂದು ಮನಸ್ಸು ಐದು ಇಂದ್ರಿಯ ವಿಷಯಗಳು, ಅರ್ಥಾತ್ ಶಬ್ಧ, ಸ್ಪರ್ಷ, ರೂಪ, ರಸ, ಮತ್ತು ಗಂಧ,
13-6) ಹಾಗೆಯೇ ಇಚ್ಚಾ ದ್ವೇಷ, ಸುಖ, ದುಃಖ, ಸ್ಥೂಲ ದೇಹದ ಪಿಂಡ, ಚೈತನ್ಯ ಹಾಗೂ ಧೃತಿ, ಇವು ವಿಕಾರಗಳು.
13-7,8,12 ) ಈ ಶ್ಲೋಕಗಳಲ್ಲಿ ಬಾಹ್ಯ ಶುದ್ಧಿ ಹಾಗೂ ಅಂತರಂಗ ಶುದ್ಧಿಯ ಬಗ್ಗೆ ಹೇಳಲಾಗಿದೆ. ಹಿರಿತನದ ಅಭಿಮಾನ ಇಲ್ಲದಿರುವುದು, ಢಂಬಾಚಾರ ಮಾಡದಿರುವುದು. ಪ್ರಾಣಿ ಹಿಂಸೆ ಮಾಡದಿರುವುದು, ಇಂದ್ರಿಯ ನಿಗ್ರಹ, ನಮ್ರತೆ, ಜಂಬವಿಲ್ಲದಿರುವುದು, ಅಹಿಂಸೆ, ತಾಳ್ಮೆ, ಸರಳತೆ, ನಿಜವಾದ ಗುರುವಿನ ಬಳಿಗೆ ಹೋಗುವುದು, ಶೌಚ, ಸ್ಥೈರ್ಯ, ಆತ್ಮ ಸಂಯಮ, ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು, ಜನ್ಮ, ಸಾವು, ಮುಪ್ಪು ಮತ್ತು ರೋಗಗಳ ಕೆಡುಕನ್ನು ಗ್ರಹಿಸುವುದು. ಅನಾಸಕ್ತಿ ಮಕ್ಕಳು ಹೆಂಡತಿ ಮನೆ ಮತ್ತಿತರ ವಿಷಯಗಳಲ್ಲಿ ಸಿಕ್ಕಿ ಕೊಳ್ಳದೆ ಮುಕ್ತವಾಗಿರುವುದು, ಇಷ್ಟಾನಿಷ್ಠಗಳ ಮಧ್ಯೆ ಸಮ ಚಿತ್ತತೆ, ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿ ಏಕಾಂತ ಪ್ರದೇಶದಲ್ಲಿ ವಾಸ ಮಾಡುವ ಅಭಿಲಾಶೆ ಜನಸಮೂಹದಲ್ಲಿ ಆಸಕ್ತಿ ಇಲ್ಲದಿರುವುದು. ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒಪ್ಪಿಕೊಳ್ಳುವುದು. ಪರಿಪೂರ್ಣ ಸತ್ಯದ ತತ್ವ ಜ್ಞಾನಾರ್ಥ ಅನ್ವೇಷಣೆ -ಇವೆಲ್ಲಾ ಜ್ಞಾನ ಎಂದು ನಾನು ಘೋಷಿಸುತ್ತೇನೆ, ಇದಲ್ಲದೆಇರುವುದೆಲ್ಲಾ ಅಜ್ಞಾನ.
13-25) ಕೆಲವರು ಧ್ಯಾನದಿಂದ, ಮತ್ತೆ ಕೆಲವರು ಜ್ಞಾನವನ್ನು ಬೆಳೆಸಿಕೊಂಡು, ಇನ್ನು ಕೆಲವರು ನಿಷ್ಕಾಮ ಕರ್ಮದಿಂದ ತಮ್ಮೊಳಗಿನ ಪರಮಾತ್ಮನನ್ನು ಕಾಣುತ್ತಾರೆ.
13-26) ಅರ್ಜುನ! ಎಷ್ಟು ಸ್ಥಾವರ ಜಂಗಮ ಪ್ರಾಣಿಗಳು ಹುಟ್ಟುತ್ತವೋ ಅವೆಲ್ಲವು ಕ್ಷೇತ್ರ ಮತ್ತು ಕ್ಷೇತ್ರಜ್ಞರ ಸಂಯೋಗದಿಂದಲೇ ಉಂಟಾಗುತ್ತದೆ.
13-29) ಎಲ್ಲೆಲ್ಲಿಯೂ ಪ್ರತಿಯೊಂದು ಜೀವಂತ ಪ್ರಾಣಿಯಲ್ಲಿಯೂ ಒಂದೇ ಸಮನಾಗಿ ಪರಮಾತ್ಮನು ಇರುವುದನ್ನು ಕಾಣಬಲ್ಲವನು ತನ್ನ ಮನಸ್ಸಿನಿಂದ ತನ್ನನ್ನು ಹೀನ ಸ್ಥಿತಿಗೆ ತಂದು ಕೊಳ್ಳುವುದಿಲ್ಲ. ಹೀಗೆ ಅವನು ಪರಮ ಗತಿಯನ್ನು ಸೇರುತ್ತಾನೆ.
13-33) ಒಬ್ಬನೇ ಸೂರ್ಯನು ಈ ಸಂಪೂರ್ಣ ಬ್ರಹ್ಮಾಂಡವನ್ನು ಬೆಳಗಿಸುವಂತೆಯೇ ಒಬ್ಬನೇ ಆತ್ಮನು ಸಂಪೂರ್ಣ ಕ್ಷೇತ್ರವನ್ನು ಪ್ರಕಾಶಿಸುತ್ತಾನೆ. ಹೀಗೆ ಪ್ರಕೃತಿ ಪುರುಷ ಸಂಯೋಗದಿಂದ ಸೃಷ್ಟಿಯ ನಿರಂತರತೆ ನಡೆಯುವುದೆಂಬುದಾಗಿ ತಿಳಿಸಲಾಗಿದೆ. ಹದಿಮೂರನೇ ಅಧ್ಯಾಯದ ಎಲ್ಲಾ 34 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 14. ಗುಣ ತ್ರಯ ವಿಭಾಗ ಯೋಗ: ಹದಿನಾಲ್ಕನೆಯ ಅಧ್ಯಾಯದಲ್ಲಿ 27 ಶ್ಲೋಕಗಳಿವೆ.
14-1,3,4) ಕೃಷ್ಣ ಹೇಳುತ್ತಾನೆ ಅರ್ಜುನ ಜ್ಞಾನಗಳಲ್ಲಿ ಉತ್ತಮ ವಾದ ಪರಮಜ್ಞಾನವನ್ನು ಪುನಃ ಹೇಳುವೆನು ಕೇಳು. ಮೂಲ ಪ್ರಕೃತಿಯು ಸಮಸ್ಥ ಜೀವಗಳ ಯೋನಿಯಾಗಿದೆ. ನಾನು ಅಲ್ಲಿ ಚೇತನ ರೂಪೀ ಗರ್ಭವನ್ನು ಸ್ಥಾಪಿಸುತ್ತೇನೆ. ಜಡ ಚೇತನ ಸಂಯೋಗದಿಂದ ಪ್ರಾಣಿಗಳ ಉತ್ಪತ್ತಿಯಾಗುತ್ತದೆ. ಶರೀರಧಾರಿ ಪ್ರಾಣಿಗಳಿಗೆಲ್ಲಾ ಗರ್ಭಧರಿಸುವ ತಾಯಿ ಪ್ರಕೃತಿಯಾಗಿದೆ. ಬೀಜವನ್ನು ಸ್ಥಾಪಿಸುವ ತಂದೆ ನಾನಾಗಿದ್ದೇನೆ.
14-5) ಪ್ರಕೃತಿಯಲ್ಲಿ ಮೂರುಗುಣಗಳಿವೆ, ನಿತ್ಯನಾದ ಜೀವಿಯು ಪ್ರಕೃತಿಯೊಡನೆ ಸಂಪರ್ಕ ಪಡೆದಾಗ ಈ ಸತ್ವ ರಜೋ ತಮ ಗುಣಗಳ ಬಂಧನಕ್ಕೆ ಸಿಕ್ಕಿಕೊಳ್ಳುತ್ತಾನೆ.
14-6) ಸತ್ವಗುಣ ನಿರ್ಮಲ ವಾದದ್ದು. ಇದು ಎಲ್ಲಾ ಪಾಪಪ್ರಕ್ರಿಯೆಯಿಂದ ದೂರ ಇಡುತ್ತದೆ ಮತ್ತು ಈ ಗುಣ ಹೊಂದಿದವರನ್ನು ಸುಖ ಹಾಗೂ ಜ್ಞಾನಗಳ ಪ್ರಜ್ಞೆಯು ಬಂಧಿಸುತ್ತದೆ.
14-7) ರಜೋಗುಣವು ಮಿತಿ ಇಲ್ಲದ ಆಸೆಗಳು ಮತ್ತು ಬಯಕೆಗಳಿಂದ ಹುಟ್ಟುತ್ತದೆ. ಇದರಿಂದ ದೇಹಧಾರಿಯಾದ ಜೀವಿಯು ಐಹಿಕ ಕಾಮ್ಯ ಕರ್ಮಗಳಲ್ಲಿ ಸಿಕ್ಕಿಕೊಳ್ಳುತ್ತಾನೆ.
14-8) ಅಜ್ಞಾನದಿಂದ ಹುಟ್ಟಿದ ಎಲ್ಲಾಜೀವಿಗಳ ಭ್ರಮೆಗೊಳಪಡಿಸುವುದು ತಮೋಗುಣವು. ಹುಚ್ಚು ಪ್ರಮಾದ, ಆಲಸ್ಯ ಹಾಗೂ ನಿದ್ರೆ ಇವು ಗಳಿಂದ ಜೀವಾತ್ಮನನ್ನು ಬಂಧಿಸುತ್ತವೆ.
14-9) ಸತ್ವಗುಣವು ಮನುಷ್ಯನನ್ನು ಸುಖದಲ್ಲಿ ತೊಡಗಿಸುತ್ತದೆ. ರಜೋಗುಣವು ಕಾಮ್ಯ ಕರ್ಮಗಳನ್ನು ಮಾಡಲು ಪ್ರೇರೇಪಿಸುತ್ತದೆ ತಮೋಗುಣವು ಪ್ರಮಾದಗಳನ್ನು ಮಾಡಲು ಪ್ರೇರೇಪಿಸುತ್ತದೆ. (ತ್ಯಾಗ, ಭೋಗ ಹಾಗೂ ಕ್ರೌರ್ಯದ ಲಕ್ಷಣಗಳು)
14-10) ರಜ, ತಮ ಗುಣಗಳನ್ನು ಅದುಮಿ ಸತ್ವ ಗುಣವೂ, ಸತ್ವ, ತಮ ಗುಣಗಳನ್ನು ಅದುಮಿ ರಜೋ ಗುಣವೂ, ಹಾಗೆಯೇ ಸತ್ವ, ರಜ ಗುಣಗಳನ್ನು ಅದುಮಿ ತಮೋಗುಣವೂ ಬೆಳೆಯುತ್ತದೆ.
14-11) ದೇಹ, ಅಂತಃಕರಣ ಮತ್ತು ಇಂದ್ರಿಯಗಳಲ್ಲಿ ಚೈತನ್ಯ ಹಾಗೂ ವಿವೇಕ ಶಕ್ತಿಯು ಉಂಟಾದಾಗ ಸತ್ವಗುಣವು ಹೆಚ್ಚಾಗಿದೆ ಎಂದು ತಿಳಿಯಬೇಕು.
