Sol Casino: Eine umfassende Analyse der Plattform für deutschsprachige Spieler

Sol Casino: Eine umfassende Analyse der Plattform für deutschsprachige Spieler Sol Casino: Eine umfassende Analyse der Plattform für deutschsprachige Spieler Überblick über Sol Casino Sol Casino hebt sich als führende Online-Glücksspielplattform hervor, die besonders auf europäische Nutzer zugeschnitten ist. Mit einer klar strukturierten Oberfläche, einer breiten Auswahl an Spielen und…

Comments Off on Sol Casino: Eine umfassende Analyse der Plattform für deutschsprachige Spieler

ಕರ್ನಾಟಕ ಬಿಜೆಪಿಗೆ ಕಾರ್ಯಕರ್ತನ ಧ್ವನಿ ಕೇಳಿಸುವುದೇ?

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ 2023 ಮುಗಿದು ಒಂದು ವರ್ಷ ಕಳೆದಿದೆ ಈ ಲೇಖನ ಒಂದು ವರ್ಷದ ಹಿಂದೆಯೇ ಬರೆದಿದ್ದಾಗಿದೆ. ಈ ಚುನಾವಣಾಫಲಿತಾಂಶದಲ್ಲಿ ಆತ್ಮಾವಲೋಕನ ಮಾಡಬೇಕಾದ ಅನೇಕ ವಿಚಾರಗಳಿವೆ. ಮುಖ್ಯವಾಗಿ ಬಿಜೆಪಿ ನಾಯಕರು ಹಾಗೂ ಚುನಾಯಿತ ಶಾಸಕರು. ಚಿಂತಿಸಬೇಕಿದೆ. ಈಗ ನಡೆದ ಚುನಾವಣೆ ಇಂದು ಸಂಘಟಿತರಾಗಿರುವ ಅಲ್ಪಸಂಖ್ಯಾತರು ಹಾಗೂ ಅಸಂಘಟಿತ ರಾಗಿರುವ ಬಹುಸಂಖ್ಯಾತರ ನಡುವಿನ ಮತದಾನದ ಯುದ್ಧವಾಗಿದೆ. ಇಲ್ಲಿ ಸೋತವರು ಬಹುಸಂಖ್ಯಾತರು ಗೆದ್ದವರು ಅಲ್ಪಸಂಖ್ಯಾತರು. ಎನ್ನುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ. ಕಾಂಗ್ರೇಸ್ ರಣನೀತಿ…

Comments Off on ಕರ್ನಾಟಕ ಬಿಜೆಪಿಗೆ ಕಾರ್ಯಕರ್ತನ ಧ್ವನಿ ಕೇಳಿಸುವುದೇ?

ಮುಂದಿನ ಮತಭಾರತದಲ್ಲಿ ನಮ್ಮಪಾತ್ರವೇನು?

“ಲೋಕಕ್ಷೇತ್ರೇ ಮತಕ್ಷೇತ್ರೇ”       ನಾನೂ ರಾಷ್ಟ್ರವಾದಿ ಎನ್ನುವವರು ಚಿಂತಿಸಬೇಕು. ನಮ್ಮ ದೇಶವು ಜ್ಞಾನ ಹಾಗೂ ಸಂಸ್ಕೃತಿಯಲ್ಲಿ ವಿಶ್ವದಲ್ಲಿಯೇ ಅಗ್ರಗಣ್ಯವಾಗಿತ್ತು. ಪ್ರಚೀನ ಭಾರತವು ವಿಶ್ವಕ್ಕೇ ಗುರುವಿನ ಸ್ಥಾನದಲ್ಲಿತ್ತು. ಪ್ರಪಂಚಕ್ಕೇ ಜ್ಞಾನದಾನವನ್ನುಮಾಡುತ್ತಾ ಜಗತ್ತಿಗೇ ಮಾದರಿಯಾಗಿತ್ತು. ಮುಂದೆ ದುರ್ಜನರ ಆಕ್ರಮಣದಿಂದ ನಮ್ಮ ದೇಶದ ಲೂಟಿಯಾಯಿತು. ನಮ್ಮ ಸಂಸ್ಕೃತಿಯ ಮೇಲೆ ಅನೇಕರೀತಿಯ ದಾಳಿಗಳು ನಡೆದವು. ನಮ್ಮ ದೇವಾಲಯಗಳನ್ನು ನಾಶಮಾಡಲಾಯಿತು. ಈಗಲೂ ಹಿಂದೂಸಂಸ್ಕೃತಿಯನ್ನು ತುಳಿಯಲು, ನಾಶಮಾಡಲು ದೇಶದೊಳಗಿನ ಹಾಗೂ ಹೊರಗಿನ ದುರ್ಜಜನರು ಮತ್ತು ಮಿಶ್ರತಳಿಯ ವಿಶೇಷ…

Comments Off on ಮುಂದಿನ ಮತಭಾರತದಲ್ಲಿ ನಮ್ಮಪಾತ್ರವೇನು?