14-12) ರಜೋಗುಣವು ಹೆಚ್ಚಾದಾಗ ಲೋಭ (ಜಿಪುಣತನ), ಸ್ವಾರ್ಥ, ಅಶಾಂತಿ, ಮತ್ತು ಭೋಗಲಾಲಸೆ ಉಂಟಾಗುತ್ತದೆ. 14-13,14,18) ತಮೋಗುಣವು ಹೆಚ್ಚಾದಾಗ ಅಂತಃಕರಣ ಹಾಗೂ ಇಂದ್ರಿಯಗಳಲ್ಲಿ ಅಂಧಕಾರ, ಕರ್ತವ್ಯದಲ್ಲಿ ಉದಾಸೀನತೆ, ವ್ಯರ್ಥ ಗಲಾಟೆ, ಅಧಿಕ ನಿದ್ದೆ, ಕ್ರೋಧ ಮುಂತಾದುವು ಉಂಟಾಗುತ್ತದೆ. ಸತ್ವಗುಣದವನು ಮೃತ್ಯು ನಂತರ ಉತ್ತಮ ಲೋಕವನ್ನು ಹೊಂದುವನು, ರಜೋ ಗುಣದವನು ಕರ್ಮಗಳಲ್ಲಿ ಆಸಕ್ತಿಉಳ್ಳ ಮನುಷ್ಯನಾಗಿ ಪುನಃ ಹುಟ್ಟುವನು. ತಮೋಗುಣದವನು ಮೃತ್ಯು ನಂತರ ಕ್ರಿಮಿ, ಕೀಟಗಳು ಹಾಗೂ ಪ್ರಾಣಿಗಯೋನಿಗಳಲ್ಲಿ ಕನಿಷ್ಟನಾಗಿ ಹುಟ್ಟುವನು.
14-16,17) ಸಾತ್ವಿಕತೆಯ ಫಲವು ಜ್ಞಾನ ಸುಖವೆಂದೂ, ರಾಜಸರ ಫಲವು ದುಃಖವೆಂದೂ, ತಾಮಸರ ಫಲವು ಅಜ್ಞಾನ ವೆಂದೂ ಹೇಳಲಾಗಿದೆ. ಸತ್ವಗುಣದಿಂದ ಜ್ಞಾನವು, ರಜೋಗುಣದಿಂದ ಲೋಭವು, ತಮೋಗುಣದಿಂದ ಪ್ರಮಾದವು ಉಂಟಾಗುತ್ತದೆ. (ಸತ್ವಗುಣಕ್ಕೆ ಸಂತರು, ಯೋಗಿಗಳು, ತ್ಯಾಗಿಗಳು, ರಜೋಗುಣಕ್ಕೆ ರಾಜರುಗಳು, ಭ್ರಷ್ಟ ರಾಜಕಾರಣಿಗಳೂ, ಸರಕಾರೀ ಭ್ರಷ್ಟಉದ್ಯೋಗಿಗಳು, ಅಧಿಕ ಧನಾಪೇಕ್ಷಿತ ವ್ಯಾಪಾರಿಗಳನ್ನು ಭಕ್ತಿಯಹೆಸರಿನಲ್ಲಿ ವ್ಯಾಪಾರ ಮಾಡುವವರನ್ನು ಉದಾಹರಿಸಬಹುದು. ತಮೋಗುಣಕ್ಕೆ, ರೌಡಿಗಳು, ಅತ್ಯಾಚಾರಿಗಳು, ಉಗ್ರಗಾಮಿಗಳು, ಹಾಗೂ ಮನೆ ಒಡೆದು ಮತಾಂತರ ಮಾಡುವ ಮಿಷನರಿಗಳನ್ನು ಉದಾಹರಣೆ ಕೊಡಬಹುದು)
14-21) ಈ ಮೂರುಗುಣಗಳನ್ನು ಮೀರಿದವನು ಹೇಗಿರುತ್ತಾನೆಂಬ ಅರ್ಜುನನ ಪ್ರಶ್ನೆಗೆ ಕೃಷ್ಣನು ಹೀಗೆ ಹೇಳುತ್ತಾನೆ.
14-24,25) ಈ ತ್ರಿಗುಣ ಗಳಿಂದ ವಿಚಲಿತನಾಗದೆ ನಿರಂತರ ಆತ್ಮಭಾವದಿಂದ ನಿಶ್ಚಲ ನಾಗಿರುವವನು ಸುಖ, ದುಃಖಗಳನ್ನು ಸಮಾನವಾಗಿ ತಿಳಿಯುವನು. ಕಲ್ಲು, ಮಣ್ಣು ಹಾಗೂ ಚಿನ್ನಗಳನ್ನು ಸಮಾನವಾಗಿ ತಿಳಿಯುವನು. ಜ್ಞಾನಿಯು ಪ್ರಿಯ ಹಾಗೂ ಅಪ್ರಿಯವನ್ನು ಒಂದೇಆಗಿ ತಿಳಿಯುವನು. ಹೊಗಳಿಕೆ, ತೆಗಳಿಕೆಗಳನ್ನು ಸಮಭಾವದಿಂದ ಸ್ವೀಕರಿಸುವನು. ಮಾನ, ಅಪಮಾನಗಳಲ್ಲಿ, ಮಿತ್ರ, ಶತೃಗಳಲ್ಲಿ, ಸಮನಾಗಿರುವನು. ಪ್ರತಿಫಲದ ಅಪೇಕ್ಷೆ ಇಲ್ಲದೆ ಉತ್ತಮ ಕೆಲಸವನ್ನು ಪರೋಪಕಾರಕ್ಕಾಗಿ, ದೈವಪ್ರೀತಿಗಾಗಿ ಮಾಡುವನು. ಈ ರೀತಿಯಾಗಿ ತ್ರಿಗುಣ ಹಾಗೂ ಇವನ್ನು ಮೀರಿದ ಸತ್ಪುರುಷರ ಬಗ್ಗೆ ಕೃಷ್ಣನು ತಿಳಿಸಿದ್ದಾನೆ. ಹದಿನಾಲ್ಕನೇ ಅಧ್ಯಾಯದ ಎಲ್ಲಾ 27 ಶ್ಲೋಕ ಗಳನ್ನು ಅರ್ಥಸಹಿತ ಓದಿರಿ.
ಅಧ್ಯಾಯ 15 – ಪುರುಷೋತ್ತಮ ಯೋಗ:
15-1) ಭಗವಂತನು ಹೇಳಿದನು ಮೇಲೆ ಬೇರುಗಳಿರುವ ಕೆಳಗೆ ಶಾಖೆಗಳಿರುವ ನಾಶವಿಲ್ಲದ ಅಶ್ವತ್ಥ ವೃಕ್ಷವೊಂದಿದೆ ಅದರ ಎಲೆಗಳು ವೇದಮಂತ್ರಗಳೆಂದು ಹೇಳುತ್ತಾರೆ. ಈ ಮರವನ್ನು ತಿಳಿದವನು ವೇದಗಳನ್ನು ತಿಳಿದವನು. ಇದು ಅವಿನಾಶೀ ಭಗವಂತನ ಸ್ವರೂಪ ವೆಂದು ಚಿಂತಿಸೋಣ. ಹಾಗೆಯೇ ನಾವು ಮನುಷ್ಯನ ಶರೀರ ರಚನೆಯೇ ಆ ಮಹಾವೃಕ್ಷವೆಂದು ಕಲ್ಪಿಸಬಹುದು. ಅವಿನಾಶಿಯಾದುದು ಆತ್ಮ. ಮೆದುಳುಗಳೇ ಬೇರುಗಳು, ಕೈಕಾಲುಗಳೇ ರೆಂಬೆಗಳು, ಜ್ಞಾನವೇ ಎಲೆಗಳಾಗಿವೆ. ಇದನ್ನು ತಿಳಿಯುವುದೇ ವೇದಸಾರವಾಗಿದೆ.
15-2) ಆ ಜಗತ್ ವೃಕ್ಷಕ್ಕೆ – ತ್ರಿಗುಣ ರೂಪೀ ನೀರಿನಿಂದ ಬೆಳೆದಿರುವ ವಿಷಯ ಭೋಗರೂಪೀ ರುಚಿಗಳುಳ್ಳ, ದೇವ, ಮನುಷ್ಯ, ಮತ್ತು ತಿರ್ಯಕ್ ಮೊದಲಾದ ಯೋನಿರೂಪವಾದ ರೆಂಬೆಗಳು ಕೆಳಗೆ ಮೇಲೆ ಎಲ್ಲಕಡೆಯೂ ಹರಡಿ ಕೊಂಡಿದೆ. ಇವು ಮನುಷ್ಯಕುಲದ ಫಲಾಪೇಕ್ಷಿತ ಕರ್ಮಗಳೋಂದಿಗೆ ಬಂಧಿತ ವಾಗಿವೆ.
15-3,4) ಆದಿ ಅಂತ್ಯಗಳಿಲ್ಲದ ಈ ಮಹಾ ವೃಕ್ಷವನ್ನು ಯಾರೂ ಅರ್ಥ ಮಾಡಿಕೊಳ್ಳಲಾರರು ಅಹಂ, ಮಮತೆ, ಮತ್ತು ವಾಸನಾರೂಪಿ ಬಹಳ ಗಟ್ಟಿಯಾದ ಬೇರುಗಳುಳ್ಳ ಈ ಧೃಢವಾದ ವೃಕ್ಷವನ್ನು ವೈರಾಗ್ಯರೂಪೀ ಅಸ್ತ್ರದಿಂದ ಕತ್ತರಿಸಿ ಹಿಂದಿರುಗಲಾರದ ಲೋಕವನ್ನು ಸೇರಬೇಕು. ಮೋಹತ್ಯಜಿಸಿ ಮುಕ್ತಿಹೊಂದಬೇಕೆಂಬುದು ಸಾರ.
15-5) ಸುಳ್ಳು ಪ್ರತಿಷ್ಠೆ ಹಾಗೂ ಸುಳ್ಳು ಸಂಗದಿಂದ ಮುಕ್ತರಾದವರು, ಸತ್ಯವನ್ನು ಅರಿತವರು, ಆಸೆಯನ್ನುತ್ಯಜಿಸಿದವರು, ಸುಖ ದುಃಖ ಗಳ ದ್ವಂದ್ವದಿಂದ ಬಿಡುಗಡೆಹೊಂದಿದವರು ಪರಮಾನಂದ ಮುಕ್ತಿಯನ್ನು ಪಡೆಯುವರು.
15-6) ಜೀವ ಲೋಕದ ಜೀವಿಗಳಲ್ಲಿ ನನ್ನ ಅಂಶವೇ ಕಣ ರೂಪದಲ್ಲಿದೆ. ಈ ಜೀವನು ಮನಸ್ಸು ಸೇರಿದಂತೆ ಆರು ಇಂದ್ರಿಯಗಳೊಂದಿಗೆ ಬಹುವಾಗಿ ಕಷ್ಟ ಪಡುತ್ತಾನೆ. ಇಂದ್ರಿಯ ಗೆದ್ದವರು ಆನಂದ ಹೊಂದುವರೆಂದು ಭಾವ.
15-8) ಗಾಳಿಯು ಸುವಾಸನೆಯನ್ನು ಒಯ್ಯುವಂತೆ ಜೀವವು ಒಂದು ದೇಹದಿಂದ ಮನಸ್ಸನ್ನು ಕಲ್ಪನೆಯನ್ನು ಇನ್ನೊಂದು ದೇಹಕ್ಕೆ ಒಯ್ಯುತ್ತದೆ. ದೇಹವು ನಾಶವಾಗುವುದು ಆದರೆ ನಾಶವಿಲ್ಲದ ಆತ್ಮನಿಗೆ ಪೂರ್ವಜನ್ಮದ ಸ್ಮರಣೆ ಇರುವುದು. ಎನ್ನುವುದು ಸಾರ ಇಂದೂ ಕೂಡಾ ಹಲವು ಕಡೆಗಳಲ್ಲಿ ಪೂರ್ವ ಜನ್ಮದ ಸ್ಮರಣೆ ಉಳ್ಳವರ ಪುನರ್ಜನ್ಮದ ಕಥೆ ಕೇಳುತ್ತೇವೆ. ಹುಟ್ಟಿದ ಮಗು ತನ್ನಷ್ಟಕ್ಕೆ ನಗುವುದನ್ನು ಗಮನಿಸುತ್ತೇವೆ. ಇದಕ್ಕೆ ಪೂರ್ವಘಟನೆಗಳ ಸ್ಮರಣೆಯೇ ಕಾರಣ ವಾಗಿರುವುದು.
15-9) ಜೀವಾತ್ಮನು ಪಂಚೇಂದ್ರಿಯಗಳಾದ ಕಿವಿ, ಕಣ್ಣು, ಚರ್ಮ, ನಾಲಗೆ, ಮೂಗು, ಮತ್ತು ಮನಸ್ಸು ಇವುಗಳನ್ನು ಆಶ್ರಯಿಸಿ ದೇಹದ ಅಪೇಕ್ಷೆಯನ್ನು ಅನುಭವಿಸುತ್ತಾನೆ.
15-10) ಆತ್ಮದ ಸ್ವರೂಪವನ್ನು ಮೂಢರು ತಿಳಿಯಲಾರರು ಜ್ಞಾನಿ ಮಾತ್ರ ತಿಳಿಯುವನು.
15-11) ಶುದ್ಧ ಹೃದಯದ ಯೋಗಿಗಳು ಆತ್ಮನನ್ನು ಸಾಧನೆಯಿಂದ ತಿಳಿಯುವರು. ಅಂತಃಕರಣ ಶುದ್ಧವಿಲ್ಲದ ಅಜ್ಞಾನಿಗಳು ಪ್ರಯತ್ನದಿಂದಲೂ ತಿಳಿಯಲಾರರು.
15-12) ಸೂರ್ಯನಲ್ಲಿರುವ ತೇಜಸ್ಸು, ಚಂದ್ರನಲ್ಲಿರುವ ತೇಜಸ್ಸು, ಅಗ್ನಿಯಲ್ಲಿರುವ ತೇಜಸ್ಸು ಎಲ್ಲವೂ ನನ್ನದೇ ತೇಜಸ್ಸು ಎಂದುತಿಳಿ.
15-13,14) ನಾನೇ ಪೃಥ್ವಿಯನ್ನು ಪ್ರವೇಶಿಸಿ ಎಲ್ಲಾ ಪ್ರಾಣಿಗಳನ್ನು ಧರಿಸುತ್ತೇನೆ, ನಾನೇ ವನಸ್ಪತಿಗಳನ್ನು ಪೋಷಿಸುತ್ತೇನೆ. ನಾನೇ ಪ್ರಾಣ, ಅಪಾನ ಗಳಿಂದ ಕೂಡಿದ ವೈಶ್ವಾನರ ವೆಂಬ ಅಗ್ನಿಯಾಗಿ ನಾಲ್ಕು ಪ್ರಕಾರದ ಅನ್ನ (ಭಕ್ಷ್ಯ, ಭೋಜ್ಯ, ಲೇಹ್ಯ, ಚೋಪ್ಯ) ವನ್ನು ಜೀರ್ಣಗೊಳಿಸುತ್ತೇನೆ.
15-15) ನಾನೇ ಎಲ್ಲಾ ಪ್ರಾಣಿಗಳ ಅಂತರ್ಯದಲ್ಲಿ ನೆಲೆಸಿದ್ದೇನೆ. ವೇದಾಂತದ ಕತೃ ಹಾಗೂ ವೇದಗಳ್ನು ತಿಳಿದವನು ನಾನೇ ಆಗಿದ್ದೇನೆ, ಎಲ್ಲಾವೇದಗಳಿಂದ ತಿಳಿಯ ಬೇಕಾದವನೂ ನಾನೇ ಆಗಿದ್ದೇನೆ.
15-16) ಜಗತ್ತಿನಲ್ಲಿ ಎರಡು ವಿಧದ ಪುರುಷರಿದ್ದಾರೆ ಒಂದು ಭೂತ, ಪ್ರಾಣಿಗಳ ಶರೀರಗಳು ಇವು ನಾಶವಾಗುವಂತಹವುಗಳು. ಇನ್ನೊಂದು ನಾಶವಾಗದ ಜೀವಾತ್ಮನು ಅವಿನಾಶಿ ಯಾಗಿದ್ದಾನೆ.
15-17) ಈ ಇಬ್ಬರಿಗಿಂತ ಉತ್ತಮನಾದವನು ಮೂರು ಲೋಕಗಳಲ್ಲಿಯೂ ವ್ಯಾಪ್ತನಾಗಿರುವ ಅವಿನಾಶಿ ಪರಮಾತ್ಮನಾಗಿದ್ದಾನೆ.
15-18) ನಶಿಸುವ ಜಡ ವರ್ಗ ಕ್ಕಿಂತ ನಾನು ಹೆಚ್ಚಿನವನಾಗಿದ್ದೇನೆ ಹಾಗೂ ಅವಿನಾಶೀ ಜೀವಾತ್ಮನಿಗಿಂತಲೂ ಉತ್ತಮ ನಾಗಿದ್ದೇನೆ. ಆದುದರಿಂದಲೇ ವೇದಗಳು ನನ್ನನ್ನು ಪುರುಷೋತ್ತಮನೆಂದು ಕರೆದಿವೆ.
15-20) ಅರ್ಜುನ ಹೀಗೆ ಗುಪ್ತವಾದ ಜ್ಞಾನವನ್ನು ನಾನು ನಿನಗೆ ಹೇಳಿದೆನು. ಇದನ್ನು ತತ್ವಶಃ ತಿಳಿದವನು ಜ್ಞಾನಿಯೂ ಕೃತಾರ್ಥನೂ ಆಗುತ್ತಾನೆ. ದೇವರೇ ಸರ್ವಶಕ್ತ ಎನ್ನುವ ಭಾವದಿಂದ ನಾವು ಅಹಂಕಾರ ರಹಿತರಾಗಬೇಕೆನ್ನುವುದು ಸಾರಾಂಶ. ಹದಿನೈದನೆಯ ಅಧ್ಯಾಯದ ಎಲ್ಲಾ 20 ಶ್ಲೋಕಗಳನ್ನು ಅರ್ಥಸಹಿತ ಓದಿರಿ.
ಅಧ್ಯಾಯ 16 – ದೈವಾಸುರಸಂಪದವಿಭಾಗಯೋಗ :
16-1,2,3) ಅಭಯ, ಅಸ್ಥಿತ್ವದ ಶುದ್ಧಿ, ದಿವ್ಯ ಜ್ಞಾನವನ್ನು ಬೆಳೆಸಿಕೊಳ್ಳುವುದು, ದಾನ, ಆತ್ಮ ಸಂಯಮ, ಯಜ್ಞ ವೇದಾಧ್ಯಯನ, ತಪಸ್ಸು, ಸರಳತೆ, ಅಹಿಂಸೆ, ಸತ್ಯ, ಕೋಪಮಾಡಿಕೊಳ್ಳದಿರುವುದು, ತ್ಯಾಗ, ಶಾಂತಿ, ತಪ್ಪು ಹುಡುಕುವುದರಲ್ಲಿ ವಿಮುಖತೆ, ಎಲ್ಲಾಜೀವಿಗಳಲ್ಲಿ ದಯೆ, ದುರಾಶೆ ಇಲ್ಲದಿರುವುದು, ಮೃದು ಸ್ವಭಾವ, ನಮ್ರತೆ, ದೃಢಸಂಕಲ್ಪ, ತೇಜಸ್ಸು, ಕ್ಷಮೆ, ಸ್ಥೈರ್ಯ, ಶುಚಿತ್ವ, ಮತ್ತು ಅಸೂಯೆಯಿಂದಲೂ, ಗೌರವಕ್ಕಾಗಿ ಆಸೆಪಡುವುದರಿಂದಲೂ, ಮುಕ್ತವಾಗಿರುವುದು, ಈ ದಿವ್ಯ ಗುಣಗಳು ದೈವೀ ಸ್ವಭಾವವಿರುವ ಪುಣ್ಯಶೀಲರಲ್ಲಿ ಇರುತ್ತದೆ,
16-4,6) ಜಂಭ, ದರ್ಪ, ಅಭಿಮಾನ, ಕ್ರೋಧ, ಕ್ರೌರ್ಯ ಮತ್ತು ಅಜ್ಞಾನ ಈಗುಣಗಳು ರಾಕ್ಷಸೀ ಸ್ವಭಾವದವರ ಗುಣಗಳು. ಜಗತ್ತಿನಲ್ಲಿ ದೈವೀ ಪ್ರಕೃತಿ ಹಾಗೂ ಅಸುರೀ ಪ್ರಕೃತಿ ಎನ್ನುವ ಎರಡು ವಿಧದ ಜನರಿದ್ದಾರೆ. ದೈವೀ ಪ್ರಕೃತಿಯವರ ಬಗ್ಗೆ ಇದುವರೆಗೆ ತಿಳಿದಿರುವೆ ಇನ್ನು ಅಸುರೀ ಪ್ರವೃತ್ತಿಯ ಜನರ ಬಗ್ಗೆ ಕೇಳು.
16-7) ಅಸುರೀ ಪ್ರವೃತ್ತಿಯವರಿಗೆ ಏನುಮಾಡಬೇಕು ಏನು ಮಾಡಬಾರದೆಂಬ ಅರಿವಿರುವುದಿಲ್ಲ. ಅವರಲ್ಲಿ ಶುಚಿತ್ವ, ಸತ್ಯ, ಸನ್ನಡತೆ ಇರುವುದಿಲ್ಲ.
16-8) ಅಸುರೀ ಜನರು ದೇವ ನಿಂದನೆಯನ್ನು ನಿರಾಕಾರವನ್ನೂ ಮಾಡುತ್ತಾ ಸ್ತ್ರೀ ಪುರುಷ ಸಂಯೋಗದಿಂದಲೇ ಸೃಷ್ಟಿಯಾಗಿದೆ ಎನ್ನುತ್ತಾರೆ.
16-9) ಇಂತಹ ಮಂದ ಬುದ್ದಿಯ ಕ್ರೂರಸ್ವಭಾವದ ಜನರು ಜಗತ್ತಿನ ನಾಶಕ್ಕಾಗಿಯೇ ಸಮರ್ಥರಾಗಿರುತ್ತಾರೆ.
16-10) ತೃಪ್ತಿಯೇ ಆಗದ ಕಾಮವನ್ನು ಆಶ್ರಯಿಸಿ ಢಂಭ ಮತ್ತು ಒಣ ಪ್ರತಿಷ್ಠೆಗಳ ಉನ್ಮಾದದಲ್ಲಿ ಮೈಮರೆತು ಅಸುರೀ ಸ್ವಭಾವದವರು ಮೋಹಕ್ಕೊಳಗಾಗುತ್ತಾರೆ. ಭೋಗ ವಿಷಯಗಳಿಂದ ಆಕರ್ಷಿತರಾಗಿ ಭ್ರಷ್ಟ ಆಚರಣೆಗಳಿಗೆ ಬಧ್ಧರಾಗಿರುತ್ತಾರೆ. 16-11-12) ಇಂದ್ರಿಯ ಭೋಗವೇ ಮಾನವ ನಾಗರಿಕತೆಯ ಮುಖ್ಯ ಅಗತ್ಯ ಎಂದು ಅವರು ನಂಬುತ್ತಾರೆ. ನೂರಾರು ಆಸೆಗಳ ಪಾಶಗಳಿಂದ ಬಂಧಿತರಾದ ಆ ಮನುಷ್ಯರು. ಕಾಮ ಕ್ರೋಧಗಳಲ್ಲಿ ತನ್ಮಯರಾಗಿ ಅವರು ಇಂದ್ರಿಯ ತೃಪ್ತಿಗಾಗಿ ಅನ್ಯಾಯವಾದ ರೀತಿಯಲ್ಲಿ ಹಣವನ್ನು ಸಂಗ್ರಹಿಸುತ್ತಾರೆ.