ಸ್ವಯಂದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ.

ಸ್ವಯಂ ದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ. ಇದಾಗಲೇ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ಪಕ್ಷ ಬಿಜೆಪಿ ಹೀನಾಯವಾಗಿ ಸೋತಿದೆ. ಚುನಾವಣಾ ಚಾಣಕ್ಯರೆಲ್ಲಾ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಮೋದಿಜಿ, ಯೋಗಿಜಿಯಂತಹ ತಾರಾಪ್ರಚಾರಕರು ಶ್ರಮಿಸಿದರೂ ಏನೂ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೇಸ್ ಕಳೆದ ಸಿದ್ಧರಾಮಯ್ಯರ ಸರಕಾರ. ಅಧಿಕಾರದ ಅವಧಿಯಲ್ಲಿ ಹಾಗೂ ಆನಂತರದಲ್ಲಿ ಮಾಡಿದ ಅನಾಚಾರ ಅತ್ಯಾಚಾರಗಳ ಹೊರತಾಗಿಯೂ ಪುನಃ ಪೂರ್ಣ ಬಹುಮತ ಪಡೆದಿದೆ. ಫಲಿತಾಂಶವನ್ನು ನೋಡಿದಾಗ ಬಿಜೆಪಿಯ ಆಡಳಿತ, ನಾಯಕತ್ವ, ಹಾಗೂ…

Comments Off on ಸ್ವಯಂದೌರ್ಬಲ್ಯದಿಂದ ಯುದ್ಧಸೋತ ಕರ್ನಾಟಕ ಬಿಜೆಪಿ.

“ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ”

  “ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ” ಭಾರತ ಹಿಂದೂ ರಾಷ್ಟ್ರ ಹೀಗೆ ನಾವು ಹಿಂದುಗಳು ಹೇಳುತ್ತೇವೆ. ಭಾರತ ಸೆಕ್ಯುಲರ್ ರಾಷ್ಟ್ರ ಎಂಬುದಾಗಿ ರಾಜಕೀಯ ಪಕ್ಷಗಳು ಹೇಳುತ್ತವೆ. ಇದನ್ನು ಇಸ್ಲಾಮಿಕ್ ರಾಷ್ಟ್ರ ಮಾಡುತ್ತೇವೆ ಎಂಬುದಾಗಿ ಜಿಹಾದಿಗಳು ಹೇಳುತ್ತಾರೆ. ಇದನ್ನು ಕ್ರಿಶ್ಚಿಯನ್ ರಾಷ್ಟ್ರ ಮಾಡಬೇಕು ಎನ್ನುವ ಪ್ರಯತ್ನದಲ್ಲಿ ಮಿಷನರಿಗಳು ತೊಡಗಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ. ಮರುಭೂಮಿಯಲ್ಲಿನ ಓಯಸಿಸ್ ಗಳಂತೆ ಹಿಂದುಗಳಿಗೆ ಮೋದಿಜಿ, ಯೋಗಿಜಿ ಕತ್ತಲೆಯಲ್ಲಿನ ಬೆಳಕಾಗಿ ಕಾಣುತ್ತಿದ್ದಾರೆ.…

Comments Off on “ವಿಶ್ವಾಸಾರ್ಹ ನಾಯಕತ್ವವನ್ನು ಗುರುತಿಸುವಲ್ಲಿ ವಿಫಲವಾಗಿ ಅಧೋಗತಿಯತ್ತ ಹೊರಳಿರುವ ಕರ್ನಾಟಕದ ಬಿಜೆಪಿ”