16-13) ಗಳಿಸಿದ್ದರಲ್ಲಿ ತೃಪ್ತಿಪಡದೆ ಸಂಪತ್ತು ಇನ್ನೂ ಇನ್ನೂ ಹೆಚ್ಚುತ್ತದೆ ಎಂದು ಯೋಚಿಸುತ್ತಾರೆ.
16-17) ಅಹಂಕಾರದಿಂದ ಕೂಡಿದ ಜನರು ಧನ ಹಾಗೂ ಗೌರವದ ಮದದಿಂದ ಉನ್ಮತ್ತರಾಗಿ ಕೇವಲ ಹೆಸರಿಗೆ ಮಾತ್ರ ಪಾಖಂಡತೆಯಿಂದ ಯಜ್ಞಗಳನ್ನು ಮಾಡುತ್ತಾರೆ.
16-18) ಅಹಂಕಾರ, ಬಲ, ದರ್ಪ, ಕಾಮ ಹಾಗೂ ಕ್ರೋಧಗಳಿಂದ ಅಸುರರು ದಿಗ್ಭ್ರಾಂತರಾಗಿದ್ದು ತಮ್ಮ ಹಾಗೂ ಪರರಲ್ಲಿರುವ ಭಗವಂತನನ್ನು ದ್ವೇಷಿಸಿ ಧರ್ಮ ನಾಶಮಾಡುತ್ತಾರೆ.
16-19,20) ಇಂತಹವರು ಪುನಃ ಪುನಃ ಅಸುರ ಸ್ವಭಾವದವರಾಗಿಯೇ ಜನಿಸುತ್ತಾರೆ. ಮುಂದೆ ಘೋರ ನರಕವನ್ನು ಅನುಭವಿಸುತ್ತಾರೆ.
16-21,22) ಕಾಮ, ಕ್ರೋಧ, ಲೋಭ ಇವು ಮೂರು ನರಕಕ್ಕೆ ಬಾಗಿಲುಗಳು. ಪ್ರತಿಯೊಬ್ಬ ವಿವೇಕಿಯೂ ಇವುಗಳನ್ನು ತ್ಯಜಿಸಬೇಕು. ಏಕೆಂದರೆ ಇವು ಆತ್ಮದ ಅವನತಿಗೆ ಕಾರಣ ವಾಗುತ್ತದೆ. ಇವುಗಳನ್ನು ತ್ಯಜಿಸಿದವನು ನನ್ನನ್ನು ಹೊಂದುತ್ತಾನೆ. 16-23) ಶಾಸ್ತ್ರ ವಿಧಿಯನ್ನು ಧಿಕ್ಕರಿಸಿ ಮನಸ್ಸಿಗೆ ಬಂದಂತೆ ಬದುಕುವವನಿಗೆ ಪರಿಪೂರ್ಣತೆಯಾಗಲಿ, ಸುಖವಾಗಲಿ, ಪರಮಗತಿಯಾಗಲಿ ದೊರಕುವುದಿಲ್ಲ. ಹೀಗೆ ಶಾಸ್ತ್ರವಿಧಿಯಂತೆ ಕರ್ಮ ಮಾಡಬೇಕೆಂದೂ ಅಸುರೀಗುಣಗಳನ್ನು ತ್ಯಜಿಸಬೇಕೆನ್ನುವುದು ಈ ಅಧ್ಯಾಯದ ಸಾರಾಂಶವಾಗಿದೆ. ಹದಿನಾರನೇ ಅಧ್ಯಾಯದ ಎಲ್ಲಾ 24 ಶ್ಲೋಕಗಳನ್ನೂ ಅರ್ಥ ಸಹಿತ ಓದಿರಿ.
ಅಧ್ಯಾಯ 17 – ಶ್ರದ್ಧಾತ್ರಯವಿಭಾಗಯೋಗ :
17-1) ಅರ್ಜುನನು ಕೇಳಿದನು ಶಾಸ್ತ್ರವಿಧಿಯನ್ನು ಬಿಟ್ಟು ಶ್ರದ್ಧೆಯಿಂದ ದೇವತೆಗಳನ್ನು ಅರ್ಜಿಸುವವರ ಸ್ಥಿತಿಯು ಯಾವುದು? ಸಾತ್ವಿಕವೋ, ರಾಜಸವೋ, ತಾಮಸವೋ?
17-2) ಭಗವಂತನು ಹೇಳುತ್ತಾನೆ ಮನುಷ್ಯನ ಸ್ವಭಾವದಲ್ಲಿ ಅವನ ಗುಣಗಳಿಗನುಗುಣವಾಗಿ ಮೂರುವಿಧ. ಅವು ಸಾತ್ವಿಕ, ರಾಜಸ, ತಾಮಸ.
17-3) ಮನುಷ್ಯನು ಬದುಕಿನ ರೀತಿಗಣುಗುಣವಾಗಿ ನಿರ್ಧಿಷ್ಟ ಶ್ರದ್ಧೆಯನ್ನು ಬೆಳೆಸಿಕೊಳ್ಳುತ್ತಾನೆ. ಗಳಿಸಿಕೊಂಡ ಗುಣಗಳಿಗನುಗುಣವಾಗಿ ಅವನನ್ನು ನಿರ್ದಿಷ್ಟ ಶ್ರದ್ಧೆಯವರೆಂದು ಹೇಳುತ್ತಾರೆ.
17-4) ಸಾತ್ವಿಕರು ಸತ್ವಗುಣಪೂರಿತ ದೇವತೆಗಳನ್ನು ಪೂಜಿಸುತ್ತಾರೆ, ರಾಜಸರು ಬಲಿಷ್ಟ ವ್ಯಕ್ತಿಗಳ ವ್ಯಕ್ತಿ ಪೂಜೆ ಮಾಡುತ್ತಾರೆ. ತಾಮಸ ಗುಣದವರು ನೀಚಕಾರ್ಯಗಳಿಂದ ಮಾಡುವ ಪೂಜೆಗಳು ಬಲಿಕೊಡುವುದು ಮದ್ಯ, ಕಾಮ ಪ್ರೇರಿತ ಭೂತಪ್ರೇತಗಳ ಪೂಜೆಗಳಲ್ಲಿ ನಿರತರಾಗುತ್ತಾರೆ.
17-5,6), ಕಾಮ ಹಾಗೂ ಮೋಹದಿಂದ ಪ್ರೇರಿತರಾಗಿ ಶಾಸ್ತ್ರವಿರುದ್ಧವಾದ ಘೋರ ತಪಸ್ಸನ್ನು ಗರ್ವ ಹಾಗೂ ಅಹಂಕಾರದಿಂದ ಆಚರಿಸುತ್ತಾ ದೇಹವನ್ನು ಹಾಗೂ ಅದರೊಳಗಿನ ಪರಮಾತ್ಮನ್ನೂ ಹಿಂಸಿಸುವವರು ರಾಕ್ಷಸರಾಗಿರುತ್ತಾರೆ.
17-7) ಆಹಾರ, ಯಜ್ಞ, ತಪಸ್ಸು, ಹಾಗೂ ದಾನ ಇವುಗಳಲ್ಲಿಯೂ ಈ ಮೂರು ವಿಧಗಳಿವೆ.
17-8) ಸಾತ್ವಿಕರ ಆಹಾರ ರಸಯುಕ್ತ ಹಾಗೂ ಜಿಡ್ಡಿನಿಂದ ಕೂಡಿದ್ದು ಆರೋಗ್ಯಕರವೂ ಹೃದಯಕ್ಕೆ ಪ್ರಿಯವೂ ಆಗಿದ್ದು ಆಯಸ್ಸು, ಬಲ, ಆರೋಗ್ಯ, ಸುಖ ಹಾಗೂ ತೃಪ್ತಿಗಳನ್ನು ಹೆಚ್ಚಿಸುತ್ತವೆ ಹಾಗೂ ಬದುಕನ್ನು ಪರಿಶುದ್ಧ ಗೊಳಿಸುತ್ತವೆ.
17-9) ಕಹಿಯಾದ, ಹುಳಿಯಾದ. ಉಪ್ಪಾದ, ಉಷ್ಣವಾದ, ತೀಕ್ಷ್ಣವಾದ, ಒಣಕಲಾದ, ಮತ್ತು ಸುಡುತ್ತಿರುವ ಆಹಾರಗಳು ರಾಜಸ ಸ್ವಬಾವದವರಿಗೆ ಪ್ರಿಯ. ಇವು ದುಃಖ, ಚಿಂತೆ ಹಾಗೂ ರೋಗಕ್ಕೆ ಕಾರಣ ವಾಗುತ್ತವೆ.
17-10) ಅರ್ಧ ಬೆಂದಿರುವ, ರಸರಹಿತವಾದ, ದುರ್ಗಂಧ ಯುಕ್ತವಾದ, ಹಳಸಿದ, ಎಂಜಲಾದ ಹಾಗು ಅಪವಿತ್ರವೂ ಆದ ಭೋಜನವು ತಾಮಸ ಜನರಿಗೆ ಪ್ರಿಯವಾಗಿರುತ್ತದೆ.
17-11,12,13) ಧರ್ಮ ಗ್ರಂಥಗಳ ಆದೇಶದಂತೆ ಫಲಾಪೇಕ್ಷೆ ಇಲ್ಲದೆ ಕರ್ಥವ್ಯವೆಂದು ಮಾಡುವ ಯಜ್ಞ ಸಾತ್ವಿಕವೂ, ಐಹಿಕ ಲಾಭ ಹಾಗು ಪ್ರತಿಷ್ಠೆಗಾಗಿ ಅಹಂಕಾರದಿಂದ ಮಾಡುವ ಯಜ್ಞ ರಾಜಸವೂ, ಧರ್ಮಗ್ರಂಥಗಳನ್ನು ಕಡೆಗಣಿಸಿ ಪ್ರಸಾದ, ವೇದಮಂತ್ರ, ದಾನ ಹಾಗೂ ಶ್ರದ್ಧೆ ಹೊರತಾದ ಯಜ್ಷವು ತಾಮಸವಾದುದಾಗಿದೆ.
17-14) ಪರಮಪ್ರಭುವಿನ ಪೂಜೆ, ಬ್ರಾಹ್ಮಜ್ಞಾನ ಹೊಂದಿದವರ, ಗುರುಗಳ, ತಂದೆತಾಯಿಗಳ, ಹಿರಿಯರ ಪೂಜೆ ಅಂದರೆ ಗೌರವಿಸುವುದು, ಶುಚಿತ್ವ, ಸರಳತೆ, ಬ್ರಹ್ಮಚರ್ಯ ಹಾಗೂ ಅಹಿಂಸೆ ಇವೆಲ್ಲಾಸೇರಿ ದೇಹದ ತಪಸ್ಸು ಎನ್ನಿಸಿಕೊಳ್ಳುತ್ತದೆ, ಇಲ್ಲಿ ಬ್ರಾಹ್ಮಣ ಮತ್ತು ಗುರು ಎಂದರೆ ಹುಟ್ಟು ಅಥವಾ ಜಾತಿಯಿಂದ ಪರಿಗಣಿಸದೆ ಆತನ ವಿದ್ಯೆ, ವಿದ್ವತ್ತು ಹಾಗೂ ಜೀವನ ಮಾರ್ಗದಿಂದ ಶ್ರೇಷ್ಠನಾದವನೆಂದು ಪರಿಗಣಿಸ ಬೇಕು.
17-15,16,17) ಸತ್ಯವಾದ, ಸಂತೋಷಕರವಾದ, ಹಿತವಾದ ಇತರರಮನಸ್ಸನ್ನು ಕಲಕದ ಮಾತಾಡುವದು ಮತ್ತು ಕ್ರಮತಪ್ಪದೆ ವೇದ ಸಾಹಿತ್ಯ ಅಧ್ಯಯನ ಹಾಗೂ ವಾಚನ ಮಾಡುವುದು ಇವೆಲ್ಲ ಸೇರಿ ಮಾತಿನ ತಪಸ್ಸಾಗುತ್ತದೆ. ಮನಸ್ಸಿನ ತೃಪ್ತಿ , ಸೌಮ್ಯತ್ವ, ಮೌನ, ಆತ್ಮ ನಿಗ್ರಹ, ಸ್ವಭಾವ ಶುದ್ಧಿ ಇವು ಮನಸ್ಸಿನ ತಪಸ್ಸಾಗಿದೆ. ಹೀಗೆ ಪ್ರತಿಫಲಾಪೇಕ್ಷೆ ಇಲ್ಲದೆ ಲೋಕಕಲ್ಯಾಣಕ್ಕಾಗಿ ಶ್ರಧ್ಧೆಯಿಂದ ಆಚರಿಸುವ ಮೂರು ವಿಧದ ತಪಸ್ಸು ಸಾತ್ವಿಕ ತಪಸ್ಸಾಗಿದೆ.
17-18,19) ಜಂಭಕ್ಕಾಗಿ, ಸನ್ಮಾನ, ಗೌರವ, ಹೆಸರು, ಅಥವಾ ಇನ್ಯವುದೋ ಸ್ವಾರ್ಥ ಸನ್ಮಾನಗಳನ್ನು ಪಡೆಯಲು ಮಾಡುವ ತಪಸ್ಸು ರಾಜಸ ತಪಸ್ಸು ಇದು ಸ್ಥಿರವೂ ಅಲ್ಲ ಶಾಶ್ವತವೂ ಅಲ್ಲ. ಮೂರ್ಖತನದಿಂದ ತನ್ನನ್ನೇ ಹಿಂಸಿಸಿಕೊಂಡು ಬೇರೆಯವರಿಗೆ ತೊಂದರೆ ಕೊಡಲು ಅಥವಾ ಬೇರೆಯವರನ್ನು ನಾಶ ಮಾಡಲು ಮಾಡುವ ತಪಸ್ಸು ತಾಮಸ ತಪಸ್ಸಾಗಿದೆ. ಧ್ವನಿ ವರ್ಧಕಬಳಸಿ ಶಬ್ಧ ಮಾಲಿನ್ಯದೊಂದಿಗೆ ಊರಿಗೇ ತೊಂದರೆಕೊಡುವಂತಹವರಿಗೆ ಹಾಗೂ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರಿಗೆ, ಆಶ್ರಯ ಕೊಟ್ಟವರ ಆರಾಧನಾ ಸ್ಥಳವನ್ನು ನಾಶಮಾಡುವವರಿಗೆ, ಇಂದಿನ ಕಾಲಕ್ಕೆ ಇದು ಅನ್ವಯವಾಗುತ್ತದೆ. 17-20,21,22) ಪ್ರತಿಫಲದ ನಿರೀಕ್ಷೆ ಇಲ್ಲದೆ ಯೋಗ್ಯನಾದವನಿಗೆ ಸರಿಯಾದ ಕಾಲ ಹಾಗೂ ಸ್ಥಳದಲ್ಲಿ ಕರ್ತವ್ಯವೆಂದು ಮಾಡಿದ ದಾನವು ಸಾತ್ವಿಕ ದಾನವಾಗಿದೆ. ಪ್ರತ್ಯುಪಕಾರದ ಬಯಕೆಯಿಂದ ,ಕರ್ಮಫಲಾಪೇಕ್ಷೆಯಿಂದ ಹಾಗೂ ಇಷ್ಠವಿಲ್ಲದೆ ಮಾಡುವ ದಾನವು ರಾಜಸ ದಾನವಾಗಿದೆ. ಅಶುಚಿಯಾದ ಸ್ಥಳದಲ್ಲಿ ಅನುಚಿತಕಾಲದಲ್ಲಿ ಅಪಾತ್ರನಿಗೆ ಕೊಟ್ಟದಾನ ಅಥವಾ ಯೋಗ್ಯ ಲಕ್ಷ ಹಾಗೂ ಗೌರವವಿಲ್ಲದೆ ಕೆಟ್ಟ ಉದ್ದೇಶಕ್ಕಾಗಿ ಕೊಟ್ಟದಾನವು ತಾಮಸ ದಾನವಾಗಿದೆ.
17-23,24) ಓಂ, ತತ್, ಸತ್ ಹೀಗೆ ಮೂರುಪ್ರಕಾರದ ಹೆಸರುಗಳು ಪರಭ್ರಹ್ಮನ ಹೆಸರುಗಳಾಗಿವೆ. ಸೃಷ್ಟಿಯ ಆದಿಯಲ್ಲಿ ಬ್ರಹ್ಮಜ್ಞಾನಿ, ವೇದ, ಹಾಗೂ ಯಜ್ಞಾದಿಗಳು ರಚಿತವಾಗಿವೆ. ಆದುದರಿಂದಲೆ ಯಜ್ಞ ಯಾಗ ವೇದಾಧ್ಯಯನ ಸಂದರ್ಭದಲ್ಲಿ ಭಗವನ್ನಾಮ ಓಂ ಉಚ್ಛಾರಣೆಯಿಂದ ಆರಂಭವಾಗುತ್ತವೆ.
17-27) ಪರಮಾತ್ಮನ ಪ್ರೀತಿಗಾಗಿ ಮಾಡುವ ಕರ್ಮಗಳನ್ನು ಸತ್ ಎನ್ನಲಾಗುವುದು ಇದುವೇ ಸತ್ಕರ್ಮ ಎನಿಸಿದೆ. ಶ್ರದ್ಧೆ ಇಲ್ಲದೆ ಮಾಡಿದ ಹವನ, ದಾನ, ತಪಸ್ಸು ಎಲ್ಲವೂ ಅಸತ್ ಎನಿಸಿದೆ. ಇದರಿಂದ ಈ ಲೋಕದಲ್ಲಾಗಲೀ ಪರಲೋಕದಲ್ಲಾಗಲೀ ಲಾಭವಾಗುವುದಿಲ್ಲ. ಹೀಗೆ ಹದಿನೇಳನೇ ಅಧ್ಯಾಯದಲ್ಲಿ ಮೂರು ಗುಣಗಳ ಬಗ್ಗೆ ಹೇಳಲಾಗಿದೆ. ಹದಿನೇಳನೆಯ ಅಧ್ಯಾಯದ ಎಲ್ಲಾ 28 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ಅಧ್ಯಾಯ 18 – ಮೋಕ್ಷ ಸಂನ್ಯಾಸಯೋಗ :
18-1) ಅರ್ಜುನ ಕೇಳುವನು ಹೇ ಮಹಾತ್ಮಾ ನಾನು ಸಂನ್ಯಾಸ ಮತ್ತು ತ್ಯಾಗದ ತತ್ವವನ್ನು ಬೇರೆಬೇರೆ ತಿಳಿಯಲು ಬಯಸುತ್ತೇನೆ.
18-2) ಭಗವಂತನು ಹೇಳಿದನು. ದೈಹಿಕ ಕಾಮನೆಗಳಿಗಾಗಿ ಮಾಡುವ ಕರ್ಮಗಳನ್ನು ತ್ಯಜಿಸುವುದನ್ನೇ ಮಹಾವಿಧ್ವಾಂಸರು ಸನ್ಯಾಸವೆಂದು ಕರೆಯುತ್ತಾರೆ. ಎಲ್ಲಾಕರ್ಮಗಳ ಫಲವನ್ನು ಬಿಟ್ಟುಬಿಡುವುದನ್ನೇ ತ್ಯಾಗ ಎಂದು ಕರೆಯುತ್ತಾರೆ.
18-3) ಎಲ್ಲಾ ಬಗೆಯ ಕಾಮ್ಯಕರ್ಮಗಳು ದೋಷಯುಕ್ತ ಅವುಗಳನ್ನು ಬಿಟ್ಟುಬಿಡಬೇಕೆಂದು ಕೆಲವರು ವಿದ್ವಾಂಸರೂ, ಯಜ್ಞ, ದಾನ, ತಪಸ್ಸುಗಳನ್ನು ಬಿಡಲೇಬಾರದೆಂದು ಇನ್ನು ಕೆಲವರು ಪಂಡಿತರು ಹೇಳುತ್ತಾರೆ.
18-4) ಮೊದಲು ತ್ಯಾಗದ ಕುರಿತು ಕೇಳು. ಧರ್ಮ ಗ್ರಂಥಗಳಲ್ಲಿ ತ್ಯಾಗವು ಸಾತ್ವಿಕ, ರಾಜಸ, ತಾಮಸ ಹೀಗೆ ಮೂರು ಬಗೆಯದೆಂದು ಹೇಳಿದೆ.
18-5,6,7) ಯಜ್ಞ ದಾನ ತಪಸ್ಸುಗಳನ್ನು ಬಿಡಬಾರದು ಇವು ಮಹಾತ್ಮರನ್ನು ಸಹ ಪರಿಶುದ್ಧ ಗೊಳಿಸುತ್ತವೆ. ಎಲ್ಲಾ ಕರ್ಮಗಳನ್ನು ಫಲಾಪೇಕ್ಷೆ ಇಲ್ಲದೆ ಕರ್ತವ್ಯವೆಂದು ಮಾಡಬೇಕು. ವಿಧಿತ ಕರ್ತವ್ಯಗಳನ್ನು ತ್ಯಜಿಸಲೇಬಾರದು ಮೋಹದಿಂದ ಹಾಗೆ ತ್ಯಜಿಸಿದಲ್ಲಿ ಅದು ತಾಮಸ ಗುಣವಾಗುವುದು.
18-8) ನಿಯಮಿತ ಕರ್ತವ್ಯವನ್ನು ಕ್ಲೇಷದಿಂದಾಗಲಿ ದಾಹ, ಆಯಾಸ ಭಯದಿಂದಾಗಲಿ ಬಿಡುವುದು ರಾಜಸ ಗುಣವಾಗುವುದು. ಇಂತಹ ಕರ್ಮದಿಂದ ತ್ಯಾಗದಲ್ಲಿ ಪ್ರಗತಿ ಇಲ್ಲವಾಗಿದೆ.
18-9) ಕರ್ಮವನ್ನು ಕರ್ತವ್ಯವೆಂದು ಮಾಡಿ, ಕರ್ಮ ಫಲಾಪೇಕ್ಷೆಯನ್ನು ತ್ಯಜಿಸಿದರೆ! ಅವನ ತ್ಯಾಗವು ಸಾತ್ವಿಕ ವಾದುದು.
18-10) ಸಾತ್ವಿಕ ಗುಣದಲ್ಲಿ ನೆಲೆಗೊಂಡವನು ಅಶುಭ ಕರ್ಮವನ್ನು ದ್ವೇಷಿಸುವುದಿಲ್ಲ. ಶುಭಕರ್ಮದಲ್ಲಿ ಮೋಹಗೊಳ್ಳುವುದಿಲ್ಲ. ಇಂತಹ ಸತ್ವಗುಣದಿಂದ ಕೂಡಿದ ಸಂಶಯ ರಹಿತನು ಬುದ್ಧಿವಂತ ಹಾಗೂ ನಿಜವಾದ ತ್ಯಾಗಿಯು ಆಗಿದ್ದಾನೆ.
18-11) ದೇಹಧಾರಿಯಾದವನಿಗೆ ಎಲ್ಲಾ ಕರ್ಮವನ್ನು ತ್ಯಜಿಸುವುದು ಸಾಧ್ಯವೇ ಇಲ್ಲ. ಆದರೆ ಕರ್ಮ ಫಲವನ್ನು ತ್ಯಜಿಸಿದವನನ್ನು ನಿಜವಾದ ತ್ಯಾಗಿ ಎನ್ನ ಬಹುದು.