ಕೃಷ್ಣಪಕ್ಷದ ಚಂದ್ರನಂತೆ ಕತ್ತಲೆಯಲ್ಲಿನ ಹಿಂದೂ ಸಮಾಜ

“ ಅಗೋಚರ ಅಪಾಯದಲ್ಲಿ ಹಿಂದೂ ಸಂಸ್ಕೃತಿ  ಹಾಗೂ ಸ್ವಾಭಿಮಾನ ಮರೆತಿರುವ ಹಿಂದುಗಳು” ನಾವು ಈ ಮೇಲಿನ ತಲೆಬರಹದಡಿಯಲ್ಲಿ ಯೋಚಿಸಿದಾಗ ನಮ್ಮ ಮುಂದೆ ಅನೇಕ ಬಿಂದುಗಳು ಸುಳಿಯುತ್ತವೆ. ಭಾರತದ ಸಂಸ್ಕೃತಿಯು ವಿದೇಶೀ ದುಷ್ಟಶಕ್ತಿಗಳ ಶಡ್ಯಂತ್ರದಲ್ಲಿ ಸಿಲುಕಿ ಇದರ ಸುಳಿಯಲ್ಲಿ ಮುಂದಿನ ಅಪಾಯವನ್ನೇ ಅರಿಯದೆ  ಅಧಃಪತನಕ್ಕೆ ಜಾರುತ್ತಿರುವುದನ್ನು ನಾವು ನಮ್ಮ ಸುತ್ತಮುತ್ತ ನೋಡುತ್ತಿದ್ದೇವೆ. ಹಿಂದು ಯುವಜನತೆ ಕೌಟುಂಬಿಕ ಪರಂಪರೆಯಿಂದ ಬಂದ ಸಂಸ್ಕೃತಿಯಿಂದ ವಿಮುಖರಾಗುತ್ತಾ ಉತ್ತಮವಾದ ಭವಿಷ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣಗಳನ್ನು ಒಂದೊಂದಾಗಿ ಪಟ್ಟಿಮಾಡುತ್ತಾ ಹೋದರೆ ಅನೇಕ…

Comments Off on ಕೃಷ್ಣಪಕ್ಷದ ಚಂದ್ರನಂತೆ ಕತ್ತಲೆಯಲ್ಲಿನ ಹಿಂದೂ ಸಮಾಜ

ಶುಕ್ಲ ಪಕ್ಷದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಹಿಂದುತ್ವ

“ವಿಶ್ವಾದ್ಯಂತ ಜಾಗ್ರತರಾಗುತ್ತಿರುವ ಹಿಂದುಗಳು”   ನಾವು ಈ ಮೇಲಿನ ತಲೆಬರಹದಲ್ಲಿ ಸಕಾರಾತ್ಮಕವಾಗಿ ಚಿಂತಿಸಿದಾಗ ನಮ್ಮ ಮುಂದೆ ಅನೇಕ ಸಕಾರಾತ್ಮಕ ಬಿಂದುಗಳು ಸುಳಿಯುತ್ತವೆ. ಭಾರತದ ಸಂಸ್ಕೃತಿಯು ವಿದೇಶೀಯರನ್ನು ಸೆಳೆಯುತ್ತಿದ್ದು ವಿಶ್ವಾದ್ಯಂತ ಇಂದು ಹಿಂದೂ ಸಂಸ್ಕೃತಿಯನ್ನು ಅನುಸರಿಸುತ್ತಿರುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವುದನ್ನು ನಾವು ಕಾಣಬಹುದಾಗಿದೆ. ಯುಜನತೆ ಇಂದು ಸಾಮಾಜಿಕ ಜಾಲತಾಣಗಳ ಮುಖಾಂತರ ಸತ್ಯವನ್ನು ತಿಳಿಯುತ್ತಿರುವುದನ್ನು ನೋಡುತ್ತಿದ್ದೇವೆ. ಪಾಲಕರು ತಮ್ಮ ಮಕ್ಕಳಿಗೆ ಸಂಸ್ಕೃತಿಯಬಗ್ಗೆ ಪರಿಚಯಿಸಲು ಉತ್ಸಾಹ ತೋರುತ್ತಿರುವುದನ್ನು ನೋಡುತ್ತಿದ್ದೇವೆ.  ಜಗತ್ತಿಗೆ ಶಾಂತಿದೂತರು ಯಾರು ಭಯೋತ್ಪಾದನೆಯ…

Comments Off on ಶುಕ್ಲ ಪಕ್ಷದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ಹಿಂದುತ್ವ