18-12) ತ್ಯಾಗಮಾಡದಿರುವವನಿಗೆ ಸಾವಿನ ನಂತರ ಮೂರು ಫಲಗಳು ಲಭಿಸುತ್ತದೆ. ಪ್ರಿಯವಾದದ್ದು, ಅಪ್ರಿಯ ವಾದದ್ದು, ಮಿಶ್ರವಾದದ್ದು. ಆದರೆ ಸನ್ಯಾಸಿಗಳಿಗೆ ಸುಖ ಅಥವಾ ದುಖದ ಯಾವ ಫಲವೂ ಇಲ್ಲ.
18-13) ವೇದಾಂತಕ್ಕನುಗುಣವಾಗಿ ಎಲ್ಲಾ ಕರ್ಮಗಳ ಸಿದ್ದಿಗೆ ಐದು ಕಾರಣಗಳಿವೆ
18-14) ಕರ್ಮಸ್ಥಳ, ಕರ್ತ (ಕರ್ಮ ಮಾಡುವವನು), ವಿವಿಧ ಇಂದ್ರಿಯಗಳು, ವಿವಿಧ ಪ್ರಯತ್ನಗಳು, ಕಟ್ಟಕಡೆಯದಾಗಿ ಪರಮಾತ್ಮ ಈ ಐದೂ ಕ್ರಿಯೆಯ ಐದು ಅಂಶಗಳು. ಕೇವಲ ಭಗವಂತನೇ ಎಲ್ಲವನ್ನೂ ಮಾಡುತ್ತಾನೆಂದು ಕರ್ತವ್ಯಕಡೆಗಣಿಸಿ ಅವನ ಪೂಜೆಯನ್ನು ಮಾತ್ರ ಮಾಡುತ್ತಾ ಕುಳಿತುಕೊಳ್ಳುವುದರಿಂದ ಕೆಲಸ ಆಗುವುದಿಲ್ಲ ಎನ್ನುವುದು ನೀತಿ. ಇಂದಿನ ಪೂಜೆ ಆಡಂಬರಗಳ ಕಥೆ ಹೇಗಿದೆ ಎಂದರೆ. ಏಣಿ ಉಪ್ಪರಿಗೆಯನ್ನು ಏರಲು ಸಹಾಯ ಮಾಡುತ್ತದೆಂದು ಏಣಿಯನ್ನು ಪೂಜೆ ಮಾಡುತ್ತಾ ಕುಳಿತರೆ ನಾವು ಉಪ್ಪರಿಗೆಯನ್ನು ಏರುವುದು ಸಾಧ್ಯವೇ? ಇದು ಖಂಡಿತಾ ಸಾಧ್ಯವಿಲ್ಲ. ನಮ್ಮ ಪೂಜಾದಿ ಸಂಸ್ಕೃತಿಗಳು ಮೇಲೇರುವ ಮೆಟ್ಟಿಲುಗಳಂತೆ ಬಳಕೆ ಆಗಬೇಕು ಏಣಿಪೂಜಿಸಿದಂತಾಗಬಾರದು. ಇದನ್ನು ಇಂದು ಪೂಜೆ ಮಾಡಿಸುವವರು ಮನದಲ್ಲಿಟ್ಟುಕೊಳ್ಳಬೇಕು. ಚಿತ್ತವಿಲ್ಲದೆ ಗುಡಿಯಸುತ್ತುವುದು ಎತ್ತು ಗಾಣಸುತ್ತಿದಂತಾಗಬಾರದು.
18-15). ಮನುಷ್ಯನು ದೇಹ, ಮನಸ್ಸು, ಹಾಗೂ ಮಾತುಗಳ ಮೂಲಕ ಮಾಡುವ ನ್ಯಾಯ ಅಥವಾ ಅನ್ಯಾಯ – ಕರ್ಮಕ್ಕೆ ಈ ಐದು ಅಂಶಗಳೇ ಕಾರಣ.
18-16) ಈ ಐದು ಅಂಶಗಳನ್ನು ಕಡೆಗಣಿಸಿ ತಾನೇ ಎಲ್ಲವನ್ನೂ ಮಾಡಿದೆ ಎನ್ನುವವನು ಬುದ್ದಿವಂತನಲ್ಲ ಅವನು ವಸ್ತುಸ್ಥಿತಿಯನ್ನು ಕಾಣಲಾರ.
18-17) ಅಹಂಕಾರ ಪ್ರೇರಿತನಾಗದವನು ಬುದ್ಧಿಯ ಅನಾಸಕ್ತಿಯಿಂದ ಮನುಷ್ಯನನ್ನು ಕೊಂದರೂ ಅವನ ಕಾರ್ಯಗಳು ಅವನನ್ನು ಬಾಧಿಸುವುದಿಲ್ಲ.
(ಉದಾ ಮೇಲಧಿಕಾರಿಯ ಆಜ್ಞೆ ಪಾಲಿಸಿದಾಗ, ಯಾವುದೇ ಪ್ರತಿಫಲಾಪೇಕ್ಷೆ ಹಾಗೂ ಸ್ವಹಿತಾಸಕ್ತಿ ಇಲ್ಲದೆ ಸಮಾಜದ ಹಿತಕ್ಕಾಗಿ ದುರ್ಜನರನ್ನು ಕೊಂದಾಗ ಉದಾ: ಸೈನಿಕರು ಪಾಪಲೇಪನ ವಾಗುವುದಿಲ್ಲ)
18-18) ಜ್ಞಾನಿ, ಜ್ಞಾನ, ಜ್ಞೇಯ (ಜ್ಞಾನ ಸಂಬಂಧಿ ವಿಷಯ), ಇವು ಮೂರು ಕರ್ಮವನ್ನು ಪ್ರೇರೇಪಿಸುವ ಅಂಶಗಳು. ಕರ್ತಾ, ಕರ್ಮ, ಮತ್ತು ಕರಣ (ಇಂದ್ರಿಯ) ಇವು ಕರ್ಮದ ಮೂರು ಘಟಕಗಳು.
18-19,20,) ಪ್ರಕೃತಿಯ ಮೂರು ಗುಣಗಳಿಗನುಗುಣವಾಗಿ ಜ್ಞಾನ, ಕರ್ಮ, ಕರ್ತ, ಇವುಗಳಲ್ಲಿ ಮೂರುವಿಧ. ಜೀವಿಗಳಲ್ಲಿ ಅಸಂಖ್ಯ ರೂಪಗಳಿದ್ದರೂ ಅವುಗಳಲ್ಲೆಲ್ಲಾ ದೈವತ್ವವನ್ನು ಕಾಣುವ ಆಧ್ಯಾತ್ಮಿಕ ಜ್ಞಾನವನ್ನು ಸಾತ್ವಿಕ ಎಂದು ತಿಳಿಯಬೇಕು. ಹಿಂದೂ ಗಳ ಜೀವನ ಪದ್ದತಿ ಇದನ್ನು ಒಳಗೊಂಡಿದೆ.
18-21) ಯಾವ ಜ್ಞಾನದ ಕಾರಣದಿಂದ ಬೇರೆ ಬೇರೆ ದೇಹದಲ್ಲಿ ಬೇರೆ ಬೇರೆ ಜೀವಿಯನ್ನು ಮನುಷ್ಯನು ಕಾಣುತ್ತಾನೋ ಆ ಭೇದ ಜ್ಞಾನವು ರಾಜಸವಾದುದು.
18-22) ಯಾವ ಜ್ಞಾನದಿಂದ ಸತ್ಯದ ತಿಳುವಳಿಕೆ ಇಲ್ಲದೆ ಒಂದು ಬಗೆಯ ಕರ್ಮವೇ ಸರ್ವಸ್ವ ಎಂದು ಭಾವಿಸುತ್ತೇವೆಯೋ ತನ್ನವಿಚಾರ ಒಂದೇ ಸತ್ಯ ಎನ್ನುವಂತಹ ಅಲ್ಪವಾದ ಜ್ಞಾನವು ತಾಮಸ ಗುಣದ್ದಾಗಿದೆ. ಅನ್ಯ ಮತಗಳಲ್ಲಿ ಈಗುಣಗಳನ್ನು ನೋಡಬಹುದು.
18-23,24,25) ನಿಯಮಿತವಾಗಿ ಯಾವ ಮೋಹವಿಲ್ಲದೆ, ರಾಗದ್ವೇಷಗಳಿಲ್ಲದೆ ಮತ್ತು ಕರ್ಮ ಫಲಾಪೇಕ್ಷೆ ಇಲ್ಲದೆ ಮಾಡಿದ ಕರ್ಮವನ್ನು ಸಾತ್ವಿಕ ಎಂದು ಹೇಳಲಾಗುತ್ತದೆ. ಕಾಮನೆಗಳ ತೃಪ್ತಿಗಾಗಿ ಹಾಗೂ ಮಿಥ್ಯಾಹಂಕಾರದಿಂದ ಮಾಡಿದ ಕರ್ಮವು ರಾಜಸ . ಭ್ರಮೆಯಿಂದಾಗಿ ಧರ್ಮವನ್ನು ಅಲಕ್ಷಿಸಿ ಮುಂದಿನ ಬಂಧನವನ್ನಾಗಲಿ, ಇತರರಿಗಾಗುವ ಹಿಂಸೆಯನ್ನಾಗಲಿ, ಯಾತನೆಯನ್ನಾಗಲಿ ಲಕ್ಷಿಸದೆ ಮಾಡಿದ ಕರ್ಮ ತಾಮಸ ಕರ್ಮವಾಗಿದೆ.
18-26,27,28) ಐಹಿಕ ಪ್ರಕೃತಿಯ ಗುಣಗಳ ಸಂಘವಿಲ್ಲದೆ, ದುರಹಂಕಾರವಿಲ್ಲದೆ, ಜಯಾಪಜಯಗಳಲ್ಲಿ ವಿಚಲಿತನಾಗದೆ, ಧೃಡನಿಶ್ಚಯ ಹಾಗೂ ಉತ್ಸಾಹದಿಂದ ತನ್ನ ಕರ್ತವ್ಯವನ್ನು ಮಾಡುವವನು ಸಾತ್ವಿಕ ಕರ್ತ ಎಂದು ಹೇಳ ಲಾಗುತ್ತದೆ. ಕರ್ಮ ಹಾಗೂ ಕರ್ಮ ಫಲಗಳಿಗೆ ಅಂಟಿಕೊಂಡು ಆ ಫಲಗಳನ್ನು ಸವಿಯಲು ಬಯಸುವವನು, ಲೋಭಿ, ಸದಾ ಅಸೂಯಾಪರ, ಕೊಳಕ, ಸುಖ-ದುಃಖಗಳಿಂದ ವಿಚಲಿತನಾಗುವವನು ಇಂತಹ ಮನುಷ್ಯನು ರಾಜಸ ಸ್ವಭಾವದವನು. ಧರ್ಮಕ್ಕೆ ವಿರುಧ್ಧವಾದ ಕೆಲಸಮಾಡುವವನು, ಪ್ರಾಪಂಚಿಕ ಮನೋಧರ್ಮದವನು, ಹಠಮಾರಿಯೂ, ಕ್ರೂರಿಯೂ, ಮೋಸಮಾಡುವವನೂ ಇತರರನ್ನು ಅವಮಾನಿಸುವದರಲ್ಲಿ ನಿಪುಣನೂ ಸೋಮಾರಿಯೂ, ಸದಾವಿವಾದದಲ್ಲಿರುವವನೂ, ಮಾಡಬೇಕಾದ ಕೆಲಸವನ್ನು ಮುಂದಕ್ಕೆ ಹಾಕುವವನೂ ತಾಮಸ ಕರ್ತ ಎನ್ನಿಸಿಕೊಳ್ಳುವನು.
18-29) ಇನ್ನು ಬುಧ್ಧಿ ಹಾಗೂ ಧೃತಿಯ (ಧೃಢ ಸಂಕಲ್ಪ) ಗುಣಗಳಿಗನುಸಾರ ಮೂರು ಪ್ರಕಾರದ ಭೇದಗಳನ್ನು ಹೇಳುವೆನು ಕೇಳು.
18-30,31,32) ಏನನ್ನು ಮಾಡಬೇಕು ಏನನ್ನು ಮಾಡಬಾರದು, ಯಾವುದಕ್ಕೆ ಭಯಪಡಬೇಕು ಯಾವುದಕ್ಕೆ ಭಯ ಪಡಬಾರದು , ಯಾವುದು ಬಂಧಿಸುತ್ತದೆ ಮತ್ತು ಯಾವುದು ಬಿಡುಗಡೆಮಾಡುತ್ತದೆ, ಎನ್ನುವುದನ್ನು ತಿಳಿಸಿಕೊಡುವ ಬುದ್ದಿಯು ಸಾತ್ವಿಕ ಗುಣದಲ್ಲಿದೆ. ಧರ್ಮಾಧರ್ಮಗಳ ಮಧ್ಯೆ ಮಾಡಬಹುದಾದ ಮಾಗೂ ಮಾಡಬಾರದ ಕಾರ್ಯಗಳ ನಡುವೆ ವ್ಯತ್ಯಾಸ ಗ್ರಹಿಸುವ ಬುದ್ದಿ ರಾಜಸಗುಣದಲ್ಲಿದೆ. ಭ್ರಾಂತಿ ಹಾಗೂ ಅಜ್ಞಾನದ ಪ್ರಭಾವದಿಂದ ಅಧರ್ಮವನ್ನು ಧರ್ಮವೆಂದೂ ಧರ್ಮವನ್ನು ಅಧರ್ಮವೆಂದೂ ತಿಳಿಯುವ ಬುದ್ದಿಯು ತಾಮಸವಾದದ್ದು. ಇಂದಿನ ಜಾತ್ಯಾತೀತ ಬುದ್ದಿಜೀವಿಗಳ ಬುದ್ದಿ.
18-33,34,35) ಯೋಗಾಭ್ಯಾಸ ಹಾಗೂ ಧೃಢ ನಿರ್ಧಾರದಿಂದ ಮನಸ್ಸು, ಪ್ರಾಣ ಹಾಗೂ ಇಂದ್ರಿಯಗಳಕರ್ಮಗಳನ್ನು ನಿಯಂತ್ರಿಸುವ ಸಂಕಲ್ಪ ಸಾತ್ವಿಕ ವಾದುದು. ಧರ್ಮದಲ್ಲಿ, ಆರ್ಥಿಕ ಬೆಳವಣಿಗೆಯಲ್ಲಿ, ಇಂದ್ರಿಯ ಭೋಗದಲ್ಲಿ ಕರ್ಮಫಲಕ್ಕೆ ಬಲವಾಗಿ ಅಂಟಿಕೊಂಡಿರುವ ಧೃಡ ಸಂಕಲ್ಪವು ರಾಜಸ ವಾದದ್ದು. ಅವಾಸ್ಥವಿಕ ಕನಸುಕಾಣುವುದು ಭಯ, ಶೋಕ, ವಿಷಾದ, ದುರಹಂಕಾರ, ಕ್ರೋಧ ಇವುಗಳನ್ನು ತ್ಯಜಿಸಲಾರದ ಸಂಕಲ್ಪ ತಾಮಸಿಕವಾದುದು.
18-16) ಆತ್ಮನ ಮೂರುವಿಧದ ಸುಖವನ್ನು ಹೇಳುವೆನು ಕೇಳು.
18-37,38,39) ಆರಂಭದಲ್ಲಿ ವಿಷದಂತಿದ್ದು ನಂತರದಲ್ಲಿ ಅಮೃತದಂತಾಗುವುದು ಸಾತ್ವಿಕ ಸುಖ. ಆಧ್ಯಾತ್ಮ ಸಾಧನೆ ಹಾಗೂ ಧರ್ಮಮಾರ್ಗದ ಜೀವನ ಎನ್ನಬಹುದು, ದೈಹಿಕ ಸಂಪರ್ಕ ಹಾಗೂ ದೇಹದ ತೃಪ್ತಿಗಾಗಿ ಪಡೆಯುವ ಸುಖ ಆರಂಭದಲ್ಲಿ ಹಿತವಾಗಿದ್ದು ನಂತರದಲ್ಲಿ ಕೆಟ್ಟ ಪರಿಣಾಮವನ್ನುಂಟು ಮಾಡುವುದು ದೈಹಿಕ ಅಪೇಕ್ಷೆಯ ಸುಖ ರಾಜಸ ಸುಖ, ಅತಿನಿದ್ದೆ, ಭ್ರಮೆ, ಆಲಸ್ಯ, ಉನ್ಮತ್ತ ಪ್ರಮಾದ ಇವುಗಳಿಂದ ಕೂಡಿದ ಅಜ್ಞಾನದಿಂದುಂಟಾದ ಆರಂಭದಲ್ಲೂ ಅಂತ್ಯದಲ್ಲೂ ಸಂಕಟವನ್ನೇ ನೀಡುವುದು ತಾಮಸ ಸುಖ ಎನ್ನಬಹುದು.
18-40) ಗುಣತ್ರಯಗಳ ಸಂಬಂಧಕ್ಕೆ ಒಳಪಡದ ವ್ಯಕ್ತಿ ಮೂರು ಲೋಕಗಳಲ್ಲಿಯೂ ಇಲ್ಲ.
18-41) ಭ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಇವರ ಕರ್ಮಗಳು ಸ್ವಭಾವತಃ ಉತ್ಪನ್ನವಾದ ಗುಣಗಳಿಂದ ವಿಭಾಗಿಸಲ್ಪಟ್ಟಿವೆ. 18-42) ಶಾಂತಿ ಸ್ವಭಾವ, ಆತ್ಮ ಸಂಯಮ, ತಪಸ್ಸು, ಸಹನೆ, ಪ್ರಮಾಣಿಕತೆ, ಜ್ಞಾನ, ವಿವೇಕ, ಹಾಗೂ ಆಸ್ಥಿಕ, ಇವು ಬ್ರಾಹ್ಮಣ ನೆನಿಸಿ ಕೊಳ್ಳಲು ಇರಬೇಕಾದ ಸಹಜ ಗುಣಗಳು ಇವುಗಳು ಯಾವ ಜಾತಿಯವನಲ್ಲಿದ್ದರೂ ಅವನು ಬ್ರಾಹ್ಮಣ ವರ್ಣಕ್ಕೆ ಸಹಜ ಹೊಂದಿಕೊಳ್ಳುವನು.
18-43) ಶೌರ್ಯ, ತೇಜಸ್ಸು, ದೃಢ ಸಂಕಲ್ಪ, ದಕ್ಷತೆ, ಯುದ್ಧದಲ್ಲಿ ಧೈರ್ಯ, ಔದಾರ್ಯ ಹಾಗೂ ಸ್ವಾಭಿಮಾನ, ನಾಯಕತ್ವ, ಇವು ಕ್ಷತ್ರಿಯ ರೆನಿಸಿಕೊಳ್ಳಲು ಬೇಕಾದ ಸಹಜ ಗುಣಗಳು ಈ ಗುಣಗಳನ್ನು ಹೊಂದಿರುವವರು ಕ್ಷತ್ರಿಯವರ್ಣಕ್ಕೆ ಸಹಜವಾಗಿ ಹೊಂದಿಕೊಳ್ಳುವರು.
18-44) ಕೃಷಿ, ಗೋರಕ್ಷಣೆ, ಹಾಗೂ ವಾಣಿಜ್ಯ ಚಾತುರ್ಯ ಇವು ವೈಶ್ಯರಿಗೂ ಪರಿಶ್ರಮ ಹಾಗೂ ಇತರಜನರಿಗ ಸಹಾಯಕವಾಗಿ ಶ್ರಮಾಧಾರಿತ ಕೆಲಸ ಮಾಡುವುದು, ಸೇವಾಕ್ಷೇತ್ರದಲ್ಲಿ ದುಡಿಮೆ ಇದು ಶೂದ್ರರಿಗೆ ಹೊಂದಿಕೊಳ್ಳುವ ಸಹಜ ಗುಣಗಳು.
18-45) ತನ್ನ ಸ್ವಾಭಾವಿಕ ಕರ್ಮದಲ್ಲಿ ನಿರತನಾದ ಮನುಷ್ಯನು ಪರಮಸಿದ್ಧಿಯನ್ನು ಪಡೆಯುವ ವಿಧಿಯನ್ನು ಕೇಳು.
18-46) ತನ್ನ ಕರ್ಮವನ್ನು ಶ್ರದ್ಧೆಯಿಂದ ದೇವರ ಪೂಜೆಯೆಂದು ಯಾವಾತನು ಮಾಡುತ್ತಾನೋ ಅವನು ಪರಮ ಸಿದ್ಧಿಯನ್ನು ಹೊಂದುತ್ತಾನೆ. ಇದನ್ನೇ ಬಸವಣ್ಣನವರು ಕಾಯಕವೇ ಕೈಲಾಸ ಎಂದಿದ್ದಾರೆ.
18-47) ಸ್ವಭಾವಕ್ಕನುಗುಣವಾದ ಕರ್ಮ ಮಾಡುವುದರಿಂದ ದೋಷತಟ್ಟುವುದಿಲ್ಲ.
18-48) ದೋಷಯುಕ್ತವಾಗಿದ್ದರೂ ಸ್ವಾಭಾವಿಕ ಕರ್ಮವನ್ನು ಬಿಡಬಾರದು ಹೊಗೆಯಿಂದ ಅಗ್ನಿಯು ಕೂಡಿರುವಂತೆ ಎಲ್ಲಾ ಕರ್ಮಗಳಲ್ಲಿಯೂ ಒಂದಲ್ಲಾ ಒಂದು ದೋಷ ಕೂಡಿರುತ್ತದೆ. ಯಾರೂ 100% ಸರಿ ಇರಲು ಸಾಧ್ಯವಿಲ್ಲ ಎನ್ನುವುದು ನೀತಿ 18-49) ಅಂತಃಕರಣವನ್ನು ಗೆದ್ದಿರುವ ಅನಾಸಕ್ತ ಬುದ್ದಿಯುಳ್ಳವನು ಸಾಂಖ್ಯಯೋಗದಿಂದ ಶ್ರೇಷ್ಠ ನೈಷ್ಕರ್ಮ್ಯ ಸಿದ್ಧಿಯನ್ನು ಪಡೆಯುತ್ತಾನೆ.
18-50) ನೈಷ್ಕರ್ಮ್ಯ ಸಿದ್ಧಿಯಿಂದ ಮನುಷ್ಯನು ಬ್ರಹ್ಮನನ್ನು ಹೇಗೆ ಪಡೆಯುತ್ತಾನೆಂಬುದನ್ನು ಕೇಳು.
18-51,52,53) ಆತ್ಮ ಸಾಕ್ಷಾತ್ಕಾರದ ಸ್ಥಿತಿಗೆ ಏರುವವನು ಬುದ್ಧಿಯಿಂದ ಪರಿಶುದ್ಧನಾಗಿರುತ್ತಾನೆ, ನಿರ್ಧಾರದಿಂದ ಮನಸ್ಸನ್ನು ನಿಯಂತ್ರಿಸುತ್ತಾನೆ, ಇಂದ್ರಿಯ ತೃಪ್ತಿಯ ವಸ್ತುಗಳನ್ನು ತ್ಯಜಿಸುತ್ತಾನೆ, ರಾಗದ್ವೇಷಗಳಿಂದ ಮುಕ್ತನಾಗಿರುತ್ತಾನೆ, ಏಕಾಂತ ಸ್ಥಳದಲ್ಲಿ ವಾಸಮಾಡುತ್ತಾನೆ, ಸ್ವಲ್ಪಮಾತ್ರವೇ ಆಹಾರವನ್ನು ಸ್ವೀಕರಿಸುತ್ತಾನೆ, ತನ್ನ ದೇಹ ಮನಸ್ಸು ಹಾಗೂ ವಾಕ್ ಶಕ್ತಿಯನ್ನು ನಿಯಂತ್ರಿಸುತ್ತಾನೆ. ಸದಾ ಸಮಾಧಿಯಲ್ಲಿರುತ್ತಾನೆ ಅಹಂಕಾರ, ದರ್ಪ, ಕಾಮ, ಕ್ರೋಧ ಮತ್ತು ಐಹಿಕ ವಸ್ತುಗಳ ಗಳಿಕೆಗಳಿಂದ ಮುಕ್ತನಾಗಿರುತ್ತಾನೆ. ಒಡೆತನ ಭಾವನೆ ಇಲ್ಲದಿರುತ್ತಾನೆ ಮತ್ತು ಶಾಂತ ಮನಸ್ಕನಾಗಿರತ್ತಾನೆ.
18-54) ಆಧ್ಯಾತ್ಮಿಕ ನೆಲೆಯಲ್ಲಿರುವ ಪ್ರಸನ್ನಚಿತ್ತನಾದ ಯೋಗಿಯು ಯಾವುದಕ್ಕಾಗಿಯೂ ಶೋಕಿಸುವುದಿಲ್ಲ ಹಾಗೂ ಯಾವುದನ್ನೂ ಬಯಸುವುದಿಲ್ಲ. ಹೀಗೆ ಸಮಸ್ತ ಪ್ರಾಣಿಗಳಲ್ಲಿ ಸಮಭಾವವುಳ್ಳ ಯೋಗಿಯು ನನ್ನ ಭಕ್ತಿಸೇವೆಯನ್ನು ಪಡೆಯುತ್ತಾನೆ.
18-56) ನನ್ನ ಮಾರ್ಗದಲ್ಲಿ ನಡೆದವನು ಎಲ್ಲಾವ್ಯಾಪಾರಗಳಲ್ಲಿ ನಿರತನಾಗಿದ್ದರೂ ನನ್ನ ಕೃಪೆಯಿಂದ ಪರಮ ಪದವನ್ನು ಸೇರುವನು.
18-57) ಎಲ್ಲಾ ಕರ್ಮಗಳನ್ನೂ ಮನಃಪೂರ್ವಕ ನನ್ನಲ್ಲಿ ಅರ್ಪಣೆಮಾಡು ಮತ್ತು ಸಮತ್ವ ಬುದ್ಧಿರೂಪೀ ಯೋಗವನ್ನವಲಂಬಿಸಿ ನಿರಂತರ ನನ್ನಲ್ಲಿ ಚಿತ್ತ ಉಳ್ಳವನಾಗು.
18-58) ಎಲ್ಲಾ ಕಾರ್ಯವೂ ಭಗವಂತನ ಕಾರ್ಯವೆಂದು ಮಾಡಿದರೆ ಎಲ್ಲಾ ಅಡ್ಡಿಗಳೂ ನಿವಾರಣೆಯಾಗಿ ಯಶಸ್ಸು ಗಳಿಸುವೆ. ಅಹಂಕಾರದಿಂದ ನನ್ನ ಮಾತನ್ನು ಕೇಳದಿದ್ದಲ್ಲಿ ನಾಶವಾಗುವೆ.
18-59) ನೀನು ನನ್ನ ಆದೇಶವನ್ನು ಧಿಕ್ಕರಿಸಿ ಯುದ್ಧಮಾಡದೆ ಹೋದರೆ ತಪ್ಪುದಾರಿ ಹಿಡಿಯುತ್ತೀಯೆ. ನಿನ್ನ ಪ್ರಕೃತಿಗನುಗುಣವಾಗಿ ನೀನು ಯುದ್ಧದಲ್ಲಿ ತೊಡಗಲೇ ಬೇಕಾಗುತ್ತದೆ.
18-60) ಮೋಹದಿಂದ ನೀನು ನನ್ನ ಅಪೇಕ್ಷೆಯಂತೆ ಕೆಲಸ ಮಾಡಲು ಒಪ್ಪುತ್ತಿಲ್ಲ ಆದರೆ ಅರ್ಜುನ ನಿನ್ನ ಸ್ವಭಾವದಿಂದ ಹುಟ್ಟಿದ ಕರ್ಮವನ್ನು ನೀನು ಮಾಡಿಯೇ ಮಾಡುತ್ತೀಯೆ.
18-61) ಅರ್ಜುನನೆ ಪರಮ ಪ್ರಭುವು ಪ್ರತಿಯೊಬ್ಬನ ಹೃದಯದಲ್ಲೂ ಇದ್ದು ಎಲ್ಲಾಜೀವಿಗಳ ತಿರುಗಾಟವನ್ನು ನಿರ್ದೇಶಿಸುತ್ತಿದ್ದಾನೆ.
18-63) ಎಲ್ಲವನ್ನೂ ತಿಳಿಸಿದ ಕೃಷ್ಣನು ಆಯ್ಕೆಯನ್ನು ಅರ್ಜುನನಿಗೇ ಬಿಡುತ್ತಾನೆ. ಎಲ್ಲಾ ಜ್ಞಾನದ ಮಾತುಗಳನ್ನು ಸಂಪೂರ್ಣವಾಗಿ ವಿಮರ್ಷಿಸಿ ನಿನ್ನ ಇಷ್ಠದಂತೆ ಮಾಡು ಎಂಬುದಾಗಿ ಕೃಷ್ಣನು ನಿರ್ಧಾರದ ಸ್ವಾತಂತ್ರ್ಯವನ್ನು ಅರ್ಜುನನಿಗೇ ಕೊಡುತ್ತಾನೆ. ಯಾರೋ ಹೇಳಿದರೆಂದು ಒಪ್ಪುವುದಕ್ಕಿಂತ ಜ್ಞಾನ, ಅಜ್ಞಾನ ವಿಷಯವನ್ನು ವಿಮರ್ಷಿಸಿ ಮನಃಪೂರ್ವಕವಾಗಿ ಒಪ್ಪುವುದೇ ಜ್ಞಾನ. ಇಂತಹ ಧಾರ್ಮಿಕ ಸ್ವಾತಂತ್ರ ಹಿಂದೂ ಧರ್ಮದಲ್ಲಿ ಮಾತ್ರ ಇದೆ. ಅನ್ಯ ವಿದೇಶೀ ಮತಗಳಲ್ಲಿ ಹೀಗೆ ಮುಕ್ತವಾಗಿ ವಿಮರ್ಷಿಸುವ ಪ್ರಶ್ನಿಸುವ ಅಧಿಕಾರ ಯಾರೀಗೂ ಇಲ್ಲ ಅವು ವಿಮರ್ಷೆಗೆ ಅಸಹನೆಯಿಂದ ಅಸುರೀ ಗುಣ ಪ್ರದರ್ಷಿಸುತ್ತವೆ.
18-67) ಈ ರಹಸ್ಯ ಜ್ಞಾನವನ್ನು ಎಂದಿಗೂ ಅಯೋಗ್ಯರಿಗೆ ಹೇಳಬೇಡ.
18-70,71) ಈ ಗೀತಾಶಾಸ್ತ್ರವನ್ನು ಅಧ್ಯಯನ ಮಾಡುವ ಮನುಷ್ಯನ ಮೂಲಕ ನಾನು ಜ್ಞಾನ ಯಜ್ಞದಿಂದ ಪೂಜಿತ ನಾಗುವೆನು. ಗೀತೆಯನ್ನು ಶ್ರದ್ಧೆಯಿಂದ ಮತ್ತು ಅಸೂಯೆ ಇಲ್ಲದೆ ಕೇಳುವ ಮನುಷ್ಯನೂ ಪರಮ ಗತಿಯನ್ನು ಹೊಂದುತ್ತಾನೆ. ಗೀತೆಯ ಸಂದೇಶದಂತೆ ಬದುಕುವುದು, ಗೀತೆಯ ಪಾರಾಯಣ ಹಾಗೂ ಶ್ರವಣಮಾಡುವುದು, ಭಗವಂತನಿಗೆ ಪ್ರಿಯವಾದ ಪೂಜೆಯಾಗಿದೆ ಎಂದರ್ಥ.
18-72,73) ಕೃಷ್ಣನು ಅರ್ಜುನನಲ್ಲಿ ಮೋಹ ನಾಶವಾಯಿತೇ? ಎಂದು ಕೇಳುವನು ಅರ್ಜುನನು ಹೌದೆನ್ನುತ್ತಾ ನಿನ್ನ ಆಜ್ಞೆಯನ್ನು ಪಾಲಿಸಲು ಸಿದ್ಧನಿದ್ದೇನೆನ್ನುವನು.
18-75) ಸಂಜಯನು ವ್ಯಾಸರು ನೀಡಿದ ದಿವ್ಯದೃಷ್ಟಿಯಿಂದ ಎಲ್ಲವನ್ನೂ ನೋಡಿ ಯುದ್ಧಬೂಮಿಯಲ್ಲಿ ನಡೆದ ಘಟನೆಯನ್ನು ಅರಮನೆಯಲ್ಲಿ ಕುರುಡ ಧೃತರಾಷ್ಟ್ರ ರಾಜನಿಗೆ ಯತಾವತ್ತಾಗಿ ವಿವರಿಸಿ
18-78) ಎಲ್ಲಿ ಕೃಷ್ಣಾರ್ಜುನರಿದ್ದಾರೋ ಅಲ್ಲಿಯೇ ವಿಜಯವಿದೆ ಎಂಬ ತನ್ನ ಅನಿಸಿಕೆಯನ್ನು ಹೇಳುವನು.
18 ನೇ ಅಧ್ಯಾಯದ ಎಲ್ಲಾ 78 ಶ್ಲೋಕಗಳನ್ನು ಅರ್ಥ ಸಹಿತ ಓದಿರಿ.
ವಿಷಯಸಂಗ್ರಹಣೆಗೆ ಪುಸ್ತಕ ಸಹಾಯ ಇಸ್ಕಾನ್ ಪ್ರಕಟಣೆಯ ಭಗವದ್ಗೀತ ಯತಾರೂಪ ಪುಸ್ತಕ ಹಾಗೂ ಗೀತಾಪ್ರೆಸ್ ಗೋರಖಪುರ ಇದರ ಶ್ರೀಮದ್ಭಗವದ್ಗೀತೆ ಪುಸ್ತಕ. ಇವುಗಳ ಆಧಾರದಿಂದ ವಿಷಯ ಸಂಗ್ರಹಿಸಿ ನಮ್ಮ ದೃಷ್ಟಿಕೋನದಲ್ಲಿ ವಿಮರ್ಷಿಸಿ ಪ್ರಸ್ತುತಪಡಿಸಲಾಗಿದೆ. ನಾವೆಲ್ಲರೂ ಗೀತೆಯನ್ನು ಅಧ್ಯಯನ ಮಾಡೋಣ ಕೃಷ್ಣ ಸಂದೇಶದಂತೆ ಕ್ಷತ್ರಿಯ ಧರ್ಮ ಪಾಲಿಸಿ ದುಷ್ಟರನ್ನು ಸೋಲಿಸೋಣ ಭಾರತದೇಶವನ್ನು ವೈಭವ ಗೊಳಿಸೋಣ. ಜೈ ಭಾರತ ಮಾತಾ, ವಂದೇ ಮಾತರಂ.
-ಶ್ರೀಜಿ
ಜೈ ಹಿಂದ್ ಜೈ ಶ್ರೀರಾಮ್